ಅರೋಗ್ಯ

ನಿಮ್ಮ ದೇಹದ ಹೆಚ್ಚಿನ ಕೊಬ್ಬನ್ನ ಅಥವಾ ಬೊಜ್ಜನ್ನ ಕರಗಿಸಲು ಈ ಒಂದು ನೈಸರ್ಗಿಕ ಮನೆಮದ್ದು ಬಳಸಿ ನೋಡಿ ಸಾಕು ..

ನಮಸ್ಕಾರಗಳು ತೂಕ ಇಳಿಕೆಗೆ ತುಂಬ ಸುಲಭವಾದ ಮನೆಮದ್ದನ್ನು ಈ ದಿನದ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ. ಹೌದು ಹಲವರಿಗೆ ತೂಕ ಹೆಚ್ಚಾಗಿರುವ ತೊಂದರೆ ಕಾಡುತ್ತಾ ಇರುತ್ತದೆ ಯಾಕೆ ಅಂದರೆ ದಪ್ಪಗಿರುವುದು ತೊಂದರೆ ಆಗಿರುವುದಿಲ್ಲ ಆದರೆ ತೂಕ ಹೆಚ್ಚಾಗಿರುವುದರಿಂದ ಬೇರೆ ತರಹದ ಅನಾರೋಗ್ಯ ಸಮಸ್ಯೆಗಳು ಕಾಡುತ್ತಲೇ ಇರುತ್ತದೆಹಾಗಾಗಿ ಇಂದಿನ ಲೇಖನದಲ್ಲಿ ತೂಕ ಇಳಿಕೆಗೆ ಮಾಡಬಹುದಾದ ಸರಳ ಪರಿಹಾರದ ಕುರಿತು ಮಾತನಾಡುವಾಗ ನಾವು ನಿಮಗೆ ತುಂಬಾ ಪ್ರಭಾವಶಾಲಿಯಾದ ಮನೆಮದ್ದಿನ ಬಗ್ಗೆ ತಿಳಿಸಿಕೊಡಲಿದ್ದೇವೆ.

ಬನ್ನಿ ಲೇಖನವನ್ನು ಸಂಪೂರ್ಣವಾಗಿ ಕೇಳಿರಿ ನಿಮ್ಮ ದೇಹದ ತೂಕ ಹೆಚ್ಚಾಗಿದ್ದಲ್ಲಿ ಅಥವಾ ದೇಹದ ತೂಕವನ್ನು ಸಮತೋಲನದಲ್ಲಿ ಕಾಪಾಡಿಕೊಳ್ಳುವುದಕ್ಕಾಗಿ ನೀವು ಕೂಡ ಫಾಸ್ಟ್ ಫುಡ್ ಸೇವನೆ ಮಾಡ್ತೀರಾ ಅಥವಾ ಹೆಚ್ಚು ಕೊಲೆಸ್ಟ್ರಾಲ್ ಅಂಶ ಇರುವ ಆಹಾರ ಪದಾರ್ಥಗಳನ್ನು ಸೇವನೆ ಮಾಡುತ್ತಿದ್ದ ಅಂದಲ್ಲಿ ಈ ಸರಳ ಪರಿಹಾರ ಪಾಲಿಸಿ ಇದರಿಂದ ಖಂಡಿತ ತೂಕ ಇಳಿಕೆ ಆಗುವುದು.ತೂಕ ಹೆಚ್ಚಾದಾಗ ಹಲವು ರೀತಿಯ ಸಮಸ್ಯೆಗಳು ಎದುರಾಗುತ್ತದೆ ಅದು ಕೊಲೆಸ್ಟ್ರಾಲ್ ಹೆಚ್ಚುವುದು ಹೃದಯಸಂಬಂಧಿ ಸಮಸ್ಯೆಗಳು ಜೀರ್ಣಶಕ್ತಿ ಆಗದೇ ಇರುವುದು ಮಂಡಿ ನೋವು ಕೈಕಾಲು ನೋವು ಬರುವುದು ಈಗಿನ ಸಮಸ್ಯೆಗಳು ಒಂದರ ಮೇಲೊಂದು ಸಮಸ್ಯೆ ಬರುತ್ತದೆ.

ಹಾಗಾಗಿ ಈ ರೀತಿಯ ಸಮಸ್ಯೆಗಳು ನಿಮ್ಮನ್ನು ಕೂಡ ಬಾಧಿಸುತ್ತಿದ್ದಲ್ಲಿ ನಿಮ್ಮ ತೂಕ ಇಳಿಸಿಕೊಳ್ಳಬೇಕು ಅಂತ ನೀವು ಅದಕ್ಕಾಗಿ ನೀವು ಡಯಟ್ ಮಾಡಿ ಇನ್ನಷ್ಟು ತೂಕ ಹೆಚ್ಚಿಸಿಕೊಂಡಿದ್ದ ಹೊರತೂ ತೂಕ ಮಾತ್ರ ಕಡಿಮೆ ಆಗಿಲ್ಲ ಅಂದಲ್ಲಿ ಈ ಸರಳ ಪರಿಹಾರ ಪಾಲಿಸಿ ಇದರಿಂದ ನಿಮ್ಮ ತೂಕ ಇಳಿಕೆ ಆಗುವುದು ಖಂಡಿತ.ಮೊದಲು ತಿಳಿಯಬೇಕಾದ ವಿಚಾರವೇನೆಂದರೆ ಒಬ್ಬೊಬ್ಬರ ದೇಹದ ಪ್ರಕೃತಿ ಒಂದೊಂದು ವಿಧದ ಆಗಿರುವುದರಿಂದ ತೂಕ ಇಳಿಸಿಕೊಳ್ಳುವುದು ಕೂಡ ಕೆಲವರಿಗೆ ಕಷ್ಟಕರವಾಗಿರುತ್ತದೆ ಕೆಲವರು ತುಂಬಾ ಸುಲಭವಾಗಿ ತೂಕ ಹೆಚ್ಚಿಸಿಕೊಳ್ಳುತ್ತಾರೆ ಆದರೆ ಇನ್ನೂ ಕೆಲವರಂತೂ ತೂಕ ಇಳಿಸಿಕೊಳ್ಳುವುದಕ್ಕೆ ಹರಸಾಹಸ ಪಡುತ್ತಾರೆ ಯಾಕೆಂದರೆ ಅವರ ದೇಹದ ಪ್ರಕೃತಿಯೇ ಆಗಿರುತ್ತದೆ.

ಈಗ ಮನೆಮದ್ದಿನ ಕುರಿತು ಮಾತನಾಡುವಾಗ ನಾವು ತೂಕ ಇಳಿಕೆಗೆ ಮಾಡಿಕೊಳ್ಳಬಹುದಾದ ಪರಿಹಾರಕ್ಕೆ ತೆಗೆದುಕೊಳ್ಳಬೇಕಾದ ಪದಾರ್ಥಗಳು ಎಂದರೆ ಅದು ಶುಂಠಿ ನಿಂಬೆ ಹಣ್ಣಿನ ರಸ ಜೇನುತುಪ್ಪ ಮತ್ತು ದಾಲ್ಚಿನಿ ಚಕ್ಕೆ ಪುಡಿ ದಾಲ್ಚಿನಿ ಚಕ್ಕೆ ಇದೊಂದು ಅದ್ಭುತವಾದ ಮಸಾಲೆ ಪದಾರ್ಥವಾಗಿದೆ, ಈ ದಾಲ್ಚಿನ್ನಿ ಚಕ್ಕೆಯನ್ನು ತೂಕ ಇಳಿಕೆಗೆ ಬಳಸಬಹುದು ಈ ಪರಿಹಾರವನ್ನು ಮಾಡುವ ವಿಧಾನ ಹೇಗೆಂದರೆ ಮೊದಲು ನೀರನ್ನು ಕುದಿಯಲು ಇಡಬೇಕು ಈ ನೀರು ಕುದಿಯುವಾಗ ಅದಕ್ಕೆ ಕಾಲು ಚಮಚದಷ್ಟು ದಾಲ್ಚಿನಿ ಚಕ್ಕೆ ಪುಡಿಯನ್ನು ಹಾಕಿ ನೀರನ ಕುದಿಸಿಕೊಳ್ಳಬೇಕು ನೀರು ಕುದಿಯುವಾಗಲೇ ಶುಂಠಿಯನ್ನು ಜಜ್ಜಿ ನೀರಿಗೆ ಹಾಕಬೇಕು.

ಈ ನೀರು ಕುದಿಯುವಾಗ ಸ್ವಲ್ಪ ಸಮಯ ನೀರನ ಕುದಿಸಿಕೊಂಡು ನಂತರ ಅದನ್ನು ಕೆಳಗಿಳಿಸಿ ನೀರು ಸ್ವಲ್ಪ ತಣ್ಣಗೆ ಆದ ಮೇಲೆ ಇದಕ್ಕೆ ಜೇನುತುಪ್ಪ ಮತ್ತು ನಿಂಬೆಹಣ್ಣಿನ ರಸ ಮಿಶ್ರಮಾಡಿ ಕುಡಿಯುತ್ತ ಬರಬೇಕು ಇದರಿಂದ ಕರುಳು ಶುದ್ದಿ ಆಗುತ್ತದೆಅಷ್ಟೇ ಅಲ್ಲ ಈ ಸರಳ ಉಪಾಯವನ್ನು ಪಾಲಿಸುವುದರಿಂದ, ತೂಕ ಇಳಿಕೆ ಆಗುವುದು ಜೊತೆಗೆ ಕೊಲೆಸ್ಟ್ರಾಲ್ ತಗ್ಗಿಸುತ್ತದೆ ಹೃದಯದ ಆರೋಗ್ಯ ವೃದ್ಧಿಯಾಗುತ್ತದೆ ಕೆಲವರಿಗೆ ಕೊಲೆಸ್ಟ್ರಾಲ್ ಅಧಿಕವಾಗಿ ಹೃದಯದ ಕೆಲವೊಂದು ಭಾಗದಲ್ಲಿ ಕೊಲೆಸ್ಟ್ರಾಲ್ ಬ್ಲಾಕೇಜ್ ಆಗಿರುತ್ತದೆ ಆದರೆ ಈ ಡ್ರಿಂಕ್ ಪ್ರತಿದಿನ ಕೊಡುತ್ತ ಬರುವುದರಿಂದ ಕೊಲೆಸ್ಟ್ರಾಲ್ ತಗ್ಗುತ್ತದೆ. ಹಾಗಾಗಿ ತೂಕ ಇಳಿಕೆಗೆ ನಿಮ್ಮ ಜೀರ್ಣ ಶಕ್ತಿ ವೃದ್ಧಿಗೆ ಹೃದಯದ ಆರೋಗ್ಯ ಉತ್ತಮವಾಗಿರಲು ಈ ಸರಳ ಪರಿಹಾರ ಪಾಲಿಸಿ.

san00037

Share
Published by
san00037

Recent Posts

Hanumantu : ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಲು ನಿರ್ದಾರ ಮಾಡಿದ ಮನುಮಂತ !! ಕಾರಣ ಏನು ಗೊತ್ತ ..

Hanumantu ಅಚ್ಚರಿಯ ಟ್ವಿಸ್ಟ್‌ನಲ್ಲಿ, ವೈಲ್ಡ್ ಕಾರ್ಡ್ ಎಂಟ್ರಿ ಮತ್ತು ಬಿಗ್ ಬಾಸ್ ಕನ್ನಡ ಸೀಸನ್ 11 ರ ಹಾಲಿ ಹೌಸ್…

1 day ago

Huchcha Venkat : 3ನೆ ವೈಲ್ಡ್ ಕಾರ್ಡ್ ಎಂಟ್ರಿ ಆಗಿ ಬರ್ತಾರಾ ಹುಚ್ಚ ವೆಂಕಟ್ ..! ಬಿಗ್ ಬಾಸ್ ಮಹತ್ವದ ಘೋಷಣೆ . ..

Huchcha Venkat ಮುಂಬರುವ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ವೈಲ್ಡ್ ಕಾರ್ಡ್ ಪ್ರವೇಶಗಳು ಮತ್ತು ವಿಶೇಷ ಅತಿಥಿ…

4 days ago

Bigg Boss Kannada : ಬಿಗ್ ಬಾಸ್ ಸ್ವರ್ದಿಗಳು ವಾರಕ್ಕೆ ಎಷ್ಟು ಕೂತಲ್ಲೇ ಎಷ್ಟು ಸಂಪಾದನೆ ಮಾಡುತ್ತಾರೆ ಗೊತ್ತ .. ಗೊತ್ತಾದ್ರೆ ಬೆಚ್ಚಿ ಬೀಳ್ತೀರಾ …

Bigg Boss Kannada  ನಾವು ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಸ್ಪರ್ಧಿಗಳ ಸಂಬಳವನ್ನು ಚರ್ಚಿಸುತ್ತೇವೆ. ಪ್ರತಿಯೊಬ್ಬ ಭಾಗವಹಿಸುವವರ…

4 days ago

Sudeep’s mother : ಅಂಕಲ್ ಬೊಮ್ಮಾಯಿ ಯನ್ನು ಬಿಗಿದಪ್ಪಿ ಚಿಕ್ಕ ಮಕ್ಕಳ ಹಾಗೆ ಕಣ್ಣೀರಿಟ್ಟ ಕಿಚ್ಚ ಸುದೀಪ್..!

Sudeep’s mother : ತಾಯಿಯನ್ನು ಕಳೆದುಕೊಂಡ ಭಾವುಕ ನೋವು ಪದಗಳಲ್ಲಿ ಹೇಳತೀರದು, ಅಂತಹ ದುಃಖ ಇದೀಗ ಕನ್ನಡದ ಜನಪ್ರಿಯ ನಟ…

4 days ago

Nivedita Gowda : ಇದ್ದಕಿದ್ದಂತೆ ತೆರೆಗೆ ಬಂದ ನಿವೇದಿತಾ ಗೌಡ . . ಕಣ್ಣು ದಿಟ್ಟಿಸಿ ನೋಡಿದ ಯುವಕರು

Nivedita Gowda ಕನ್ನಡ ಕಿರುತೆರೆ ವ್ಯಕ್ತಿತ್ವ ಮತ್ತು ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ, ಗಾಯಕ ಚಂದನ್ ಶೆಟ್ಟಿಯಿಂದ ವಿಚ್ಛೇದನದ…

4 days ago

ಮತ್ತೆ ಬಿಗ್ ಬಾಸ್​ಗೆ ಮಾಸ್ ಎಂಟ್ರಿ ಕೊಡ್ತಾರಾ ಜಗದೀಶ್..! ಲೀಕ್ ಆಯಿತು ಹೊಸ ನ್ಯೂಸ್

Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…

5 days ago

This website uses cookies.