ನಮಸ್ಕಾರಗಳು ಪ್ರಿಯ ಓದುಗರೆ ಈ ನೀರಿನಿಂದ ನೀವೇನಾದರೂ ವಾರಕ್ಕೊಮ್ಮೆಯಾದರೂ ನಿಮ್ಮ ಮನೆಯನ್ನು ಸ್ವಚ್ಛ ಮಾಡುವುದರಿಂದ ಮನೆಗೆ ಯಾವುದೇ ತರಹದ ಕೆಟ್ಟ ಶಕ್ತಿಯ ಆಗಮನವಾಗಲಿ ಅಥವಾ ರೋಗ ರುಜಿನ ಗಳಾಗಲಿ ಬರುವುದಿಲ್ಲಾ. ಹೌದು ಅಷ್ಟೇ ಅಲ್ಲ ಈ ನೀರಿನಿಂದ ನಿಮ್ಮ ಮನೆಯನ್ನು ಸ್ವಚ್ಛ ಮಾಡುವುದರಿಂದ ಧನ ಸಂಪತ್ತು ವೃದ್ಧಿಯಾಗುತ್ತದೆ ಅಂತ ಸಹ ಹೇಳಲಾಗಿದೆ ಹಾಗಾದರೆ ಬನ್ನಿ ಆ ನೀರು ಯಾವುದು ಎಂಬುದನ್ನು ತಿಳಿಯೋಣ ಜೊತೆಗೆ ಈ ನೀರಿನಿಂದ ನೀವು ಕೂಡ ಸ್ನಾನ ಮಾಡಬಹುದು ಈ ನೀರನ್ನು ನೀವು ಮನೆಗೆ ತರಲು ಯಾವುದೇ ತರಹದ ಹಣ ಖರ್ಚು ಮಾಡಬೇಕಿಲ್ಲ ಅದಕ್ಕೂ ಮಿಗಿಲಾಗಿ ಈ ನೀರನ್ನು ನೀವೇ ಮನೆಯಲ್ಲಿ ತಯಾರಿಸಿ ಕೊಳ್ಳಬೇಕಿರುತ್ತದೆ.
ಹಾಗಾದರೆ ಬನ್ನಿ ಮಾಹಿತಿ ಕುರಿತು ಇನ್ನಷ್ಟು ಹೆಚ್ಚಿನ ವಿವರವನ್ನು ತಿಳಿಯೋಣ ಈ ಕೆಳಗಿನ ಲೇಖನಿಯಲ್ಲಿ ಪ್ರತಿಯೊಬ್ಬರಿಗೂ ಕೂಡ ಮನೆಯಲ್ಲಿ ಸದಾ ಶಾಂತಿ ನೆಮ್ಮದಿ ನೆಲೆಸಿರಬೇಕು ಮನೆಯಲ್ಲಿ ಇರುವವರು ಆರೋಗ್ಯಕರವಾಗಿರಬೇಕು ಅನ್ನುವ ಆಶಯ ಇದ್ದೇ ಇರುತ್ತದೆ ಅದರಲ್ಲಿಯೂ ಹಣ ಇಲ್ಲದಿದ್ದರೂ ಪರವಾಗಿಲ್ಲ ನಮ್ಮ ಬಳಿ ಆಸ್ತಿ ಇರದಿದ್ದರೂ ಪರವಾಗಿಲ್ಲ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಮತ್ತು ಆರೋಗ್ಯ ಇದ್ದರೆ ಸಾಕು, ನಾವು ಹೇಗೋ ನಮ್ಮ ಜೀವನವನ್ನು ನಡೆಸಿಕೊಂಡು ಹೋಗುತ್ತೇವೆ ಎಂದು ಹಲವರು ಮಾತನಾಡುವುದನ್ನು ಕೇಳಿರುತ್ತೀರ ಅಲ್ವ.
ಹಾಗಾಗಿ ಹೆಚ್ಚಿನ ಜನರು ಹಣ ಸಂಪಾದನೆ ಮಾಡುವುದಕ್ಕಿಂತ ಇವತ್ತಿನ ದಿವಸಗಳಲ್ಲಿ ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಜನರು ಗಮನ ವಹಿಸುತ್ತ ಇರುತ್ತದೆ ಅದರಲ್ಲಿಯೂ ನಾವು ಈ ದಿನ ಹೇಳಲು ಹೊರಟಿರುವ ಈ ಪರಿಹಾರವನ್ನು ನೀವು ಯಾವುದರಿಂದ ಮಾಡಿಕೊಳ್ಳಬೇಕು ಅಂದರೆ ಬೇವಿನ ಎಲೆಗಳಿಂದ ಹೌದು ಸ್ನೇಹಿತರೆ ಪುರಾಣಗಳಲ್ಲಿ ಬೇವಿನ ಎಲೆಯನ್ನು ಅಮೃತಕ್ಕೆ ಹೋಲಿಸುತ್ತಾರೆ ಇದರ ಒಂದೇ ಎಲೆ ಸಾಕು ನಿಮ್ಮ ಆರೋಗ್ಯವನ್ನು ಎಷ್ಟೋ ಮೇಲು ಮಾಡುತ್ತದೆ ಅಲ್ವಾ. ಈ ಗೆಳೆಯನ ಮನೆಗೆ ತಂದು ನೀರಿನಲ್ಲಿ ಕುದಿಸಬೇಕು ಬಳಿಕ ಆ ನೀರನ್ನು ಶೋಧಿಸಿಕೊಂಡು ನೀವು ಮನೆ ಒರೆಸುವ ನೀರಿನಲ್ಲಿ ಆ ನೀರನ್ನು ಮಿಶ್ರ ಮಾಡಿ ಮನೆಯ ಪ್ರತಿಯೊಂದು ಮೂಳೆಯನ್ನು ಸ್ವಚ್ಛ ಮಾಡಬೇಕು ಈ ರೀತಿ ನೀವು ವಾರಕ್ಕೊಮ್ಮೆ ಮಾಡಿದರೆ ಸಾಕು ಇದನ್ನು ಹಾಗೆ ಕಾಣಿಸಿಕೊಂಡು ಬರುವುದರಿಂದ ನಿಮ್ಮ ಮನೆಯಲ್ಲಿ ಆಗುವ ಬದಲಾವಣೆಯನ್ನು ನೀವೇ ಕಾಣಬಹುದು ಹಲವಾರು ರೋಗ ರುಜಿನಗಳು ದೂರಾಗುತ್ತವೆ.
ರೋಗರುಜಿನಗಳು ಮಾತ್ರವಲ್ಲ ನೀವು ಆದಷ್ಟು ಬೇಗ ಧನವಂತರಾಗುತ್ತೀರೋ ಹಾಗೆ ಈ ನೀರಿನಿಂದ ನಿಮ್ಮ ಮನೆಯನ್ನು ಸ್ವಚ್ಛ ಮಾಡುತ್ತ ಬಂದರೆ ಮನೆಯಲ್ಲಿ ಯಾವುದೇ ಕಾರಣಕ್ಕೂ ಜೇಷ್ಠಾದೇವಿಯ ನೆಲೆ ಇರುವುದಿಲ್ಲ ಹೌದು ಯಾವುದೇ ಕಾರಣಕ್ಕೂ ಮನೆಯಲ್ಲಿ ದರಿದ್ರ ಲಕ್ಷ್ಮಿಯ ವಾಸ ಇರುವುದಿಲ್ಲ ಅಂತಹ ಮನೆಯಲ್ಲಿ ಲಕ್ಷ್ಮೀದೇವಿ ಸಂತಸವಾಗಿ ಬಂದು ನೆಲೆಸುತ್ತಾಳೆ ಆದಕಾರಣ ಮನೆಯನ್ನು ನೀವೇನಾದರೂ ಈ ಪುಣ್ಯ ನೀರಿನಿಂದ ಸ್ವಚ್ಚ ಮಾಡಿದರೆ ನೀವಂದುಕೊಂಡ ಹಾಗೆ ಮನೆಯಲ್ಲಿ ಸದಾ ಸುಖ ಶಾಂತಿ ನೆಮ್ಮದಿ ನೆಲೆಸಿರುತ್ತದೆ ಹಾಗೆ ನೀವು ಪ್ರತಿದಿನ ಏನಾದರೂ ಈ ನೀರಿನಿಂದ ಮನೇನ ಸ್ವಚ್ಛಮಾಡಿದರೆ ಮನೆಯಲ್ಲಿರುವ ಹಲವು ಸಮಸ್ಯೆಗಳು ದೂರವಾಗುತ್ತದೆ ಹಾಗೆ ಯಾರೇ ಆಗಲಿ ಮನೆಯಲ್ಲಿ ಅನಾರೋಗ್ಯದಿಂದ ಬಳಲುತ್ತ ಇದ್ದರೆ ಈ ಪರಿಹಾರವನ್ನು ಖಂಡಿತವಾಗಿಯೂ ಮನೆಯಲ್ಲಿ ಅನಾರೋಗ್ಯದಿಂದ ಬಳಲುತ್ತಾ ಇರುವವರ ಆದಷ್ಟು ಬೇಗ ಆರೋಗ್ಯವಂತರಾಗುತ್ತಾರೆ.
ಈ ಪುಣ್ಯಾತ್ಮ ನೀರಿನಿಂದ ನೀವು ಮನೆಯನ್ನು ಸ್ವಚ್ಛ ಮಾಡಿದಾಗ ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸುತ್ತದೆ ಹೌದು ಬೇವು ಅಂದರೆ ನಿಮಗೆ ಕಹಿಯೆನಿಸಬಹುದು ಬೇವು ಅಂದರೆ ಕೆಲವರು ಮುಖ ಕಿವುಚಬಹುದು ಆದರೆ ಬೇವಿನ ಎಲೆ ಕೇವಲ ಅನಾರೋಗ್ಯಕ್ಕೆ ಮಾತ್ರವಲ್ಲ ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸುವುದಕ್ಕೂ ಕೂಡ ಸಹಕಾರಿಯಾಗಿದೆ. ಆದ್ದರಿಂದ ಈ ಪುಣ್ಯ ನೀರಿನಿಂದ ಮನೆಯನ್ನು ವಾರಕ್ಕೊಮ್ಮೆ ಆದರೂ ಸ್ವಚ್ಛ ಮಾಡಿ ನಿಮ್ಮ ಮನೆಯಲ್ಲಿ ಆಗುವ ಬದಲಾವಣೆಯನ್ನು ಕಾಣಬಹುದು ಧನ್ಯವಾದ.
Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…
ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…
Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…
Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…
Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…
Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…
This website uses cookies.