ನಿಮ್ಮ ಮನೆಯಲ್ಲಿ ವಾಸ್ತು ದೋಷ ಬಾರದೆ ಇರಲು ಗಣಪತಿಯ ಫೋಟೋವನ್ನ ಮನೆಯ ಈ ದಿಕ್ಕಿನಲ್ಲಿ ಇಡಿ ಸಾಕು… ಯಾವುದೇ ಕೆಟ್ಟ ವಿಚಾರಗಳು ನಿಮ್ಮ ಮನೆಯಲ್ಲಿ ನಡೆಯೋದಿಲ್ಲ…ಅಷ್ಟಕ್ಕೂ ಯಾವ ದಿಕ್ಕಿನಲ್ಲಿ ಇಡಬೇಕು ಗೊತ್ತ …

428

ನಮಸ್ಕಾರಗಳು ಓದುಗರ ಮನೆಯಲ್ಲಿ ವಾಸ್ತು ಸಮಸ್ಯೆ ಕಂಡು ಬಂದಾಗ ಅದರಿಂದ ಮನೆಯಲ್ಲೇ ಬಹಳಷ್ಟು ತೊಂದರೆಗಳು ಕಷ್ಟಗಳು ಉಂಟಾಗುತ್ತಾ ಇರುತ್ತದೆ. ಇದೆಲ್ಲದಕ್ಕಿಂತ ಮಿಗಿಲಾಗಿ ಮನೆಯಲ್ಲಿ ವಾಸ್ತು ದೋಷವಿದ್ದಾಗ ಅದಕ್ಕೆ ಪರಿಹಾರ ಏನು ಮಾಡಿಕೊಳ್ಳಬೇಕು ಅನ್ನುವ ಯೋಚನೆಗಿಂತ ನಮಗೆ ಕಷ್ಟಗಳ ಕುರಿತು ಯೋಚನೆ ಮಾಡುವುದೇ ಹೆಚ್ಚಾಗಿರುತ್ತದೆ. ಹೌದು ವಾಸ್ತು ಸಮಸ್ಯೆ ಇದ್ದಾಗ ನಾವು ಯಾವ ಕೆಲಸಗಳನ್ನು ಮಾಡಲು ಮುಂದಾದರೂ ಅದರಲ್ಲಿ ನಾವು ಅಂದುಕೊಂಡಷ್ಟು ಲಾಭ ಸಿಗದೆ ಹೋಗುತ್ತಾ ಇರುತ್ತದೆ ಹಾಗೂ ನಾವು ಶ್ರಮ ಹಾಕಿದರೂ ನಮ್ಮ ಕೈ ಸೇರುವ ಹಣ ಕೈ ಸೇರುತ್ತಾ ಇರುವುದಿಲ್ಲ ಅಷ್ಟೆ ಅಲ್ಲ ಬಂದ ಹಣ ಯಾವುದಾದರೂ ಕಾರಣಗಳಿಂದ ಆ ಹಣವೆಲ್ಲ ಖರ್ಚಾಗಿ ಹೋಗುತ್ತಾ ಇರುತ್ತದೆ ಈ ರೀತಿ ಮನೆಯಲ್ಲಿ ಹಣ ನಿಲ್ಲುತ್ತಾ ಇರುವುದಿಲ್ಲ ಜೊತೆಗೆ ನೆಮ್ಮದಿ ಶಾಂತಿ ಕೂಡ ಇರುವುದಿಲ್ಲ.

ಹೌದು ವಸ್ತು ಸಮಸ್ಯೆಯಿಂದಾಗಿ ಕೆಲವರಿಗೆ ಆರೋಗ್ಯ ವಿಚಾರವಾಗಿ ತೊಂದರೆಗಳು ಉಂಟಾಗುತ್ತಿದ್ದರೆ ಇನ್ನೂ ಕೆಲವರಿಗೆ ಆರ್ಥಿಕವಾಗಿ ಸಮಸ್ಯೆಗಳು ಉಂಟಾಗುತ್ತ ಇರುತ್ತದೆ. ಆದ ಕಾರಣ ವಾಸ್ತು ಸಮಸ್ಯೆ ಇದ್ದಾಗ ಅದಕ್ಕೆ ಪರಿಹಾರವನ್ನು ಮಾಡಿಕೊಳ್ಳಿ ಕೆಲವರು ಮನೆಯಲ್ಲಿ ಕೆಲವೊಂದು ವಾಸ್ತು ದೋಷ ನಿವಾರಣಾ ಯಂತ್ರವನ್ನು ಇಡಲು ಹೇಳ್ತಾರ ಇದರಿಂದ ಕೂಡ ಮನೆಯಲ್ಲಿರುವ ದೋಷ ನಿವಾರಣೆ ಆಗುತ್ತದೆ ಆದರೆ ವಾಸ್ತುದೋಷ ನಿವಾರಣೆ ಯಂತ್ರವನ್ನು ಎಲ್ಲೆಂದರೆ ಅಲ್ಲಿ ತರುವ ಹಾಗಿಲ್ಲ ಅದನ್ನು ಪ್ರತೀಕವಾದ ಸ್ಥಳಗಳಿಂದ ಥರ ಬೇಕಿರುತ್ತದೆ ಅದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಅಂತಹ ವಾಸ್ತುದೋಷ ನಿವಾರಣೆ ಯಂತ್ರವನ್ನು ತೆಗೆದುಕೊಂಡು ಬಂದು ಮನೆಯಲ್ಲಿ ಪೂಜಿಸಿ.

ಇದನ್ನು ಹೊರತುಪಡಿಸಿದರೆ ನೀವು ವಾಸ್ತುದೋಷದಿಂದ ಮನೆಯಲ್ಲಿ ಬಹಳಷ್ಟು ಸಮಸ್ಯೆಗಳನ್ನು ಎದುರಿಸುತ್ತಾ ಇದ್ದರೆ ಆ ಸಮಸ್ಯೆ ನಿವಾರಣೆಗಾಗಿ ಈ ಪರಿಹಾರವನ್ನು ಮಾಡಿ ಹೌದು ವಿಘ್ನವಿನಾಶಕ ಆಗಿರುವ ಗಣಪತಿಯ ಫೋಟೋವನ್ನು ನೀವು ಮನೆಯಲ್ಲಿ ಈ ದಿಕ್ಕಿನಲ್ಲಿ ಭರಿಸಬೇಕಿರುತ್ತದೆ ಆದರೆ ಎಲ್ಲಾ ಗಣಪತಿಯ ಫೋಟೋವನ್ನು ನೀವು ಇಲ್ಲಿ ಇಡುವ ಹಾಗಿಲ್ಲ ದೃಷ್ಟಿ ಗಣಪತಿಯ ಹಿಂದೆ ಸ್ವಸ್ತಿಕ್ ಚಿಹ್ನೆ ಇರಬೇಕು, ಅಂತಹ ಗಣಪತಿಯ ಪಟವನ್ನು ನೀವು ಮನೆಯ ಸಿಂಹ ದ್ವಾರದ ಎದುರು ಇರುವ ಗೋಡೆಗೆ ಹಾಕಬೇಕು ಮನೆಯ ಒಳಗೆ ಯಾರೇ ಬಂದರೂ ಆ ಗಣಪತಿಯ ಫೋಟೋವನ್ನು ಮೊದಲು ನೋಡಬೇಕು ಅಂತಹ ಕಣ್ಣು ದೃಷ್ಟಿ ಗಣಪತಿಯನ್ನು ನೀವು ಮನೆಯ ಸಿಂಹ ದ್ವಾರದ ಎದುರು ಹಾಕಬೇಕು ಆಗ ಮನೆಗೆ ಯಾವ ಕೆಟ್ಟ ಶಕ್ತಿಯು ಪ್ರವೇಶಮಾಡುವುದಿಲ್ಲ ಮನೆಗೆ ದೃಷ್ಟಿ ಕೂಡ ತಗುಲುವುದಿಲ್ಲ ಜೊತೆಗೆ ವಾಸ್ತುದೋಷವೂ ಕೂಡ ನಿವಾರಣೆಯಾಗುತ್ತ ಬರುತ್ತದೆ.

ಯಾವ ಸಮಸ್ಯೆಗಳೆ ಇರಲಿ ಅಲ್ಲಿ ದೇವರ ಕೃಪೆಯೊಂದಿದ್ದರೆ ಆ ಸಮಸ್ಯೆಯಿಂದ ಹೇಗಾದರೂ ನಾವು ಹೊರ ಬಂದು ಬಿಡಬಹುದು ಹಾಗೆ ಕೆಲವರು ಸಮಸ್ಯೆಗಳು ಇದ್ದರೂ ಎಷ್ಟೋ ಲವಲವಿಕೆಯಿಂದ ಇರುತ್ತಾರೆ ಅಲ್ವಾ. ಅಂತಹವರು ಸಂಪೂರ್ಣವಾಗಿ ದೇವರನ್ನು ನಂಬಿರುತ್ತಾರೆ ದೇವರನ್ನು ಆರಾಧಿಸುತ್ತಾರೆ ತಮ್ಮ ಸಮಸ್ಯೆಗಳಿಗೆ ಪರಿಹಾರ ದೇವರು ಕೊಡುತ್ತಾನೆ ಎಂದು ದೇವರನ್ನು ಸಂಪೂರ್ಣವಾಗಿ ನಂಬಿರುತ್ತಾರೆ. ಆದರೆ ಕೆಲವರು ಮಾತ್ರ ಬರುವ ಸಮಸ್ಯೆಗಳನ್ನು ಎದುರಿಸುತ್ತಾ ಜೀವನ ಕಳೆಯುತ್ತಿರುತ್ತಾರೆ ಆದರೆ ಹಾಗೆ ಮಾಡಬೇಡಿ ಕೆಲವೊಂದು ಸಮಸ್ಯೆಗಳಿಗೆ ಕೆಲವು ಪರಿಹಾರಗಳಿರುತ್ತವೆ ಅದನ್ನು ಹುಡುಕಿಕೊಂಡು ಪರಿಹಾರ ಮಾಡಿಕೊಳ್ಳಿ ವಾಸ್ತು ಸಮಸ್ಯೆ ದೊಡ್ಡ ಸಮಸ್ಯೆಯೇನಲ್ಲ ಆದರೆ ವಾಸ್ತು ಸಮಸ್ಯೆಯನ್ನು ನಿರ್ಲಕ್ಷ್ಯ ಮಾಡಿದಾಗ ಅದರಿಂದ ಉಂಟಾಗುವ ಸಮಸ್ಯೆಗಳು ದೊಡ್ಡದಾಗಿರುತ್ತದೆ.

ವಾಸ್ತು ದೋಷದಿಂದ ಉಂಟಾಗುವ ಸಮಸ್ಯೆ ದೊಡ್ಡದಾಗುವುದರಿಂದ ಮೊದಲು ಅದಕ್ಕಾಗಿ ತಕ್ಕ ಪರಿಹಾರವನ್ನು ಮಾಡಿಕೊಳ್ಳಿ ಎಲ್ಲವೂ ಸರಿಯಾಗುತ್ತದೆ. ಮನೆಯಲ್ಲಿ ಮನಶಾಂತಿ ಇಲ್ಲ ಆರೋಗ್ಯ ಸಮಸ್ಯೆ ಅನ್ನುವವರು ಶಾಂತಿಯಿಲ್ಲ ಅನ್ನುವವರು ಗಣಪತಿಯ ವಿಗ್ರಹವನ್ನು ದೇವರ ಮನೆಯಲ್ಲಿ ಇರಿಸಿ ಆರ್ಥಿಕವಾಗಿ ಸಂಕಷ್ಟಗಳನ್ನು ಎದುರಿಸುತ್ತಾ ಇದ್ದೀರಾ ಅನ್ನೋದಾದರೆ, ಕೆಂಪು ಅಥವಾ ಕೇಸರಿ ಬಣ್ಣದ ಗಣಪತಿಯ ವಿಗ್ರಹವನ್ನು ದೇವರ ಮನೆಯಲ್ಲಿರಿಸಿ ಸೋದಿಸುತ್ತ ಬರಬೇಕು ಇದರಿಂದ ಆರ್ಥಿಕ ಸಮಸ್ಯೆಗಳು ಪರಿಹಾರ ಆಗುತ್ತವೆ.