ಅರೋಗ್ಯ

ನಿಮ್ಮ ದೇಹದ ಕೊಬ್ಬು , ದೇಹದಲ್ಲಿ ಉಂಟಾಗುವ ನಾನಾ ತರದ ಅಲರ್ಗಿಗಳಿಂದ ಹೊರಗೆ ಬರಲು ಬೆಳ್ಳುಳ್ಳಿಯನ್ನ ಹೀಗೆ ಮಾಡಿ ಸೇವಿಸಿ..

ನಮಸ್ಕಾರ ಪ್ರಿಯ ಸ್ನೇಹಿತರೆ, ಹುರಿದ ಬೆಳ್ಳುಳ್ಳಿ ತಿನ್ನುವುದರಿಂದ ಆಗುವ ಲಾಭದ ಕುರಿತು ನಾವು ಈ ದಿನದ ಮಾಹಿತಿಯಲ್ಲಿ ತಿಳಿಸಿಕೊಡಲಿದ್ದೇವೆ ಬನ್ನಿ ಮಾಹಿತಿ ಕುರಿತು ಹೆಚ್ಚಿನ ವಿವರಗಳನ್ನು ತಿಳಿಯೋಣ ಹಾಗೂ ನೀವು ಕೂಡ ಈ ಹುರಿದ ಬೆಳ್ಳುಳ್ಳಿ ಆರೋಗ್ಯಕರ ಪ್ರಯೋಜನಗಳನ್ನು ಪಡೆದುಕೊಂಡು ನಿಮ್ಮ ಆರೋಗ್ಯವನ್ನು ಸಹ ವೃದ್ಧಿಸಿಕೊಳ್ಳಿ.

ಹೌದು ಪ್ರತಿಯೊಬ್ಬರಿಗೂ ಕೂಡ ಆರೋಗ್ಯ ಎಷ್ಟು ಮುಖ್ಯ ಅಂದರೆ ಯಾರೂ ಕೂಡ ಆರೋಗ್ಯ ಚೆನ್ನಾಗಿ ಇರುವುದು ಬೇಡ ಅಂತಾ ಹೇಳೋದೇ ಇಲ್ಲ ಎಲ್ಲರಿಗೂ ಕೂಡ ಉತ್ತಮ ಆರೋಗ್ಯದ ಅವಶ್ಯಕತೆ ಇದ್ದೇ ಇರುತ್ತದೆ. ನಾವು ದುಡಿಯುವುದೇ ಅನ್ನಕ್ಕಾಗಿ ನಾವು ದುಡಿಯುವುದೇ ನಮ್ಮ ಆರೋಗ್ಯಕ್ಕಾಗಿ ಹಾಗಾಗಿ ಆರೋಗ್ಯವೇ ಭಾಗ್ಯ ನಮ್ಮ ಆರೋಗ್ಯವನ್ನು ಸುಧಾರಿಸಿಕೊಳ್ಳಲು ನಮ್ಮ ಆರೋಗ್ಯವನ್ನು ಕಾಳಜಿ ಮಾಡಲು ಈ ದಿನ ನಾವು ಹುರಿದ ಬೆಳ್ಳುಳ್ಳಿಯನ್ನು ಯಾವ ಸಮಯದಲ್ಲಿ ತಿನ್ನಬೇಕು ಮತ್ತು ಇದರಿಂದ ಹೇಗೆ ಉತ್ತಮ ಆರೋಗ್ಯ ವೃದ್ಧಿಯಾಗುತ್ತದೆ ಎಲ್ಲವನ್ನ ಕುರಿತು ತಿಳಿಸಿಕೊಳ್ಳುತ್ತೇವೆ ಬನ್ನಿ, ಈ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಯಿರಿ ಮತ್ತು ನಿಮ್ಮ ಆರೋಗ್ಯವನ್ನು ಕೂಡ ನೀವು ಹುರಿದ ಬೆಳ್ಳುಳ್ಳಿ ಅನ್ನ ತಿನ್ನುವ ಮೂಲಕ ವೃದ್ಧಿಸಿಕೊಳ್ಳಿ.

ಹೌದು ಬೆಳ್ಳುಳ್ಳಿಯನ್ನು ಹುರಿದು ತಿನ್ನುವುದರಿಂದ ತುಂಬ ಆರೋಗ್ಯಕರ ಲಾಭಗಳಿವೆ ಅದರಲ್ಲಿ ಯೂನಿಫೋರ್ ಹಸಿಯಾಗಿಯೂ ಕೂಡ ಈ ಬೆಳ್ಳುಳ್ಳಿಯನ್ನು ತಿನ್ನಬಹುದು ಆದರೆ ಕೆಲವರಿಗೆ ಬೆಳ್ಳುಳ್ಳಿಯನ್ನು ಹಸಿಯಾಗಿ ತಿನ್ನುವುದು ಇಷ್ಟ ಆಗುವುದಿಲ್ಲ ಮತ್ತು ಕೆಲವರಿಗೆ ಬೆಳ್ಳುಳ್ಳಿ ಹಸಿಯಾಗಿ ಸೇವಿಸುವುದು ಅಂದರೆ ಇಷ್ಟ ಆಗೋದಿಲ್ಲಾ. ಆದರೆ ಚಿಂತೆ ಬೇಡ ಇವು ಈ ಹಸಿ ಬೆಳ್ಳುಳ್ಳಿಯನ್ನು ತಿಂದರೂ ಮತ್ತು ಬೆಳ್ಳುಳ್ಳಿಯನ್ನು ಹುರಿದು ತಿಂದರು ನಿಮ್ಮ ದೇಹಕ್ಕೆ ಆಗುವುದು ಅಪಾರ ಲಾಭ.

ಹಾಗಾಗಿ ಬೆಳ್ಳುಳ್ಳಿಯನ್ನು ಹಸಿಯಾಗಿ ಕೂಡ ಸೇವಿಸಬಹುದು ಅಥವಾ ಹುರಿದು ಕೂಡ ತಿನ್ನಬಹುದು ಈ ಬೆಳ್ಳುಳ್ಳಿಯನ್ನು ಹುರಿದು ತಿನ್ನುವುದು ಅಂದರೆ ಎಣ್ಣೆಯಲ್ಲಿ ಕರಿದು ತಿನ್ನುವುದು ಅಂತ ಅರ್ಥ ಅಲ್ಲ.ಬೆಳ್ಳುಳ್ಳಿಯನ್ನು ಸ್ವಲ್ಪ ಸಮಯ ಕಬ್ಬಿಣದ ಬಾಣಲೆಯಲ್ಲಿ ಹುರಿದು ಕೊಂಡು ಅದರ ಬಣ್ಣ ಬದಲಾದ ಬಳಿಕ ಅದನ್ನು ತಿನ್ನಬೇಕು, ದಿನಕ್ಕೆ ಒಂದೇ ಎಸಳನ್ನು ತಿಂದರೆ ಸಾಕು ಬೆಳ್ಳುಳ್ಳಿಯ ಸಾಕಷ್ಟು ಲಾಭಗಳು ದೊರೆಯುತ್ತದೆ.

ಅದರಲ್ಲಿ ಮುಖ್ಯವಾಗಿ ಆಗುವ ಲಾಭವೆಂದರೆ ಪುರುಷರಲ್ಲಿ ಕಾಡುವ ಈ ಹೃದಯ ಸಂಬಂಧಿ ಸಮಸ್ಯೆಗಳು ಉಂಟಾಗುವುದಿಲ್ಲ ಮತ್ತು ಬ್ಲಡ್ ಪ್ರೆಶರ್ ಅಂಥ ಸಮಸ್ಯೆ ಕೂಡ ಬರುವುದಿಲ್ಲ ರಕ್ತಕ್ಕೆ ಸಂಬಂಧಪಟ್ಟ ಹಲವು ಸಮಸ್ಯೆಗಳು ಎದುರಾಗುವುದಿಲ್ಲ ಬೆಳ್ಳುಳ್ಳಿಯನ್ನು ತಿನ್ನುವುದರಿಂದ.

ಕ್ಯಾನ್ಸರ್ ನಂಥ ಸಮಸ್ಯೆ ಇಂದು ಬಹಳಷ್ಟು ಮಂದಿಯಲ್ಲಿ ಕಾಡುತ್ತಿದೆ ಯಾಕೆಂದರೆ ಆಹಾರ ಪದ್ದತಿ ಪಾಲಿಸುತ್ತಿರುವ ನಿಧಾನ ಹಾಕಿದ ಮತ್ತು ಜೀವನಶೈಲಿ ಇದೆಲ್ಲದರ ಕಾರಣದಿಂದ ಮತ್ತು ಕಲುಷಿತ ನೀರು ಈ ಎಲ್ಲದರ ಕಾರಣದಿಂದ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತಿದೆ. ಅಷ್ಟೆ ಅಲ್ಲ ಇಲ್ಲಸಲ್ಲದ ಅನಾರೋಗ್ಯ ಸಮಸ್ಯೆಗಳು ಕೂಡ ಎದುರಾಗುತ್ತಿದೆ. ಹಾಗಾಗಿ ಈ ಎಲ್ಲಾ ತೊಂದರೆಗಳು ದೂರವಾಗಬೇಕು ಆರೋಗ್ಯ ತುಂಬ ಉತ್ತಮವಾಗಿರಬೇಕು ಅಂದರೆ ನೀವು ಮಾಡಿ ಇದೊಂದು ಉತ್ತಮ ಆಹಾರ ಪದ್ಧತಿಯನ್ನು ಪಾಲಿಸುವುದರ,

ಜೊತೆಗೆ ಪ್ರತಿದಿನ ಸ್ವಲ್ಪ ಸಮಯ ವ್ಯಾಯಾಮ ಜೊತೆಗೆ ಬೆಳಿಗ್ಗೆ ಖಾಲಿ ಹೊಟ್ಟೆಗೆ ಹುರಿದ ಬೆಳ್ಳುಳ್ಳಿ ಅಥವಾ ಹಸಿ ಬೆಳ್ಳುಳ್ಳಿಯನ್ನು ತಿನ್ನುವ ರೂಢಿ ಮಾಡಿಕೊಳ್ಳಿ, ಇದರಿಂದ ನಿಮಗೆ ತಿಳಿಯದೇ ಸಾಕಷ್ಟು ಆರೋಗ್ಯಕರ ಲಾಭಗಳು ನೀವು ಪಡೆದುಕೊಳ್ಳುತ್ತೀರಿ.ಯಾರು ಬೇಕಾದರೂ ಬೆಳ್ಳುಳ್ಳಿಯನ್ನು ತಿನ್ನಬಹುದು ಆದರೆ ಹದಿನೈದು ವರ್ಷ ಮೇಲ್ಪಟ್ಟ ಯಾರು ಬೇಕಾದರೂ ಬೆಳ್ಳುಳ್ಳಿ ಸೇವಿಸಿ ಇದರ ಸಂಪೂರ್ಣ ಆರೋಗ್ಯಕರ ಲಾಭಗಳನ್ನು ಪಡೆದುಕೊಳ್ಳಿ ಧನ್ಯವಾದ.

san00037

Share
Published by
san00037

Recent Posts

Hanumantu : ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಲು ನಿರ್ದಾರ ಮಾಡಿದ ಮನುಮಂತ !! ಕಾರಣ ಏನು ಗೊತ್ತ ..

Hanumantu ಅಚ್ಚರಿಯ ಟ್ವಿಸ್ಟ್‌ನಲ್ಲಿ, ವೈಲ್ಡ್ ಕಾರ್ಡ್ ಎಂಟ್ರಿ ಮತ್ತು ಬಿಗ್ ಬಾಸ್ ಕನ್ನಡ ಸೀಸನ್ 11 ರ ಹಾಲಿ ಹೌಸ್…

3 hours ago

Huchcha Venkat : 3ನೆ ವೈಲ್ಡ್ ಕಾರ್ಡ್ ಎಂಟ್ರಿ ಆಗಿ ಬರ್ತಾರಾ ಹುಚ್ಚ ವೆಂಕಟ್ ..! ಬಿಗ್ ಬಾಸ್ ಮಹತ್ವದ ಘೋಷಣೆ . ..

Huchcha Venkat ಮುಂಬರುವ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ವೈಲ್ಡ್ ಕಾರ್ಡ್ ಪ್ರವೇಶಗಳು ಮತ್ತು ವಿಶೇಷ ಅತಿಥಿ…

2 days ago

Bigg Boss Kannada : ಬಿಗ್ ಬಾಸ್ ಸ್ವರ್ದಿಗಳು ವಾರಕ್ಕೆ ಎಷ್ಟು ಕೂತಲ್ಲೇ ಎಷ್ಟು ಸಂಪಾದನೆ ಮಾಡುತ್ತಾರೆ ಗೊತ್ತ .. ಗೊತ್ತಾದ್ರೆ ಬೆಚ್ಚಿ ಬೀಳ್ತೀರಾ …

Bigg Boss Kannada  ನಾವು ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಸ್ಪರ್ಧಿಗಳ ಸಂಬಳವನ್ನು ಚರ್ಚಿಸುತ್ತೇವೆ. ಪ್ರತಿಯೊಬ್ಬ ಭಾಗವಹಿಸುವವರ…

2 days ago

Sudeep’s mother : ಅಂಕಲ್ ಬೊಮ್ಮಾಯಿ ಯನ್ನು ಬಿಗಿದಪ್ಪಿ ಚಿಕ್ಕ ಮಕ್ಕಳ ಹಾಗೆ ಕಣ್ಣೀರಿಟ್ಟ ಕಿಚ್ಚ ಸುದೀಪ್..!

Sudeep’s mother : ತಾಯಿಯನ್ನು ಕಳೆದುಕೊಂಡ ಭಾವುಕ ನೋವು ಪದಗಳಲ್ಲಿ ಹೇಳತೀರದು, ಅಂತಹ ದುಃಖ ಇದೀಗ ಕನ್ನಡದ ಜನಪ್ರಿಯ ನಟ…

3 days ago

Nivedita Gowda : ಇದ್ದಕಿದ್ದಂತೆ ತೆರೆಗೆ ಬಂದ ನಿವೇದಿತಾ ಗೌಡ . . ಕಣ್ಣು ದಿಟ್ಟಿಸಿ ನೋಡಿದ ಯುವಕರು

Nivedita Gowda ಕನ್ನಡ ಕಿರುತೆರೆ ವ್ಯಕ್ತಿತ್ವ ಮತ್ತು ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ, ಗಾಯಕ ಚಂದನ್ ಶೆಟ್ಟಿಯಿಂದ ವಿಚ್ಛೇದನದ…

3 days ago

ಮತ್ತೆ ಬಿಗ್ ಬಾಸ್​ಗೆ ಮಾಸ್ ಎಂಟ್ರಿ ಕೊಡ್ತಾರಾ ಜಗದೀಶ್..! ಲೀಕ್ ಆಯಿತು ಹೊಸ ನ್ಯೂಸ್

Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…

4 days ago

This website uses cookies.