ನಿಮ್ಮ ಲೈಫಲ್ಲಿ ವ್ಯಾಧಿಗಳು ಬರದೇ ಬಾರದು ಅಂದ್ರೆ ಈ ಒಂದು ಎಲೆಯಿಂದ ಈ ಒಂದು ಕೆಲಸ ಮಾಡಿ ಮನೆ ಮದ್ದು ಮಾಡಿ ಬಳಸಿ ಸಾಕು…

ವೀಳ್ಯದೆಲೆ ಎಂದ ಕೂಡಲೇ ನಮಗೆ ನೆನಪಿಗೆ ಬರೋದು ಹಸಿರಾದ ಹೌದು ಹಾಗೆಯೇ ಈ ವೀಳ್ಯದೆಲೆಯ ಹೆಸರನ್ನು ಕೇಳಿದರೆ ನಮಗೆ ಹಳ್ಳಿ ಕಡೆ ಅಜ್ಜ ಅಜ್ಜಿಯಂದಿರು ಎಳೆಯನ್ನು ಜಗ್ಗಿ ಹೋದರೆ ನೆನಪಾಗುತ್ತದೆ .ಈ ಬಿಲ್ಲೆ ತಲೆಯ ಕೂಟ ನೋ ನೀವೇನಾದರೂ ತಿಳಿದುಕೊಂಡರೆ ನಿಜಕ್ಕೂ ನೀವು ಕೂಡ ಇನ್ನು ಮುಂದೆ ಈ ವೀಳ್ಯದೆಲೆಯ ಪ್ರಯೋಜನಗಳನ್ನು ಪಡೆದುಕೊಳ್ಳಲು ಮುಂದಾಗುತ್ತೀರಿ ಹಾಗಾದರೆ ಬನ್ನಿ ಸ್ನೇಹಿತರೇ ತಿಳಿಯೋಣ ವೀಳ್ಯದೆಲೆಯಲ್ಲಿ ಯಾವೆಲ್ಲ ಶಕ್ತಿ ಅಡಗಿದೆ ಅನ್ನುವದನ್ನು ತಿಳಿಯೋಣ.ಹೌದು ಈ ವೀಳ್ಯದೆಲೆಯಲ್ಲಿ ನಾನಾ ರೀತಿಯ ಆರೋಗ್ಯಕರ ಪ್ರಯೋಜನಗಳು ಇದನ್ನು ಯಾವ ರೀತಿ ಹೇಗೆ ಬಳಸಬೇಕು ಎಂಬುದನ್ನು ನಾವು ಈ ದಿನದ ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡುತ್ತೇವೆ.

ಈ ವೀಳ್ಯದೆಲೆಯಿಂದ ನೀವು ಕೂಡ ಹಲವಾರು ಪ್ರಯೋಜನಗಳನ್ನು ಪಡೆದುಕೊಳ್ಳಿ ಹಾಗೂ ಮಕ್ಕಳ ಆರೋಗ್ಯವನ್ನು ಕೂಡ ವೃದ್ಧಿಸು ವುದರಲ್ಲಿ ಈ ವಿಳ್ಳೆಯದೆಲೆ ಹೆಚ್ಚು ಸಹಕಾರಿಯಾಗಿದ್ದು ಇದನ್ನು ಹೇಗೆ ಬಳಸೋದು ಅನ್ನೋದನ್ನು ತಿಳಿಯೋಣ.ಮಕ್ಕಳಲ್ಲಿ ಶೀತ ಕೆಮ್ಮು ಅಥವಾ ಕಫ ಕಟ್ಟಿರುವಂತಹ ಸಮಸ್ಯೆ ಕಾಡುತ್ತಿದ್ದರೆ ಈ ವೀಳ್ಯದೆಲೆಯಿಂದ ರಸವನ್ನು ತೆಗೆದು ಅದನ್ನು ಜೇನುತುಪ್ಪ ಮತ್ತು ತುಳಸಿ ರಸದೊಂದಿಗೆ ಬೆರೆಸಿ ನಿಯಮಿತವಾಗಿ ಕುಡಿಸುತ್ತಾ ಬನ್ನಿ, ಈ ರೀತಿ ಮಾಡುವುದರಿಂದ ಗಂಟಲಿನಲ್ಲಿ ಇರುವಂತಹ ಕಫ ಕರಗುತ್ತದೆ ಹಾಗೂ ಶೀತ ಕೆಮ್ಮು ಕೂಡ ಕಡಿಮೆಯಾಗುತ್ತದೆ.

ಇನ್ನು ದೊಡ್ಡವರಾದರೆ ಎಳೆಯನ್ನು ತೆಗೆದುಕೊಂಡು ನೀರಿನಲ್ಲಿ ಕುದಿಸಿ ಆ ನೀರನ್ನು ಕುಡಿಯುತ್ತಾ ಬಂದರೆ ಕೆಮ್ಮು ಶೀತ ನೆಗಡಿ ಕಫ ದೂರವಾಗುತ್ತದೆ ಹಾಗೂ ವೀಳ್ಯದೆಲೆಯ ಸಹಾಯದಿಂದ ನಿಮ್ಮ ಕಟ್ಟಿರುವ ಗಂಟಲು ಕೂಡ ಸರಿ ಹೋಗುತ್ತದೆ.ಹೌದು ಸ್ನೇಹಿತರ ಗಂಟಲು ನೋವಿದ್ದರೆ ಅಥವಾ ಗಂಟಲು ಭಾಗವಾಗಿದ್ದರೆ ನೀವು ವಿಳ್ಳೆಯದೆಲೆ ಯನ್ನು ನೀರಿನಲ್ಲಿ ಕುದಿಸಿ ಅದಕ್ಕೆ ಕೊಂಚ ಉಪ್ಪನ್ನು ಬೆರೆಸಿ ಕುಡಿಯುತ್ತಾ ಬನ್ನಿ ಈ ರೀತಿ ಮಾಡುವುದರಿಂದ ಗಂಟಲಿನ ಬಾವು ಇಳಿಯುತ್ತದೆ ಗಂಟಲು ನೋವು ಕಡಿಮೆಯಾಗುತ್ತದೆ ಹಾಗೂ ಗಂಟಲಿನಲ್ಲಿ ಕಟ್ಟಿರುವಂತಹ ಕಫ ಕೂಡ ಇಳಿಯುತ್ತದೆ.

ಇನ್ನು ಊಟದ ನಂತರ ಎಲೆ ಅಡಿಕೆಯನ್ನು ಹಾಕುವ ಪದ್ಧತಿ ನಮ್ಮ ಕಡೆ ಇದೆ ಈ ರೀತಿ ಎಳೆ ಅಡಿಕೆಯನ್ನು ತಿನ್ನುವುದರಿಂದ ನಮ್ಮ ಮೂಳೆಗಳು ಬಲಗೊಳ್ಳುತ್ತವೆ ಹಾಗೂ ಯಾವ ಮೂಲೆಗೆ ಸಂಬಂಧಪಟ್ಟ ಸಮಸ್ಯೆಗಳು ಬರುವುದಿಲ್ಲ ಯಾಕೆ ಅಂದರೆ ಎಲೆ ಮತ್ತು ಅಡಕೆಯಲ್ಲಿ ಕ್ಯಾಲ್ಸಿಯಂ ಅಂಶವು ಹೆಚ್ಚಾಗಿರುವುದರಿಂದ ಇದು ಮೂಳೆಗಳನ್ನು ಬಲಗೊಳಿಸುತ್ತದೆ ಹಾಗೂ ಮೂಳೆಗೆ ಸಂಬಂಧಪಟ್ಟ ಸಮಸ್ಯೆಗಳು ಬಾರದೇ ಇರುವ ಹಾಗೆ ನೋಡಿಕೊಳ್ಳುತ್ತದೆ.

ವೀಳ್ಯದೆಲೆಯ ರಸವನ್ನು ತೆಗೆದು ಅದನ್ನು ಗಾಯವಾಗಿರುವ ಜಾಗಕ್ಕೆ ಹಚ್ಚಿ ಇದರಿಂದ ನೋವು ಬೇಗನೆ ಹೋಗುತ್ತದೆ ಹಾಗೂ ಕಲೆ ಕೂಡ ಬೇಗನೆ ನಿವಾರಣೆಯಾಗುತ್ತದೆ, ಇನ್ನು ಮಕ್ಕಳಿಗೆ ಹಳ್ಳಿ ಕಡೆ ವೀಳ್ಯದೆಲೆಯನ್ನು ಬಳಸಿ ದೃಷ್ಟಿ ತೆಗೆಯುವ ಪದ್ಧತಿ ಉಂಟು ಹೌದು ವಿಳ್ಳೆಯದೆಲೆ ಯೊಂದಿಗೆ ಅಡಿಕೆಯನ್ನು ಇಟ್ಟು ಮಕ್ಕಳಿಗೆ ದೃಷ್ಟಿ ತೆಗೆಯುವುದರಿಂದ ಮಕ್ಕಳಿಗೆ ಆಗಿರುವಂತಹ ಕೆಟ್ಟ ದೃಷ್ಟಿಯೂ ದೂರವಾಗುತ್ತದೆ.

ವೀಳ್ಯದೆಲೆಯನ್ನು ಬಳಸಿ ತಲೆ ನೋವನ್ನು ಕೂಡ ಶಮನಗೊಳಿಸಿ ಕೊಳ್ಳಬಹುದಾಗಿದೆ ಅದು ಈ ವೀಳ್ಯೆದೆಲೆಯನ್ನು ನೀರಿನಲ್ಲಿ ಕುದಿಸಿ ಅದರ ಶಾಖವನ್ನು ತೆಗೆದುಕೊಂಡರೆ ತಲೆನೋವು ದೂರವಾಗುತ್ತದೆ ಹಾಗೂ ಸೈನಸ್ಗೆ ಸಂಬಂಧ ಪಟ್ಟಂತಹ ಸಮಸ್ಯೆಗಳು ದೂರವಾಗುತ್ತದೆ.ಈ ರೀತಿಯಾಗಿವೆ ವಿಳ್ಳೆದೆಲೆಯ ಪ್ರಯೋಜನಗಳು ನೀವು ಕೂಡ ವಿಳ್ಳೆದೆಲೆಯನ್ನು ಬಳಸಿ ಆರೋಗ್ಯಕರ ಪ್ರಯೋಜನಗಳನ್ನು ಪಡೆದುಕೊಳ್ಳಿ ಶುಭದಿನ ಧನ್ಯವಾದಗಳು.

san00037

Share
Published by
san00037

Recent Posts

Hanumantu : ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಲು ನಿರ್ದಾರ ಮಾಡಿದ ಮನುಮಂತ !! ಕಾರಣ ಏನು ಗೊತ್ತ ..

Hanumantu ಅಚ್ಚರಿಯ ಟ್ವಿಸ್ಟ್‌ನಲ್ಲಿ, ವೈಲ್ಡ್ ಕಾರ್ಡ್ ಎಂಟ್ರಿ ಮತ್ತು ಬಿಗ್ ಬಾಸ್ ಕನ್ನಡ ಸೀಸನ್ 11 ರ ಹಾಲಿ ಹೌಸ್…

2 days ago

Huchcha Venkat : 3ನೆ ವೈಲ್ಡ್ ಕಾರ್ಡ್ ಎಂಟ್ರಿ ಆಗಿ ಬರ್ತಾರಾ ಹುಚ್ಚ ವೆಂಕಟ್ ..! ಬಿಗ್ ಬಾಸ್ ಮಹತ್ವದ ಘೋಷಣೆ . ..

Huchcha Venkat ಮುಂಬರುವ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ವೈಲ್ಡ್ ಕಾರ್ಡ್ ಪ್ರವೇಶಗಳು ಮತ್ತು ವಿಶೇಷ ಅತಿಥಿ…

4 days ago

Bigg Boss Kannada : ಬಿಗ್ ಬಾಸ್ ಸ್ವರ್ದಿಗಳು ವಾರಕ್ಕೆ ಎಷ್ಟು ಕೂತಲ್ಲೇ ಎಷ್ಟು ಸಂಪಾದನೆ ಮಾಡುತ್ತಾರೆ ಗೊತ್ತ .. ಗೊತ್ತಾದ್ರೆ ಬೆಚ್ಚಿ ಬೀಳ್ತೀರಾ …

Bigg Boss Kannada  ನಾವು ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಸ್ಪರ್ಧಿಗಳ ಸಂಬಳವನ್ನು ಚರ್ಚಿಸುತ್ತೇವೆ. ಪ್ರತಿಯೊಬ್ಬ ಭಾಗವಹಿಸುವವರ…

4 days ago

Sudeep’s mother : ಅಂಕಲ್ ಬೊಮ್ಮಾಯಿ ಯನ್ನು ಬಿಗಿದಪ್ಪಿ ಚಿಕ್ಕ ಮಕ್ಕಳ ಹಾಗೆ ಕಣ್ಣೀರಿಟ್ಟ ಕಿಚ್ಚ ಸುದೀಪ್..!

Sudeep’s mother : ತಾಯಿಯನ್ನು ಕಳೆದುಕೊಂಡ ಭಾವುಕ ನೋವು ಪದಗಳಲ್ಲಿ ಹೇಳತೀರದು, ಅಂತಹ ದುಃಖ ಇದೀಗ ಕನ್ನಡದ ಜನಪ್ರಿಯ ನಟ…

4 days ago

Nivedita Gowda : ಇದ್ದಕಿದ್ದಂತೆ ತೆರೆಗೆ ಬಂದ ನಿವೇದಿತಾ ಗೌಡ . . ಕಣ್ಣು ದಿಟ್ಟಿಸಿ ನೋಡಿದ ಯುವಕರು

Nivedita Gowda ಕನ್ನಡ ಕಿರುತೆರೆ ವ್ಯಕ್ತಿತ್ವ ಮತ್ತು ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ, ಗಾಯಕ ಚಂದನ್ ಶೆಟ್ಟಿಯಿಂದ ವಿಚ್ಛೇದನದ…

4 days ago

ಮತ್ತೆ ಬಿಗ್ ಬಾಸ್​ಗೆ ಮಾಸ್ ಎಂಟ್ರಿ ಕೊಡ್ತಾರಾ ಜಗದೀಶ್..! ಲೀಕ್ ಆಯಿತು ಹೊಸ ನ್ಯೂಸ್

Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…

6 days ago

This website uses cookies.