ಅರೋಗ್ಯ

ನಿಮ್ಮ ದೇಹದ ಉಷ್ಣತೆ ಕಡಿಮೆ ಮಾಡಿಕೊಳ್ಳಲು , ಉಚ್ಚೆಯಲ್ಲಿ ಸೋಂಕು ಆಗದೆ ಇರಲು , ಕಿಡ್ನಿಯಲ್ಲಿ ಕಲ್ಲು ಉಂಟಾಗದೇ ಇರಲು ಈ ಒಂದು ಸಸ್ಯ ರಾಮಬಾಣ … ಇದರ ಶಕ್ತಿ ಕೇಳಿದ್ರೆ ನಿಜಕ್ಕೂ ಆಶ್ಚರ್ಯ ಆಗುತ್ತೆ…

ನಮಸ್ಕಾರಗಳು ದೇಹದ ಉಷ್ಣಾಂಶ ಬಹಳ ವೇಗವಾಗಿ ಕಡಿಮೆಯಾಗಬೇಕೆಂದರೆ, ಮಾಡಿ ಈ ಪರಿಹಾರ ಈ ಸರಳ ಮನೆಮದ್ದಿನಿಂದ ದೇಹದ ಉಷ್ಣಾಂಶ ಕಡಿಮೆ ಆಗುವುದರ ಜತೆಗೆ ಇನ್ನಷ್ಟು ಆರೋಗ್ಯಕರ ಲಾಭಗಳು ಸಹ ನಿಮಗೆ ಲಭಿಸುತ್ತೆ.ಒಂದೆ ಪರಿಹಾರ ಸಾಕಷ್ಟು ಆರೋಗ್ಯಕರ ಲಾಭಗಳು ಅಂದರೆ ನಾವ್ಯಾಕೆ ಈ ಮನೆಮದ್ದನ್ನು ಪಾಲಿಸಬಾರದು ಅಲ್ವಾ. ಹಾಗಾಗಿ ಇಂದಿನ ಲೇಖನದಲ್ಲಿ ನಾವು ಈ ಮನೆಮದ್ದನ್ನು ನಿಮ್ಮ ಉತ್ತಮ ಆರೋಗ್ಯ ವೃದ್ಧಿಗಾಗಿ ತಿಳಿಸಿಕೊಡುತ್ತಿದ್ದು, ನೀವು ಸಹ ಪಾಲಿಸಿ ನಿಮ್ಮ ಆರೋಗ್ಯ ವೃದ್ಧಿಗಾಗಿ ಈ ಮನೆಮದ್ದನ್ನು ಪಾಲಿಸಿ

ಹೌದು ಕಿಡ್ನಿಯಲ್ಲಿ ಕಲ್ಲು ಆಗಿರಲಿ ಅಥವಾ ಮೂತ್ರ ಸಂಬಂಧಿ ತೊಂದರೆಗಳು ಇರಲಿ ಅಥವಾ ಹೊಟ್ಟೆ ಸಂಬಂಧಿ ತೊಂದರೆಗಳಿರಲಿ ಉದರ ಸಂಬಂಧಿ ತೊಂದರೆಗಳು ಅಂದರೆ ಮುಖ್ಯವಾಗಿ ಜೀರ್ಣಶಕ್ತಿ ಸಮಸ್ಯೆ ಅಥವಾ ಕೆಲವರಿಗೆ ಊಟ ಆದ ಮೇಲೆ ವಿಪರೀತ ಹೊಟ್ಟೆ ನೋಯುತ್ತಾ ಇರುತ್ತದೆ ಇಂತಹ ಸಂಬಂಧಿತ ತೊಂದರೆಗಳ ಪರಿಹಾರಕ್ಕಾಗಿ ನಾವು ತಿಳಿಸುವಂತಹ ಮನೆ ಮದ್ದನ್ನು ಮಾಡಿ.

ಹೌದು ಕೆಲವರಿಗೆ ದೇಹದ ಉಷ್ಣಾಂಶ ಅತಿಯಾಗಿದ್ದರೆ ಅಂಥವರ ಹೊಟ್ಟೆ ವಿಪರೀತ ನೋಯುತ್ತ ಇರುತ್ತದೆ ಹಾಗಾಗಿ ಇಂತಹ ತೊಂದರೆಗಳು ನಿಮ್ಮನ್ನು ಸಹ ಬಾಧಿಸುತ್ತಿದ್ದಲ್ಲಿ, ಅದಕ್ಕೆ ಪರಿಹಾರ ನಾವು ಈ ಮನೆಮದ್ದನ್ನು ಮಾಡುತ್ತಿರುವುದು ಯಾವುದರಿಂದ ಅಂತ ತಿಳಿದರೆ ನೀವು ಖಂಡಿತ ಅಚ್ಚರಿ ಪಡುತ್ತೀರಾ

ಹೌದು ಇದೊಂದು ಗಿಡಮೂಲಿಕೆ ಯಲ್ಲಿ ಅಷ್ಟೆಲ್ಲ ಆರೋಗ್ಯಕರ ಲಾಭಗಳು ಅಡಗಿದೆಯೇ ಎಂದು ನೀವು ಕೂಡ ಅಚ್ಚರಿಪಡೋದು ಅಂತೂ ಖಂಡಿತ ಹಾಗಾಗಿ ಬನ್ನಿ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ನಿಮ್ಮ ಆರೋಗ್ಯ ವೃದ್ದಿಗಾಗಿ ಮಾಡಬಹುದಾದ ಸರಳ ಪರಿಹಾರವನ್ನು ತಿಳಿದು ಯಾರಿಗೇ ಆಗಲಿ ಹೌದು ಹತ್ತರಿಂದ ನೂರು ವಯಸ್ಸಿನ ಯಾರೇ ಆಗಲಿ ಈ ಕೆಲವೊಂದು ಸಮಸ್ಯೆಗಳಿಂದ ಬಳಲುತ್ತಿದ್ದ ಈ ಮನೆಮದ್ದು ಮಾಡಿ ಸಮಸ್ಯೆಗಳನ್ನು ಉಪಶಮನ ಪಡೆಯಿರಿ.

ಈಗ ಈ ಮನೆಮದ್ದು ಮಾಡುವುದಕ್ಕೆ ನಮಗೆ ಬೇಕಾಗಿರುವಂತಹ ಪದಾರ್ಥಗಳು ನೆಲನಲ್ಲಿ ಹೌದು ಕೇವಲ ಇದೊಂದೆ ಗಿಡಮೂಲಿಕೆ ಸಾಕು ಇಷ್ಟೆಲ್ಲಾ ಅನಾರೋಗ್ಯ ಸಮಸ್ಯೆಗಳಿಗೆ ಪರಿಹಾರ ದೊರೆಯುವುದಕ್ಕೆ.ನೆಲನೆಲ್ಲಿ ಸಾಮಾನ್ಯವಾಗಿ ಹಳ್ಳಿ ಕಡೆ ಈ ನೆಲದಲ್ಲಿಯ ಗಿಡಮೂಲಿಕೆಯ ಹೆಸರನ್ನ ಕೇಳಿರುತ್ತೀರಾ ಹಾಗೂ ಆಯುರ್ವೇದ ಅಂಗಡಿಗಳಲ್ಲಿಯೂ ಈ ನೆಲ ನಲ್ಲಿ ನಿಮಗೆ ದೊರೆಯುತ್ತದೆ ಇದನ್ನು ತಂದು ಇದರಿಂದ ನೀವು ಕಷಾಯ ಮಾಡಿ ಸೇವನೆ ಮಾಡುವುದರಿಂದ ಹೆಣ್ಣುಮಕ್ಕಳಿಗೆ ಮುಟ್ಟಿನ ಸಮಯದಲ್ಲಿ ಎದುರಾಗುವ ಹೊಟ್ಟೆ ನೋವು ಕಡಿಮೆಯಾಗುತ್ತದೆ

ಅಷ್ಟೇ ಅಲ್ಲ ಈ ಕಷಾಯವನ್ನು ಸೇವನೆ ಮಾಡುವುದರಿಂದ ದೇಹದ ಉಷ್ಣಾಂಶ ಇಳಿಯುತ್ತದೆ ಮತ್ತು ಹೊಟ್ಟೆಯ ತೊಂದರೆ ನಿವಾರಣೆಯಾಗುತ್ತದೆ ಜೀರ್ಣ ಶಕ್ತಿ ಬಹಳ ಉತ್ತಮವಾಗಿ ನಡೆಯುತ್ತದೆ ಹಾಗೂ ಮೂತ್ರ ಸಂಬಂಧಿ ತೊಂದರೆಗಳು ನಿಮ್ಮನ್ನು ಬಾಧಿಸುತ್ತಿದ್ದಲ್ಲಿ, ಆ ತೊಂದರೆಯೂ ಸಹ ನಿವಾರಣೆಯಾಗುತ್ತದೆ ಈ ಮನೆ ಮದ್ದನ್ನು ಮಾಡುವುದರಿಂದಈ ವರ್ಣನೆಯ ರಸಕ್ಕೆ ಅಥವಾ ಪುಡಿ ಮಾಡಿಕೊಂಡು ಅದಕ್ಕೆ ಉಪ್ಪು ಮಿಶ್ರಣ ಮಾಡಿ ಪೇಸ್ಟ್ ಮಾಡಿ ಗಾಯ ಹಚ್ಚುವುದರಿಂದ, ಗಾಯದ ಸಮಸ್ಯೆ ಯಾವುದೇ ತಗ್ಗಿ ತುರಿಕೆ ಆಗಲೇ ಮುಖ್ಯವಾಗಿ ಚರ್ಮ ಸಂಬಂಧಿ ಸಮಸ್ಯೆಗಳು ಇರಲಿ ಅದು ಪರಿಹಾರವಾಗಿ ನೋವಿನಿಂದಾಗಲಿ ತುರಿಕೆಯಿಂದ ಆಗಲಿ ಪರಿಹಾರವನ್ನು ಪಡೆದುಕೊಳ್ಳಬಹುದು.

ಈ ನೆಲನೆಲ್ಲಿಯ ಕಷಾಯ ಮಾಡುವಾಗ ಅದಕ್ಕೆ ಜೀರಿಗೆ ಮಿಶ್ರ ಮಾಡಿ ಕುಡಿದರೆ ದೇಹದ ಉಷ್ಣಾಂಶ ನಿಯಂತ್ರಣಕ್ಕೆ ಬರುತ್ತದೆ. ಹಾಗಾಗಿ ಈ ಲೇಖನದಲ್ಲಿನ ಉರುಳಿಸಿ ಕೊಟ್ಟಂತಹ ಈ ಪರಿಹಾರವನ್ನು ಪಾಲಿಸಿ ನಿಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಿ ಧನ್ಯವಾದ.

san00037

Share
Published by
san00037

Recent Posts

Hanumantu : ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಲು ನಿರ್ದಾರ ಮಾಡಿದ ಮನುಮಂತ !! ಕಾರಣ ಏನು ಗೊತ್ತ ..

Hanumantu ಅಚ್ಚರಿಯ ಟ್ವಿಸ್ಟ್‌ನಲ್ಲಿ, ವೈಲ್ಡ್ ಕಾರ್ಡ್ ಎಂಟ್ರಿ ಮತ್ತು ಬಿಗ್ ಬಾಸ್ ಕನ್ನಡ ಸೀಸನ್ 11 ರ ಹಾಲಿ ಹೌಸ್…

14 hours ago

Huchcha Venkat : 3ನೆ ವೈಲ್ಡ್ ಕಾರ್ಡ್ ಎಂಟ್ರಿ ಆಗಿ ಬರ್ತಾರಾ ಹುಚ್ಚ ವೆಂಕಟ್ ..! ಬಿಗ್ ಬಾಸ್ ಮಹತ್ವದ ಘೋಷಣೆ . ..

Huchcha Venkat ಮುಂಬರುವ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ವೈಲ್ಡ್ ಕಾರ್ಡ್ ಪ್ರವೇಶಗಳು ಮತ್ತು ವಿಶೇಷ ಅತಿಥಿ…

3 days ago

Bigg Boss Kannada : ಬಿಗ್ ಬಾಸ್ ಸ್ವರ್ದಿಗಳು ವಾರಕ್ಕೆ ಎಷ್ಟು ಕೂತಲ್ಲೇ ಎಷ್ಟು ಸಂಪಾದನೆ ಮಾಡುತ್ತಾರೆ ಗೊತ್ತ .. ಗೊತ್ತಾದ್ರೆ ಬೆಚ್ಚಿ ಬೀಳ್ತೀರಾ …

Bigg Boss Kannada  ನಾವು ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಸ್ಪರ್ಧಿಗಳ ಸಂಬಳವನ್ನು ಚರ್ಚಿಸುತ್ತೇವೆ. ಪ್ರತಿಯೊಬ್ಬ ಭಾಗವಹಿಸುವವರ…

3 days ago

Sudeep’s mother : ಅಂಕಲ್ ಬೊಮ್ಮಾಯಿ ಯನ್ನು ಬಿಗಿದಪ್ಪಿ ಚಿಕ್ಕ ಮಕ್ಕಳ ಹಾಗೆ ಕಣ್ಣೀರಿಟ್ಟ ಕಿಚ್ಚ ಸುದೀಪ್..!

Sudeep’s mother : ತಾಯಿಯನ್ನು ಕಳೆದುಕೊಂಡ ಭಾವುಕ ನೋವು ಪದಗಳಲ್ಲಿ ಹೇಳತೀರದು, ಅಂತಹ ದುಃಖ ಇದೀಗ ಕನ್ನಡದ ಜನಪ್ರಿಯ ನಟ…

3 days ago

Nivedita Gowda : ಇದ್ದಕಿದ್ದಂತೆ ತೆರೆಗೆ ಬಂದ ನಿವೇದಿತಾ ಗೌಡ . . ಕಣ್ಣು ದಿಟ್ಟಿಸಿ ನೋಡಿದ ಯುವಕರು

Nivedita Gowda ಕನ್ನಡ ಕಿರುತೆರೆ ವ್ಯಕ್ತಿತ್ವ ಮತ್ತು ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ, ಗಾಯಕ ಚಂದನ್ ಶೆಟ್ಟಿಯಿಂದ ವಿಚ್ಛೇದನದ…

3 days ago

ಮತ್ತೆ ಬಿಗ್ ಬಾಸ್​ಗೆ ಮಾಸ್ ಎಂಟ್ರಿ ಕೊಡ್ತಾರಾ ಜಗದೀಶ್..! ಲೀಕ್ ಆಯಿತು ಹೊಸ ನ್ಯೂಸ್

Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…

4 days ago

This website uses cookies.