ನೀರನ್ನು ಬರಿಸಲು ಇವರು ಮಾಡಿದ ಐಡಿಯಾ ಏನ್ ಗೊತ್ತ ಗೊತ್ತಾದ್ರೆ ವಾವ್ ಅಂತೀರಾ …!!!!

ಉತ್ತರ ಕನ್ನಡ ಜಿಲ್ಲೆಯ ಬಗ್ಗೆ ನಿಮಗೆ ತಿಳಿದೆ ಇದೆ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಬೇಸಿಗೆ ಸಮಯ ಬಂದು ಬಿಟ್ಟರೆ ಕುಡಿಯುವ ನೀರಿಗೂ ಕೂಡಾ ಜನರು ಹೆಚ್ಚು ಪರದಾಟ ಮಾಡಬೇಕಾಗುತ್ತದೆ. ಇಂತಹ ಸಮಯದಲ್ಲಿ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಗೆ ಸೇರಿರುವ ಒಬ್ಬ ವ್ಯಕ್ತಿ ಮಾಡಿರುವ ಕೆಲಸ ಏನು ಅಂತ ಹೇಳ್ತೇವೆ ಮತ್ತು ಈ ವ್ಯಕ್ತಿಯ ಬಗ್ಗೆ ಕೇಳಿದರೆ ನೀವು ಕೂಡ ಅಚ್ಚರಿ ಪಡುತ್ತೀರಾ ಹೌದು ಯಾರು ತಾನೆ ಇಷ್ಟೆಲ್ಲ ರಿಸ್ಕ್ ತೆಗೆದುಕೊಂಡು ಊರಿನವರಿಗೆ ಸಹಾಯ ಮಾಡಲು ಮುಂದಾಗ್ತಾರೆ ಆ ವ್ಯಕ್ತಿ ಯಾರು ಆ ವ್ಯಕ್ತಿ ಮಾಡಿದ್ದೇನು ಇದನ್ನೆಲ್ಲ ಹೇಳ್ತೇವೆ ಬನ್ನಿ ಇವತ್ತಿನ ಈ ಲೇಖನಿಯಲ್ಲಿ.

ಹೌದು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಗೆ ಸೇರಿರುವ ಈ ವ್ಯಕ್ತಿ ಲಾಕ್ ಡೌನ್ ಯಿಂದಾಗಿ ಕೆಲಸ ಕಳೆದುಕೊಂಡು ಮನೆಗೆ ಬಂದಿರುತ್ತಾರೆ ಇನ್ನೂ ಊರಿನವರ ಬವಣೆ ನೋಡಲಾರದೆ ಈ ವ್ಯಕ್ತಿ ಲಾಕ್ ಡೌನ್ನಲ್ಲಿ ತಮ್ಮ ಮನೆಯ ಹಿಂದೆ ಇರುವ ಜಾಗದಲ್ಲಿ ಬಾವಿ ತೋಡಲು ಮುಂದಾಗ್ತಾರೆ ಹೌದು ಗುಂಡಿ ತೋಡ್ತಾ ತೋಡುತ್ತಾ ಈ ವ್ಯಕ್ತಿ ಸುಮಾರು ಮೂವತ್ತೆರಡು ಅಡಿ ಆಳಕ್ಕೆ ಗುಂಡಿ ತೆಗೆದು ಬಿಡುತ್ತಾರೆ ಆದರೆ ಅದಕ್ಕೆ ಆ ವ್ಯಕ್ತಿ ತೆಗೆದುಕೊಂಡ ಸಮಯ ಸುಮಾರು 8ತಿಂಗಳು.

ಆನಂತರ 8ತಿಂಗಳಿನ ಮೇಲೆ ಲಾಕ್ ಡೌನ್ ಮುಗಿಯುತ್ತದೆ ಇವರಿಗೆ ಮತ್ತೆ ಕೆಲಸ ಬಂದ ಕಾರಣ ಇವರು ಕೆಲಸಕ್ಕೆ ತೆರಳಿ ಬಿಡುತ್ತಾರೆ ಆದರೆ ಸಾಕೆಂಬಂತೆ ಮತ್ತೆ ಲಾಕ್ ಔಟ್ ಇವರ ಕೆಲಸ ಕಿತ್ತುಕೊಂಡಿತು ಮತ್ತೆ ಊರಿಗೆ ಹಿಂತಿರುಗಿದ ಮಹದೇವ ಮಂಕಾಳು ನಾಯ್ಕ ತಮ್ಮ ಮನೆ ಹಿಂದೆ ಅರ್ಧಕ್ಕೆ ನಿಲ್ಲಿಸಿದ ಬಾವಿ ತೋಡಲು ಮತ್ತೆ ಮುಂದಾಗ್ತಾರೆ ಈ ಗುಂಡಿಯಲ್ಲಿ ಸುಮಾರು 4ಅಡಿ ಉದ್ದದ ಕಲ್ಲು ಇರುತ್ತದೆ ಇದನ್ನು ಕೂಡ ತಾವೇ ಹೊಡೆದು ಪುಡಿ ಮಾಡುತ್ತಾರೆ ಮತ್ತು ಅದೃಷ್ಟ ಎಂಬಂತೆ ಮತ್ತೆ ಹತ್ತು ಅಡಿ ಗುಂಡಿ ತೋಡಿದಾಗ ಇವರಿಗೆ ಅಲ್ಲಿ ಗಂಗಾ ಮಾತೆಯ ಆಶೀರ್ವಾದ ಲಭಿಸದೆ ನೀರು ಸಿಗುತ್ತದೆ ಈ ರೀತಿ ಮಹದೇವ ಮಂಕಾಳು ನಾಯಕ ಅವರು ಊರಿನವರಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಿಕೊಡುತ್ತಾರೆ ಇದೀಗ ಮಹದೇವ ಅವರು ಮಾಡಿರುವ ಈ ಕೆಲಸದಿಂದಾಗಿ ಊರಿನವರು ಬೇಸಿಗೆ ಸಮಯದಲ್ಲಿಯೂ ಕೂಡ ಕುಡಿಯುವ ನೀರಿನ ವ್ಯವಸ್ಥೆ ಅನ್ನೂ ಪಡೆದುಕೊಂಡಿದ್ದಾರೆ.

ಹೌದು ಮಹದೇವ ಮಂಕಾಳು ನಾಯಕ ಅವರು ಮಾಡಿರುವ ಈ ಕೆಲಸದಿಂದಾಗಿ ಊರಿನವರು ಬಹಳ ಸಂತಸ ಪಟ್ಟಿದ್ದಾರೆ ಮತ್ತು ತಮಗೆ ಬೇಸಿಗೆ ಸಮಯದಲ್ಲಿ ಕೂಡ ಕುಡಿಯುವ ನೀರು ಎಷ್ಟು ಸಲುವಾಗಿ ದೊರೆತ ಇದೆ ಎಂದು ಖುಷಿ ಪಟ್ಟಿರುವ ಈ ಊರಿನ ಜನರು ಮಹದೇವ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.ಇನ್ನೂ ಯಾರ ಸಹಾಯವೂ ಇಲ್ಲದೆ ಬಾವಿ ತೋಡಿ ಊರಿನ ಜನರಿಗೆ ನೀರಿನ ವ್ಯವಸ್ಥೆ ಮಾಡಿಕೊಟ್ಟ ಮಹದೇವ ಅವರ ಬಗ್ಗೆ ನೀವು ಕೂಡ ಒಂದೆರಡು ಮಾತುಗಳಲ್ಲೇ ಕಾಮೆಂಟ್ ಮಾಡಿ ಹಾಗೂ ಫ್ರೆಂಡ್ಸ್ ನಮಗೆ ಕಷ್ಟ ಇದ್ದಾಗ ನಮಗೆ ಯಾರಾದರೂ ಸಹಾಯಕ್ಕೆ ಬಂದರೆ ಆ ಸಮಯದಲ್ಲಿ ನಮಗೆ ಎಷ್ಟು ಖುಷಿ ಆಗುತ್ತದೆ ಆನಂತರ ನಮಗೆ ಉಪಯೋಗ ಆದ ಮೇಲೆ ನಾವು ಅವರನ್ನ ಮರೆಯುವುದಕ್ಕಿಂತ ಜೀವನಪರ್ಯಂತ ಅವರಿಗೆ ಧನ್ಯವಾದಗಳನ್ನು ಸಮರ್ಪಿಸಿದರೆ ಅದಕ್ಕಿಂತ ಸಹಾಯ ಮತ್ತೊಂದಿಲ್ಲ ಆದರೆ ಸಹಾಯ ಮಾಡಿದವರಿಗೆ ಎಂದಿಗೂ ಕಷ್ಟ ನೀಡದೆ ಇದ್ದರೆ ಅಷ್ಟೇ ಸಾಕು ಏನಂತೀರಾ ಫ್ರೆಂಡ್ಸ್ ಧನ್ಯವಾದಗಳು.

san00037

Share
Published by
san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

2 weeks ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

2 weeks ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

2 weeks ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

2 weeks ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

2 weeks ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

2 weeks ago

This website uses cookies.