ನಮಸ್ಕಾರಗಳು ಪ್ರಿಯ ಓದುಗರೆ ಇವತ್ತಿನ ಮಾಹಿತಿಯಲ್ಲಿ ಭೈರವ ದೀಪವನ್ನು ಆರಾಧಿಸುವುದು ಹೇಗೆ ಎಂಬುದನ್ನು ತಿಳಿಸಿಕೊಡುತ್ತೇವೆ ಜೊತೆಗೆ ಈ ಭೈರವ ದೀಪವನ್ನು ಆರಾಧಿಸುವುದರಿಂದ ಏನೆಲ್ಲಾ ಪ್ರಯೋಜನಗಳು ಇದೆ ಎಂಬುದನ್ನು ಕೂಡ ತಿಳಿಯೋಣ ಇಂದಿನ ಲೇಖನದಲ್ಲಿ. ಹೌದು ಸ್ನೇಹಿತರೆ ಈ ಭೈರವ ದೀಪಂ ಎಂಬ ಪರಿಹಾರವನ್ನು ಮನೆಯಲ್ಲಿರುವ ಹೆಣ್ಣು ಮಕ್ಕಳು ಪಾಲಿಸಬೇಕಿರುತ್ತದೆ. ಈ ದೀಪವನ್ನು ಯಾವ ದಿನ ಬೆಳಗಬೇಕು ಅಂದರೆ ಶುಕ್ರವಾರದ ದಿನದಂದು ಈ ದೀಪವನ್ನು ಬೆಳಗಿ ಹಾಗೆ ಈ ಪರಿಹಾರವನ್ನು ಮಾಡಿಕೊಳ್ಳುವುದಕ್ಕೆ ಬೇಕಾಗಿರುವ ಸಾಮಗ್ರಿಗಳು ಅಂದರೆ ತೆಂಗಿನಕಾಯಿ ತಾಂಬೂಲ ಅಂತ ಏನು ಕರೆಯುತ್ತಾರೆ ಆ ತೆಂಗಿನಕಾಯಿ ಮತ್ತು ಅಕ್ಕಿ ಬೇಕಿರುತ್ತದೆ ಹಾಗೆ ದೀಪವನ್ನು ಒರೆಸುವುದಕ್ಕಾಗಿ ಬತ್ತಿ ಇದಿಷ್ಟು ಸಾಮಗ್ರಿಗಳೊಂದಿಗೆ ಈ ಪರಿಹಾರವನ್ನು ಮಾಡಬೇಕಿರುತ್ತದೆ ಯಾರು ಈ ದೀಪವನ್ನು ಹಚ್ಚಬೇಕು ಏನೆಲ್ಲ ಪ್ರಯೋಜನ ಎಂಬುದರ ಕುರಿತು.
ಹೌದು ಕೆಲವರಿಗೆ ಮನೆಯಲ್ಲಿ ಕೆಲವೊಂದು ಸಮಸ್ಯೆಗಳು ಕಾಡುತ್ತಲೇ ಇರುತ್ತದೆ ಅದಕ್ಕಾಗಿ ಯಾವುದೇ ತರದ ಪರಿಹಾರಗಳನ್ನ ಪಾಲಿಸಿದರು ಯಾವುದೇ ಪೂಜೆ ಮಾಡಿದರೂ ಪರಿಹಾರ ಸಿಗುತ್ತಾ ಇರುವುದಿಲ್ಲ ಕೆಲವೊಂದು ಕೆಟ್ಟ ಶಕ್ತಿ ಮನೆಯಲ್ಲೇ ಅಟ್ಟಹಾಸ ಮಾಡುತ್ತಾ ಇರುತ್ತದೆ. ಇದರಿಂದಾಗಿ ಮನೆಯಲ್ಲಿರುವ ಸದಸ್ಯರ ಆರೋಗ್ಯವೂ ಕೂಡ ಹದಗೆಟ್ಟಿರುತ್ತದೆ ಯಾವ ಚಿಕಿತ್ಸೆ ಪಡೆದರೂ ಆರೋಗ್ಯ ಮಾತ್ರ ಸರಿ ಹೋಗುತ್ತಾ ಇರುವುದೆಲ್ಲ ಮನಸ್ಸಿಗೆ ನೆಮ್ಮದಿ ಕೂಡ ಇಲ್ಲ ಕೂತು ತಿನ್ನುವಷ್ಟು ಹಣ ಇರುತ್ತದೆ ಎಲ್ಲವೂ ಇರುತ್ತದೆ ಆದರೆ ಮನಸ್ಸಿಗೆ ನೆಮ್ಮದಿ ಇರುವುದಿಲ್ಲ ಇನ್ನು ಕೆಲವರಿಗೆ ಸಮಸ್ಯೆಗಳ ಮೇಲೆ ಸಮಸ್ಯೆ ಬಂದು ತಮ್ಮ ಬಳಿ ಇರುವ ಸಂಪತ್ತನ್ನು ಕೂಡ ಕಳೆದುಕೊಳ್ಳುವಂತಹ ಪರಿಸ್ಥಿತಿ ಬಂದೊದಗಿರುತ್ತದೆ. ಇಂತಹ ಸಮಸ್ಯೆಗಳನ್ನು ಎದುರಿಸುತ್ತಾ ಇರುವವರು ಭೈರುವ ದೀಪಂ ಎಂಬ ಪರಿಹಾರವನ್ನು ಪಾಲಿಸಿ ಈ ಮೊದಲೇ ಹೇಳಿದಂತೆ ಶುಕ್ರವಾರದ ವಿಶೇಷ ದಿನದಂದು ಈ ಪರಿಹಾರವನ್ನು ಮಾಡಬೇಕಿರುತ್ತದೆ ಸಂಜೆಯ ಸಮಯದಲ್ಲಿ ಅಂದರೆ ಗೋಧೂಳಿ ಲಗ್ನ ಮುಗಿದ ಮೇಲೆ ಈ ದೀಪವನ್ನೂ ಬೆಡಗ ಬೇಕಿರುತ್ತದೆ ಇದನ್ನು ಮಾಡುವ ವಿಧಾನವನ್ನು ಇದೀಗ ತಿಳಿಯೋಣ.
ಶುದ್ಧವಾದ ತಟ್ಟೆಯೊಂದನ್ನು ತೆಗೆದುಕೊಂಡು ಅದರ ಮೇಲೆ ಅಕ್ಕಿಯನ್ನು ಹಾಕಿ ಹರಡಿಡಬೇಕು ಬಳಿಕ ಈ ತಟ್ಟೆಯ ತುದಿಗೆ ಶ್ರೀಗಂಧವನ್ನು ಲೇಪನ ಮಾಡಬೇಕು. ಬಳಿಕ ತೆಂಗಿನಕಾಯಿಯನ್ನು ಒಡೆದು ಆ ತೆಂಗಿನ ಕಾಯಿಯ ಒಳಗಿನ ಹಸಿಯನ್ನು ತಗೆದು ಎಣ್ಣೆಯನ್ನು ಹಾಕಿ ಬತ್ತಿಯನ್ನು ಇಟ್ಟು ದೀಪವನ್ನು ಬೆಳಗಬೇಕು. ಬಳಿಕ ಈ ತಟ್ಟೆಯನ್ನು ಮನೆಯೊಳಗೆ ಇಟ್ಟುಕೊಳ್ಳಬಾರದು ನಿಮ್ಮ ಮನೆಯ ಸೂರಿನ ಮೇಲೆ ಇದನ್ನು ಇಟ್ಟು ಬರಬೇಕು. ಪರಿಹಾರ ಮಾಡುವಾಗ ನಿಮ್ಮ ಎಲ್ಲ ಕಷ್ಟಗಳನ್ನು ಹೇಳಿಕೊಳ್ಳುತ್ತಾ ಮನೆಯ ದೇವರನ್ನು ನೆನಪಿಸಿಕೊಳ್ಳುತ್ತಾ ಭೈರವ ದೇವನನ್ನು ನೆನಪಿಸಿಕೊಳ್ಳುತ್ತಾ ಎಲ್ಲಾ ಕಷ್ಟವನ್ನೂ ಪಾರು ಮಾಡುವುದಾಗಿ ಹೇಳಿಕೊಳ್ಳಬೇಕು.
ಈ ಪರಿಹಾರವನ್ನು ನೀವು ಮಾಡಿಕೊಳ್ಳುವುದರಿಂದ ನಿಮ್ಮ ಎಲ್ಲ ಸಮಸ್ಯೆಗಳು ದೂರವಾಗುತ್ತದೆ ಬಳಿಕ ಮಾರನೇ ದಿನ ಆ ಕಾಯಿಯನ್ನು ಮತ್ತು ಅಕ್ಕಿಯನ್ನು ಮನೆಯೊಳಗೆ ತರದೆ ಅದನ್ನು ಹರಿಯುವ ನೀರಿಗೆ ಅಥವಾ ಯಾರೂ ಓಡಾಡದ ಇರುವ ಜಾಗಕ್ಕೆ ಹಾಕಿ ಬರಬೇಕು ಈ ರೀತಿ ಮಾಡುವುದರಿಂದ ನಿಮ್ಮ ಸಮಸ್ಯೆ ಕರು ಭೈರವನ ಕೃಪೆಯಿಂದ ಭೈರವನ ಅನುಗ್ರಹದಿಂದ ಪರಿಹರವಾಗುತ್ತದೆ ಹೌದು ಮನೆಯಲ್ಲಿ ಯಾವುದೇ ತರದ ಮಂತ್ರ ತಂತ್ರ ಪ್ರಯೋಗ ಆಗಿದ್ದಲ್ಲಿ ಕೆಟ್ಟ ಶಕ್ತಿಯು ಮನೆಯಲ್ಲಿ ನೆಲೆಸಿದ್ದರು ಹೇಳತೀರದಷ್ಟು ಕಷ್ಟಗಳು ಇರುತ್ತವೆ ಅಂತಹ ಸಮಯದಲ್ಲಿ ಪರಿಹಾರಗಳನ್ನು ಏನು ಮಾಡಿಕೊಳ್ಳುವುದು ಎಂಬುದು ಕೂಡ ತಿಳಿಯದ ಇರುವುದಿಲ್ಲ ಅದಕ್ಕಾಗಿ ಈ ಪರಿಹಾರ ಹುಡುಕಿಕೊಂಡು ಎಲ್ಲೆಲ್ಲಿಯೋ ತಿರುಗಿರುತ್ತೇವೆ.
ಆದರೆ ಭೈರವನ ಕೃಪೆಯಿಂದಾಗಿ ಭೈರವನ ಅನುಗ್ರಹದಿಂದಾಗಿ ನಿಮ್ಮ ಸಮಸ್ಯೆಗಳು ಅದರಲ್ಲಿಯೂ ಈ ತರಹದ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ನೀವು ಕೂಡ ಭೈರವ ದೀಪಂ ಅನ್ನು ಪ್ರತಿ ಶುಕ್ರವಾರ ಬೆಳೆದ ಭತ್ತವನ್ನು ಇದರಿಂದ ಸಿಗುವ ಪರಿಹಾರವನ್ನು ನೀವೇ ಕಾಣಬಹುದು. ಎಲ್ಲರಿಗೂ ಶುಭವಾಗಲಿ ಧನ್ಯವಾದ…
Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…
ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…
Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…
Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…
Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…
Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…
This website uses cookies.