ಉಪ್ಪಿನ ಋಣ ತೀರಿಸಲು ಸಾಧ್ಯವಿಲ್ಲ ಅಂತಾ ಹೇಳ್ತಾರೆ ಈ ಮಾತು ಹೇಳುವುದನ್ನು ಕೇಳಿರುತ್ತೀರಿ ಅಲ್ವಾ ಹೌದು ಉಪ್ಪಿನ ಋಣ ತೀರಿಸಲು ಎಂದಿಗೂ ಕೂಡ ಸಾಲುವುದಿಲ್ಲ ಆದರೆ ಸೊಪ್ಪಿನಿಂದ ಮಾಡುವ ಈ ಪರಿಹಾರ ನೀವು ಎಂದಿಗೂ ಕೂಡ ಊಹೆ ಮಾಡಿರುವುದಿಲ್ಲ ಅಷ್ಟು ಪ್ರಭಾವವಾಗಿ ನೀವು ಉಪ್ಪಿನಿಂದ ಮಾಡುವ ಈ ಪರಿಹಾರದಿಂದ ನೆಮ್ಮದಿ ಪಡೆದುಕೊಳ್ಳಬಹುದು ಹಾಗಾದರೆ ಬನ್ನಿ ಆ ಕೆಲವೊಂದು ಪರಿಹಾರಗಳನ್ನು ತಿಳಿಯುವುದರ ಜೊತೆಗೆ ಉಪ್ಪಿನಿಂದ ಆಗುವ ಲಾಭವನ್ನು ಕುರಿತು ಕೂಡ ತಿಳಿಯೋಣ. ಅಷ್ಟೇ ಅಲ್ಲ ಉಪ್ಪನ್ನು ಗಾಜಿನ ಡಬ್ಬಿಯೊಳಗೆ ಇರಿಸಿ ಅದನ್ನು ಸ್ನಾನದ ಕೋಣೆಯಲ್ಲಿ ಇರಿಸುವುದರಿಂದ ರಾಹು ಕೇತುವಿನ ಪ್ರಭಾವದಿಂದ ಪಾರಾಗಬಹುದು ಅಂತ ಕೂಡ ಹೇಳುವುದುಂಟು. ಆದ್ದರಿಂದ ಮನೆಯಲ್ಲಿರುವಂತಹ ದರಿದ್ರಲಕ್ಷ್ಮಿಯನ್ನು ಹೊರಹಾಕಲು ಮತ್ತು ಅಲ್ಲ ಅನೇಕ ಗ್ರಹದೋಷದಿಂದ ಪಾರಾಗಲು ಉಪ್ಪನ್ನು ಹೇಗೆ ಬಳಸಿಕೊಳ್ಳಬೇಕು ಅನ್ನೋದನ್ನ ತಿಳಿಯೋಣ ಇವತ್ತಿನ ಈ ಲೇಖನದಲ್ಲಿ.
ಹೌದು ಉಪ್ಪಿನಿಂದ ಋಣಭಾರವನ್ನು ಹೇಗೆ ಇಳಿಸಿಕೊಳ್ಳುವುದು ಎಂಬುದನ್ನ ತಿಳಿಯುವುದಕ್ಕಿಂತ ಮೊದಲು ಉಪ್ಪಿನಿಂದ ಏನೆಲ್ಲ ಲಾಭವನ್ನು ಪಡೆದುಕೊಳ್ಳಬಹುದು ಎಂಬುದರ ಕುರಿತು ಒಂದಿಷ್ಟು ಮಾಹಿತಿ ತಿಳಿಯೋಣ ಬನ್ನಿ ಮೊದಲನೆಯದಾಗಿ ನೀವು ಮನೆ ಒರೆಸುವಾಗ ಪ್ರತಿದಿನ ನೀರಿಗೆ ಉಪ್ಪನ್ನು ಹಾಕಿ ಅದರಿಂದ ಮನೆಯನ್ನು ಒರೆಸುವುದರಿಂದ, ಮನೆಯಲ್ಲಿರುವ ಯಾವುದೇ ಋಣ ಬಾರವಾಗಲಿ ಅದು ಪರಿಹಾರವಾಗುತ್ತದೆ. ಹೌದು ಹಲವರು ಋಣಭಾರದಿಂದ ಹಲವು ಸಮಸ್ಯೆಗಳನ್ನು ಎದುರಿಸುತ್ತಾ ಇರುತ್ತಾರೆ ಆದರೆ ನೀವು ಈ ಪರಿಹಾರವನ್ನು ಮಾಡಿಕೊಂಡಿದ್ದಲ್ಲಿ ದಿನದಿಂದ ದಿನಕ್ಕೆ ನಿಮ್ಮ ಮೇಲಿರುವ ಋಣ ಭಾರ ಕಡಿಮೆ ಆಗುವುದರ ಜೊತೆಗೆ ಮನಸ್ಸಿಗೆ ಶಾಂತಿ ಸಿಗುತ್ತದೆ ಹಾಗೆ ಈ ರೀತಿ ಮನೆಯನ್ನು ಒರೆಸುವಾಗ ಮನೆ ಒರೆಸುವ ನೀರಿಗೆ ಉಪ್ಪನ್ನು ಹಾಕಿ ಮನೆ ಒರೆಸುವುದರಿಂದ ಮನೆಯಲ್ಲಿ ಕೆಟ್ಟ ಶಕ್ತಿ ಹೊರಹೋಗಿ ಸಕಾರಾತ್ಮಕ ಶಕ್ತಿ ನೆಲೆಸುತ್ತದೆ.
ಹಾಗಾದರೆ ನಿಮಗೆ ಯಾವುದೇ ತರಹದ ಚರ್ಮ ಸಂಬಂಧಿ ಸಮಸ್ಯೆಗಳಿರಲಿ ಸ್ನಾನ ಮಾಡುವ ನೀರಿಗೆ ಉಪ್ಪನ್ನು ಮಿಶ್ರ ಮಾಡಿ ವಾರಕ್ಕೊಮ್ಮೆ ಈ ನೀರಿನಿಂದ ಸ್ನಾನ ಮಾಡಿ ಇದರಿಂದ ಚರ್ಮಕ್ಕೆ ಸಂಬಂಧ ಪಟ್ಟ ಸಮಸ್ಯೆಗಳು ಕೂಡ ದೂರವಾಗುತ್ತದೆ ಹಾಗೆ ಕೆಲವೊಂದು ದೋಷಗಳು ಕೆಲವೊಂದು ಸಮಸ್ಯೆಗಳು ಕೂಡ ಪರಿಹಾರ ಆಗುವುದರ ಜೊತೆಗೆ ಸ್ಟ್ರೆಸ್ ಇಂದ ಕೂಡ ಪರಿಹಾರ ಪಡೆದುಕೊಳ್ಳಬಹುದು, ಈ ರೀತಿ ಉಪ್ಪಿನ ನೀರಿನಿಂದ ಸ್ನಾನ ಮಾಡುವುದರಿಂದ.
ವಾರಕ್ಕೊಮ್ಮೆ ತ್ವಚೆಯನ್ನು ಉಪ್ಪಿನ ನೀರಿನಿಂದ ಸ್ವಚ್ಛ ಮಾಡಿಕೊಂಡು ಬನ್ನಿ ಆಗ ನೋಡಿ ಮುಖದ ಮೇಲಿರುವ ಪಿಂಪಲ್ ಕಲೆಗಳು ಪಿಂಪಲ್ ಸಮಸ್ಯೆ ಹೇಗೆ ಪರಿಹಾರ ಆಗುತ್ತದೆ ಜತೆಗೆ ಮುಖದಲ್ಲಿ ಕಳೆ ಕೂಡ ಹೆಚ್ಚುತ್ತದೆ. ಮನೆಯಲ್ಲಿರುವ ಗೃಹಿಣಿ ಈ ಪರಿಹಾರವಲ್ಲ ಮಾಡಿ ಅದೇನಪ್ಪಾ ಅಂದರೆ ಅಮಾವಾಸ್ಯೆಯ ರಾತ್ರೆಯೆಂದು ಮನೆಯ ಮೂಲೆ ಮೂಲೆಗೂ ಉಪ್ಪಿನಪಟ್ಟಣ ಬಣ್ಣ ಇಡಬೇಕು ಬಳಿಕ ಅದನ್ನು ಮಾರನೇ ದಿನ ಬೆಳಿಗ್ಗೆ ಸೂರ್ಯೋದಯಕ್ಕೆ ಮುಂಚೆಯೇ ಯಾರಿಗೂ ಕಾಣದ ಹಾಗೆ ಯಾರ ಬಳಿಯೂ ಮಾತನಾಡದೆ ಇರುವ ಹಾಗೆ ಆ ಉಪ್ಪಿನ ಪಟ್ಟಣವನ್ನು ಯಾರು ಓಡಾಡುತ್ತಿರುವ ಜಾಗಕ್ಕೆ ತೆಗೆದುಕೊಂಡು ಹೋಗಿ ಹಾಕಿ ಬರಬೇಕು. ಇದೇ ರೀತಿ ಪ್ರತಿ ಅಮವಾಸ್ಯೆ ಮಾಡಿ ಇದರಿಂದ ಮನೆಯಲ್ಲಿ ಯಾವುದೇ ತರದ ಕೆಟ್ಟ ಶಕ್ತಿ ಇರಲಿ ಅದು ಪರಿಹಾರ ಆಗುತ್ತದೆ.
ಮತ್ತು ಪರಿಹಾರ ಏನು ಅಂದರೆ ನೀವು ಆರ್ಥಿಕವಾಗಿ ಬಳಲುತ್ತಾ ಇದ್ದೀರಾ ಆರ್ಥಿಕ ಸಂಕಷ್ಟ ಎದುರಾಗುತ್ತಲೇ ಇದೆ ಹಾಗಾದರೆ ಮಣ್ಣಿನ ಮಡಕೆಯಲ್ಲಿ ಅದು ಕಪ್ಪು ಬಣ್ಣದ ಮಡಿಕೆಯಾಗಿರಬೇಕು.ಅದರಲ್ಲಿ ನೀರು ಹಾಕಿ ಅಮವಾಸ್ಯೆಯ ರಾತ್ರಿಯಂದು ನೀವು ಪೂಜೆಯನ್ನು ಮಾಡಿದ ಸಮಯದಲ್ಲಿ ಆ ಮಡಕೆಯನ್ನು ಲಕ್ಷ್ಮೀದೇವಿಯ ಮುಂದಿರಸಬೇಕು, ಬಳಿಕ ಮಾರನೆ ದಿನ ಅದನ್ನು ಯಾರೂ ಓಡಾಡದಿರುವ ಜಾಗಕ್ಕೆ ಹಾಕಿ ಬರಬೇಕು. ಈ ರೀತಿ ಮಾಡುವುದರಿಂದ ನಿಮ್ಮ ಆರ್ಥಿಕ ಬಿಕ್ಕಟ್ಟುಗಳು ಆರ್ಥಿಕ ಸಮಸ್ಯೆಗಳು ಪರಿಹಾರ ಆಗುತ್ತವೆ. ಈ ಮೊದಲೇ ಹೇಳಿದಂತೆ ರಾಹು ಕೇತು ದೋಷ ದಿಂದ ಬಳಲುವವರು ಶೌಚಾಲಯದಲ್ಲಿಯೇ ಗಾಜಿನ ಬಾಟಲಿಯಲ್ಲಿ ಉಪ್ಪನ್ನು ಇಡಬೇಕು. ಈ ರೀತಿ ಶೌಚಾಲಯದ ಮೂಲೆಯಲ್ಲಿ ಗಾಜಿನ ಡಬ್ಬಿಯನ್ನು ಇಡುವುದರಿಂದ ಅಂದರೆ ಉಪ್ಪು ತುಂಬಿಸಿ ಇಡುವುದರಿಂದ ಮನೇಲಿರುವ ಸಮಸ್ಯೆಗಳು ದೂರವಾಗುತ್ತದೆ ರಾಹು ಕೇತು ದೋಷ ಕೂಡ ನಿವಾರಣೆಯಾಗುತ್ತದೆ.
Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…
ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…
Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…
Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…
Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…
Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…
This website uses cookies.