ಇದನ್ನು ವರುಷಕ್ಕೊಮ್ಮೆ ನೀವು ಕುಡಿದರೆ ಸಾಕು ನಿಮ್ಮ ಲಂಗ್ಸ್ ಗಳು ಪೂರ್ಣವಾಗಿ ಶುದ್ಧಿಯಾಗುತ್ತೆ! ಅದರೆ ಇದನ್ನೂ ಪಾಲಿಸುವ ವಿಧಾನ ಮಾತ್ರ ಸರಿಯಾಗಿ ತಿಳಿದಿರಬೇಕು ಅಷ್ಟೆ ಬನ್ನಿ ಈ ಪುಟದಲ್ಲಿ ತಿಳಿಯೋಣ ಈ ಕುರಿತು ಈ ಮನೆಮದ್ದಿನ ಬಗ್ಗೆ ಹೆಚ್ಚಾಗಿ ತಿಳಿದುಕೊಳ್ಳೋಣ.ಹೌದು ನಮ್ಮ ಶರೀರದಲ್ಲಿ ಈ ಹೃದಯ ಮೆದುಳು ಮತ್ತು ಮೂತ್ರಪಿಂಡಗಳು ಎಷ್ಟು ಮುಖ್ಯವಾದ ಕಾರ್ಯನಿರ್ವಹಿಸುತ್ತದೆ ಹಾಗೆ ನಮ್ಮ ಶ್ವಾಸಕೋಶ ಕೂಡ ನಮ್ಮ ಉಸಿರಾಟದ ವ್ಯವಸ್ಥೆಯಲ್ಲಿ ಮುಖ್ಯಪಾತ್ರವನ್ನು ವಹಿಸುತ್ತದೆ ಈ ಶ್ವಾಸಕೋಶ ಆಗಿರುತ್ತದೆ ಅಂದರೆ ಲಂಗ್ಸ್.
ಹೌದು ಶ್ವಾಸಕೋಶದ ಬಗ್ಗೆ ಹೇಳುವುದಾದರೆ ಇದು ಉಸಿರಾಟದ ಪ್ರಕ್ರಿಯೆ ಯಲ್ಲಿ ಹೆಡ್ ಮೇಡಂ ಅನ್ನಬಹುದು ಹಾಗಾಗಿ ನಾವು ಶ್ವಾಸಕೋಶದ ಆರೋಗ್ಯದ ಬಗ್ಗೆಯೂ ಕೂಡ ಸರಿಯಾಗಿ ಕಾಳಜಿ ಮಾಡಬೇಕಿರುತ್ತದೆ ಕೆಲವರಿಗೆ ಉಸಿರಾಟದ ತೊಂದರೆ ಇರುತ್ತದೆ ಕಸದ ಬಾಧೆ ಯಿಂದ ಉಸಿರಾಟದ ತೊಂದರೆ ಉಂಟಾಗುತ್ತೆ ಇರುತ್ತದೆ ಹಾಗೆ ಅಸ್ತಮಾ ಹೇಗೆ ಉಸಿರಾಟಕ್ಕೆ ಸಂಬಂಧಿಸಿದ ಹಲವು ತೊಂದರೆಗಳಿಂದ ಕೆಲವರು ಹೆಚ್ಚಾಗಿ ಬಾಧೆಗಳನ್ನು ಎದುರಿಸುತ್ತಿರುತ್ತಾರೆ.
ಆದರೆ ಶ್ವಾಸಕೋಶದ ಆರೋಗ್ಯದ ಬಗ್ಗೆ ಕಾಳಜಿ ಮಾಡುತ್ತಾ ಧ್ಯಾನ ಪ್ರಾಣಾಯಾಮ ಮತ್ತು ಕೆಲವೊಂದು ಮನೆಮದ್ದುಗಳನ್ನು ಪಾಲಿಸುತ್ತಾ ಬಂದಾಗ ಈ ಸ್ವಾಶಕೋಶದ ಆರೋಗ್ಯವೂ ಕೂಡ ಉತ್ತಮವಾಗಿರುತ್ತದೆ ಅದರಲ್ಲಿಯೂ ಶ್ವಾಸಕೋಶದ ಆರೋಗ್ಯ ಉತ್ತಮವಾಗಿರಲು ಮುಖ್ಯ ಯಾವುದು ಅಂದರೆ ಪ್ರಾಣಾಯಮ ಇದನ್ನು ಮಾಡುವುದರಿಂದ ಯಾವುದೇ ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆಗಳಾಗಲಿ ಬಹಳ ಬೇಗ ನಿವಾರಣೆ ಆಗುತ್ತೆ.
ಇನ್ನು ಕೆಲವರಿಗೆ ಧೂಮಪಾನ ಮದ್ಯಪಾನ ಮಾಡುವ ಚಟ ಇರುತ್ತದೆ ಅಷ್ಟೇ ಅಲ್ಲ ಇನ್ನೂ ಕೆಲವರು ಕಲುಷಿತ ವಾತಾವರಣದಲ್ಲಿ ಕೆಲಸ ಮಾಡುವ ಅನಿವಾರ್ಯ ಇರುತ್ತದೆ. ಅಂಥವರ ಶ್ವಾಶಕೋಶ ಎಷ್ಟು ಹದಗೆಟ್ಟಿರುತ್ತದೆ ಅಂದರೆ ಅಂಥ ಸಮಯದಲ್ಲಿ ಶ್ವಾಶಕೋಶದ ಶುದ್ಧಿ ಮಾಡುವುದು ಅವಶ್ಯಕವಾಗಿರುತ್ತದೆ ಅಂತಹವರು ವರುಷಕೊಮ್ಮೆ ಈ ಪರಿಹಾರವನ್ನು ಮಾಡುವುದರಿಂದ ಉತ್ತಮ ಶ್ವಾಸಕೋಶದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ಈ ಮನೆಮದ್ದನ್ನು ಮಾಡುವುದು ಯಾವುದರಿಂದ ಗೊತ್ತಾ ಹೌದು ನೀವು ನಿಮ್ಮ ಮನೆಯ ಟೆರೇಸ್ ನಲ್ಲಿ ಗಾರ್ಡನ್ ನಲ್ಲಿ ಈ ಗಿಡವನ್ನು ಬೆಳೆಸಬಹುದು ಇದನ್ನು ಹಿಪ್ಪುನೇರಳೆ ಅಂತಾರ ಇದರ ಎಲೆಗಳ ಪ್ರಯೋಜನ ಹಾಗೂ ಇದರಲ್ಲಿ ಬಿಡುವ ಈ ಹಿಪ್ಪು ನೇರಳೆಯ ಪ್ರಯೋಜನ ಗೊತ್ತಾದ್ರೆ ಅಚ್ಚರಿ ಪಡ್ತೀರಾ.
ಈ ಹಿಪ್ಪು ನೇರಳೆ ಹಣ್ಣು ಔಷಧಿ ಗಿಡಮೂಲಿಕೆ ಅಂತ ಕರಿತಾರ ಅಧಿಕವಾದ ಔಷಧೀಯ ಮಹತ್ವವನ್ನು ಹೊಂದಿರುವ ಈ ಹಿಪ್ಪುನೇರಳೆ, ಇದು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ ಮತ್ತು ಕಫದ ಬಾಧೆ ಇರಲಿ ಪಿತ್ತಜನಕಾಂಗಕ್ಕೆ ಸಂಬಂಧಿಸಿ ಸಮಸ್ಯೆಗಳಿರಲಿ ಹಾಗೂ ಶೀತದ ಸಮಸ್ಯೆಗೆ ಆಗಲಿ ಬಹಳ ಬೇಗ ಪರಿಹಾರ ಕೊಡುತ್ತದೆ, ಇದನ್ನು ವರುಷಕ್ಕೊಮ್ಮೆ ನೀವು ಮಾಡಬೇಕಿರುತ್ತದೆ ಅಷ್ಟೆ.
ಹೇಗೆಂದರೆ ಮೊದಲ ದಿನ ಹಿಪ್ಪುನೇರಳೆಯನ್ನು 3 ತೆಗೆದುಕೊಳ್ಳಬೇಕು ಅದನ್ನು ಕುಟ್ಟಿ ಪುಡಿಮಾಡಿ ಹಾಲಿಗೆ ಮಿಶ್ರಣ ಮಾಡಿ ಕುಡಿಯಬೇಕು, ಯಾವ ಸಮಯದಲ್ಲಿ ಅಂದರೆ ಬೆಳಿಗ್ಗೆ ತಿಂಡಿ ಎಲ್ಲಾ ಆದ ಮೇಲೆ ಅಥವಾ ಖಾಲಿ ಹೊಟ್ಟೆಯಲ್ಲಿ ಕೂಡ ಕುಡಿಯಬಹುದು.
ಮಾರನೆ ದಿನ 3ಹಿಪ್ಪುನೇರಳೆಗೆ ಮತ್ತೆ ಮೂರನ್ನು ಸೇರಿಸಿ ಪುಡಿಮಾಡಿ ಹಾಲಿಗೆ ಮಿಶ್ರಣ ಮಾಡಿ ಕುಡಿಯುತ್ತ ಬರಬೇಕು ಇದೇ ರೀತಿ ದಿನದಿಂದ ದಿನಕ್ಕೆ ಹಿಪ್ಪುನೇರಳೆ ನ 3 ಸಂಖ್ಯೆಯಲ್ಲಿ ಹೆಚ್ಚಿಸಿಕೊಳ್ಳುತ್ತಾ ಹತ್ತು ದಿನಗಳವರೆಗೂ, ಈ ಮನೆಮದ್ದನ್ನು ಪಾಲಿಸಬೇಕು ಹಾಗೆ ಹನ್ನೊಂದನೇ ದಿನದಿಂದ 3 3 ಸಂಖ್ಯೆಯಲ್ಲಿ ಹಿಪ್ಪುನೇರಳೆಯನ್ನು ಕಡಿಮೆ ಮಾಡಿಕೊಳ್ಳುತ್ತಾ ಹಾಲಿಗೆ ಈ ಪುಡಿಯನ್ನು ಮಿಶ್ರಮಾಡಿ ಕುಡಿಯುತ್ತ ಬಂದರೆ ಸಾಕು ಅಂದರೆ ವರುಷದಲ್ಲಿ ಕೇವಲ ಇಪ್ಪತ್ತು ದಿನಗಳ ಕಾಲ ಮಾತ್ರ ನಿಮ್ಮ ಶ್ವಾಸಕೋಶಕ್ಕಾಗಿ ಈ ಪರಿಹಾರವನ್ನು ಮಾಡುತ್ತಾ ಶ್ವಾಸಕೋಶದ ಶುದ್ಧಿ ಮಾಡಬೇಕು. ಇದರಿಂದ ಮುಂದಿನ ದಿನಗಳಲ್ಲಿ ನೀವು ಧರಿಸಬಹುದಾದಂತಹ ಈ ಕೆಮ್ಮು ದಮ್ಮ ಇಂತಹ ಎಲ್ಲ ಸಮಸ್ಯೆಗಳು ದೂರವಾಗುತ್ತವೆ.
Huchcha Venkat ಮುಂಬರುವ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ವೈಲ್ಡ್ ಕಾರ್ಡ್ ಪ್ರವೇಶಗಳು ಮತ್ತು ವಿಶೇಷ ಅತಿಥಿ…
Bigg Boss Kannada ನಾವು ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಸ್ಪರ್ಧಿಗಳ ಸಂಬಳವನ್ನು ಚರ್ಚಿಸುತ್ತೇವೆ. ಪ್ರತಿಯೊಬ್ಬ ಭಾಗವಹಿಸುವವರ…
Sudeep’s mother : ತಾಯಿಯನ್ನು ಕಳೆದುಕೊಂಡ ಭಾವುಕ ನೋವು ಪದಗಳಲ್ಲಿ ಹೇಳತೀರದು, ಅಂತಹ ದುಃಖ ಇದೀಗ ಕನ್ನಡದ ಜನಪ್ರಿಯ ನಟ…
Nivedita Gowda ಕನ್ನಡ ಕಿರುತೆರೆ ವ್ಯಕ್ತಿತ್ವ ಮತ್ತು ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ, ಗಾಯಕ ಚಂದನ್ ಶೆಟ್ಟಿಯಿಂದ ವಿಚ್ಛೇದನದ…
Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…
Bigg Boss Kannada ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭದಿಂದಲೂ ನಾಟಕೀಯ ಮತ್ತು ಅನಿರೀಕ್ಷಿತ ತಿರುವುಗಳಿಂದ ತುಂಬಿದೆ ಮತ್ತು…
This website uses cookies.