ನಿಮ್ಮ ಕೈನಲ್ಲಿ ಇಂತಹ ಗುರುತು ಇದ್ದಲ್ಲಿ ನಿಜವಾಗಿಯೂ ನೀವು ಇಡೀ ದೇಶವನ್ನು ಮಾತ್ರವಲ್ಲ ಇಡೀ ವಿಶ್ವವೇ ತಿರುಗಿ ನೋಡುವಷ್ಟೂ ಪ್ರಖ್ಯಾತ ಪಡೆದುಕೊಳ್ಳುವ ವ್ಯಕ್ತಿಗಳಾಗುತ್ತೀರ. ಹೌದು ನಿಮ್ಮ ಕೈಯಲ್ಲಿ ಏನಾದರೂ ಇದ್ದಲ್ಲಿ ನೋಡಿ ನಿಜವಾಗಿಯೂ ನೀವು ಸಾಮಾನ್ಯ ಹಾಗಾದರೆ ಬನ್ನಿ ಹಸ್ತ,
ಸಾಮುದ್ರಿಕ ಶಾಸ್ತ್ರದ ಪ್ರಕಾರ ನಿಮ್ಮ ಕೈನಲ್ಲಿ ಯಾವ ಚಿಹ್ನೆ ಇದ್ದಲ್ಲಿ ನಿಮಗೆ ಹೆಚ್ಚು ಅದೃಷ್ಟ ಎಂಬುದರ ತಿಳಿಯೋಣ ಇಂದಿನ ಲೇಖನದಲ್ಲಿ ನಿಮ್ಮ ಕೈನಲ್ಲಿ ಏನಾದರೂ ಎರಡು ಗೆರೆಗಳು ಕ್ರಾಸ್ ಅಂದರೆ ಎಕ್ಸ್ ಆಕಾರದಲ್ಲಿ ಇದ್ದಲ್ಲಿ ನೀವು ಇಡೀ ವಿಶ್ವವೇ ನಿಮ್ಮನ್ನು ತಿರುಗು ನೋಡುವಷ್ಟು ನೀವು ಪ್ರಖ್ಯಾತಿ ಪಡೆದು ಹೌದು ಇದನ್ನು ಸುಮ್ಮನೆ ಹೇಳಿಲ್ಲಾ, ನಿಜವಾಗಿಯೂ ಎಲ್ಲೆಡೆ ಗಮನಿಸಿ ಈ ರೀತಿ ವಿಚಾರವನ್ನು ಹೇಳಲಾಗಿದೆ.
ಹೌದು ನೀವೆನಾದರು ಜ್ಯೋತಿಷ್ಯಶಾಸ್ತ್ರವನ್ನು ನಂಬುವುದಾದರೆ ಈ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಯಿರಿ. ಇನ್ನೂ ಜ್ಯೋತಿಷಶಾಸ್ತ್ರದ ಭಾಗವಾಗಿರುವ ಹಸ್ತ ಸಾಮುದ್ರಿಕಾ ಶಾಸ್ತ್ರದಲ್ಲಿ ಉಲ್ಲೇಖಗೊಂಡಿರುವ ಹಾಗೆ ಯಾವ ವ್ಯಕ್ತಿಯ ಕೈಗಳಲ್ಲಿ ಅಂದರೆ ಎರಡು ಕೈಗಳ ಮೇಲೆ ಎಕ್ಸ್ ಆಕಾರದ ಇದ್ದಲ್ಲಿ ಖಂಡಿತವಾಗಿಯೂ ಜೀವನದಲ್ಲಿ ಬಹಳ ಯಶಸ್ಸು ಕಾಣುತ್ತೀರಿ .
ಹಾಗೂ ನೀವು ಅಂದುಕೊಂಡದ್ದೆಲ್ಲ ಸಾಧಿಸುವಂತಹ ವ್ಯಕ್ತಿಗಳು ಹಾಗೆ ನಾಯಕತ್ವದ ಗುಣ ಎಂಬುದು ನಮಗೆ ಹುಟ್ಟಿನಿಂದಲೂ ನಿಮ್ಮ ಜತೆ ಬಂದಿರುತ್ತದೆ ಅಂತಹ ವ್ಯಕ್ತಿಗಳ ನೀವಾಗಿರುತ್ತೀರಿ ನಿಮ್ಮನ್ನು ಸಾಮಾನ್ಯರು ಅಂದುಕೊಂಡರೆ ಅದು ಅವರ ಮೂರ್ಖತನ ಆಗಿರುತ್ತದೆ. ಯಾರೂ ಕೂಡ ಊಹಿಸಲಾಗದಷ್ಟು ಬುದ್ಧಿ ಮತ್ತು ಚಾತುರ್ಯತೆ ಅನ್ನು ನೀವು ಹೊಂದಿರುತ್ತೀರ.
ಇನ್ನೂ ಇದರ ಬಗ್ಗೆ ಹೇಳಬೇಕು ಅಂದರೆ ಯಾರ ಎರಡೂ ಕೈಗಳ ಮೇಲೆಯೂ ಈ ರೀತಿ ಎಕ್ಸ್ ಆಕಾರ ಇರುತ್ತದೆ. ಹೌದು ಎಕ್ಸ್ ಚಿಹ್ನೆ ಇರುತ್ತದೆ ಅಂಥವರಲ್ಲಿ ಸಾಮಾನ್ಯ ಅಂತ ಹೇಳುವುದಿಲ್ಲ ಹಾಗೂ ಹಸ್ತ ಸಾಮುದ್ರಿಕ ಶಾಸ್ತ್ರ ವೂ ಕೂಡ ಹೇಳುವ ಹಾಗೆ ಯಾರ ಕೈಗಳ ಮೇಲೆ ಸ್ಪಷ್ಟವಾಗಿ ಈ ಚಿಹ್ನೆ ಇರುತ್ತದೆ, ಅಂಥವರು ಸಾಮಾನ್ಯ ವ್ಯಕ್ತಿಗಳು ಆಗಿರುವುದಿಲ್ಲ ನಾಯಕತ್ವ ಗುಣವನ್ನು ಹೊಂದಿರುತ್ತಾರೆ,
ಇನ್ನು ಇಡೀ ವಿಶ್ವವೆ ತಿರುಗಿ ನೋಡುವಷ್ಟೂ ಪ್ರಖ್ಯಾತಿ ಪಡೆದುಕೊಂಡಿದ್ದ ಅಲೆಗ್ಸಾಂಡರ್ ಅವರ ಕೈನಲ್ಲಿ ಸ್ಪಷ್ಟವಾಗಿ ಈ ಎಕ್ಸ್ ಎನ್ನುವ ಅಬ್ರಹಮ್ ಲಿಂಕನ್ ಯಾರಿಗೆ ಗೊತ್ತಿಲ್ಲ ಹೇಳಿ ಇವರ ಕೈಗಳ ಮೇಲೆಯೂ ಸಹ ಈ ರೀತಿ ಚಿತ್ರ ಇತ್ತು ಇವರ ಕೈಗಳಲ್ಲಿ ಸ್ಪಷ್ಟವಾದ ಎಕ್ಸ್ ಆಕಾರದ ಇದೆ ಇನ್ನು ಈಜಿಪ್ಟ್ ಜನರ ನಂಬಿಕೆಯ ಮೇಲೆಯೂ ಕೂಡ ಈ ವಿಚಾರ ಹೌದು ಅಂತ ಹೇಳಲಾಗಿದೆ ಹಾಗಾದರೆ ನಿಮ್ಮ ಕೈನಲ್ಲಿ ಕೂಡ ಸ್ಪಷ್ಟವಾದ ಎಕ್ಸ್ ಆಕರ ಇದ್ದಲ್ಲಿ, ನಿಮ್ಮನ್ನು ನೀವು ಸಾಮಾನ್ಯರು ಅಂತ ತಿಳಿದುಕೊಳ್ಳದಿರಿ, ನೀವು ಬಹಳ ಬುದ್ಧಿವಂತರು ಆಗಿರುತ್ತೀರಾ ಬಹಳ ಚಾತುರ್ಯತೆ ಅನ್ನು ಹೊಂದಿರುವ ವ್ಯಕ್ತಿಗಳು ಆಗಿರುತ್ತೀರಾ.
Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…
Bigg Boss Kannada ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭದಿಂದಲೂ ನಾಟಕೀಯ ಮತ್ತು ಅನಿರೀಕ್ಷಿತ ತಿರುವುಗಳಿಂದ ತುಂಬಿದೆ ಮತ್ತು…
Bigg Boss Kannada 11 ಬಿಗ್ ಬಾಸ್ ಕನ್ನಡ 11 ರ ಮೂರನೇ ವಾರದಲ್ಲಿ, ಅತ್ಯಂತ ಅಪ್ರಾಮಾಣಿಕ ಮತ್ತು ಕುತಂತ್ರದ…
Bigg Boss Kannada ಈ ವಾರದ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ತಿರುವುಗಳನ್ನು ಕಂಡಿತು, ವಕೀಲ ಜಗದೀಶ್…
Bigg Boss Kannada ಪ್ರಸ್ತುತ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡ ಸೀಸನ್ 11, ಶಿವಮೊಗ್ಗ ಜಿಲ್ಲೆಯ ಸಾಗರದ…
Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…
This website uses cookies.