ನಮಸ್ಕಾರಗಳು ಪ್ರಿಯ ಓದುಗರೆ ಮನೆಯಲ್ಲಿ ಈ ಕೆಲವೊಂದು ವಸ್ತುಗಳನ್ನು ಅಥವಾ ಇಂತಹ ಕೆಲವೊಂದು ವಸ್ತುಗಳನ್ನು ಇಟ್ಟುಕೊಳ್ಳುವುದರಿಂದ ನಿಮ್ಮ ಮನೆಗೆ ಅದೆಷ್ಟು ದೌರ್ಭಾಗ್ಯ ದಾರಿದ್ರ್ಯ ಉಂಟಾಗುತ್ತದೆ ಗೊತ್ತಾ ಹೌದು ಲಕ್ಷ್ಮೀ ದೇವಿಯ ಕೃಪೆ ಯಾಗಬೇಕೆಂದರೆ ಯಾವುದೇ ಕಾರಣಕ್ಕೂ ನೀವು ಮನೆಯಲ್ಲಿ ಇಂತಹ ವಸ್ತುಗಳನ್ನು ಇಡಲೇಬಾರದು ಹಾಗೂ ನೀವು ಇಂತಹ ವಸ್ತುಗಳನ್ನು ಇಟ್ಟಿದ್ದೇ ಆದಲ್ಲಿ ಇದರಿಂದ ನೀವು ಮುಂದಿನ ದಿವಸಗಳಲ್ಲಿ ಅದೆಷ್ಟು ಕಷ್ಟಗಳನ್ನು ಎದುರಿಸಬೇಕಾಗುತ್ತದೆ ಅಂದರೆ ಅದು ಆರ್ಥಿಕವಾಗಿ ಆಗಿರಬಹುದು ಅಥವಾ ಆರೋಗ್ಯಕ್ಕೆ ಸಂಬಂಧಿಸಿದಂತೆ ಸಹ ಆಗಿರಬಹುದು ಇನ್ನೂ ಕೆಲವರಿಗೆ ಮನಸ್ಸಿಗೆ ನೆಮ್ಮದಿ ಕೂಡ ಇಲ್ಲದಂತಾಗಬಹುದು ಎಷ್ಟೇ ಸಂಪತ್ತು ಇದ್ದರೂ ಅದನ್ನು ಅನುಭವಿಸುವಂತಹ ಭಾಗ್ಯ ಇಲ್ಲದಂತಾಗಬಹುದು ಆದ್ದರಿಂದ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಯಿರಿ ಈ ಕೆಲವೊಂದು ವಸ್ತುಗಳನ್ನು ಮನೆಯಲ್ಲಿ ಇಡುವುದರಿಂದ ಏನೇನೆಲ್ಲಾ ಆಗಬಹುದು ಅಂತ ತಿಳಿಯಿರಿ ಉಪಯುಕ್ತ ಮಾಹಿತಿಯನ್ನು ತಿಳಿದು ಇಂದೇ ಈ ತಪ್ಪನ್ನು ನೀವು ಮಾಡುತ್ತಿದ್ದಲ್ಲಿ ಅದನ್ನು ಸರಿಪಡಿಸಿಕೊಂಡು ತಾಯಿ ಲಕ್ಷ್ಮೀ ದೇವಿಯ ಕೃಪೆಗೆ ಪಾತ್ರರಾಗಿ.
ಹೌದು ಯಾವುದೇ ಕಾರಣಕ್ಕೂ ಮನೆಯಲ್ಲಿ ಹಳೆಯ ವಸ್ತುಗಳನ್ನು ಅಥವಾ ಬಳಸದೆ ಸುಮಾರು ದಿವಸಗಳಿಂದ ಮನೆಯಲ್ಲಿಯೇ ಇಟ್ಟಿರುವಂತಹ ವಸ್ತುಗಳನ್ನು ಮನೆಯಲ್ಲಿ ಇಡಬಾರದು ಯಾಕೆ ಅಂದರೆ ಅಂಥ ವಸ್ತುಗಳಿಂದ ನಕಾರಾತ್ಮಕ ಶಕ್ತಿಯು ಹೊರಬರುವುದರಿಂದ ಮನೆಯ ವಾತಾವರಣವನ್ನು ಹಾಗೂ ಮನೆಯಲ್ಲಿರುವ ದೈವ ಕಳೆಯನ್ನು ಸಕಾರಾತ್ಮಕ ಶಕ್ತಿಯನ್ನು ಅದು ಹಾಳು ಮಾಡುತ್ತದೆ ಮನೆಯಲ್ಲಿರುವವರ ಮನಸ್ಸಿನ ಸ್ಥಿತಿ ಕೂಡಾ ಬದಲಾಗಿ ಹೋಗುತ್ತದೆ ಆದಕಾರಣವೇ ಬಳಸದೆ ಹೆಚ್ಚಿನ ದಿನಗಳವರೆಗೂ ಇಟ್ಟಿರುವ ಕೆಲವೊಂದು ವಸ್ತುಗಳು ಹೊಡೆದ ವಸ್ತುಗಳು ಗಾಜಿನ ಚೂರು ಆಗಲಿ ಅಥವಾ ಹೊಡೆದ ದೇವರಪಟ ಆಗಲಿ ದೇವರ ಮೂರ್ತಿಗಳನ್ನು ಆಗಲೇ ಮನೆಯಲ್ಲಿ ಇಡಲೇ ಬಾರದು ಯಾಕೆಂದರೆ ಇಂತಹ ವಸ್ತುಗಳಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗಿ ಇರುವುದರಿಂದ ಅಂತಹ ವಸ್ತು ಗಳಿಂದ ಹೊರ ಬರುವ ಅಲೆಗಳು ಮನೆಯ ವಾತಾವರಣವನ್ನು ಹಾಳು ಮಾಡುತ್ತದೆ.
ಹೌದು ವಾಸ್ತು ಶಾಸ್ತ್ರವು ತಿಳಿಸುತ್ತದೆ ಯಾವ ಕೆಲವೊಂದು ವಸ್ತುಗಳನ್ನು ಎಲ್ಲಿ ಇಡುವುದರಿಂದ ಅದು ಮನೆಗೆ ಭಾಗ್ಯವನ್ನು ತರುತ್ತದೆ ಅಂತ ಅಂತಹದ್ದೇ ವಸ್ತುಗಳನ್ನ ಬೇರೆ ಕಡೆ ಇರುವುದರಿಂದ ಅದರಿಂದ ಬರುವ ತರಂಗಗಳು ಮನೆಯ ವಾತಾವರಣ ವನ್ನೆ ಹಾಳುಮಾಡಿಬಿಡುತ್ತದೆ ಆದಕಾರಣ ಮುಂಚೆಯೇ ತಿಳಿದಿರೆ ಯಾವ ಕೆಲವೊಂದು ವಸ್ತುಗಳನ್ನು ಮನೆಯಲ್ಲಿ ಇಡಬೇಕು ಇಡಬಾರದು ಹಾಗೆ ಯಾವ ದಿಕ್ಕಿನಲ್ಲಿರಿಸಬೇಕು ಅಂತ ಅದರಲ್ಲಿಯೂ ನೀವು ಮನೆಯಲ್ಲಿ ಈಶಾನ್ಯ ಮೂಲೆಯಲ್ಲಿ ಫೌಂಟೇನ್ ಅಂದರೆ ನೀರು ಹರಿಯುವಂತೆ ಮಾಡಿದರೆ ಅದು ಮನೆಗೆ ತುಂಬಾ ಒಳ್ಳೆಯದು ಇದು ಮನೆಯಲ್ಲಿರುವ ಕೆಟ್ಟ ಶಕ್ತಿಯನ್ನು ಹೊರಹಾಕುತ್ತದೆ ಮನೆಯಲ್ಲಿ ಸದಾ ಸಕಾರಾತ್ಮಕ ಶಕ್ತಿ ನೆಲೆಸಿರುತ್ತದೆ.
ಪೂರ್ವ ದಿಕ್ಕಿನಲ್ಲಿ ವಾಸ್ತು ಮೀನನ್ನ ಇರಿಸಬೇಕು ಇದರಿಂದ ಕೂಡ ಬಹಳ ಒಳ್ಳೆಯದು ಅಂತ ಹೇಳಲಾಗುತ್ತದೆ. ಈ ರೀತಿಯಾಗಿ ಈ ಕೆಲವೊಂದು ವಸ್ತುಗಳನ್ನು ಮನೆಯಲ್ಲಿ ಇಡುವುದರಿಂದ ಅಥವಾ ಅಂತಹ ವಸ್ತುಗಳನ್ನು ಬಳಸದೆ ಸುಮ್ಮನೆ ಇಡುವುದರಿಂದ ನೋಡಿದ್ರಲ್ಲ ಮನೆಯಲ್ಲಿ ಏನೆಲ್ಲ ಉಂಟಾಗುತ್ತದೆ ಅಂತ ಇದು ಹಲವರಿಗೆ ಗೊತ್ತಿಲ್ಲದ ವಿಚಾರ ಆಗಿರಬಹುದು ಆದರೆ ಅದನ್ನ ತಿಳಿದು ಪಾಲಿಸುವುದರಿಂದ ಖಂಡಿತ ಒಳ್ಳೆಯದಾಗುತ್ತದೆ ನಿರ್ಲಕ್ಷಿಸಬೇಡಿ ಯಾಕೆಂದರೆ ನಾವು ಇರುವ ಕಡೆ ಸಕಾರಾತ್ಮಕ ಶಕ್ತಿ ಸದಾ ನೆಲೆಸಿರಬೇಕು ಇಲ್ಲವಾದಲ್ಲಿ ನಮ್ಮ ಮನಸ್ಥಿತಿಯ ಮೇಲೆ ನಕಾರಾತ್ಮಕ ಶಕ್ತಿಯ ಪ್ರಭಾವ ಬೀರಿ ನಾವು ಮುಂದಿನ ದಿವಸಗಳಲ್ಲಿ ಬಹಳ ದೊಡ್ಡ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಹೊಡೆದ ವಸ್ತುಗಳು ಅಥವಾ ಒಡೆದ ಗಾಜಿನ ಚೂರು ಅಥವಾ ಬಳಸದೇ ಇರುವ ಚೇರುಗಳು ಅಥವಾ ಬಳಸದೇ ಇರುವ ಮರದ ಫರ್ನಿಚರ್ ಗಳಾಗಲೀ ಕಬ್ಬಿಣದ ವಸ್ತುಗಳಾಗಲಿ ಇದನ್ನ ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಮರೆಯಲಿ ದೊಡ್ಡ ಸಮಸ್ಯೆಗಳನ್ನೆದುರಿಸಬೇಕಾಗುತ್ತದೆ ನೀವು ಊಹಿಸಲು ಸಾಧ್ಯವಾಗಿರುವುದಿಲ್ಲ ಅಷ್ಟು ದೊಡ್ಡ ಸಮಸ್ಯೆಯನ್ನು ಎದುರಿಸುತ್ತೀರಾ ಲಕ್ಷ್ಮೀದೇವಿಯ ಕೃಪೆಯೂ ಸಹ ಎಂದಿಗೂ ನಿಮಗಾಗುವುದಿಲ್ಲ ಹಾಗಾಗಿ ಈ ಮಾಹಿತಿ ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ ಧನ್ಯವಾದ.
Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…
ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…
Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…
Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…
Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…
Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…
This website uses cookies.