ಇದೊಂದು ಮಣಿ ಸಾಕು ಮನೆಯಲ್ಲಿರುವ ಕೆಟ್ಟ ಶಕ್ತಿಯನ್ನು ತೆಗೆದುಹಾಕಲು ಜೊತೆಗೆ ಇನ್ನಷ್ಟು ಲಾಭಗಳಿವೆ ಈ ಮಣಿಯನ್ನು ನೀವು ಮನೆಯಲ್ಲಿ ತಂದು ಇಟ್ಟುಕೊಳ್ಳುವುದರಿಂದ. ಅವುಗಳ ಲಾಭವನ್ನು ನೀವು ಸಹ ಪಡೆಯುವುದಕ್ಕಾಗಿ ಈ ಫೋಟೋವನ್ನ ಸಂಪೂರ್ಣವಾಗಿ ತಿಳಿಯಿರಿ.ನಮಸ್ಕಾರಗಳು ಈ ಪ್ರಕೃತಿ ಅಲ್ಲಿ ದೊರೆಯುವ ಕೆಲವೊಂದು ವಸ್ತುವಿನ ಮಹತ್ವ ಎಷ್ಟು ಇರುತ್ತದೆ ಅಂದರೆ ಅದು ನಮ್ಮ ಆರೋಗ್ಯಕ್ಕೆ ಮಾತ್ರವಲ್ಲ ನಮ್ಮ ಮನೆಯಲ್ಲಿರುವ ಕೆಲವು ತೊಂದರೆಗಳನ್ನು ಕೂಡ ತೆಗೆದು ಹಾಕಲು ಸಹಕಾರಿ ಆಗಿರುತ್ತೆ ಆದರೆ ಅಂತಹ ಕೆಲವು ವಸ್ತುಗಳ ಮಹತ್ವ ನಮಗೆ ಗೊತ್ತೇ ಇರುವುದಿಲ್ಲ.
ಇವತ್ತಿನ ಲೇಖನಿಯಲ್ಲಿ ಕೂಡ ನಾವು ಮಾತನಾಡಲು ಹೊರಟಿರುವಂತಹ ಈ ವಸ್ತು ಎಂತಹ ಅದ್ಭುತ ಲಾಭಗಳನ್ನು ಹೊಂದಿದೆ ಎಂದರೆ ಇದೂ ಕೂಡ ಪ್ರಕೃತಿಯಲ್ಲಿಯೇ ದೊರೆಯುವುದು ಇದನ್ನು ಸ್ಪಟಿಕದ ಮಣಿ ಅಂತ ಕರೆಯುತ್ತಾರೆ.ಹೌದು ಸ್ಪಟಿಕದ ಮಣಿ ಇದನ್ನು ನೀವು ಕೇಳಿರಬಹುದು ಹೌದು ಪುರುಷರು ಆಗಲಿ ಅಥವಾ ಮಹಿಳೆಯರು ಆಗಲಿ ಕೆಲವರು ಈ ಸ್ಪಟಿಕದ ಮಣಿಗಳಿಂದ ಪೋಣಿಸಿದಂತಹ ಸರವನ್ನು ಧರಿಸಿರುತ್ತಾರೆ. ಇದರಿಂದ ಏನಾಗುತ್ತೆ ಗೊತ್ತಾ! ಹೌದು ಮನುಷ್ಯನಿಗೆ ತಗುಲುವ ದೃಷ್ಟಿ ತಗಲುವುದಿಲ್ಲ ನರ ದೃಷ್ಟಿ ಎಂಥ ಭಯಂಕರ ಅನ್ನೋದು ಗೊತ್ತೇ ಇದೆ ಅಲ್ವಾ.
ಹಾಗಾಗಿ ಈ ನರ ದೃಷ್ಟಿ ತಗಲಬಾರದು ಅಂದರೆ ಮತ್ತು ಯಾರಿಗೆ ಪದೇ ಪದೇ ಜನರ ದೃಷ್ಟಿ ತಗಲಿ ಅನಾರೋಗ್ಯ ಸಮಸ್ಯೆ ಉಂಟಾಗುತ್ತಾ ಇದೆ ಅನ್ನುವವರು ಈ ಸ್ಪಟಿಕದ ಮಣಿಯಿಂದ ಮಾಡಿದಂತಹ ಸರವನ್ನು ಧರಿಸುವುದರಿಂದ, ಯಾವುದೇ ಕಾರಣಕ್ಕೂ ಜನರ ದೃಷ್ಟಿ ಎಂಬುದು ಉಂಟಾಗುವುದಿಲ್ಲ ಹೌದು ಇದರ ಲಾಭವನ್ನು ನೀವು ಈ ಸರ ಧರಿಸಿದ ಆಗಲೇ ನಿಮಗೆ ಗೊತ್ತಾಗುವುದು ಹಾಗಾಗಿ ಈ ಸರ ಧರಿಸಿ ನಿಮಗೆ ಉಂಟಾಗುವ ನರ ದೃಷ್ಟಿಯಿಂದ ಪರಿಹಾರ ಪಡೆದುಕೊಳ್ಳಿ.
ಅಷ್ಟೇ ಅಲ್ಲ ಈ ಸ್ಪಟಿಕದ ವಾಣಿಯ ಸಾರವನ್ನು ಧರಿಸುವುದರಿಂದ ದೇಹದ ಉಷ್ಣಾಂಶ ಸಮತೋಲನದಲ್ಲಿ ಇರುವಂತೆ ಮಾಡಲು ಈ ಸ್ಪಟಿಕ ಸಹಕಾರಿಯಾಗಿರುತ್ತೆ ಎಂತಹ ಅದ್ಭುತ ಅಲ್ವಾ ಈ ಮಣಿಯ ಪ್ರಕೃತಿ ನಿಜಕ್ಕೂ ಅಚ್ಚರಿ ಅನಿಸುತ್ತೆ!ಮಕ್ಕಳಿಗೆ ದೃಷ್ಟಿ ತೆಗೆದು ಹಾಕಲು ಬಳಕೆ ಮಾಡ್ತಾರೆ ಸ್ಪಟಿಕದ ಮಣಿಯನ್ನು ಹೌದು ಇದರ ಚಿಕ್ಕ ಚಿಕ್ಕ ತುಂಡುಗಳನ್ನು ತೆಗೆದುಕೊಂಡು ಮಕ್ಕಳಿಗೆ ದೃಷ್ಟಿ ತೆಗೆದು ಅದನ್ನು ನೀರು ಕಾಯಿಸುವ ಒಲೆಗೆ ಹಾಕಿ ಸುಡಬೇಕು,, ಇದರಿಂದ ಮಕ್ಕಳಿಗೆ ತಗುಲಿದ ನರದೃಷ್ಟಿ ದೂರವಾಗುತ್ತೆ, ಹಾಗಾಗಿ ಇದನ್ನು ದೃಷ್ಟಿಯಿಂದ ಗೆದೆಯಲು ಕೂಡ ಬಳಸುತ್ತಾರೆ ನೋಡಿ.
ನಿಮಗೇನಾದರೂ ಹಲ್ಲು ನೋವು ಬಂದಿದ್ದರೆ ಸ್ಪಟಿಕದ ಮಣಿಯನ್ನು ಜಜ್ಜಿ ಪುಡಿಮಾಡಿ, ಅದನ್ನು ಬೆಚ್ಚಗಿನ ನೀರಿಗೆ ಹಾಕಿಕೊಂಡು ಅದಕ್ಕೆ ಸ್ವಲ್ಪ ನಿಂಬೆರಸ ಬೇಕಾದರೂ ಸೇರಿಸಬಹುದು. ನಿಂಬೆರಸ ಪೂರ್ಣವಾಗಿ ಆಪ್ಷನಲ್ ಈಗ ಆ ಸ್ಪಟಿಕದ ಮೈ ಪುಡಿಯನ್ನು ಹಾಕಿದ ನೀರಿನಿಂದ ನಿಮ್ಮ ಬಾಯಿಯನ್ನು ಚೆನ್ನಾಗಿ ಮುಕ್ಕಳಿಸಬೇಕು, ಈ ರೀತಿ ಮಾಡುವುದರಿಂದ ಹಲ್ಲು ನೋವು ಅದಷ್ಟು ಬೇಗ ನಿವಾರಿಸುತ್ತದೆ ಮತ್ತು ಬಾಯಿಂದ ಬರುತ್ತಿರುವ ವಾಸನೆ ಕೂಡ ಪರಿಹಾರ ಆಗುತ್ತೆ.
ಮನೆಯಲ್ಲಿ ನಕಾರಾತ್ಮಕ ಶಕ್ತಿ ನೆಲೆಸಿದೆ ಅಂದರೆ ನೀವು ತಕ್ಷಣವೇ ಸ್ಪಟಿಕದ ಮಣಿಯನ್ನು ತಂದು ಮನೆಯ ಲಿವಿಂಗ್ ರೂಮ್ ನಲ್ಲಿ ಇಡಿ ಅಥವಾ ಮನೆಯ ಸದಸ್ಯರು ಮನೆಗೆ ಬಂದವರು ಆ ಸ್ಪಟಿಕದ ಮಣಿಯನ್ನು ತಕ್ಷಣ ನೋಡಬೇಕು ಅಂತಹ ಜಾಗದಲ್ಲಿ ಇಡಿ. ಇದರಿಂದ ಯಾವುದೇ ಕಾರಣಕ್ಕೂ ಮನೆಯಲ್ಲಿ ಕೆಟ್ಟ ಶಕ್ತಿ ನೆಲೆಸಿರುವುದಿಲ್ಲ ಮತ್ತು ಮಾಟ ಮಂತ್ರ ಮಾಡಿಸಿದ್ದಾರೆ ಎಂಬ ಅನುಭವ ನಿಮಗೆ ಆಗುತ್ತಿದ್ದರೂ ಅದನ್ನು ಪರಿಹರಿಸಲು ಸಹಕಾರಿ ಸ್ಪಟಿಕದ ಕಲ್ಲು.
Huchcha Venkat ಮುಂಬರುವ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ವೈಲ್ಡ್ ಕಾರ್ಡ್ ಪ್ರವೇಶಗಳು ಮತ್ತು ವಿಶೇಷ ಅತಿಥಿ…
Bigg Boss Kannada ನಾವು ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಸ್ಪರ್ಧಿಗಳ ಸಂಬಳವನ್ನು ಚರ್ಚಿಸುತ್ತೇವೆ. ಪ್ರತಿಯೊಬ್ಬ ಭಾಗವಹಿಸುವವರ…
Sudeep’s mother : ತಾಯಿಯನ್ನು ಕಳೆದುಕೊಂಡ ಭಾವುಕ ನೋವು ಪದಗಳಲ್ಲಿ ಹೇಳತೀರದು, ಅಂತಹ ದುಃಖ ಇದೀಗ ಕನ್ನಡದ ಜನಪ್ರಿಯ ನಟ…
Nivedita Gowda ಕನ್ನಡ ಕಿರುತೆರೆ ವ್ಯಕ್ತಿತ್ವ ಮತ್ತು ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ, ಗಾಯಕ ಚಂದನ್ ಶೆಟ್ಟಿಯಿಂದ ವಿಚ್ಛೇದನದ…
Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…
Bigg Boss Kannada ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭದಿಂದಲೂ ನಾಟಕೀಯ ಮತ್ತು ಅನಿರೀಕ್ಷಿತ ತಿರುವುಗಳಿಂದ ತುಂಬಿದೆ ಮತ್ತು…
This website uses cookies.