ನವಿಲುಗರಿ ಬಹಳ ವಿಶೇಷವಾದ ವಸ್ತು ಇದಾಗಿರುತ್ತದೆ. ಶ್ರೀ ಕೃಷ್ಣನಿಗೆ ಪ್ರಿಯವಾದ ನವಿಲುಗರಿ ಅನ್ನೋ ಮನೆಯಲ್ಲಿ ಇರಿಸುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ ಎಂದು ಈಗಾಗಲೇ ಮಾಹಿತಿಯಲ್ಲಿ ತಿಳಿದು ಕೊಂಡಿದ್ದೇವೆ ಹಾಗಾದರೆ ನವಿಲುಗರಿ ಅನ್ನೋ ಮನೆಗೆ ತಂದಾಗ, ಅದನ್ನು ಹೇಗೆ ಮನೆಗೆ ತರಬೇಕು.
ಹಾಗೂ ಮನೆಗೆ ತಂದಾಗ ಅದನ್ನು ಯಾವೆಲ್ಲ ಸ್ಥಳಗಳಲ್ಲಿ ಇರಿಸಿ ಅದರ ಸಂಪೂರ್ಣ ಫಲಿತಾಂಶವನ್ನು ಪಡೆದುಕೊಳ್ಳಬಹುದು ಎಂಬುದರ ಮಾಹಿತಿ ತಿಳಿದುಕೊಳ್ಳೋಣ ಇವತ್ತಿನ ಈ ಲೇಖನದಲ್ಲಿ ಸಂಪೂರ್ಣವಾಗಿ ಈ ಲೇಖನವನ್ನು ತಿಳಿಯಿರಿ ಹಾಗೂ ನೀವು ಕೂಡ ನಿಮ್ಮ ಮನೆಯಲ್ಲಿ ಅಲಂಕಾರಕ್ಕಾಗಿ ಮಾತ್ರ ನವಿಲುಗರಿ ಅನ್ನು ಬಳಸುತ್ತ ಇದ್ದರೆ ನವಿಲುಗರಿ ಅನ್ನೋ ಹೇಗೆಲ್ಲ ಬಳಸಿದರೆ ಏನಿಲ್ಲ ಫಲವನ್ನು ನೀವು ಪಡೆದುಕೊಳ್ಳಬಹುದು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿದುಕೊಳ್ಳಿ.
ಶ್ರೀ ಕೃಷ್ಣನಿಗೆ ಪ್ರಿಯವಾದ ಗೋಪಾಲನಿಗೆ ಪ್ರಿಯವಾದ ಈ ನವಿಲುಗರಿ ಅನ್ನೋ ಮನೆಯಲ್ಲಿ ಇರಿಸಬೇಕು ಇದರಿಂದ ಸಾಕಷ್ಟು ಸಮಸ್ಯೆಗಳು ನಿಮಗೆ ತಿಳಿಯದೆ ನಿಮ್ಮ ಬಿಟ್ಟು ದೂರವಾಗಿರುತ್ತದೆ ಹಾಗೂ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ ಅಷ್ಟೇ ಅಲ್ಲ ಇನ್ನೂ ಸಾಕಷ್ಟು ಪ್ರಯೋಜನಗಳು ಇವೆ, ನೀವೇನಾದರೂ ಇಂತಹ ಸ್ಥಳಗಳಲ್ಲಿ ನವಿಲುಗರಿಯನ್ನು ತೀರಿಸಿದ್ದೆ ಆದಲ್ಲಿ ಅದರಲ್ಲಿಯೂ ಮೊದಲನೆಯದಾಗಿ ಆ ಜೋಡಿ ನವಿಲುಗರಿಯನ್ನು ಅಂದರೆ ಎರಡು ನವಿಲುಗರಿಯನ್ನು ಫ್ರೇಮ್ ಹಾಕಿಸಿ, ದಂಪತಿಗಳು ಮಲಗುವ ಕೋಣೆಯಲ್ಲಿ ಇರಿಸಿದರೆ ಪ್ರತಿ ದಿವಸ ಈ ನವಿಲುಗರಿ ದರ್ಶನ ಪಡೆಯುವುದರಿಂದ ಗಂಡ ಹೆಂಡತಿಯ ನಡುವಿನ ಕಲಹಗಳು ದೂರವಾಗುತ್ತದೆ ಹಾಗೂ ಅವರಿಬ್ಬರ ನಡುವೆ ಉತ್ತಮ ಬಾಂಧವ್ಯ ಮೂಡುತ್ತದೆ ಮನಸ್ಸಿಗೆ ಶಾಂತಿ ಲಭಿಸುತ್ತದೆ.
ಇನ್ನು ಎರಡನೆಯದಾಗಿ ನವಿಲುಗರಿ ಅನ್ನೋ ಮನೆಯ ಸಿಂಹ ದ್ವಾರದ ಒಳಭಾಗದಲ್ಲಿ ಇರಿಸಬೇಕು ಅಂದರೆ ಸಿಂಹ ದ್ವಾರದ ಒಳ ಭಾಗದ ಬಾಗಿಲಿನ ಮೇಲೆ ನವಿಲುಗರಿಗಳನ್ನು ಕಟ್ಟುವುದರಿಂದ ಇದರ ಕೆಳಗೆ ಮನೆಯ ಸದಸ್ಯರು ಓಡಾಡುವುದರಿಂದ, ಮನಸ್ಸಿಗೆ ಉತ್ತಮ ಸಕಾರಾತ್ಮಕ ಚಿಂತನೆಗಳು ಮೂಡುತ್ತದೆ ಹಾಗೂ ಮನೆಯಲ್ಲಿ ಯಾವುದೇ ತರಹದ ಜಗಳಗಳು ಉಂಟಾಗುವುದಿಲ್ಲ ಹಾಗೂ ಮನೆಗೆ ಯಾವ ಕೆಟ್ಟ ಶಕ್ತಿ ಯ ಪ್ರವೇಶವು ಕೂಡ ಆಗುವುದಿಲ್ಲ ಎಂದು ನಂಬಲಾಗಿದೆ.
ನಿಮ್ಮ ಮನೆಯಲ್ಲಿ ಇರುವ ಸದಸ್ಯರು ಯಾರೂ ಒಂದೇ ಜಾಗದಲ್ಲಿ ಕೂಡಿಕೊಳ್ಳುತ್ತಾರೆ ಅಂದರೆ ನಿಮ್ಮ ಮನೆಯಲ್ಲಿರುವ ಸದಸ್ಯರು ಯಲ್ಲಿ ಪ್ರತಿ ದಿವಸ ಕೊಡುತ್ತೀರಾ ಅಂತಹ ಜಾಗದಲ್ಲಿ ಕೂಡ ನವಿಲುಗರಿಯನ್ನು ಇರಿಸಬೇಕು. ಇದರಿಂದ ಸದಸ್ಯರ ಮನಸ್ಸಿನಲ್ಲಿ ಮೂಡುವ ಒಡಕುಗಳು ಬೇಗ ನಿವಾರಣೆ ಆಗುತ್ತದೆ. ನವಿಲುಗರಿ ಅನ್ನೋ ಮನೆಗೆ ತಂದ ನಂತರ ಅದರ ಉದ್ದನೆಯ ಕಡ್ಡಿಯನ್ನು ಕತ್ತರಿಸಿ ಇಟ್ಟುಕೊಳ್ಳಬೇಕು, ಅಂದರೆ ಆ ಉದ್ದವಾದ ಕಡ್ಡಿಯನ್ನು ಇಟ್ಟುಕೊಳ್ಳುವ ಅವಶ್ಯಕತೆ ಇರುವುದಿಲ್ಲ ಸ್ವಲ್ಪ ತುಂಡಾಗಿಸಿ ಕೊಂಡು ಆ ನವಿಲುಗರಿ ಅನ್ನೋ ಮನೆಯಲ್ಲಿ ನಾವು ಹೇಳಿದಂತಹ ಈ ಜಾಗಗಳಲ್ಲಿ ಇಟ್ಟುಕೊಳ್ಳಬೇಕು.
ಮನೆಯಲ್ಲಿ ಅದರಲ್ಲಿಯೂ ನೀವು ರಾತ್ರಿ ಮಲಗುವ ಮುನ್ನ ನವಿಲುಗರಿಯನ್ನು ನಿಮ್ಮ ದಿಂಬಿನ ಕೆಳಗೆ ಇರಿಸಿ ಮಲಗುವುದರಿಂದ ನಿಮ್ಮ ಜೀವನದಲ್ಲಿ ಅನಿರೀಕ್ಷಿತ ಹಣ ಪ್ರಾಪ್ತಿ ಆಗುತ್ತದೆ ಅಂದರೆ ನೀವು ಊಹಿಸಿರುವುದಿಲ್ಲ ಆ ಹಣ ವಾಪಸ್ಸು ಬರುತ್ತದೆ ಎಂದು ಕೂಡ ನಿಮಗೆ ನಂಬಿಕೆ ಇರುವುದಿಲ್ಲ. ಅಂತಹ ಸಂದರ್ಭಗಳಲ್ಲಿಯೂ ಕೂಡ ನಿಮ್ಮ ಅದೃಷ್ಟ ಬದಲಾಗಿ ನಿಮಗೆ ಬರಬೇಕಾಗಿರುವ ಹಣವೂ ಕೂಡ ವಾಪಸ್ಸು ಬರುತ್ತದೆ. ಹೀಗೆ ನವಿಲುಗರಿ ಅನ್ನು ಬಳಸುವುದರಿಂದ ನಿಮಗೆ ಉತ್ತಮ ಫಲಿತಾಂಶ ದೊರೆಯುತ್ತದೆ.
Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…
ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…
Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…
Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…
Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…
Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…
This website uses cookies.