ಅರೋಗ್ಯ

ನಿಮ್ಮ ಪಾದಗಳು ಸಿಕ್ಕಾಪಟ್ಟೆ ಉರಿಯುತ್ತಾ ಇದೆಯಾ ಹಾಗಾದರೆ ವಿಳ್ಳೇದೆಲೆಯಿಂದ ಈ ಒಂದು ವಸ್ತುವನ್ನ ಸೇರಿಸಿ ಈ ಒಂದು ಕೆಲಸವನ್ನ ಮಾಡಿ ಸಾಕು..

ಪಾದಗಳಲ್ಲಿ ನೋವು ಕಾಣಿಸಿಕೊಳ್ಳುತ್ತಾ ಇದ್ದರೆ ಅದನ್ನು ನಿವಾರಣೆ ಮಾಡಲು ಸರಳ ಮನೆ ಮದ್ದು ಈ ಪರಿಹಾರ!ನಮಸ್ಕಾರಗಳು ದೇಹದಲ್ಲಿ ಯಾವುದೇ ಭಾಗದಲ್ಲಿ ನೋವು ಕಾಣಿಸಿಕೊಂಡರೂ ನಾವು ಮಾಡುವ ಮೊತ್ತದ ಪರಿಹಾರ ಮಾತ್ರೆ ತೆಗೆದುಕೊಳ್ಳುವುದು ಅಥವಾ ಥಟ್ಟನೆ ಆಸ್ಪತ್ರೆ ಕಡೆಗೆ ಹೋಗುವುದು.ಆದರೆ ನಮ್ಮ ಹಿರಿಯರ ಕಾಲದಲ್ಲಿ ಅಂದರೆ ಪೂರ್ವಜರ ಕಾಲದಲ್ಲಿ ಹಾಗೆ ಇರುತ್ತಿರಲಿಲ್ಲ ನೋಡಿ ನೀವು ನೋಡಿರಬಹುದು ಯಾವುದೆಂದು ಸಮಸ್ಯೆ ಬಂದರೂ ಪಂಡಿತರ ಬಳಿ ಹೋಗಿ ಕೆಲವೊಂದು ಮನೆ ಮದ್ದುಗಳನ್ನು ಮಾಡಿಕೊಳ್ಳುವ ಮೂಲಕ ಕೆಲವೊಂದು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತಾ ಇದ್ದರು ಮಂದಿ.

ಇವತ್ತಿನ ದಿನದ ಮಾಹಿತಿಯಲ್ಲಿ ನಾವು ಮಾತನಾಡಲು ಹೊರಟಿರುವಂತಹ ಮಾಹಿತಿ ಮುಖ್ಯವಾಗಿ ಈ ಪಾದಗಳಲ್ಲಿ ನೋವು ಕಾಣಿಸಿಕೊಂಡಾಗ ಮಾಡಬಹುದಾದ ಸರಳ ಮನೆ ಮದ್ದಿನ ಬಗ್ಗೆ. ಹಾಗಾಗಿ ಸಂಪೂರ್ಣ ಲೇಖನವನ್ನು ಓದಿ ಹಾಗೂ ನಿಮಗೂ ಕೂಡ ಆಗಾಗ ಈ ಪಾದಗಳಲ್ಲಿ ನೋವು ಕಾಣಿಸಿಕೊಳ್ಳುತ್ತಾ ಇದ್ದರೆ ಅದನ್ನು ನಿವಾರಣೆ ಮಾಡಿಕೊಳ್ಳುವುದಕ್ಕೆ ಮನೆಯಲ್ಲಿ ಈ ಸರಳ ಮನೆ ಮದ್ದು ಪಾಲಿಸಿ. ಇದರಿಂದ ಖಂಡಿತಾ ನಿಮಗೆ ಪಾದಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಅಂತಹ ನೋವನ್ನು ನಿವಾರಣೆ ಮಾಡಿಕೊಳ್ಳಬಹುದು ಜೊತೆಗೆ ಹೆಚ್ಚು ಖರ್ಚು ಇಲ್ಲದೆ ಆರೋಗ್ಯಕ್ಕೆ ಯಾವ ಅಡ್ಡ ಪರಿಣಾಮವೂ ಸಹ ಉಂಟಾಗದೆ ಇರುವ ಹಾಗೆ ನಿಮ್ಮ ಈ ಸಮಸ್ಯೆಯನ್ನು ನಿವಾರಣೆ ಮಾಡಿಕೊಳ್ಳಬಹುದು.

ಅವರ ಮನೆ ಮದ್ದು ಮಾಡುವುದಕ್ಕೆ ನಮಗೆ ಬೇಕಾಗಿರೋದು ಮುಖ್ಯವಾಗಿ ವೀಳ್ಯದೆಲೆ ಹೌದು ಈ ಬಾರಿ ಬಡ್ಡಿ ಬಾಳ್ವೆಗೆ ಮುಖ್ಯವಾಗಿ ನಮಗೆ ವೀಳ್ಯದೆಲೆ ಬೇಕಾಗಿರುತ್ತದೆ. ಈ ವಿಳ್ಳೆದೆಲೆಯ ತೋಟಗಳನ್ನು ಈ ವಿಳ್ಯದೆಲೆಗೆ ಗಸಗಸೆ ಮತ್ತು ಜೀರಿಗೆಯನ್ನು ಮಿಶ್ರ ಮಾಡಿ ಈ ವೀಳ್ಯದೆಲೆ ಅನ್ನು ಮಡಚಿ ಇದನ್ನು ಬಾಯಿಗೆ ಹಾಕಿ ಸ್ವಲ್ಪ ಸಮಯ ಬಾಯಿಯಲ್ಲಿ ಜಗಿದು ರಸವನ್ನು ನುಂಗಬೇಕು ಈ ರೀತಿ 3 ವಾರಗಳವರೆಗೂ ಸತತವಾಗಿ ಮಾಡುತ್ತ ಬರುವುದರಿಂದ ಈ ಪರಿಹಾರದಿಂದ ಮಂಡಿನೋವಾಗಲೀ ಅಥವಾ ಮುಖ್ಯವಾಗಿ ಪಾದಗಳಲ್ಲಿ ನೋವು ಕಾಣಿಸಿಕೊಳ್ಳುತ್ತಾ ಇದ್ದರೆ ಈ ಮನೆಮದ್ದಿನಿಂದ ಸುಲಭವಾಗಿ ಸರಳವಾಗಿ ಈ ಸಮಸ್ಯೆಯನ್ನು ನಿವಾರಣೆ ಮಾಡಿಕೊಳ್ಳಬಹುದು.

ಎರಡನೆಯದಾಗಿ ಪಾದದ ನೋವಿಗೆ ಮಾಡಬಹುದಾದ ಪರಿಹಾರ ಅಂದರೆ ಅದಕ್ಕೆ ಬೇಕಾಗಿರುವಂತಹ ಪದಾರ್ಥ ವಿಳ್ಳೆದೆಲೆ ಕಲ್ಲುಪ್ಪು ಮತ್ತು ರಾತ್ರಿ ನೀರಿನಲ್ಲಿ ನೆನೆಸಿದ ಮೆಂತ್ಯೆ ಕಾಳುಗಳು ಈ ಪರಿಹಾರಕ್ಕೆ ಬೇಕಾಗಿರುತ್ತದೆ ನೀರಿನಲ್ಲಿ ನೆನೆಸಿದ ಮೆಂತ್ಯೆ ಕಾಳುಗಳು.ಈಗ ಮನೆಮದ್ದು ಮಾಡುವ ವಿಧಾನ ವಿಳ್ಯದೆಲೆ ತೆಗೆದುಕೊಂಡು ಇದಕ್ಕೆ ಸ್ವಲ್ಪ ಕಲ್ಲುಪ್ಪು ಸೇರಿಸಿ ನೆನೆಸಿಟ್ಟ ಮೆಂತ್ಯೆ ಕಾಳುಗಳನ್ನು ಸೇರಿಸಿ ಇದನ್ನು ಸಹ ಜಗಿದು ನುಂಗ ಬೇಕು, ಇದರಿಂದ ರಕ್ತ ಶುದ್ಧಿಯಾಗುತ್ತದೆ ವಾಯು ಸಮಸ್ಯೆಯಿದ್ದರೆ ನಿವಾರಣೆಯಾಗುತ್ತದೆ.

ಅಷ್ಟೇ ಅಲ್ಲ ಈ ಸಮಸ್ಯೆ ಇದ್ದವರು ಈ ಪರಿಹಾರವನ್ನು ಮಾಡಿಕೊಳ್ಳುವುದರಿಂದ ತೂಕ ಕೂಡ ಇಳಿಕೆಯಾಗಿ ಈ ಪಾದಗಳಲ್ಲಿ ಆಗುತ್ತ ಇರುವಂತಹ ನೋವು ನಿವಾರಣೆಯಾಗುತ್ತದೆ, ಈ ಸರಳ ಮನೆ ಮದ್ದು ಪಾಲಿಸುವುದರಿಂದ ಇನ್ನಷ್ಟು ಆರೋಗ್ಯಕರ ಲಾಭಗಳಿವೆ. ಅದೇನೆಂದರೆ ಅಜೀರ್ಣದ ಸಹ ನಿವಾರಣೆಯಾಗುತ್ತದೆ ಕೆಲವರಿಗೆ ವಾಯು ಸಮಸ್ಯೆಯಿಂದ ಪಾದಗಳಲ್ಲಿ ನೋವು ಕಾಣಿಸಿಕೊಳ್ಳುತ್ತಾ ಇರುತ್ತದೆ ಆ ಸಮಸ್ಯೆ ಕೂಡ ನಿವಾರಣೆ ಆಗುತ್ತದೆ ಈ ಸರಳ ಮನೆ ಮದ್ದನ್ನು ಪಾಲಿಸುವುದರಿಂದ. ಈ ಮೇಲೆ ತಿಳಿಸಿದಂತಹ ಯಾವುದೇ ಮನೆ ಮದ್ದನ್ನು ಪಾಲಿಸಿ ಮತ್ತು ಈ ಮನೆ ಮದ್ದನ್ನು ಪಾಲಿಸುವ ಮೂಲಕ ಪಾದಗಳಲ್ಲಿ ಕಾಣಿಸಿಕೊಳ್ಳುತ್ತ ಇರುವ ಅಂತಹ ನೋವನ್ನು ನಿವಾರಣೆ ಮಾಡಿಕೊಳ್ಳಿ ಶುಭದಿನ ಧನ್ಯವಾದ.

san00037

Share
Published by
san00037

Recent Posts

Hanumantu : ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಲು ನಿರ್ದಾರ ಮಾಡಿದ ಮನುಮಂತ !! ಕಾರಣ ಏನು ಗೊತ್ತ ..

Hanumantu ಅಚ್ಚರಿಯ ಟ್ವಿಸ್ಟ್‌ನಲ್ಲಿ, ವೈಲ್ಡ್ ಕಾರ್ಡ್ ಎಂಟ್ರಿ ಮತ್ತು ಬಿಗ್ ಬಾಸ್ ಕನ್ನಡ ಸೀಸನ್ 11 ರ ಹಾಲಿ ಹೌಸ್…

11 hours ago

Huchcha Venkat : 3ನೆ ವೈಲ್ಡ್ ಕಾರ್ಡ್ ಎಂಟ್ರಿ ಆಗಿ ಬರ್ತಾರಾ ಹುಚ್ಚ ವೆಂಕಟ್ ..! ಬಿಗ್ ಬಾಸ್ ಮಹತ್ವದ ಘೋಷಣೆ . ..

Huchcha Venkat ಮುಂಬರುವ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ವೈಲ್ಡ್ ಕಾರ್ಡ್ ಪ್ರವೇಶಗಳು ಮತ್ತು ವಿಶೇಷ ಅತಿಥಿ…

3 days ago

Bigg Boss Kannada : ಬಿಗ್ ಬಾಸ್ ಸ್ವರ್ದಿಗಳು ವಾರಕ್ಕೆ ಎಷ್ಟು ಕೂತಲ್ಲೇ ಎಷ್ಟು ಸಂಪಾದನೆ ಮಾಡುತ್ತಾರೆ ಗೊತ್ತ .. ಗೊತ್ತಾದ್ರೆ ಬೆಚ್ಚಿ ಬೀಳ್ತೀರಾ …

Bigg Boss Kannada  ನಾವು ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಸ್ಪರ್ಧಿಗಳ ಸಂಬಳವನ್ನು ಚರ್ಚಿಸುತ್ತೇವೆ. ಪ್ರತಿಯೊಬ್ಬ ಭಾಗವಹಿಸುವವರ…

3 days ago

Sudeep’s mother : ಅಂಕಲ್ ಬೊಮ್ಮಾಯಿ ಯನ್ನು ಬಿಗಿದಪ್ಪಿ ಚಿಕ್ಕ ಮಕ್ಕಳ ಹಾಗೆ ಕಣ್ಣೀರಿಟ್ಟ ಕಿಚ್ಚ ಸುದೀಪ್..!

Sudeep’s mother : ತಾಯಿಯನ್ನು ಕಳೆದುಕೊಂಡ ಭಾವುಕ ನೋವು ಪದಗಳಲ್ಲಿ ಹೇಳತೀರದು, ಅಂತಹ ದುಃಖ ಇದೀಗ ಕನ್ನಡದ ಜನಪ್ರಿಯ ನಟ…

3 days ago

Nivedita Gowda : ಇದ್ದಕಿದ್ದಂತೆ ತೆರೆಗೆ ಬಂದ ನಿವೇದಿತಾ ಗೌಡ . . ಕಣ್ಣು ದಿಟ್ಟಿಸಿ ನೋಡಿದ ಯುವಕರು

Nivedita Gowda ಕನ್ನಡ ಕಿರುತೆರೆ ವ್ಯಕ್ತಿತ್ವ ಮತ್ತು ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ, ಗಾಯಕ ಚಂದನ್ ಶೆಟ್ಟಿಯಿಂದ ವಿಚ್ಛೇದನದ…

3 days ago

ಮತ್ತೆ ಬಿಗ್ ಬಾಸ್​ಗೆ ಮಾಸ್ ಎಂಟ್ರಿ ಕೊಡ್ತಾರಾ ಜಗದೀಶ್..! ಲೀಕ್ ಆಯಿತು ಹೊಸ ನ್ಯೂಸ್

Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…

4 days ago

This website uses cookies.