ನಮಸ್ಕಾರಗಳು ಪ್ರಿಯ ಓದುಗರೆ ನಿಮ್ಮ ಹಣಕಾಸಿನ ಸಮಸ್ಯೆಗಳಿಗೆ ಆಗಿರಲಿ ಅಥವಾ ನಿಮ್ಮ ಜೀವನದಲ್ಲಿ ನಿಮಗೇನು ತೊಂದರೆ ಆಗುತ್ತಾ ಇದೆ, ಆದರೆ ಅದಕ್ಕೆ ಪರಿಹಾರ ಗೊತ್ತಾಗುತ್ತಿಲ್ಲ ಅಂದರೆ ಅದನ್ನು ರಾಮಕೋಟಿ ಬರೆಯುವುದರಿಂದ ಅಥವಾ ನಾವು ತಿಳಿಸುವ ಈ ಸಣ್ಣ ಪರಿಹಾರ ದಿಂದ ನಿಮಗೆ ಬಂದಿರುವ ಸಂಕಷ್ಟಗಳನ್ನು ದೂರ ಮಾಡಿಕೊಳ್ಳಿ. ಹೌದು ನಾವು ಈ ದಿನ ತಿಳಿಸುವ ಈ ಪರಿಹಾರವನ್ನು ನೀವು ಶನಿವಾರದಂದು ಪಾಲಿಸಬೇಕಿರುತ್ತದೆ. ಇಂತಹ ಹಲವು ಪರಿಹಾರಗಳನ್ನು ಬಹಳಷ್ಟು ಬಾರಿ ತಿಳಿದುಕೊಂಡಿದ್ದೇವೆ ಆದರೆ ಕೆಲವೊಂದು ಪರಿಹಾರಗಳು ಮಾಡಿದಾಗ ಮನಸ್ಸಿಗೆ ನೆಮ್ಮದಿ ಸಿಗದೆ ಇರಬಹುದು ಆದರೆ ಹೇಗೆ ನಮಗೆ ಕೆಲಸ ಮಾಡುವಾಗ ಒಂದೇ ಬಾರಿ ಯಶಸ್ಸು ಸಿಗುವುದಿಲ್ಲ ಹಾಗೆ ಕಷ್ಟಗಳನ್ನ ಪರಿಹರ ಮಾಡಿಕೊಳ್ಳುವುದಕ್ಕಾಗಿ ಕೂಡ ಕೇವಲ ಒಂದೆರಡು ಬಾರಿ ಶ್ರಮವಹಿಸಿ ಕೆಲಸ ಮಾಡಿ ಬಳಿಕ ಸುಮ್ಮನಾದರೆ ಅದರಿಂದ ನಮಗೆ ಯಾವುದೇ ಕಾರಣಕ್ಕೂ ಪ್ರತಿಫಲ ಸಿಗುವುದಿಲ್ಲ.
ಆದ್ದರಿಂದ ಕೆಲವು ಸಮಸ್ಯೆಗಳಿಗೆ ಕೆಲವು ಪರಿಹಾರಗಳನ್ನು ನಾವು ಮಾಡಿಕೊಳ್ಳಬೇಕಿರುತ್ತದೆ ಹೌದು ನಮಗೆ ಕಾಡುತ್ತಿರುವುದು ಆರ್ಥಿಕ ಸಮಸ್ಯೆಯಾದರೆ ಆದರೆ ಆ ಆರ್ಥಿಕ ಸಮಸ್ಯೆಗೆ ಕಾರಣ ಏನು ಎಂಬುದು ಗೊತ್ತಿರುವುದಿಲ್ಲ ಆದರೆ ಸಮಸ್ಯೆ ಏನು ಅಂತ ತಿಳಿಯುವಷ್ಟರಲ್ಲಿ ಬಹಳಷ್ಟು ಸಮಯ ಆಗಿ ಹೋಗಿರುತ್ತದೆ. ಆದರೆ ದೇವರ ಮೊರೆ ಹೋದರೆ ಯಾವ ಸಮಸ್ಯೆಗಳೇ ಆಗಲಿ ಅದನ್ನು ನಾವು ಪರಿಹಾರ ಮಾಡಿಕೊಳ್ಳುವುದಕ್ಕೆ ದೇವರ ಮೊರೆ ಹೋದರೆ ದೇವರ ಆರಾಧನೆ ಮಾಡಿದರೆ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಹಾಗೆ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳುವುದಕ್ಕೆ ಪರಿಹಾರ ಹುಡುಕಲು ಕೂಡ ಮನಸ್ಸಾಗುತ್ತದೆ ಇವತ್ತಿನ ಮಾಹಿತಿಯಲ್ಲಿಯೂ ಕೂಡ ನಿಮ್ಮ ಸಮಸ್ಯೆಗಳಿಗೆ ಮಾಡಬಹುದಾದ ಪರಿಹಾರದ ಬಗ್ಗೆ ತಿಳಿಸುತ್ತೇವೆ. ಹೌದು ಈ ಪರಿಹಾರವನ್ನು ಶನಿವಾರದ ದಿನದಂದು ಮಾಡಿ ಮೊದಲಿಗೆ ಬಿಳಿ ಕಾಗದವನ್ನು ತೆಗೆದುಕೊಂಡು ಅದರ ಮೇಲೆ 108 ಬಾರಿ ರಾಮ ನಾಮವನ್ನು ಬರೆಯಬೇಕು ಬಳಿಕ ಗೋಧಿ ಹಿಟ್ಟಿನ ತೆಗೆದುಕೊಂಡು ಆ ಗೋಧಿಹಿಟ್ಟಿಗೆ ಅರಿಶಿಣದ ನೀರನ್ನು ಹಾಕಿ ಚಪಾತಿ ಹಿಟ್ಟಿನ ಹಾಗೆ ನಂತೆ ಮಾಡಿಕೊಂಡು ಅದರಿಂದ 108 ಉಂಡೆಗಳನ್ನು ಮಾಡಿ ಇಟ್ಟುಕೊಳ್ಳಬೇಕು ಅದನ್ನು ದೇವರ ಮುಂದೆ ತಂದು ನೀವು ರಾಮ ನಮಕ್ ಬರೆದಿರುವ ಕಾಗದದ ಮೇಲೆ ಈ ಉಂಡೆಗಳನ್ನು ಇರಿಸಿ ದೇವರ ಮುಂದೆ ಇಟ್ಟು ದೇವರಿಗೆ ಸಮರ್ಪಣೆ ಮಾಡಬೇಕು ಬಳಿಕ ಪೂಜೆಯ ನಂತರ ತೆಂಗಿನಕಾಯಿಯನ್ನು ಒಡೆದು ಅದನ್ನು ಪರಮಾತ್ಮನಿಗೆ ಸಮರ್ಪಣೆ ಮಾಡಬೇಕು.
ಧೂಪ ದೀಪ ವನ್ನು ದೇವರಿಗೆ ತೋರಿಸಿ ಬಳಿಕ ಸಂಜಯ್ ಕೂಡ ದೇವರಿಗೆ ಸುಗಂಧ ಕಡ್ಡಿಗಳಿಂದ ದೇವರಿಗೆ ಆರಾಧನೆ ಮಾಡಿ ಮತ್ತೆ ದೇವರನ್ನು ಆರಾಧನೆ ಮಾಡುವ ಮೂಲಕ ಸ್ವಲ್ಪ ಸಮಯ ರಾಮ ಜಪ ಮಾಡಿ ಸೂರ್ಯಾಸ್ತದ ಮುಂಚೆಯೇ ಆ 108 ಉಂಡೆಗಳನ್ನು ಹರಿಯುವ ನೀರಿಗೆ ಅಥವಾ ಬಾವಿಗೆ ಹಾಕಿ ಬರಬೇಕು. ಈ ರೀತಿ ಮಾಡುವುದರಿಂದ ನಮ್ಮ ಸಮಸ್ಯೆಗಳು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಾ ಹೋಗುತ್ತದೆ ಆ ರಾಮನ ಜಪವನ್ನು ಮಾಡಿ, ರಾಮನನ್ನು ನಂಬಿ ನಿಮ್ಮ ಸಕಲ ಸಂಕಷ್ಟಗಳು ದೂರವಾಗುತ್ತವೆ, ವಿಷ್ಣು ಸ್ವಾಮಿಯ ದರ್ಶನ ವಿಷ್ಣು ಸ್ವಾಮಿಯ ನಾಮ ಜಪ ಮಾಡುವುದರಿಂದ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ.
ಹೀಗೆ ಮಾಡಿದ ಬಳಿಕ ಸಂಜೆ ಸಮಯದಲ್ಲಿ ಯಾಗದಿರಲು ದೇವಾಲಯಕ್ಕೆ ಹೋಗಿ ಅಥವಾ ಕೃಷ್ಣನ ಕೃಷ್ಣನ ಅವತಾರದ ಯಾವುದೇ ದೇವಾಲಯಕ್ಕೆ ಹೋಗಿ ಪೂಜೆ ಮಾಡಿಸಿಕೊಂಡು ಬನ್ನಿ ಇದರಿಂದ ಮನಸ್ಸಿಗೆ ಶಾಂತಿ ಸಿಗುತ್ತದೆ ಪ್ರತಿದಿನ ಸಾಧ್ಯವಾದರೆ ದೇವಾಲಯಕ್ಕೆ ಹೋಗಿಬನ್ನಿ ನಿಮಗಿರುವ ಕಷ್ಟಗಳು ಹರಿಯುತ್ತದೆ. ಸಮಸ್ಯೆಗಳು ಬಂತು ಅಂತ ಚಿಂತಿಸಬೇಡಿ ಅದಕ್ಕೆ ತಕ್ಕ ಪರಿಹಾರಗಳನ್ನು ಎಲ್ಲವೂ ಒಳ್ಳೆಯದೇ ಆಗುತ್ತದೆ. ರಾಮ ಜಪ ಮಾಡಿ ಯಾವುದೇ ಕೆಲಸ ಮಾಡುವ ಮುಂಚೆ ರಾಮನ ನೆನಪಿಸಿಕೊಂಡು ಕೆಲಸಗಳನ್ನ ಮಾಡಿ ಎಲ್ಲವೂ ಶುಭವಾಗುತ್ತದೆ ರಾಮಜಪ ವಿದ್ಯಾರ್ಥಿ ಯಾವ ಕೆಟ್ಟ ಶಕ್ತಿಯ ನೆಲೆ ಇರುವುದಿಲ್ಲ ಎಲ್ಲರಿಗೂ ಶುಭವಾಗಲಿ ಧನ್ಯವಾದಗಳು…
Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…
ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…
Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…
Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…
Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…
Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…
This website uses cookies.