ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಇರುತ್ತದೆ ಹಾಗೆ ನಮ್ಮ ಆರ್ಥಿಕ ಸಮಸ್ಯೆಗಳಿಗೂ ಪರಿಹಾರ ಇದೆ ಹೌದು ಅದು ಏನು ಅಂದರೆ ಲಕ್ಷ್ಮೀದೇವಿಯ ಒಲಿಸಿಕೊಳ್ಳುವುದು. ಗೆಳೆಯರೆ ಎಲ್ಲರಿಗೂ ಹೊಸ ಹಣ ಬೇಕು ಅಲ್ವಾ ಯಾರಿಗೆ ಹಣ ಬೇಡ ಹೇಳಿ ಆರ್ಥಿಕವಾಗಿ ದುರ್ಬಲರಾಗಿರುವವರಿಗೆ ಅಂತೂ ಹಣದ ಅವಶ್ಯಕತೆ ಬಹಳ ಇರುತ್ತದೆ ಅಂತಹವರು ಎಷ್ಟೇ ಕೆಲಸ ಮಾಡಿದರೂ ಏನೇ ಶ್ರಮ ಹಾಕಿದರೂ ದುಡ್ಡು ಒಲಿಯುತ್ತಲೇ ಇರುವುದಿಲ್ಲ ಹಣ ಬರುತ್ತಲೇ ಇರುತ್ತದೆ ಆದರೆ ಸಮಸ್ಯೆಗಳು ಮಾತ್ರ ತೀರುತ್ತಾ ಇರುವುದಿಲ್ಲ ಇನ್ನು ಕೆಲವರಿಗಂತೂ ಹಣ ಬರುತ್ತಲೇ ಇರುತ್ತದೆ ಆಸೆ ಹೆಚ್ಚುತ್ತಲೇ ಇರುತ್ತದೆ ಆದ್ದರಿಂದ ಅವರ ಸಮಸ್ಯೆಗಳು ಪರಿಹಾರ ಆಗುವುದೇ ಇಲ್ಲ ಅವರಿಗೆ ಅವರೇ ಅಶಾಂತತೆಯನ್ನು ತಂದುಕೊಳ್ಳುತ್ತಾರೆ.
ಆದರೆ ಇವತ್ತಿನ ಮಾಹಿತಿ ತಿಳಿಸಲು ಹೊರಟಿರುವುದು ಏನು ಅಂದರೆ ಲಕ್ಷ್ಮೀದೇವಿಯ ಕೃಪೆಯನ್ನು ಪಡೆದುಕೊಂಡರೆ ನಮ್ಮ ಆರ್ಥಿಕ ಸಮಸ್ಯೆಗಳು ಪರಿಹಾರ ಆಗುತ್ತದೆ ಅಂತ ಹೇಳಿದ್ದೆವು ಹಾಗೆ ಹಣದ ಸಮಸ್ಯೆ ಪರಿಹಾರ ಮಾಡಿಕೊಳ್ಳೋದಕ್ಕೆ ಇದು ಉತ್ತಮ ಮಾರ್ಗವಾಗಿದ್ದು ಲಕ್ಷ್ಮೀದೇವಿಯನ್ನು ಒಲಿಸಿಕೊಳ್ಳುವುದು ಹೇಗೆ ಎಂಬುದನ್ನು ತಿಳಿಸಿಕೊಡುತ್ತದೆ ಅದಕ್ಕೆ ಪರಿಹಾರವಾಗಿ ಈ ದಿನದ ಲೇಖನಿಯಲ್ಲಿ ಕೂಡ ನಿಮಗೆ ತಿಳಿಸಲಿದ್ದೇನೆ ತಾಮ್ರದ ಚಂಬಿನಿಂದ ಹೇಗೆ ನಿಮ್ಮ ಸಮಸ್ಯೆಗಳನ್ನು ದೂರ ಮಾಡಿಕೊಂಡು ತಾಯಿಯ ಕೃಪಕಟಾಕ್ಷ ಪಡೆದುಕೊಳ್ಳುವುದು ಎಂಬುದನ್ನು ತಿಳಿಸುತ್ತಿದ್ದೇವೆ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ಅದೇನಪ್ಪಾ ಅಂದರೆ ತುಳಸಿ ಮತ್ತು ತಾಮ್ರದ ಚಂಬಿನಿಂದ ಮಾಡುವ ಈ ಪರಿಹಾರ ಬುಧವಾರದ ದಿನದಂದು ಮಾಡಿಕೊಳ್ಳಬೇಕಿರುತ್ತದೆ ಹೌದು ಬುಧವಾರದ ವಿಶೇಷ ದಿನದಂದೇ ಈ ಪರಿಹಾರವನ್ನು ನೀವು ಮಾಡಬೇಕಾಗಿರುತ್ತದೆ ಬೆಳಗ್ಗಿನ ಸಮಯದಲ್ಲಿ ಈ ಪರಿಹಾರವನ್ನು ಮಾಡಿ ಅದರಲ್ಲಿಯೂ ಬ್ರಾಹ್ಮಿ ಮುಹೂರ್ತದಲ್ಲಿ ಏನಾದರೂ ನೀವು ಮನೆಯಲ್ಲಿ ಈ ಪರಿಹಾರವನ್ನು ಮಾಡಿಕೊಂಡಿದ್ದಲ್ಲಿ ಲಕ್ಷ್ಮೀದೇವಿಯನ್ನು ಜಪಿಸಿದ್ದಲ್ಲಿ ಖಂಡಿತ ನಿಮ್ಮ ಸಮಸ್ಯೆಗಳು ಪರಿಹಾರ ಆಗುತ್ತದೆ.
ಮೊದಲಿಗೆ ದೇವರ ಪೂಜೆಯಲ್ಲಿ ಶ್ರೇಷ್ಠವಾಗಿರುವ ತಾಮ್ರದ ಚೊಂಬನ್ನು ತೆಗೆದುಕೊಳ್ಳಿ ಇದರ ತುಂಬ ಶುದ್ಧ ಗಂಗಾ ಜಲವನ್ನು ಅಥವಾ ಮನೆಯಲ್ಲಿ ಇರುವ ಶುದ್ಧ ನೀರನ್ನು ತುಂಬಿಸಿ ಇಡಿ ಬಳಿಕ 5 ತುಳಸೀದಳ ವನ್ನು ತೆಗೆದುಕೊಂಡು ಈ ನೀರಿನೊಳಗೆ ಹಾಕಿ ಅದನ್ನು ದೇವರ ಮುಂದೆ ಇರಿಸಿ ಊಹೆಯನ್ನು ಮಡಬೇಕು ಹೌದು ಪ್ರತಿ ಪೂಜೆ ಪುರಸ್ಕಾರಗಳು ನೆರವೇರಿದ ಮೇಲೆ ಆ ತಾಮ್ರದ ಚೊಂಬು ಅಲ್ಲಿಯೇ ಅಂದರೆ ದೇವರ ಮುಂದೆಯೇ ಇರಬೇಕು ಪೂಜೆಯ ಕೊನೆಯಲ್ಲಿ ಧನಲಕ್ಷ್ಮಿಯ ಸ್ತೋತ್ರವನ್ನು ಪಠಣೆ ಮಾಡಬೇಕು. ಆರತಿ ಬೆಳಗಿ ಪೂಜೆ ಮಾಡಿದ ಮೇಲೆ ವಿಶೇಷ ಪೂಜೆಯನ್ನು ಮಾಡಿ ಮಾರನೇ ದಿನ ಅಂದರೆ ಬುಧವಾರ ಈ ಪರಿಹಾರವನ್ನು ಮಾಡಿಕೊಂಡಿರುತ್ತೀರಿ ಅಂದರೆ ತಾಮ್ರದ ಚೊಂಬಿನಲ್ಲಿ ನೀರನ್ನು ತುಂಬಿಸಿ ಅದರೊಳಗೆ ತುಳಸಿದಳವನ್ನು ಆಕೆ ಲಕ್ಷ್ಮೀ ದೇವಿಗೆ ಪೂಜೆಯನ್ನು ಮಾಡಿರುತ್ತೀರ ಬಳಿಕ ಮಾರನೇ ದಿನ ಅಂದರೆ ಗುರುವಾರದ ದಿನದಂದು ಬೆಳಗಿನ ಸಮಯ ಮನೆಯನ್ನು ಶುಚಿ ಮಾಡಿ ಮುಖ್ಯ ದ್ವಾರವನ್ನು ಕೂಡ ಶುಚಿ ಮಾಡಿ ರಂಗೋಲಿ ಬಿಡಿಸಿ ಮನೆಯ ಅಂಗಳವನ್ನು ಅಲಂಕರಿಸಿದ ಬಳಿಕ ದೇವರ ಮುಂದೆ ಇಟ್ಟಿರುವ ತಾಮ್ರದ ಚೊಂಬನ್ನು ತೆಗೆದುಕೊಂಡು ಅದರೊಳಗಿರುವ ತುಳಸೀದಳದಿಂದ ತಾಮ್ರದ ಚೊಂಬು ರೊಳಗಿರುವ ನೀರನ್ನು ಮುಖ್ಯ ದ್ವಾರದ ಹೊಸ್ತಿಲ ಮೇಲೆ ಚಿಮುಕಿಸಬೇಕು.
ಬಳಿಕ ಮನೆಯ ಎಲ್ಲಾ ಈ ನೀರಿನಿಂದ ಚಿಮಕಿಸಬೇಕು ಇದೇ ರೀತಿ ಪ್ರತಿ ಬುಧವಾರ ಮಾಡುತ್ತಾ ಬರಬೇಕು ಇದರಿಂದ ಮನೆಯಲ್ಲಿರುವ ದೇಶಗಳು ನಿವಾರಣೆಯಾಗುತ್ತದೆ ತಾಯಿಯ ಕೃಪೆ ನಿಮಗೆ ಲಭಿಸುತ್ತದೆ ಹೌದು ಬುಧವಾರ ದಿನದಂದು ಈ ಪರಿಹಾರವನ್ನು ಮಾಡಿಕೊಳ್ಳಬೇಕಿರುತ್ತದೆ. ಇದೇ ರೀತಿ ನೀವು ಬುಧವಾರದ ದಿನದಂದು ಈ ಪರಿಹಾರವನ್ನು ಈ ಪೂಜೆಯನ್ನು ಮಾಡಿಕೊಂಡು ಬಂದದ್ದೇ ಆದಲ್ಲಿ ಕಡಿತ ಮನೆಯಲ್ಲಿರುವ ದೋಷ ನಿವಾರಣೆಯಾಗಿ ನಿಮಗೆ ಹಣಕಾಸಿನ ಸಮಸ್ಯೆ ನಿವಾರಣೆಯಾಗುತ್ತದೆ ಎಂತಹದ್ದು ಸಮಸ್ಯೆಗಳಿಂದ ಇವು ಬಳಲುತ್ತಾ ಇದ್ದಲ್ಲಿ ಈ ಸುಲಭ ಪರಿಹಾರವನ್ನು ಪಾಲಿಸಿ ತಾಯಿ ಕೃಪೆಗೆ ಪಾತ್ರರಾಗಿ ಶುಭದಿನ ಧನ್ಯವಾದ.
Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…
ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…
Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…
Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…
Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…
Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…
This website uses cookies.