ನಮಸ್ಕಾರಗಳು ಪ್ರಿಯಾ ಸ್ನೇಹಿತರ ಜೀವನದಲ್ಲಿ ಕಷ್ಟಗಳು ಹೋಗಿ ಸುಖದ ದಿನಗಳು ಬರಬೇಕು ಅಂದರೆ ನಾವು ಆ ಸುಖದ ದಿನವನ್ನ ಪಡೆದುಕೊಳ್ಳುವುದಕ್ಕೆ ಶ್ರಮಪಡಬೇಕಾಗುತ್ತದೆ ಹೌದು ಜೀವನದಲ್ಲಿ ನಾವು ಖುಷಿಯಾಗಿರಬೇಕೆಂದರೆ ಶ್ರಮಪಟ್ಟು ಕೆಲಸ ಮಾಡಬೇಕು ಯಾವುದು ಕೂಡ ಸುಲಭವಾಗಿ ನಮಗೆ ಸಿಗುವುದಿಲ್ಲ. ಇದರ ಜೊತೆಗೆ ನಾವು ಸುಖದ ದಿನಗಳನ್ನು ಪಡೆದುಕೊಳ್ಳಬೇಕು ಅಂದರೆ ದೇವರ ಕೃಪೆಯೋ ಕೂಡ ನಮ್ಮ ಮೇಲೆ ಸದಾ ಇರಬೇಕಾಗುತ್ತದೆ ಹಾಗೆಯೇ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸಿರಬೇಕು ಮನೆಯ ಸದಸ್ಯರು ಆರೋಗ್ಯಕರವಾಗಿರಬೇಕು ಮನೆಯಲ್ಲಿ ಯಾವ ಕಷ್ಟಗಳು ಬರಬಾರದು ಅದರಲ್ಲಿಯೂ ದುಷ್ಟ ಶಕ್ತಿಯ ಪ್ರಭಾವ ಮನೆಯ ಮೇಲೆ ಆಗಬಾರದು ದೃಷ್ಟಿ ಆಗಬಾರದು ಅಂದರೆ ನಾವು ಹೇಳುವ ಪರಿಹಾರವನ್ನ ಪಾಲಿಸಿ ಇದರಿಂದ ಖಂಡಿತಾ ನಿಮ್ಮ ಸಮಸ್ಯೆಗಳು ದೂರ ಆಗುತ್ತದೆ.
ಹೌದು ಪರಿಹಾರವೇನು ಗೊತ್ತಾ ಮನೆಯಲ್ಲಿ ಯಾವ ಸಮಸ್ಯೆಗಳು ಬರಬಾರದು ಅಂದರೆ ಮೊದಲು ಈ ಪರಿಹಾರವನ್ನು ಅದೇನೆಂದರೆ ಮನೆಯ ಅಂಗಳದಲ್ಲಿ ತುಳಸಿ ಮಾತೆಯ ಗಿಡವನ್ನು ಬೆಳೆಸಿ ತುಳಸಿ ಗಿಡವನ್ನು ಯಾವ ಮನೆಯಲ್ಲಿ ನೀವು ಇಟ್ಟು ಪೂಜಿಸುತ್ತೀರಾ ಪ್ರತಿದಿನ ತುಳಸಿ ಗಿಡಕ್ಕೆ ನೀರನ್ನು ಸಮರ್ಪಣೆ ಮಾಡುತ್ತೀರಾ ಹಾಗೆ ಪ್ರತಿ ದಿನ ಗೋಧೂಳಿ ಸಮಯದಲ್ಲಿ ತುಳಸಿಗೆ ದೀಪಾರಾಧನೆ ಮಾಡುತ್ತೀರಾ ಅಂಥವರಿಗೆ ಉತ್ತಮ ಫಲ ಸಿಗಲಿದೆ ಮನೆಯಲ್ಲಿ ಪ್ರತಿಯೊಂದು ಕಷ್ಟಗಳಿಗೂ ಉತ್ತಮ ಪರಿಹಾರ ಇದೇ ಆಗಿರುತ್ತದೆ.
ಹೌದು ಸ್ನೇಹಿತರೆ ಇದರ ಜೊತೆಗೆ ನೀವು ನಾವು ತಿಳಿಸುವ ಈ ಅದ್ಭುತ ಪರಿಹಾರವನ್ನು ಪಾಲಿಸಿ ಅದೇನು ಗೊತ್ತಾ ತುಳಸಿ ಗಿಡದ ಮುಂದೆ ಪ್ರತಿದಿನ ಪ್ರಾರ್ಥನೆಯನ್ನು ಮಾಡಿ ಪ್ರತಿದಿನ ದೀಪಾರಾಧನೆಯನ್ನು ಮಾಡಿ ಶುಕ್ರವಾರದ ದಿನದಂದು ಸಂಜೆಯ ಸಮಯದಲ್ಲಿ ವಿಶೇಷವಾಗಿ ತುಪ್ಪದ ದೀಪವನ್ನು ಆರಾಧನೆ ಮಾಡಿ ಇನ್ನು ತುಳಸೀ ದೇವಿ ಆರಾಧನೆ ಮಾಡುವಾಗ ಸಸಿ ದೇವಿಯ ಮುಂದೆ ಚಿಕ್ಕ ಬಾಳೆ ಎಲೆಯನ್ನು ಹಾಕಿ ತುಳಸಿ ಗಿಡಕ್ಕೆ ಆರಾಧನೆ ಮಾಡುವ ಮುನ್ನ ತುಳಸಿ ಗಿಡದಿಂದ ಸ್ವಲ್ಪ ಮಣ್ಣನ್ನು ತೆಗೆದುಕೊಂಡು ಬಾಳೆ ಎಲೆಯಮೇಲೆ ಇಟ್ಟು ಬಳಿಕ ಪೂಜೆಯನ್ನು ಮಾಡಿ ಆ ಮಣ್ಣನ್ನು ಉಂಡೆ ಕಟ್ಟಬೇಕು ಬಳಿಕ ಆ ಉಂಡೆಯನ್ನು ಬಾಳೆದೆಲೆ ಯೊಂದಿಗೆ ಕಟ್ಟಿ ಅದನ್ನು ಅರಳಿ ಮರದ ಬಳಿ ಹೋಗಿ ಇಟ್ಟು ಬರಬೇಕು. ಹೌದು ಆ ತುಳಸಿ ಗಿಡದ ಮಣ್ಣಿನ ಉಂಡೆಯನ್ನು ಅರಳಿ ಮರದ ಬಳಿ ಇಟ್ಟು ದೇವರಿಗೆ ಪ್ರಾರ್ಥಿಸಬೇಕು ಮತ್ತು ಅರಳಿ ಮರದ ಬಳಿ ನಿಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಬನ್ನಿ.
ಯಾರೂ ತುಳಸೀ ದೇವಿಯ ಆರಾಧನೆಯನ್ನು ಮನಸಾರೆ ಮಾಡುತ್ತಾರೋ ಅಂಥವರಿಗೆ ತಪ್ಪದೆ ಲಕ್ಷ್ಮೀ ದೇವಿಯ ಕೃಪೆ ವಿಷ್ಣು ದೇವನ ಕೃಪೆ ಮತ್ತು ತುಳಸಿ ದೇವಿಯ ಕೃಪೆ ಸಿಗುತ್ತದೆ ಮನೆಯಲ್ಲಿ ಸದಾ ಶಾಂತಿ ನೆಮ್ಮದಿ ನೆಲೆಸಿರುತ್ತದೆ ಹಾಗೂ ಮನೆಯಲ್ಲಿ ಲಕ್ಷ್ಮೀದೇವಿ ಸಂತಸದಿಂದ ನೆಲೆಸಿರುತ್ತಾಳೆ ಹೌದು ನಮಗೆ ಗೊತ್ತಾಯಿತು ಲಕ್ಷ್ಮಿದೇವಿಯನ್ನು ಒಲಿಸಿಕೊಂಡರೆ ಮನೆಯಲ್ಲಿ ಹಣದ ಅಭಾವ ಇರುವುದಿಲ್ಲ ಅಂತ ಆದರೆ ಲಕ್ಷ್ಮೀದೇವಿಯ ಒಲಿಸಿಕೊಳ್ಳಲು ನಾವು ಈಗಾಗಲೇ ಸಾಕಷ್ಟು ಪರಿಹಾರಗಳಾದ ತಿಳಿಸಿದ್ದೇವೆ ಯಾರ ಮನೆಯಲ್ಲಿ ಶುಚಿತ್ವ ಅಂಥವರ ಮನೆಯಲ್ಲಿ ಲಕ್ಷ್ಮೀದೇವಿ ನೆಲೆಸಿರುತ್ತಾಳೆ ಮೊದಲನೆಯದಾಗಿ ದೇವರಮನೆ ಶುದ್ಧವಾಗಿರಬೇಕು ಬಳಿಕ ಮನೆಯೂ ಶುದ್ಧವಾಗಿರಬೇಕು ಆಗ ಮನಸ್ಸು ನೆಮ್ಮದಿಯಾಗಿರುತ್ತದೆ ಲಕ್ಷ್ಮಿ ದೇವಿಯ ಕೃಪೆ ಸಿಗುತ್ತದೆ.
ಲವ್ ತುಳಸಿ ದೇವಿಯ ಪರಿಹಾರವಲ್ಲ ನೀವು ಪಾಲಿಸಿ ಎಲ್ಲಾ ಸಮಸ್ಯೆಗಳು ದೂರ ಆಗುತ್ತದೆ ಅಷ್ಟೆ ಅಲ್ಲ ತುಳಸಿದೇವಿ ಆರಾಧನೆಯನ್ನು ಪ್ರತಿದಿನ ಮಾಡಿ ಹಾಗೆ ವಿಶೇಷವಾಗಿ ಶುಕ್ರವಾರದ ದಿನದಂದು ತಾಯಿಯ ಆರಾಧನೆ ಮಾಡಿ ಹಾಗೆ ಈ ಮೇಲೆ ತಿಳಿಸಿದ ಈ ಅರಳಿಮರದ ಪರಿಹಾರವನ್ನು ನೀವು ಯಾವ ದಿನ ಬೇಕಾದರೂ ಪಾಲಿಸಬಹುದು ಯಾವ ದಿನ ಬೇಕಾದರೂ ನಿಮಗೆ ಬಿಡುವಿನ ಸಮಯದಲ್ಲಿ ಈ ಪರಿಹಾರವನ್ನು ಬೆಳಿಗ್ಗೆ ಸಮಯದಲ್ಲಿ ಅಥವ ಸಂಜೆ ಸಮಯದಲ್ಲಿ ಮಾಡಿಕೊಳ್ಳಿ. ಎಲ್ಲರಿಗೂ ಶುಭವಾಗುತ್ತದೆ ಶುಭದಿನ ಧನ್ಯವಾದಗಳು..
Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…
ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…
Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…
Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…
Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…
Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…
This website uses cookies.