ಹೇನಿನ ಸಮಸ್ಯೆ ಇದ್ದವರು ಮಾಡಿ ಈ ಪರಿಹಾರ! ಹೌದು ಹೇನು ಇದ್ದರೆ ಯಾವಾಗಲೂ ತಲೆಯ ಬುಡದಲ್ಲಿ ತುರಿಕೆ ಉಂಟಾಗುತ್ತಲೇ ಇರುತ್ತದೆ, ಈ ಸಮಸ್ಯೆಯಿಂದ ನಿವಾರಣೆ ಪಡೆದುಕೊಳ್ಳಲು ಏನೇನೆಲ್ಲ ಪರಿಹಾರವನ್ನು ಪಡೆದುಕೊಂಡರು ಅಷ್ಟೆ ಅದು ಸಾಧ್ಯವಾಗದೆ ಸಮಸ್ಯೆಯಿಂದ ಪರಿಹಾರ ಪಡೆದುಕೊಳ್ಳುವಲ್ಲಿ ವಿಫಲರಾಗುತ್ತೇವೆ. ಆದರೆ ಈ ಸಮಸ್ಯೆಗೆ ತುಂಬ ಸುಲಭವಾದ ಮನೆ ಮದ್ದುಗಳಿವೆ.
ಇದನ್ನು ನೀವು ತಪ್ಪದೆ ಪಾಲಿಸಿಕೊಂಡು ಬಂದರೆ ಖಂಡಿತವಾಗಿಯೂ ಈ ಸಮಸ್ಯೆಯಿಂದ ಪರಿಹಾರ ಪಡೆದುಕೊಳ್ಳಬಹುದು. ಹಾಗಾದರೆ ಈ ಹೇನಿನ ಸಮಸ್ಯೆ ಗೆ ಮಾಡಿಕೊಳ್ಳಬಹುದಾದ ಮನೆ ಮದ್ದಿನ ಕುರಿತು ತಿಳಿದುಕೊಳ್ಳೋಣ ಬನ್ನಿ ಇಂದಿನ ಲೇಖನದಲ್ಲಿ.
ಹೌದು ಹೇನು ಇದು ಒಬ್ಬರಿಂದ ಒಬ್ಬರಿಗೆ ಹರಡುವ ಈ ತೊಂದರೆ ಹಲವರಿಗೆ ಬಹಳಷ್ಟು ಸಮಸ್ಯೆಯನ್ನ ಕೊಡುತ್ತದೆ, ಉಪಟಳವನ್ನು ನೀಡುತ್ತದೆ. ಹೌದು ಹೇನೂ ಸುಮ್ಮನೆ ಅಲ್ಲ 7 ಹಾಸಿಗೆ ದಾಟುವ ಈ ಜೀವಿ ತಲೆಯ ಬುಡಕ್ಕೆ ಸೇರಿಕೊಂಡರೆ ಮೊಟ್ಟೆ ಹಾಕಿ ಹಾಕಿ ಪ್ರಿಯರು ಹೆಚ್ಚಾಗಿ ಕೂದಲಿನ ಬುಡದಲ್ಲಿ ಬರೀ ಈ ಮೊಟ್ಟೆಗಳೇ ಕಾಣಸಿಗುತ್ತದೆ ಇದನ್ನ ತೆಗೆದುಹಾಕುವುದಕ್ಕೆ ಸಾಕಷ್ಟು ಸಾಹಸವೇ ಮಾಡಬೇಕಾಗುತ್ತದೆ.
ಇಂದು ಮಾರುಕಟ್ಟೆಯಲ್ಲಿ ಸಾಕಷ್ಟು ಶಾಂಪೂಗಳು ದೊರೆಯಬಹುದು ಸಾಕಷ್ಟು ಹೇರ್ ಆಯಿಲ್ ಗಳು ದೊರೆಯಬಹುದು ಆದರೆ ಇದ್ಯಾವುದೂ ಕೂಡ ಹೇನಿನ ಸಮಸ್ಯೆಗೆ ಪರಿಹಾರವನ್ನು ನೀಡುವುದಿಲ್ಲ. ಪರಿಹಾರ ನೀಡಿದರೂ ಯಾವುದೋ ಯಾವುದೋ ಶಾಂಪುಗಳನ್ನು ಬಳಸಿ ಈ ಕೂದಲಿಗೆ ಎಣ್ಣೆ ಗಳನ್ನ ಬಳಸಿ ಬಳಸಿ ಕೂದಲು ಉದುರುವ ಸಮಸ್ಯೆ ಹೆಚ್ಚುತ್ತಾ ಹೋಗುತ್ತದೆ ಆದರೆ ತೊಂದರೆ ಮಾತ್ರ ಪರಿಹಾರ ಆಗುವುದಿಲ್ಲ.
ಇವತ್ತಿನ ಲೇಖನದಲ್ಲಿ ನಾವು ತಿಳಿಸಲು ಹೊರಟಿರುವ ಈ ಮನೆ ಮಠ ಪಾಲಿಸಿ ಯಾವುದೇ ತರಹದ ಅಡ್ಡಪರಿಣಾಮಗಳು ಉಂಟಾಗುವುದಿಲ್ಲ. ಏಕೆಂದರೆ ನಾವು ಈ ಪರಿಹಾರ ಮಾಡುವುದಕ್ಕೆ ಬಳಸುತ್ತಿರುವಂತಹ ಪದಾರ್ಥಗಳು ಕೊಬ್ಬರಿ ಎಣ್ಣೆ ಕರ್ಪೂರ ಮತ್ತು ಬೆಳ್ಳುಳ್ಳಿ ಈ ಕೆಲವೊಂದು ಪದಾರ್ಥಗಳು ಹೇನಿನ ಸಮಸ್ಯೆಗೆ ಪರಿಹಾರ ನೀಡುತ್ತದೆ
ಹೌದು ಈ ಪರಿಹಾರ ಮಾಡುವುದು ಹೇಗೆ ಅಂದರೆ ಕರ್ಪೂರವನ್ನು ಕುಟ್ಟಿ ಪುಡಿಮಾಡಿಕೊಳ್ಳಿ ಬೆಳ್ಳುಳ್ಳಿಯನ್ನು ಪೇಸ್ಟ್ ಮಾಡಿ ಇಟ್ಟುಕೊಳ್ಳಿ ಈ ಮಿಶ್ರಣವನ್ನು ಆಮೇಲೆ ಮತ್ತೆ ಮಿಶ್ರ ಮಾಡಿ ಇದಕ್ಕೆ ಕೊಬ್ಬರಿ ಎಣ್ಣೆಯನ್ನು ಮಿಶ್ರ ಮಾಡಿ ಮುಖ್ಯವಾಗಿ ಕೂದಲಿನ ಬುಡಕ್ಕೆ ಲೇಪ ಮಾಡಿ ಈ ವಿಧಾನವನ್ನು ಪಾಲಿಸುವುದರಿಂದ ಕೂದಲಿಗೆ ಯಾವುದೇ ತರಹದ ಅಡ್ಡ ಪರಿಣಾಮ ಆಗುವುದಿಲ್ಲ
ಬ್ಯಾಕ್ಟೀರಿಯಾ ನಿವಾರಣೆ ಮಾಡುವ ಶಕ್ತಿಯನ್ನು ಹೊಂದಿದೆ ಬೆಳ್ಳುಳ್ಳಿ ಹಾಗಾಗಿ ಈ ಬೆಳ್ಳುಳ್ಳಿಯನ್ನು ಕೂದಲಿನ ಬುಡಕ್ಕೆ ಹಾಕಿದರೆ ಹೊಟ್ಟಿನ ಸಮಸ್ಯೆ ಯಿಂದ ಹಿಡಿದು ಹೇನಿನ ಸಮಸ್ಯೆ ವರೆಗೂ ಪರಿಹಾರವನ್ನು ಪಡೆದುಕೊಳ್ಳಬಹುದು ಮತ್ತು ಕೊಬ್ಬರಿ ಎಣ್ಣೆ ಕೂದಲಿನ ಪೋಷಣೆ ಮಾಡುತ್ತದೆ ಮತ್ತು ಈ ಕರ್ಪೂರವು ಕೂದಲಿನ ಬುಡದಲ್ಲಿರುವ ಹೇನು ಹೇನಿನ ಮೊಟ್ಟೆಯನ್ನು ನಿವಾರಣೆ ಮಾಡಲು ಸಹಕಾರಿ.
ಹಾಗಾಗಿ ಈ ಮಿಶ್ರಣವನ್ನು ಕೂದಲಿನ ಬುಡಕ್ಕೆ ಬಳಸಿದ್ದೇ ಆದರೆ ಹೇನಿನ ಸಮಸ್ಯೆಗೆ ಪರಿಹಾರ ದೊರೆಯುತ್ತದೆ. ಈ ಲೇಖನವನ್ನು ತೆಗೆದ ಮೇಲೆ ಯಾರೇ ಆಗಲಿ ಹೇನು ಹೆಣ್ಣಿನ ಮೊಟ್ಟೆ ಸೀರು ಹೊಟ್ಟಿನ ಸಮಸ್ಯೆ ಇಂತಹ ಯಾವುದೇ ತೊಂದರೆಗಳಿಂದ ಬಳಲುತ್ತಿದ್ದಲಿ, ಅವರು ಮಾಡಿ ಈ ಪರಿಹಾರ ಯಾವುದೇ ಶ್ಯಾಂಪೂ ಆಯಿಲ್ ಬಳಸುವುದಕ್ಕಿಂತ ಬಹಳ ಪ್ರಭಾವವಾಗಿ ಈ ಮನೆ ಮದ್ದು ಕೆಲಸ ಮಾಡಿ, ಇರುವ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ ಮತ್ತು ಕೂದಲು ಉದುರುವ ಸಮಸ್ಯೆ ಇದ್ಯಾವುದೂ ಉಂಟಾಗುವುದಿಲ್ಲ ಧನ್ಯವಾದ.
Hanumantu ಅಚ್ಚರಿಯ ಟ್ವಿಸ್ಟ್ನಲ್ಲಿ, ವೈಲ್ಡ್ ಕಾರ್ಡ್ ಎಂಟ್ರಿ ಮತ್ತು ಬಿಗ್ ಬಾಸ್ ಕನ್ನಡ ಸೀಸನ್ 11 ರ ಹಾಲಿ ಹೌಸ್…
Huchcha Venkat ಮುಂಬರುವ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ವೈಲ್ಡ್ ಕಾರ್ಡ್ ಪ್ರವೇಶಗಳು ಮತ್ತು ವಿಶೇಷ ಅತಿಥಿ…
Bigg Boss Kannada ನಾವು ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಸ್ಪರ್ಧಿಗಳ ಸಂಬಳವನ್ನು ಚರ್ಚಿಸುತ್ತೇವೆ. ಪ್ರತಿಯೊಬ್ಬ ಭಾಗವಹಿಸುವವರ…
Sudeep’s mother : ತಾಯಿಯನ್ನು ಕಳೆದುಕೊಂಡ ಭಾವುಕ ನೋವು ಪದಗಳಲ್ಲಿ ಹೇಳತೀರದು, ಅಂತಹ ದುಃಖ ಇದೀಗ ಕನ್ನಡದ ಜನಪ್ರಿಯ ನಟ…
Nivedita Gowda ಕನ್ನಡ ಕಿರುತೆರೆ ವ್ಯಕ್ತಿತ್ವ ಮತ್ತು ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ, ಗಾಯಕ ಚಂದನ್ ಶೆಟ್ಟಿಯಿಂದ ವಿಚ್ಛೇದನದ…
Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…
This website uses cookies.