ಅರೋಗ್ಯ

ನಿಮ್ಮ ಮನೆಯಲ್ಲಿ ಈ ಕಲ್ಲು ಇದ್ದರೆ ನಿಮ್ಮ ಮುಖದ ಮೇಲೆ ಯಾವುದೇ ಬೊಂಗೂ , ಹಲ್ಲಿನ ಸಮಸ್ಸೆ ಎಲ್ಲದಕ್ಕೂ ರಾಮ ಭಾಣ ಇದು ..

ಇದೊಂದು ಮಣಿ ಸಾಕು ಮನೆಯಲ್ಲಿರುವ ಕೆಟ್ಟ ಶಕ್ತಿಯನ್ನು ತೆಗೆದುಹಾಕಲು ಜೊತೆಗೆ ಇನ್ನಷ್ಟು ಲಾಭಗಳಿವೆ ಈ ಮಣಿಯನ್ನು ನೀವು ಮನೆಯಲ್ಲಿ ತಂದು ಇಟ್ಟುಕೊಳ್ಳುವುದರಿಂದ. ಅವುಗಳ ಲಾಭವನ್ನು ನೀವು ಸಹ ಪಡೆಯುವುದಕ್ಕಾಗಿ ಈ ಫೋಟೋವನ್ನ ಸಂಪೂರ್ಣವಾಗಿ ತಿಳಿಯಿರಿ.ನಮಸ್ಕಾರಗಳು ಈ ಪ್ರಕೃತಿ ಅಲ್ಲಿ ದೊರೆಯುವ ಕೆಲವೊಂದು ವಸ್ತುವಿನ ಮಹತ್ವ ಎಷ್ಟು ಇರುತ್ತದೆ ಅಂದರೆ ಅದು ನಮ್ಮ ಆರೋಗ್ಯಕ್ಕೆ ಮಾತ್ರವಲ್ಲ ನಮ್ಮ ಮನೆಯಲ್ಲಿರುವ ಕೆಲವು ತೊಂದರೆಗಳನ್ನು ಕೂಡ ತೆಗೆದು ಹಾಕಲು ಸಹಕಾರಿ ಆಗಿರುತ್ತೆ ಆದರೆ ಅಂತಹ ಕೆಲವು ವಸ್ತುಗಳ ಮಹತ್ವ ನಮಗೆ ಗೊತ್ತೇ ಇರುವುದಿಲ್ಲ.

ಇವತ್ತಿನ ಲೇಖನಿಯಲ್ಲಿ ಕೂಡ ನಾವು ಮಾತನಾಡಲು ಹೊರಟಿರುವಂತಹ ಈ ವಸ್ತು ಎಂತಹ ಅದ್ಭುತ ಲಾಭಗಳನ್ನು ಹೊಂದಿದೆ ಎಂದರೆ ಇದೂ ಕೂಡ ಪ್ರಕೃತಿಯಲ್ಲಿಯೇ ದೊರೆಯುವುದು ಇದನ್ನು ಸ್ಪಟಿಕದ ಮಣಿ ಅಂತ ಕರೆಯುತ್ತಾರೆ.ಹೌದು ಸ್ಪಟಿಕದ ಮಣಿ ಇದನ್ನು ನೀವು ಕೇಳಿರಬಹುದು ಹೌದು ಪುರುಷರು ಆಗಲಿ ಅಥವಾ ಮಹಿಳೆಯರು ಆಗಲಿ ಕೆಲವರು ಈ ಸ್ಪಟಿಕದ ಮಣಿಗಳಿಂದ ಪೋಣಿಸಿದಂತಹ ಸರವನ್ನು ಧರಿಸಿರುತ್ತಾರೆ. ಇದರಿಂದ ಏನಾಗುತ್ತೆ ಗೊತ್ತಾ! ಹೌದು ಮನುಷ್ಯನಿಗೆ ತಗುಲುವ ದೃಷ್ಟಿ ತಗಲುವುದಿಲ್ಲ ನರ ದೃಷ್ಟಿ ಎಂಥ ಭಯಂಕರ ಅನ್ನೋದು ಗೊತ್ತೇ ಇದೆ ಅಲ್ವಾ.

ಹಾಗಾಗಿ ಈ ನರ ದೃಷ್ಟಿ ತಗಲಬಾರದು ಅಂದರೆ ಮತ್ತು ಯಾರಿಗೆ ಪದೇ ಪದೇ ಜನರ ದೃಷ್ಟಿ ತಗಲಿ ಅನಾರೋಗ್ಯ ಸಮಸ್ಯೆ ಉಂಟಾಗುತ್ತಾ ಇದೆ ಅನ್ನುವವರು ಈ ಸ್ಪಟಿಕದ ಮಣಿಯಿಂದ ಮಾಡಿದಂತಹ ಸರವನ್ನು ಧರಿಸುವುದರಿಂದ, ಯಾವುದೇ ಕಾರಣಕ್ಕೂ ಜನರ ದೃಷ್ಟಿ ಎಂಬುದು ಉಂಟಾಗುವುದಿಲ್ಲ ಹೌದು ಇದರ ಲಾಭವನ್ನು ನೀವು ಈ ಸರ ಧರಿಸಿದ ಆಗಲೇ ನಿಮಗೆ ಗೊತ್ತಾಗುವುದು ಹಾಗಾಗಿ ಈ ಸರ ಧರಿಸಿ ನಿಮಗೆ ಉಂಟಾಗುವ ನರ ದೃಷ್ಟಿಯಿಂದ ಪರಿಹಾರ ಪಡೆದುಕೊಳ್ಳಿ.

ಅಷ್ಟೇ ಅಲ್ಲ ಈ ಸ್ಪಟಿಕದ ವಾಣಿಯ ಸಾರವನ್ನು ಧರಿಸುವುದರಿಂದ ದೇಹದ ಉಷ್ಣಾಂಶ ಸಮತೋಲನದಲ್ಲಿ ಇರುವಂತೆ ಮಾಡಲು ಈ ಸ್ಪಟಿಕ ಸಹಕಾರಿಯಾಗಿರುತ್ತೆ ಎಂತಹ ಅದ್ಭುತ ಅಲ್ವಾ ಈ ಮಣಿಯ ಪ್ರಕೃತಿ ನಿಜಕ್ಕೂ ಅಚ್ಚರಿ ಅನಿಸುತ್ತೆ!ಮಕ್ಕಳಿಗೆ ದೃಷ್ಟಿ ತೆಗೆದು ಹಾಕಲು ಬಳಕೆ ಮಾಡ್ತಾರೆ ಸ್ಪಟಿಕದ ಮಣಿಯನ್ನು ಹೌದು ಇದರ ಚಿಕ್ಕ ಚಿಕ್ಕ ತುಂಡುಗಳನ್ನು ತೆಗೆದುಕೊಂಡು ಮಕ್ಕಳಿಗೆ ದೃಷ್ಟಿ ತೆಗೆದು ಅದನ್ನು ನೀರು ಕಾಯಿಸುವ ಒಲೆಗೆ ಹಾಕಿ ಸುಡಬೇಕು,, ಇದರಿಂದ ಮಕ್ಕಳಿಗೆ ತಗುಲಿದ ನರದೃಷ್ಟಿ ದೂರವಾಗುತ್ತೆ, ಹಾಗಾಗಿ ಇದನ್ನು ದೃಷ್ಟಿಯಿಂದ ಗೆದೆಯಲು ಕೂಡ ಬಳಸುತ್ತಾರೆ ನೋಡಿ.

ನಿಮಗೇನಾದರೂ ಹಲ್ಲು ನೋವು ಬಂದಿದ್ದರೆ ಸ್ಪಟಿಕದ ಮಣಿಯನ್ನು ಜಜ್ಜಿ ಪುಡಿಮಾಡಿ, ಅದನ್ನು ಬೆಚ್ಚಗಿನ ನೀರಿಗೆ ಹಾಕಿಕೊಂಡು ಅದಕ್ಕೆ ಸ್ವಲ್ಪ ನಿಂಬೆರಸ ಬೇಕಾದರೂ ಸೇರಿಸಬಹುದು. ನಿಂಬೆರಸ ಪೂರ್ಣವಾಗಿ ಆಪ್ಷನಲ್ ಈಗ ಆ ಸ್ಪಟಿಕದ ಮೈ ಪುಡಿಯನ್ನು ಹಾಕಿದ ನೀರಿನಿಂದ ನಿಮ್ಮ ಬಾಯಿಯನ್ನು ಚೆನ್ನಾಗಿ ಮುಕ್ಕಳಿಸಬೇಕು, ಈ ರೀತಿ ಮಾಡುವುದರಿಂದ ಹಲ್ಲು ನೋವು ಅದಷ್ಟು ಬೇಗ ನಿವಾರಿಸುತ್ತದೆ ಮತ್ತು ಬಾಯಿಂದ ಬರುತ್ತಿರುವ ವಾಸನೆ ಕೂಡ ಪರಿಹಾರ ಆಗುತ್ತೆ.

ಮನೆಯಲ್ಲಿ ನಕಾರಾತ್ಮಕ ಶಕ್ತಿ ನೆಲೆಸಿದೆ ಅಂದರೆ ನೀವು ತಕ್ಷಣವೇ ಸ್ಪಟಿಕದ ಮಣಿಯನ್ನು ತಂದು ಮನೆಯ ಲಿವಿಂಗ್ ರೂಮ್ ನಲ್ಲಿ ಇಡಿ ಅಥವಾ ಮನೆಯ ಸದಸ್ಯರು ಮನೆಗೆ ಬಂದವರು ಆ ಸ್ಪಟಿಕದ ಮಣಿಯನ್ನು ತಕ್ಷಣ ನೋಡಬೇಕು ಅಂತಹ ಜಾಗದಲ್ಲಿ ಇಡಿ. ಇದರಿಂದ ಯಾವುದೇ ಕಾರಣಕ್ಕೂ ಮನೆಯಲ್ಲಿ ಕೆಟ್ಟ ಶಕ್ತಿ ನೆಲೆಸಿರುವುದಿಲ್ಲ ಮತ್ತು ಮಾಟ ಮಂತ್ರ ಮಾಡಿಸಿದ್ದಾರೆ ಎಂಬ ಅನುಭವ ನಿಮಗೆ ಆಗುತ್ತಿದ್ದರೂ ಅದನ್ನು ಪರಿಹರಿಸಲು ಸಹಕಾರಿ ಸ್ಪಟಿಕದ ಕಲ್ಲು.

san00037

Share
Published by
san00037

Recent Posts

Huchcha Venkat : 3ನೆ ವೈಲ್ಡ್ ಕಾರ್ಡ್ ಎಂಟ್ರಿ ಆಗಿ ಬರ್ತಾರಾ ಹುಚ್ಚ ವೆಂಕಟ್ ..! ಬಿಗ್ ಬಾಸ್ ಮಹತ್ವದ ಘೋಷಣೆ . ..

Huchcha Venkat ಮುಂಬರುವ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ವೈಲ್ಡ್ ಕಾರ್ಡ್ ಪ್ರವೇಶಗಳು ಮತ್ತು ವಿಶೇಷ ಅತಿಥಿ…

16 hours ago

Bigg Boss Kannada : ಬಿಗ್ ಬಾಸ್ ಸ್ವರ್ದಿಗಳು ವಾರಕ್ಕೆ ಎಷ್ಟು ಕೂತಲ್ಲೇ ಎಷ್ಟು ಸಂಪಾದನೆ ಮಾಡುತ್ತಾರೆ ಗೊತ್ತ .. ಗೊತ್ತಾದ್ರೆ ಬೆಚ್ಚಿ ಬೀಳ್ತೀರಾ …

Bigg Boss Kannada  ನಾವು ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಸ್ಪರ್ಧಿಗಳ ಸಂಬಳವನ್ನು ಚರ್ಚಿಸುತ್ತೇವೆ. ಪ್ರತಿಯೊಬ್ಬ ಭಾಗವಹಿಸುವವರ…

16 hours ago

Sudeep’s mother : ಅಂಕಲ್ ಬೊಮ್ಮಾಯಿ ಯನ್ನು ಬಿಗಿದಪ್ಪಿ ಚಿಕ್ಕ ಮಕ್ಕಳ ಹಾಗೆ ಕಣ್ಣೀರಿಟ್ಟ ಕಿಚ್ಚ ಸುದೀಪ್..!

Sudeep’s mother : ತಾಯಿಯನ್ನು ಕಳೆದುಕೊಂಡ ಭಾವುಕ ನೋವು ಪದಗಳಲ್ಲಿ ಹೇಳತೀರದು, ಅಂತಹ ದುಃಖ ಇದೀಗ ಕನ್ನಡದ ಜನಪ್ರಿಯ ನಟ…

17 hours ago

Nivedita Gowda : ಇದ್ದಕಿದ್ದಂತೆ ತೆರೆಗೆ ಬಂದ ನಿವೇದಿತಾ ಗೌಡ . . ಕಣ್ಣು ದಿಟ್ಟಿಸಿ ನೋಡಿದ ಯುವಕರು

Nivedita Gowda ಕನ್ನಡ ಕಿರುತೆರೆ ವ್ಯಕ್ತಿತ್ವ ಮತ್ತು ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ, ಗಾಯಕ ಚಂದನ್ ಶೆಟ್ಟಿಯಿಂದ ವಿಚ್ಛೇದನದ…

17 hours ago

ಮತ್ತೆ ಬಿಗ್ ಬಾಸ್​ಗೆ ಮಾಸ್ ಎಂಟ್ರಿ ಕೊಡ್ತಾರಾ ಜಗದೀಶ್..! ಲೀಕ್ ಆಯಿತು ಹೊಸ ನ್ಯೂಸ್

Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…

2 days ago

Bigg Boss Kannada : ಬಿಗ್​ಬಾಸ್​ನಲ್ಲಿ ಐಶ್ವರ್ಯಾ ಎಂಜಲು ಕಾಫೀ ಚಪ್ಪರಿಸಿ ಕುಡಿದ ​ಶಿಶಿರ್…! ಬಿಗ್​ಬಾಸ್​ನಲ್ಲಿ ಅರಳಿ ಬಿಡ್ತಾ ಮತ್ತೊಂದು ಕ್ಯೂಟ್​ ಲವ್

Bigg Boss Kannada ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭದಿಂದಲೂ ನಾಟಕೀಯ ಮತ್ತು ಅನಿರೀಕ್ಷಿತ ತಿರುವುಗಳಿಂದ ತುಂಬಿದೆ ಮತ್ತು…

2 days ago

This website uses cookies.