ನಿಮ್ಮ ದೇಹದಲ್ಲಿ ರಕ್ತ ಕೊರತೆ ಇದ್ರೆ ಅದನ್ನ ನೀಗಿಸಬಲ್ಲ ಏಕೈಕ ಗಿಡ ಇದು , ಈ ಸೊಪ್ಪಿನ ಬಗ್ಗೆ ಶಕ್ತಿ ಅಷ್ಟಿಷ್ಟಲ್ಲ ನಿಮ್ಮ ದೇಹವನ್ನ ವಜ್ರಕಾಯ ಮಾಡುತ್ತದೆ..

ಹೆಣ್ಣು ಮಕ್ಕಳೇನಾದರೂ ಋತುಚಕ್ರದ ಸಮಯದಲ್ಲಿ ಈ ಸೊಪ್ಪಿನಿಂದ ಪಲ್ಯ ಮಾಡಿ ತಿಂದಿದ್ದೇ ಆದರೆ ಆ ಸಮಯದಲ್ಲಿ ಎದುರಾಗುವ ಬಹಳಷ್ಟು ನೋವುಗಳಿಂದ ಪರಿಹಾರ ಪಡೆದುಕೊಳ್ಳಬಹುದು.ಹೌದು ಹೆಣ್ಣುಮಕ್ಕಳಿಗೆ ಋತುಚಕ್ರದ ಸಮಯದಲ್ಲಿ ಹೊಟ್ಟೆ ನೋವು ಕೈಕಾಲು ಸೆಳೆತ ಸುಸ್ತಾಗುವುದು ಎಲ್ಲಾ ತೊಂದರೆಗಳು ಎದುರಾಗುತ್ತದೆ ಅದು ಎಲ್ಲ ಹೆಣ್ಣುಮಕ್ಕಳಿಗೂ ಸಹಜವಾಗಿ ಇರುತ್ತದೆ.

ಈ ತೊಂದರೆ ಎದುರಾದಾಗ ಇದಕ್ಕೆ ಮಾಡಬೇಕಾದ ಪರಿಹಾರ ಬಹಳಷ್ಟು ಇರುತ್ತದೆ ಅದನ್ನು ನಾವು ತಿಳಿದಿರಬೇಕು ಆದರೆ ಇಂಗ್ಲಿಷ್ ಮೆಡಿಸಿನ್ ಗಳ ಮೊರೆ ಹೋಗುವ ಹೆಣ್ಣುಮಕ್ಕಳು ಬಹಳ ಹುಷಾರಾಗಿರಿ ಇಂದು ಹೆಣ್ಣು ಮಕ್ಕಳು ಋತುಚಕ್ರದ ಸಮಯದಲ್ಲಿ ಹೊಟ್ಟೆ ನೋವು ಕಾಡುತ್ತಿದೆ ಎಂದು ಮಾತ್ರ ತೆಗೆದುಕೊಂಡು ಅಥವಾ ಇನ್ಯಾವುದೋ ಸಿರಪ್ ಟಾನಿಕ್ ಕುಡಿದು ಹೊಟ್ಟೆ ನೋವನ್ನು ಪರಿಹರ ಮಾಡಿಕೊಳ್ತಾರೆ ಆದರೆ ಇದರಿಂದ ಉಂಟಾಗುವ ಹಾರ್ಮೋನ್ ಇಂಬ್ಯಾಲೆನ್ಸ್ ಇನ್ಯಾವುದೋ ತೊಂದರೆಗೆ ತಿರುಗಿ ದೊಡ್ಡ ತಲೆ ನೋವಾಗಿ ಪರಿಣಮಿಸುತ್ತದೆ.

ಹಾಗಾಗಿ ಈ ಎಲ್ಲ ಬಾಧೆಗಳನ್ನು ಯಾಕೆ ಎದುರಿಸಬೇಕೋ ಸುಲಭವಾಗಿ ಹೆಣ್ಣುಮಕ್ಕಳು ತಮ್ಮ ದೇಹಕ್ಕೆ ತಾಕತ್ತು ತೆಗೆದುಕೊಂಡು ಈ ತಿಂಗಳಿನಲ್ಲಿ ಕಾಡುವ ಹೊಟ್ಟೆ ನೋವು ಸುಸ್ತು ಸಮಸ್ಯೆಗೆ ಪರಿಹಾರ ಪಡೆದುಕೊಳ್ಳಿ.ಈಗ ಪರಿಹಾರಗಳ ಕುರಿತು ಮಾತನಾಡುವುದಾದರೆ ಈ ದಿನ ನಾವು ಮಾತನಾಡಲು ಹೊರಟಿರುವ ಈ ಮನೆ ಮತ್ತು ಕೇವಲ ಹೆಣ್ಣು ಮಕ್ಕಳಿಗೆ ಕಾಡುವ ಹೊಟ್ಟೆ ನೋವು ಸುಸ್ತು ಕೈಕಾಲು ಸೆಳೆತಕ್ಕೆ ಮಾತ್ರವಲ್ಲ ಜೊತೆಗೆ ರಕ್ತಹೀನತೆ ಸಮಸ್ಯೆಗೆ ಸಹ ಪರಿಹಾರ ಕೊಡುತ್ತದೆ ಹಾಗಾಗಿ ಈ ಮನೆಮದ್ದು ಪಾಲಿಸುವುದರಿಂದ ಬಹಳಷ್ಟು ತೊಂದರೆಗಳಿಗೆ ನಾವು ಪರಿಹಾರವನ್ನು ಪಡೆದುಕೊಳ್ಳಬಹುದು.

ಈ ಮನೆಮದ್ದು ಮಾಡುವುದಕ್ಕೆ ಬೇಕಾಗುವ ಪದಾರ್ಥ ಯಾವುದೆಂದರೆ ಅದು ಪ್ರಕೃತಿ ಅಲ್ಲಿ ದೊರೆಯುವ ಶಕ್ತಿಶಾಲಿಯಾದಂತಹ ಪದಾರ್ಥವಾಗಿದೆ ಅದೇನೆಂದರೆ ಹೊನಗಾನೆ ಸೊಪ್ಪು.ಹೌದು ಈ ಸೊಪ್ಪಿನ ಹೆಸರನ್ನ ಕೇಳಿದ್ದೀರಾ ಇದು ತುಂಬಾ ಅಪರೂಪವಾಗಿ ದೊರೆಯುವ ಸೊಪ್ಪು ಹಳ್ಳಿ ಕಡೆ ಬಹಳ ಜನ ಇದನ್ನು ತಿನ್ನುತ್ತಲೇ ಇರುತ್ತಾರೆ. ಆದ್ದರಿಂದಲೇ ಹಳ್ಳಿ ಮಂದಿ ಅಷ್ಟು ಗಟ್ಟಿಮುಟ್ಟಾಗಿರಲು ಸಾಧ್ಯ ಇಂತಹ ಸೊಪ್ಪು ತರಕಾರಿ ಕಾಯಿ ಹಣ್ಣುಗಳನ್ನು ತಿನ್ನುವುದು ನಿಂದಲೇ ಅವರ ರೋಗ ನಿರೋಧಕ ಶಕ್ತಿ ಹೆಚ್ಚಿರುತ್ತದೆ.

ಹೊನಗೊನೆ ಸೊಪ್ಪನ್ನು ಎಂದಿಗೂ ನಿರ್ಲಕ್ಷ್ಯ ಮಾಡಲೇಬೇಡಿ ಇದೇನಾದರೂ ನಿಮಗೆ ಮಾರ್ಕೆಟ್ನಲ್ಲಿ ದೊರೆತರೆ ಇದನ್ನ ತಂದು ಸಾರು ಪಲ್ಯ ಏನನ್ನಾದರೂ ಮಾಡಿ ತಿನ್ನಿ, ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತೆ ಹಿಮೋಗ್ಲೋಬಿನ್ ಕೊರತೆ ನಿವಾರಣೆಯಾಗುತ್ತದೆ.ಆದ್ದರಿಂದ ಈ ಹೊನಗನೆ ಸೊಪ್ಪು ಬಹಳಷ್ಟು ಅನಾರೋಗ್ಯ ಸಮಸ್ಯೆಗಳಿಗೆ ನಿವಾರಣೆ ನೀಡುವುದರಿಂದ ಈ ಹೊನಗನೆ ಸೊಪ್ಪು ತುಂಬಾ ಅದ್ಭುತವಾದ ಆರೋಗ್ಯಕರ ಲಾಭಗಳನ್ನು ಹೊಂದಿದೆ.

ನೀವೂ ಕೂಡ ನಿಮ್ಮ ಆರೋಗ್ಯ ವೃದ್ಧಿಗೆ ಹೊನಗೊನೆ ಸೊಪ್ಪನ್ನು ತಿನ್ನಬಹುದು, ಇದರಿಂದ ನಿಮಗೆ ಬಹಳ ಉತ್ತಮ ಆರೋಗ್ಯಕರ ಪೋಷಕಾಂಶಗಳು ದೊರೆತು ನಿಮ್ಮ ಆರೋಗ್ಯ ವೃದ್ಧಿ ಆಗುತ್ತದೆ.ಹೊನಗಾನೆ ಸೊಪ್ಪಿನ ಲ್ಲಿ ನೀವು ಸೂಪ್ ತಯಾರಿಸಿ ಕುಡಿಯಬಹುದು ಅಥವಾ ಪಲ್ಯ ಅಥವಾ ಸೊಪ್ಪಿನ ಸಾರು ಮಾಡಿ ತಿನ್ನಬಹುದು. ಈ ಹೊನಗನೆ ಸೊಪ್ಪು ಬಹಳಷ್ಟು ಖನಿಜಾಂಶಗಳನ್ನು ಹೊಂದಿದೆ, ಅಷ್ಟೆ ಅಲ್ಲಾ ಹೊನಗನೆ ಸೊಪ್ಪು ವಿಶೇಷವಾದ ಆರೋಗ್ಯಕರ ಲಾಭಗಳನ್ನು ತನ್ನಲ್ಲಿ ಹೊಂದಿರುವುದರಿಂದ ರಕ್ತಹೀನತೆ ಸಮಸ್ಯೆ ಮತ್ತು ಹೆಣ್ಣುಮಕ್ಕಳಿಗೆ ಋತುಚಕ್ರದಲ್ಲಿ ಕಾಡುವ ಹೊಟ್ಟೆ ನೋವು ಬಾಧೆಗೆ ಸುಸ್ತು ನಿವಾರಣೆ ಗೆ ಶಮನ ಕೊಡುತ್ತದೆ.

ಈ ಸೊಪ್ಪನ್ನು ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರು ಕೂಡ ಸೇವಿಸಬಹುದಾಗಿದ್ದು ಇದರಿಂದ ಸೂಪ್ ತಯಾರಿಸಬಹುದು ಹಲವು ರುಚಿಕರವಾದ ಖಾದ್ಯಗಳನ್ನು ತಯಾರಿಸಿ ತಿನ್ನಬಹುದು. ಹಾಗಾದರೆ ತಡ ಯಾಕೆ ಇದರ ಉತ್ತಮ ಪೋಷಕಾಂಶಗಳನ್ನು ನೀವು ಕೂಡ ಪಡೆದುಕೊಂಡು ಆರೋಗ್ಯ ವೃದ್ಧಿಸಿಕೊಳ್ಳಿ.

san00037

Share
Published by
san00037

Recent Posts

Huchcha Venkat : 3ನೆ ವೈಲ್ಡ್ ಕಾರ್ಡ್ ಎಂಟ್ರಿ ಆಗಿ ಬರ್ತಾರಾ ಹುಚ್ಚ ವೆಂಕಟ್ ..! ಬಿಗ್ ಬಾಸ್ ಮಹತ್ವದ ಘೋಷಣೆ . ..

Huchcha Venkat ಮುಂಬರುವ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ವೈಲ್ಡ್ ಕಾರ್ಡ್ ಪ್ರವೇಶಗಳು ಮತ್ತು ವಿಶೇಷ ಅತಿಥಿ…

1 day ago

Bigg Boss Kannada : ಬಿಗ್ ಬಾಸ್ ಸ್ವರ್ದಿಗಳು ವಾರಕ್ಕೆ ಎಷ್ಟು ಕೂತಲ್ಲೇ ಎಷ್ಟು ಸಂಪಾದನೆ ಮಾಡುತ್ತಾರೆ ಗೊತ್ತ .. ಗೊತ್ತಾದ್ರೆ ಬೆಚ್ಚಿ ಬೀಳ್ತೀರಾ …

Bigg Boss Kannada  ನಾವು ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಸ್ಪರ್ಧಿಗಳ ಸಂಬಳವನ್ನು ಚರ್ಚಿಸುತ್ತೇವೆ. ಪ್ರತಿಯೊಬ್ಬ ಭಾಗವಹಿಸುವವರ…

1 day ago

Sudeep’s mother : ಅಂಕಲ್ ಬೊಮ್ಮಾಯಿ ಯನ್ನು ಬಿಗಿದಪ್ಪಿ ಚಿಕ್ಕ ಮಕ್ಕಳ ಹಾಗೆ ಕಣ್ಣೀರಿಟ್ಟ ಕಿಚ್ಚ ಸುದೀಪ್..!

Sudeep’s mother : ತಾಯಿಯನ್ನು ಕಳೆದುಕೊಂಡ ಭಾವುಕ ನೋವು ಪದಗಳಲ್ಲಿ ಹೇಳತೀರದು, ಅಂತಹ ದುಃಖ ಇದೀಗ ಕನ್ನಡದ ಜನಪ್ರಿಯ ನಟ…

1 day ago

Nivedita Gowda : ಇದ್ದಕಿದ್ದಂತೆ ತೆರೆಗೆ ಬಂದ ನಿವೇದಿತಾ ಗೌಡ . . ಕಣ್ಣು ದಿಟ್ಟಿಸಿ ನೋಡಿದ ಯುವಕರು

Nivedita Gowda ಕನ್ನಡ ಕಿರುತೆರೆ ವ್ಯಕ್ತಿತ್ವ ಮತ್ತು ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ, ಗಾಯಕ ಚಂದನ್ ಶೆಟ್ಟಿಯಿಂದ ವಿಚ್ಛೇದನದ…

1 day ago

ಮತ್ತೆ ಬಿಗ್ ಬಾಸ್​ಗೆ ಮಾಸ್ ಎಂಟ್ರಿ ಕೊಡ್ತಾರಾ ಜಗದೀಶ್..! ಲೀಕ್ ಆಯಿತು ಹೊಸ ನ್ಯೂಸ್

Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…

2 days ago

Bigg Boss Kannada : ಬಿಗ್​ಬಾಸ್​ನಲ್ಲಿ ಐಶ್ವರ್ಯಾ ಎಂಜಲು ಕಾಫೀ ಚಪ್ಪರಿಸಿ ಕುಡಿದ ​ಶಿಶಿರ್…! ಬಿಗ್​ಬಾಸ್​ನಲ್ಲಿ ಅರಳಿ ಬಿಡ್ತಾ ಮತ್ತೊಂದು ಕ್ಯೂಟ್​ ಲವ್

Bigg Boss Kannada ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭದಿಂದಲೂ ನಾಟಕೀಯ ಮತ್ತು ಅನಿರೀಕ್ಷಿತ ತಿರುವುಗಳಿಂದ ತುಂಬಿದೆ ಮತ್ತು…

2 days ago

This website uses cookies.