ನಿಮ್ಮ ಮನೆಯಲ್ಲಿ ಈ ರೀತಿಯ ದೇವರುಗಳು ಇದ್ದರೆ ಯಾವುದೇ ಕಾರಣಕ್ಕೂ ಕೂಡ ಏನು ಸಮಸ್ಸೆ ನಿಮ್ಮ ಮನೆಗೆ ಬರೋದೇ ಇಲ್ಲ…

ನಮಸ್ಕರ ಪ್ರಿಯ ಸ್ನೇಹಿತರೇ ಇವತ್ತಿನ ಮಾಹಿತಿ ಅಲ್ಲಿ ನಾವು ನಿಮಗೆ ತಿಳಿಸಲಿರುವ ಈ ಮಾಹಿತಿ ಏನು ಅಂದರೆ ಮನೆಯಲ್ಲಿ ಈ ದೇವರು ಫೋಟೋಗಳನ್ನು ಇಟ್ಟಿದ್ದೇ ಆದಲ್ಲಿ ಖಂಡಿತವಾಗಿಯೂ ನಿಮಗೆ ಎಂದಿಗೂ ಕಷ್ಟಗಳು ಎಂಬುದು ಬರುವುದಿಲ್ಲ ಹೌದು ಮನುಷ್ಯ ಅಂದಮೇಲೆ ದಿನನಿತ್ಯದ ಜೀವನದಲ್ಲಿ ಆಗಾಗ ಕಷ್ಟಗಳನ್ನು ಎದುರಿಸುತ್ತಲೇ ಇರುತ್ತಾನೆ.

ಹಾಗಂತ ಇಂತಹ ದೇವರ ಪಟಗಳನ್ನು ಮನೆಯಲ್ಲಿ ಇರಿಸುವುದರಿಂದ ಕಷ್ಟಗಳು ಬರುವುದೇ ಇಲ್ಲ ಅಂತ ಅರ್ಥವಲ್ಲ ದೇವರ ಫೋಟೋಗಳನ್ನು ಮನೆಯಲ್ಲಿ ಇಡುವುದರಿಂದ ಮುಂದೆ ಸಂಭವಿಸಬಹುದಾದ ಹಲವಾರು ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು ಎಂದರ್ಥ ಆದ್ದರಿಂದಲೇ ಹಿರಿಯರು ಕೂಡ ತಿಳಿಸುವುದು ಇಂತಹ ದೇವರ ಫೋಟೋಗಳನ್ನು ಮನೆಯಲ್ಲಿ ಇರಿಸಿದ್ದ ಖಂಡಿತವಾಗಿಯೂ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಎಂಬುದು ನೆಲೆಸಿರುತ್ತದೆ.

ಹೌದು ಹಲವು ಜನರಿಗೆ ಹಲವು ವಿಧದ ಅಭಿಪ್ರಾಯಗಳು ಯೋಚನೆಗಳು ಇರುತ್ತದೆ ಅದೇ ರೀತಿ ಒಬ್ಬೊಬ್ಬರಿಗೆ ಇಷ್ಟಾಗುವ ದೇವರುಗಳು ಬೇರೆ ಆಗಿರುತ್ತದೆ ಹಾಗಂತ ಮನೆಮಂದಿಯೆಲ್ಲಾ ಇಷ್ಟಪಡುವಂತಹ ದೇವರುಗಳನ್ನು ಮನೆಯಲ್ಲಿ ಇರಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಆದರೆ ಖಂಡಿತವಾಗಿಯೂ ಮನೆಯಲ್ಲಿ ಮನೆ ದೇವರ ಫೋಟೋವನ್ನು ಇರಿಸಲೇಬೇಕು .

ಹೌದೋ ಯಾರೇ ಆಗಿರಲಿ ಮನೆಯಲ್ಲಿ ದೇವರ ಫೋಟೊ ಇರಿಸುವುದು ಒಳ್ಳೆಯದು ಹಾಗೂ ಖಂಡಿತವಾಗಿಯೂ ಮನೆಯಲ್ಲಿ ದೇವರ ಫೋಟೊ ಅನ್ನೋ ಅದರಲ್ಲೂ ಮನೆ ದೇವರ ಫೋಟೋವನ್ನು ಇರಿಸುವುದರಿಂದ ಬಹಳ ಒಳ್ಳೆಯದು ಇದರ ಜೊತೆಗೆ ಮನೆಯಲ್ಲಿ ವಿಘ್ನೇಶ್ವರನ ಹಾಗೂ ಲಕ್ಷ್ಮೀದೇವಿಯ ಫೋಟೋವನ್ನ ಇರಿಸುವುದು ಅಷ್ಟೇ ಒಳ್ಳೆಯದು.

ಹೌದು ಮನೆಯಲ್ಲಿರುವ ಸದಸ್ಯರ ಇಷ್ಟದೇವರು ಯಾವುದೇ ಆಗಿರಬಹುದು ಆದರೆ ಖಂಡಿತವಾಗಿಯೂ ಮನೆಯಲ್ಲಿ ಮನೆ ದೇವರ ಫೋಟೋ ಹಾಗೂ ಲಕ್ಷ್ಮೀದೇವಿ ಮತ್ತು ವಿಘ್ನೇಶ್ವರನ ಫೋಟೋವನ್ನ ಮನೆಯಲ್ಲಿ ಇರಿಸುವುದರಿಂದ ಮನೆಯಲ್ಲಿ ಸದಾಕಾಲ ಲಕ್ಷ್ಮೀದೇವಿ ಹಾಗೂ ಗಣಪತಿಯ ಕೃಪಾಕಟಾಕ್ಷ ಸದಾ ಇರುತ್ತದೆ. ಇನ್ನು ನೆನಪಿನಲ್ಲಿ ಇಡಬೇಕಾದ ವಿಚಾರವೇನು ಅಂದರೆ ವರುಷಕ್ಕೊಮ್ಮೆ ಆದರೂ ಮನೆ ಅವರು ಮನೆ ದೇವರಿಗೆ ಹೋಗಿಬರಬೇಕು.

ಹೌದು ಮನೆ ದೇವರ ಕೃಪಕಟಾಕ್ಷ ಇದ್ದಲ್ಲಿ ನಿಮಗೆ ಎದುರಾಗುವ ಹಲವು ಕಷ್ಟಗಳನ್ನು ದೂರ ಮಾಡಿಕೊಳ್ಳಬಹುದು. ಮನೆಯಲ್ಲಿ ಲಕ್ಷ್ಮೀ ವಿಘ್ನೇಶ್ವರ ಹಾಗೂ ಮನೆದೇವರ ಹೆಸರನ್ನು ಹೇಳುತ್ತಾ ಪ್ರತಿದಿವಸ ದೀಪಾರಾಧನೆ ಮಾಡುವುದು ಪ್ರತಿದಿವಸ ದೇವರ ಆರಾಧನೆ ಮಾಡುವುದರಿಂದ ಬಹಳ ಒಳ್ಳೆಯದು ಇನ್ನು ಮನೆಯಲ್ಲಿ ಬೇರೆ ದೇವರುಗಳ ನಾಮಸ್ಮರಣೆ ಮಾಡಬಹುದು ಹಾಗಂತ ಮನೆಯಲ್ಲಿ ಒಂದೇ ದೇವರ ಎರಡೆರಡು ಫೋಟೋಗಳನ್ನು ಇರಿಸುವುದು ಕೂಡ ಒಳ್ಳೆಯದಲ್ಲ.

ಇನ್ನೂ ದೊಡ್ಡ ದೊಡ್ಡ ವಿಗ್ರಹಗಳನ್ನು ಮನೆಯಲ್ಲಿ ಇರಿಸಿ ಪೂಜೆ ಮಾಡುವುದು ಕೂಡ ಶುಭಕರವಾಗಿ ಇರುವುದಿಲ್ಲ. ಈ ರೀತಿ ಮನೆಯಲ್ಲಿ ದೇವರ ಫೋಟೋಗಳನ್ನು ಇರಿಸುವಾಗ ಈ ಮಾಹಿತಿ ತಿಳಿದು ಪಾಲಿಸಿ ಮುಂದೆ ಎದುರಾಗುವ ಹಲವು ಸಮಸ್ಯೆಗಳಿಂದ ಪರಿಹಾರ ಪಡೆದುಕೊಳ್ಳಿ. ಈ ಪುಟ್ಟ ಮಾಹಿತಿ ನಿಮಗೆ ಇಷ್ಟ ಆಗಿದೆ ಎಂದು ಭಾವಿಸುತ್ತೇನೆ ಎಲ್ಲರಿಗೂ ಶುಭವಾಗಲಿ ಧನ್ಯವಾದಗಳು.

san00037

Share
Published by
san00037

Recent Posts

ಮತ್ತೆ ಬಿಗ್ ಬಾಸ್​ಗೆ ಮಾಸ್ ಎಂಟ್ರಿ ಕೊಡ್ತಾರಾ ಜಗದೀಶ್..! ಲೀಕ್ ಆಯಿತು ಹೊಸ ನ್ಯೂಸ್

Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…

10 hours ago

Bigg Boss Kannada : ಬಿಗ್​ಬಾಸ್​ನಲ್ಲಿ ಐಶ್ವರ್ಯಾ ಎಂಜಲು ಕಾಫೀ ಚಪ್ಪರಿಸಿ ಕುಡಿದ ​ಶಿಶಿರ್…! ಬಿಗ್​ಬಾಸ್​ನಲ್ಲಿ ಅರಳಿ ಬಿಡ್ತಾ ಮತ್ತೊಂದು ಕ್ಯೂಟ್​ ಲವ್

Bigg Boss Kannada ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭದಿಂದಲೂ ನಾಟಕೀಯ ಮತ್ತು ಅನಿರೀಕ್ಷಿತ ತಿರುವುಗಳಿಂದ ತುಂಬಿದೆ ಮತ್ತು…

10 hours ago

Bigg Boss Kannada 11: ತಾಳಿ ಮೇಲೆ ಆಣೆ ಮಾಡಿದ ತುಕಾಲಿ ಸಂತು ಪತ್ನಿ!ಚೈತ್ರಾ ಕುಂದಾಪುರ ಮೇಲೆ ಮುಗಿಬಿದ್ದ ಮಾನಸಾ

Bigg Boss Kannada 11 ಬಿಗ್ ಬಾಸ್ ಕನ್ನಡ 11 ರ ಮೂರನೇ ವಾರದಲ್ಲಿ, ಅತ್ಯಂತ ಅಪ್ರಾಮಾಣಿಕ ಮತ್ತು ಕುತಂತ್ರದ…

12 hours ago

Bigg Boss Kannada : ಕೇಕ್ ತಿನ್ನಿಸಿ ಸ್ಪರ್ಧಿಗಳಿಗೆ ಜಾಡಿಸಿದ ಸುದೀಪ್..! ಬಿಗ್ ಬಾಸ್ ಹಿಸ್ಟರಿಯಲ್ಲೇ ವರ್ಸ್ಟ್ ಬ್ಯಾಚ್

Bigg Boss Kannada ಈ ವಾರದ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ತಿರುವುಗಳನ್ನು ಕಂಡಿತು, ವಕೀಲ ಜಗದೀಶ್…

12 hours ago

Bigg Boss Kannada : ಬಿಗ್ ಬಾಸ್‌ ಶೋಗೆ ಶುರು ಆಯಿತು ಮತ್ತೊಂದು ಸಂಕಷ್ಟ

Bigg Boss Kannada ಪ್ರಸ್ತುತ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡ ಸೀಸನ್ 11, ಶಿವಮೊಗ್ಗ ಜಿಲ್ಲೆಯ ಸಾಗರದ…

13 hours ago

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

2 weeks ago

This website uses cookies.