ಅರೋಗ್ಯ

ನಿಮ್ಮ ಮನೆಯಲ್ಲಿ ಜಿರಲೆಯ ಕಾಟ ಹೆಚ್ಚಾಗಿದೆಯಾ ಹಾಗಾದರೆ ಈ ತರ ಮನೆಮದ್ದು ಮಾಡಿ ಸಾಕು , ನಿಮ್ಮ ಮನೆ ಹತ್ರ ಕೂಡ ಕಾಲೀಡೊದಕ್ಕೆ ಹೆದ್ರಿಕೊಳ್ಳುತ್ತವೆ…

ಬನ್ನಿ ಇಂದಿನ ಲೇಖನದಲ್ಲಿ ಜಿರಲೆ ಕಾಟಕ್ಕೆ ಮನೆಯಲ್ಲೇ ಮಾಡಬಹುದಾದ ಪರಿಹಾರದ ಕುರಿತು ತಿಳಿದುಕೊಳ್ಳೋಣ ಈ ಮನೆಮದ್ದನ್ನು ಪಾಲಿಸುವುದರಿಂದ ಜಿರಲೆಗಳ ಕಾಟ ದಿಂದ ಪರಿಹಾರ ಪಡೆದುಕೊಳ್ಳಬಹುದು! ನಮಸ್ಕಾರಗಳು ಜಿರಲೆಗಳು ಸಾಮಾನ್ಯವಾಗಿಯೇ ಮನೆಯೊಳಗೆ ಬಂದಾಗ ಅದು ನನಗೂ ಒಡೆದು ಅದರಿಂದ ಪರಿಹಾರ ಪಡೆದುಕೊಳ್ಳಲು ಮುಂದಾಗುತ್ತೇವೆ, ಆದರೆ ಜಿರಳೆಗಳು ಮೊಟ್ಟೆ ಮಾಡಿ ಮರಿಮಾಡಿದರೆ ಅದರ ಸಂತಾನ ಇನ್ನಷ್ಟು ಹೆಚ್ಚಾಗಿರುತ್ತದೆ ಅದನ್ನ ಮನೆಯಿಂದ ಆಗ ಪರಿಹಾರ ಮಾಡುವುದಕ್ಕೆ ಹರಸಾಹಸ ಪಡಬೇಕಾಗುತ್ತದೆ.

ಇವತ್ತಿನ ಲೇಖನದಲ್ಲಿ ಜಿರಲೆಗಳಿಂದ ಪರಿಹಾರ ಪಡೆದುಕೊಳ್ಳಲು ಮಾಡಬಹುದಾದ ಸರಳ ವಿಧಾನದ ಬಗ್ಗೆ ಮಾತನಾಡುತ್ತಿದ್ದೇವೆ ಹೌದು ಜಿರಲೆ ಬಂದಾಗ ಅಂಗಡಿಯಿಂದ ಸುಲಭವಾಗಿ ಕೆಲವೊಂದು ಪುಡಿಗಳನ್ನ ತಂದು ಮೂಲೆ ಮೂಲೆಗೆ ಹಾಕಿ ಜಿರಲೆ ಇರುವೆ ಆಗಲಿ ಅಥವಾ ಈ ಹಲ್ಲಿಗಳು ಆಗಲಿ ಇದರಿಂದ ಪರಿಹಾರವನ್ನು ಪಡೆದು ಕೊಳ್ತೀರ. ಆದರೆ ಈ ಸಮಸ್ಯೆ ಇಂದ ಸಂಪೂರ್ಣವಾಗಿ ಪರಿಹಾರ ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ ನೋಡಿ ಯಾಕೆ ಅಂತೀರಾ ಆಗಾಗ ಇರುವೆಗಳು ಜಿರಲೆಗಳು ಈ ಪರಿಹಾರಗಳಿಂದ ಬರುತ್ತಲೇ ಇರುತ್ತದೆ ನೀವು ಗಮನಿಸಿರಬಹುದು ಆದರೆ ಕೆಲವೊಂದು ಮನೆಮದ್ದುಗಳನ್ನು ಪಾಲಿಸುವ ಮೂಲಕ, ಬೇರೆ ಯಾವುದೇ ತರಹದ ಅಡ್ಡಪರಿಣಾಮಗಳು ಇಲ್ಲದೆ

ಇಂತಹ ಕೆಲವೊಂದು ಹುಳಹುಪ್ಪಟೆ ಗಳಿಂದ ಪರಿಹಾರವನ್ನು ಪಡೆದುಕೊಳ್ಳಬಹುದು ಹಾಗಾಗಿ ಇವತ್ತಿನ ಈ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ಜಿರಳೆ ಕಾಟದಿಂದ ಸಂಪೂರ್ಣವಾಗಿ ಪರಿಹಾರ ಪಡೆದುಕೊಳ್ಳಲು ಮಾಡಿ ಈ ಸರಳ ಮನೆಮದ್ದು.ಈ ಮನೆ ಮದ್ದು ಏನು ಅಂದರೆ ಈ ಮನೆಮದ್ದು ಮಾಡುವುದಕ್ಕೆ ನಮಗೆ ಬೇಕಾಗಿರುವುದು ಗಂಧದ ಕಡ್ಡಿಯ ಪುಡಿ ಹೌದು ಈ ಮನೆಮದ್ದು ಮಾಡುವ ವಿಧಾನ ಹೇಗೆ ಅಂದರೆ ಗಂಧದ ಕಡ್ಡಿಯ ಪುಡಿ ಅನ್ನ ತೆಗೆದುಕೊಂಡು ಇದನ್ನು ನೀರಿಗೆ ಮಿಶ್ರಮಾಡಿ ಸ್ಪ್ರೇ ಬಾಟಲಿಗೆ ಹಾಕಿ ಪ್ರತಿ ಮೂಲೆಗೂ ಸ್ಪ್ರೇ ಮಾಡಬೇಕು.

ಈ ರೀತಿ ಕಬೋರ್ಡ್ ವಾರ್ಡ್ ರೋಬ್ ಬಸ್ಸ್ಟ್ಯಾಂಡ್ ಮನೆಯ ಮೂಲೆಗಳು ಎಲ್ಲದಕ್ಕೂ ಮಾಡಬೇಕು ಹೀಗೆ ಮಾಡುವುದರಿಂದ ಜಿರಲೆ ಕಾಟದಿಂದ ಮುಕ್ತಿ ಪಡೆಯಬಹುದು ಹಾಗೂ ಮತ್ತೊಂದು ಪರಿಹಾರವಿದೆ. ಅದೇನೆಂದರೆ ಪ್ರತಿ ವಾರ ಮನೆಯನ್ನು ಸ್ವಚ್ಛ ಮಾಡಬೇಕು ಪ್ರತಿ ಮೂಲೆಗೂ ನಶೆ ಗುಳಿಗೆಯನ್ನು ಇರಿಸಬೇಕು ಈ ಪರಿಹಾರವನ್ನು ಪಾಲಿಸುವುದರಿಂದ ಕೂಡ ಜಿರಲೆ ಹುಳಹುಪ್ಪಟೆ ಗಳಿಂದ ಪರಿಹಾರ ಪಡೆದುಕೊಳ್ಳಬಹುದು ಮತ್ತು ವಾರಕ್ಕೊಮ್ಮೆಯಾದರೂ ಮನೆಯಲ್ಲಿ ಧೂಪ ಹಾಕುವುದರಿಂದ ಕೆಲವು ಹುಳು ಉಪ್ಪಟೆಗಳಿಂದ ಪರಿಹಾರವನ್ನು ಸಂಪೂರ್ಣವಾಗಿ ಪಡೆದುಕೊಳ್ಳಬಹುದು.

ಹೌದು ವಾರಕ್ಕೊಮ್ಮೆ ಮೂಲೆಮೂಲೆಗೆ ಇಟ್ಟ ನಶೆ ಗುಳಿಗೆಯನ್ನು ಬದಲಾಯಿಸುತ್ತಾ ಇರಬೇಕು ಮತ್ತು ಪ್ರತಿ ಮೂಲೆಗೂ ಪ್ರತಿದಿನ ನೆಲ ಒರೆಸುವಾಗ ನೀರಿಗೆ ಉಪ್ಪು ಮಿಶ್ರಣ ಮಾಡಿ ಪ್ರತಿ ಮೂಲೆಯನ್ನು ಒರೆಸುತ್ತಾ ಬರುವುದರಿಂದ ಈ ರೀತಿ ಯಾವುದೇ ಹುಳಹುಪ್ಪಟೆಗಳು ಮನೆಯೊಳಗೆ ಸೇರಿಕೊಳ್ಳುವುದಿಲ್ಲ ಮತ್ತು ಹಲ್ಲಿಗಳು ಇರುವೆಗಳು ಆಗಲಿ ಯಾವುದೇ ಕಾರಣಕ್ಕೂ ಮನೆ ಸೇರುವುದಿಲ್ಲ.

ಈ ಸರಳ ಮನೆಮದ್ದು ಪಾಲಿಸುವ ಮೂಲಕ ನೈಸರ್ಗಿಕವಾಗಿ ನಾವು ಈ ಹುಳು ಉಪ್ಪಟೆಗಳಿಂದ ಪರಿಹಾರ ಪಡೆದುಕೊಳ್ಳಬಹುದು ಮತ್ತು ಪ್ರತಿದಿನ ಮನೆ ಒರೆಸುವಾಗ ನೀರಿಗೆ ಉಪ್ಪು ಮಿಶ್ರಣ ಮಾಡಿ, ಮನೆ ಒರೆಸುವುದರಿಂದ ಮನೆಗೆ ಯಾವುದೇ ತರಹದ ನೆಗೆಟಿವ್ ಎನರ್ಜಿ ಕೂಡ ಬರುವುದಿಲ್ಲ ಮತ್ತು ಈ ಪರಿಹಾರ ಪಾಲಿಸುವುದರಿಂದ ಅಂದರೆ ನೀರಿಗೆ ಉಪ್ಪು ಸೇರಿಸಿ ಆ ನೀರಿನಿಂದ ಮನೆಯನ್ನು ಸ್ವಚ್ಛ ಮಾಡುವುದರಿಂದ ಕೆಲವೊಂದು ಹುಳು ಉಪ್ಪಟೆಗಳಿಂದ ಪರಿಹಾರ ಕೂಡ ಸಿಗುತ್ತದೆ ಈ ಸರಳ ಮನೆಮದ್ದು ಪಾಲಿಸಿ ಜಿರಲೆ ಅಂತಹ ಹುಳಗಳಿಂದ ಪರಿಹಾರ ಪಡೆದುಕೊಳ್ಳಿ ಧನ್ಯವಾದ.

san00037

Share
Published by
san00037

Recent Posts

Hanumantu : ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಲು ನಿರ್ದಾರ ಮಾಡಿದ ಮನುಮಂತ !! ಕಾರಣ ಏನು ಗೊತ್ತ ..

Hanumantu ಅಚ್ಚರಿಯ ಟ್ವಿಸ್ಟ್‌ನಲ್ಲಿ, ವೈಲ್ಡ್ ಕಾರ್ಡ್ ಎಂಟ್ರಿ ಮತ್ತು ಬಿಗ್ ಬಾಸ್ ಕನ್ನಡ ಸೀಸನ್ 11 ರ ಹಾಲಿ ಹೌಸ್…

1 day ago

Huchcha Venkat : 3ನೆ ವೈಲ್ಡ್ ಕಾರ್ಡ್ ಎಂಟ್ರಿ ಆಗಿ ಬರ್ತಾರಾ ಹುಚ್ಚ ವೆಂಕಟ್ ..! ಬಿಗ್ ಬಾಸ್ ಮಹತ್ವದ ಘೋಷಣೆ . ..

Huchcha Venkat ಮುಂಬರುವ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ವೈಲ್ಡ್ ಕಾರ್ಡ್ ಪ್ರವೇಶಗಳು ಮತ್ತು ವಿಶೇಷ ಅತಿಥಿ…

4 days ago

Bigg Boss Kannada : ಬಿಗ್ ಬಾಸ್ ಸ್ವರ್ದಿಗಳು ವಾರಕ್ಕೆ ಎಷ್ಟು ಕೂತಲ್ಲೇ ಎಷ್ಟು ಸಂಪಾದನೆ ಮಾಡುತ್ತಾರೆ ಗೊತ್ತ .. ಗೊತ್ತಾದ್ರೆ ಬೆಚ್ಚಿ ಬೀಳ್ತೀರಾ …

Bigg Boss Kannada  ನಾವು ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಸ್ಪರ್ಧಿಗಳ ಸಂಬಳವನ್ನು ಚರ್ಚಿಸುತ್ತೇವೆ. ಪ್ರತಿಯೊಬ್ಬ ಭಾಗವಹಿಸುವವರ…

4 days ago

Sudeep’s mother : ಅಂಕಲ್ ಬೊಮ್ಮಾಯಿ ಯನ್ನು ಬಿಗಿದಪ್ಪಿ ಚಿಕ್ಕ ಮಕ್ಕಳ ಹಾಗೆ ಕಣ್ಣೀರಿಟ್ಟ ಕಿಚ್ಚ ಸುದೀಪ್..!

Sudeep’s mother : ತಾಯಿಯನ್ನು ಕಳೆದುಕೊಂಡ ಭಾವುಕ ನೋವು ಪದಗಳಲ್ಲಿ ಹೇಳತೀರದು, ಅಂತಹ ದುಃಖ ಇದೀಗ ಕನ್ನಡದ ಜನಪ್ರಿಯ ನಟ…

4 days ago

Nivedita Gowda : ಇದ್ದಕಿದ್ದಂತೆ ತೆರೆಗೆ ಬಂದ ನಿವೇದಿತಾ ಗೌಡ . . ಕಣ್ಣು ದಿಟ್ಟಿಸಿ ನೋಡಿದ ಯುವಕರು

Nivedita Gowda ಕನ್ನಡ ಕಿರುತೆರೆ ವ್ಯಕ್ತಿತ್ವ ಮತ್ತು ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ, ಗಾಯಕ ಚಂದನ್ ಶೆಟ್ಟಿಯಿಂದ ವಿಚ್ಛೇದನದ…

4 days ago

ಮತ್ತೆ ಬಿಗ್ ಬಾಸ್​ಗೆ ಮಾಸ್ ಎಂಟ್ರಿ ಕೊಡ್ತಾರಾ ಜಗದೀಶ್..! ಲೀಕ್ ಆಯಿತು ಹೊಸ ನ್ಯೂಸ್

Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…

5 days ago

This website uses cookies.