ನಿಮ್ಮ ಮನೆಯಲ್ಲಿ ಜೀವಮಾನದಲ್ಲಿ ಆರ್ಥಿಕ ಸಮಸ್ಸೆ ಆಗಬಾರದು ಅಂದ್ರೆ ಅಡುಗೆ ಮನೆಯ ಹಿಟ್ಟಿನ ಡಬ್ಬದಲ್ಲಿ ಈ ವಸ್ತುವನ್ನ ಇತ್ತು ನೋಡಿ…. ಕೆಲವೇ ದಿನಗಳಲ್ಲಿ ಹಣದ ಸಮಸ್ಸೆ ನಿವಾರಣೆ ಆಗಿ ಸಮಾಜದಲ್ಲಿ ಒಳ್ಳೆ ಹೆಸರು ನಿಮಗೆ ಸಿಗುತ್ತೆ… ಹಾಗೆ ಜನಾಕರ್ಷಣೆ ಮಾತು ಧನಾಕರ್ಷಣೆ ನಿಮ್ಮದಾಗುತ್ತದೆ…

467

ಹೆಚ್ಚು ಖರ್ಚು ಮಾಡುವವರು ಹೆಣ್ಣುಮಕ್ಕಳು ಅಂತ ಹೇಳ್ತಾರೆ ಹಾಗೆ ಹೆಚ್ಚು ಉಳಿತಾಯ ಮಾಡುವುದು ಕೂಡ ಹೆಣ್ಣು ಮಕ್ಕಳೇ ಆಗಿರುತ್ತಾರೆ ಒಂದು ವಿಚಾರವನ್ನು ನೀವು ಮತ್ತೊಮ್ಮೆ ವಿಮರ್ಶೆ ಮಾಡಿ ನೋಡಿ ಹಾಗೇ ಮಾಹಿತಿಗೆ ಬರುವುದಾದರೆ ಹೆಣ್ಣು ಮಕ್ಕಳು ಸಾಮಾನ್ಯವಾಗಿ ಅದರಲ್ಲಿ ಗೃಹಿಣಿಯರು ಉಳಿ ಸಿಟ್ಟ ಹಣವನ್ನು ಅಡುಗೆ ಮನೆಯ ಡಬ್ಬದಲ್ಲಿ ಅಡಗಿಸಿ ಇಡುವುದು ಒಂದು ಹವ್ಯಾಸವಾಗಿರುತ್ತದೆ ಈ ಹವ್ಯಾಸ ಎಲ್ಲ ಹೆಣ್ಣು ಮಕ್ಕಳಿಗೂ ಇರುತ್ತದೆ ಅನ್ನುವುದು ತಪ್ಪು ಆದರೆ ಕೆಲ ಹೆಣ್ಣು ಮಕ್ಕಳು ಮಾತ್ರ ಈ ಒಂದು ಹವ್ಯಾಸವನ್ನು ರೂಢಿಸಿಕೊಂಡಿರುತ್ತಾರೆ.

ಹಾಗಾದರೆ ಇಂದಿನ ಮಾಹಿತಿಯಲ್ಲಿ ನಾವು ನಿಮಗೆ ತಿಳಿಸಿಕೊಡುವಂತಹ ವಿಚಾರ ಜ್ಯೋತಿಷ್ಯ ಶಾಸ್ತ್ರದಲ್ಲಿ ಉಲ್ಲೇಖವಾಗಿದ್ದು ಜ್ಯೋತಿಷ್ಯ ಶಾಸ್ತ್ರದಲ್ಲಿ ಒಂದು ಮಾತನ್ನು ಹೇಳಲಾಗಿದೆ ಶ್ರೀಮಂತ ರಾಗಬೇಕಾದರೆ ಈ ಒಂದು ಪರಿಹಾರವನ್ನು ನೀವು ಮಾಡಿಕೊಳ್ಳುವುದರಿಂದ ಅದರಲ್ಲಿಯು ಹೆಣ್ಣುಮಕ್ಕಳು ಈ ಒಂದು ಪರಿಹಾರವನ್ನು ಮಾಡುವುದರಿಂದ ಮನೆಯಲ್ಲಿ ಆರ್ಥಿಕ ಬಿಕ್ಕಟ್ಟುಗಳು ಪರಿಹಾರವಾಗಿ ಹಣಕಾಸಿನ ಸಮಸ್ಯೆಗಳು ಕ್ರಮೇಣವಾಗಿ ಕಡಿಮೆಯಾಗುತ್ತಾ ಬರುತ್ತದೆ ಮತ್ತು ಹಣ ಕಾಸಿನ ವಿಚಾರದಲ್ಲಿ ನೀವು ಉನ್ನತಿ ಕಾಣುತ್ತೀರ.

ಈ ಮಾಹಿತಿಯನ್ನು ನೀವು ಓದುತ್ತಿದ್ದರೆ ನೀವು ನಿಮ್ಮ ಮನೆಯ ಅಡುಗೆ ಮನೆಯಲ್ಲಿ ಡಬ್ಬಗಳಲ್ಲಿ ಹಣವನ್ನು ಅಡಗಿಸಿಡುವ ಹವ್ಯಾಸವನ್ನು ಹೊಂದಿದ್ದಾರೆ, ಈ ಒಂದು ಪರಿಹಾರವನ್ನು ನೀವು ತಿಳಿಯಲೇಬೇಕು, ಹೆಣ್ಣು ಮಕ್ಕಳು ಸಾಮಾನ್ಯವಾಗಿಯೇ ಅಡುಗೆ ಮನೆಯ ಡಬ್ಬಗಳಲ್ಲಿ ಹಣವನ್ನು ಇಡುತ್ತಾರೆ ಅದರಲ್ಲಿಯೂ ಹಿಟ್ಟಿನ್ ಹಬ್ಬದೊಳಗೆ ನೀವೇನಾದರೂ ಹಣವನ್ನು ಇಡುತ್ತಿದ್ದರೆ ಈ ಹಿಟ್ಟಿನ ಡಬ್ಬದಲ್ಲಿ ಹಣವನ್ನು ಇಡುವುದರ ಬದಲು ಈ ಒಂದು ವಸ್ತುವನ್ನು ಇಡೀ ಇದರಿಂದ ನಿಮ್ಮ ಜೀವನದಲ್ಲಿ ಆರ್ಥಿಕ ಬಿಕ್ಕಟ್ಟುಗಳು ಕ್ರಮೇಣವಾಗಿ ಕಡಿಮೆಯಾಗುತ್ತಾ ಬರುತ್ತದೆ ಮತ್ತು ನೀವು ಉಳಿತಾಯ ಮಾಡುವ ಹಣದ ಪ್ರಮಾಣ ಕೂಡ ಹೆಚ್ಚಾಗುತ್ತದೆ.

ಆ ಒಂದು ಪರಿಹಾರ ಏನು ಅಂದರೆ ಮನೆಯಲ್ಲಿ ಸಾಮಾನ್ಯವಾಗಿ ಎಲ್ಲರೂ ಚಪಾತಿ ಹಿಟ್ಟನ್ನು ಅಂದರೆ ಗೋಧಿ ಹಿಟ್ಟನ್ನು ಇಟ್ಟುಕೊಂಡಿರುತ್ತಾರೆ ಅಲ್ವಾ ಆದರೆ ನೀವು ಅಂಗಡಿಯಿಂದ ಗೋಧಿ ಹಿಟ್ಟನ್ನು ತಂದು ಒಂದು ಪರಿಹಾರವನ್ನು ಮಾಡಬಾರದು. ಇದರ ಬದಲು ಗೋಧಿಯನ್ನು ತಂದು ಅದನ್ನು ಹುರಿದಿಟ್ಟುಕೊಳ್ಳಿ ಆ ಹುರಿದಿಟ್ಟುಕೊಂಡ ಕೋತಿಯನ್ನು ಪುಡಿ ಮಾಡಿಕೊಳ್ಳಿ ನಂತರ ಇದನ್ನು ನೀವು ಒಂದು ಪಾತ್ರೆಯಲ್ಲಿ ಅಂದರೆ ಒಂದು ಡಬ್ಬಿಯನ್ನು ತೆಗೆದುಕೊಂಡು ಮೊದಲಿಗೆ ಆ ಡಬ್ಬಿಯೊಳಗೆ ಹನ್ನೊಂದು ತುಳಸಿ ದಳವನ್ನು ಹಾಕಿ ನಂತರ ಎರಡು ಕೇಸರಿ ಕುಡಿಯನ್ನು ಹಾಕಬೇಕು.

ಇದೀಗ ಈ ತುಳಸಿ ದಳ ಮತ್ತು ಕೇಸರಿಯ ಮೇಲೆ ನೀವು ಹುರಿದಿಟ್ಟುಕೊಂಡ ಹಿಟ್ಟನ್ನು ಹಾಕಿ ಇಡಿ ಇದರಲ್ಲಿ ನೀವು ನೀವು ಉಳಿತಾಯ ಮಾಡುವಂತಹ ಹಣವನ್ನು ಇಡುತ್ತಾ ಬನ್ನಿ, ಇದರಿಂದ ನಿಜಕ್ಕೂ ನೀವು ಉಳಿತಾಯ ಮಾಡುವ ಹಣದ ಪ್ರಮಾಣವು ಕೂಡ ಹೆಚ್ಚುತ್ತದೆ ಮತ್ತು ಇನ್ನೂ ಹೆಚ್ಚು ಹೆಚ್ಚು ಉಳಿತಾಯ ಮಾಡುತ್ತೀರಿ, ಹಾಗೆ ಮನೆಯಲ್ಲಿ ಆರ್ಥಿಕ ಬಿಕ್ಕಟ್ಟುಗಳು ಕಡಿಮೆಯಾಗುತ್ತಾ ಬರುತ್ತದೆ, ಈ ಒಂದು ಪರಿಹಾರ ಜ್ಯೋತಿಷ್ಯ ಶಾಸ್ತ್ರದಲ್ಲಿ ಉಲ್ಲೇಖವಾಗಿರುವ ಒಂದು ಪರಿಹಾರ ಆಗಿದೆ.

ಈ ದಿನದ ಮಾಹಿತಿ ನಿಮಗೆ ಉಪಯುಕ್ತವಾಗಿ ಇದ್ದಲ್ಲಿ ತಪ್ಪದೆ ಮಾಹಿತಿಗೆ ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗೂ ಶೇರ್ ಮಾಡಿ ಇನ್ನು ಇಂತಹ ಅನೇಕ ಉಪಯುಕ್ತ ಮಾಹಿತಿಗಳನ್ನು ತಿಳಿದುಕೊಳ್ಳಬೇಕಾದರೆ ಆರೋಗ್ಯಕ್ಕೆ ಸಂಬಂಧಪಟ್ಟ ವಿಚಾರಗಳನ್ನು ತಿಳಿದುಕೊಳ್ಳಬೇಕು ಅಂದರೆ ಸನಾತನ ಸಂಪ್ರದಾಯವನ್ನು ಕುರಿತು ವಿಚಾರಗಳನ್ನು ತಿಳಿದುಕೊಳ್ಳಬೇಕಾದರೆ ನಮ್ಮ ಫೇಸ್ ಬುಕ್ ಪೇಜ್ ಫಾಲೋ ಮಾಡಿ ಧನ್ಯವಾದ.