ಹಣ ಸಂಪಾದನೆ ಮಾಡಲು ಜನರು ಅನೇಕ ಮೋಸದ ಮಾರ್ಗಗಳನ್ನು ಹಿಡಿಯುತ್ತಾರೆ ಇನ್ನು ಇದೀಗ ಒಂದು ದಂಧೆ ಶುರುವಾಗಿದೆ ಅದೇನೆಂದರೆ ಇದೇ ರೈಸ್ಪುಲ್ಲಿಂಗ್ ಸಿಡಿಲು ಬಡಿದ ಪಾತ್ರೆಗೆ ಕೋಟಿ ಕೋಟಿ ಹಣ ಸಿಗುತ್ತದೆ ಎಂದು, ಹಾಗಾದರೆ ಇದು ನಿಜಾನಾ ಸುಳ್ಳಾ ಮೋಸದ ದಾರಿ ನಿಜಕ್ಕೂ ದುಡ್ಡು ಸಿಗುತ್ತದೆ ಈ ಸಿಡಿಲು ಬಡಿದ ತಾಮ್ರದ ಪಾತ್ರೆಗೆ ಅಷ್ಟೊಂದು ಬೆಲೆ ಇದೆಯಾ .
ಎಂಬುದನ್ನು ನೀವು ಕೂಡ ತಿಳಿದುಕೊಳ್ಳಬೇಕಾದರೆ ಇಂದಿನ ಮಾಹಿತಿಯನ್ನು ತಪ್ಪದೇ ಸಂಪೂರ್ಣವಾಗಿ ತಿಳಿಯಿರಿ ನೀವು ಕೂಡ ಮಾಹಿತಿಯನ್ನು ತಿಳಿದು ಬೇರೆಯವರಿಗೂ ಕೂಡ ಈ ಒಂದು ಮಾಹಿತಿಯನ್ನು ಮಿಸ್ ಮಾಡದೆ ಶೇರ್ ಮಾಡಿ ಹಾಗೂ ಪ್ರತಿಯೊಬ್ಬರಲ್ಲಿಯು ಕೂಡ ಈ ಒಂದು ವಿಚಾರವನ್ನು ಕುರಿತು ಜಾಗೃತಿಯನ್ನು ಮೂಡಿಸಿ.ಹೌದು ಸಾಮಾನ್ಯವಾಗಿ ತಾಮ್ರದ ಪಾತ್ರೆಗಳು ಅಂದರೆ ಅವುಗಳಿಗೆ ವಿಶೇಷವಾದ ಸ್ಥಾನಮಾನವನ್ನು ನೀಡಲಾಗುತ್ತದೆ ಯಾಕೆ ಅಂದರೆ ಅಷ್ಟು ವಿಶೇಷವಾದದ್ದು ಈ ತಂತ್ರದ ಲೋಹ ತಂತ್ರದ ಲೋಹದ ಪಾತ್ರೆಗಳು ಬಾಟಲ್ಗಳಲ್ಲಿ ನೀರನ್ನು ಕುಡಿಯುವುದರಿಂದ ಅದು ಆರೋಗ್ಯವನ್ನು ವೃದ್ಧಿಸುತ್ತದೆ ಎಂಬ ಮಾಹಿತಿಯೂ ಕೂಡ ಇದೇ .
ಆದರೆ ಇದೀಗ ಸಡನ್ನಾಗಿ ಈ ಒಂದು ಮಾಹಿತಿ ಯಾಕೆ ಸಮಾಜದಲ್ಲಿ ಇಷ್ಟೊಂದು ಹಬ್ಬುತ್ತಿದೆ ಸಿಡಿಲು ಬಡಿದ ಪಾತ್ರೆಗೆ ಯಾಕೆ ಅಷ್ಟು ಬೆಲೆ ಇದೆ ಅಂತ ನೀವು ಅಂದುಕೊಳ್ಳುವುದಾದರೆ ಈ ಒಂದು ಮಾಹಿತಿ ಕೇವಲ ವದಂತಿಯಷ್ಟೆ ಇದರಲ್ಲಿ ಯಾವುದೇ ಸತ್ಯಾಂಶವೂ ಇಲ್ಲ. ಈ ದಂಧೆಯನ್ನು ಶುರು ಮಾಡಿದಂತಹ ವ್ಯಕ್ತಿಗಳೂ ಸಿಡಿಲು ಬಡಿದ ಪಾತ್ರೆಗೆ ನಾಸಾದಿಂದ ಅಮೆರಿಕದ ಯೂನಿವರ್ಸಿಟಿ ಒಂದು ಕೋಟಿ ಕೋಟಿ ಹಣವನ್ನು ಕೊಡುತ್ತಿದೆ ಇದರ ಪೇಟೆಂಟ್ ಪಡೆದುಕೊಳ್ಳಿ ಎಂದು ಲಕ್ಷ ಹಣವನ್ನು ಪೇಟೆಂಟ್ ಕೊಡಿಸುವುದಕ್ಕಾಗಿಯೇ ಕೇಳುತ್ತಾರೆ.
ಮುಗ್ಧ ಸಿರಿವಂತ ಜನರು ತಿಳಿಯದಿರುವ ಮಂದಿ ಕೋಟಿ ಹಣಕ್ಕಾಗಿ ಲಕ್ಷವನ್ನು ಖರ್ಚು ಮಾಡುವುದಕ್ಕೆ ರೆಡಿ ಇರುತ್ತಾರೆ ಅಂಥ ವರಿಂದ ಹಣವನ್ನು ಪಡೆದು ಅವರಿಗೆ ಪಂಗನಾಮ ಹಾಕುವ ಈ ಒಂದು ದಂಧೆ ಇದೀಗ ಕೋಲಾರ ಜಿಲ್ಲೆಯಲ್ಲಿ ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ನಡೆದಿದೆ ಇನ್ನು ಕರ್ನಾಟಕದ ಅನೇಕ ಭಾಗದಲ್ಲಿ ಈ ಒಂದು ದಂಧೆಯ ಮೋಸ ಹೋಗಿರುವ ಜನರು ಇದ್ದಾರೆ. ಈ ಮಾಹಿತಿಯನ್ನು ನಾನು ಈ ದಿನ ನಿಮಗೇ ತಿಳಿಸಿಕೊಡಲು ಬಂದಿರುವಂತಹ ಕಾರಣವು ಏನೆಂದರೆ ಇಂತಹ ಕಾರಣಗಳನ್ನು ಹೇಳಿಕೊಳ್ಳುತ್ತ ನಿಮ್ಮ ಬಳಿ ಯಾವುದಾದರೂ ವ್ಯಕ್ತಿ ಬಂದರೆ ಅವರ ಮಾತುಗಳನ್ನು ನಂಬಿ ನಿಮ್ಮ ಹಣವನ್ನು ಕೊಟ್ಟು ಮೋಸ ಹೋಗಬೇಡಿ.
ಇನ್ನು ರೈಸ್ ಪುಲ್ಲಿಂಗ್ ಸಿಡಿಲು ಬಡಿದ ತಾಮ್ರದ ಪಾತ್ರೆಗಳ ವಿಶೇಷತೆಯನ್ನು ಕುರಿತು ನಿಮಗೆ ಅವರು ಈ ಒಂದು ಕಾರಣವನ್ನು ಹೇಳುತ್ತಾರೆ ಅದೇನೆಂದರೆ ಸಿಡಿಲು ಬಡಿದ ಪಾತ್ರೆಯಲ್ಲಿ ಒಂದು ವಿಶೇಷ ಗುಣವಿರುತ್ತದೆ ಅದೇನೆಂದರೆ ಕತ್ತಲಿನಲ್ಲಿ ಸಿಡಿಲು ಬಡೆದ ತಾಮ್ರದ ಲೋಹದ ನಾಣ್ಯ ಅಥವಾ ಪಾತ್ರೆಯನ್ನು ಇಟ್ಟು ಅದರ ಸುತ್ತ ಅಕ್ಕಿ ಕಾಳು ಅಥವಾ ಭತ್ತದ ಕಾಳನ್ನು ಇಡುವುದರಿಂದ, ತಾಮ್ರದ ಲೋಹವು ಈ ಭತ್ತದ ಕಾಳುಗಳನ್ನು ಆಕರ್ಷಿಸುತ್ತದೆ ಎಂದು ಹೇಳ್ತಾರೆ ಆದರೆ ತಾಮ್ರ ಲೋಹದ ನೈಸರ್ಗಿಕ ಗುಣವೂ ಇದಾಗಿರುತ್ತದೆ ಇದರಲ್ಲಿ ಯಾವುದೇ ವೈಶಿಷ್ಟ್ಯತೆ ಇರುವುದಿಲ್ಲ.ಈ ಕಾರಣಕ್ಕಾಗಿಯೇ ಈ ಸಿಡಿಲು ಬಡಿದ ತಂತ್ರದ ಲೋಹದ ಬಿಸಿನೆಸ್ ಗೆ ರೈಸ್ ಪುಲ್ಲಿಂಗ್ ಸಿಡಿಲು ಬಡಿದ ತಾಮ್ರದ ಪಾತ್ರೆಗಳ ಬಿಸಿನೆಸ್ ಅಂತಾರೆ ಅಷ್ಟೆ. ಇಂತಹ ಸುಳ್ಳು ವದಂತಿಗಳಿಗೆ ತಲೆ ಕೊಡದೆ ಮೋಸ ಹೋಗದಿರಿ ಧನ್ಯವಾದ.
Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…
ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…
Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…
Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…
Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…
Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…
This website uses cookies.