ನೀರು ಹರಿಯುವ ಸ್ತಳಗಳಲ್ಲಿ ಎಂದೂ ಈ ಕೆಲಸವನ್ನ ಮಾಡಬೇಡಿ.. ಹಾಗೆ ಮಾಡಿದ್ದೆ ಆದರೆ ನೀವು ನಿಮ್ಮ ಮನೆ ದೇವರ ಶಾಪಕ್ಕೆ ಗುರಿ ಆಗುತೀರಾ… ಅಷ್ಟಕ್ಕೂ ಏನು ಮಾಡಬಾರದು ಗೊತ್ತ …

ಪ್ರಿಯ ಓದುಗರೇ ನದಿ ಹರಿಯುವಂತಹ ಜಾಗಗಳಲ್ಲಿ ನದಿ ಹರಿಯುವಂತಹ ಆ ಪ್ರದೇಶಗಳಲ್ಲಿ ನೀವೇನಾದರು ಇಂತಹ ತಪ್ಪುಗಳನ್ನು ಮಾಡುತ್ತಿದ್ದಲ್ಲಿ ಇದು ನಿಮ್ಮನ್ನು ಅದೆಷ್ಟು ಕಾಡುತ್ತದೆ ಎಂಬ ಅರಿವು ನಿಮಗಿದೆಯಾ? ಹೌದು ಭೂಮಿ ಮೇಲೆ ಇರುವಂತಹ ಪ್ರತಿಯೊಂದು ಜೀವ ಸಂಕುಲಕ್ಕು ನೀರು ಅತ್ಯಗತ್ಯ ನೀರು ಅತ್ಯವಶ್ಯಕವಾಗಿ ಬೇಕಾಗಿದೆ ಹಾಗೆ ಮನುಷ್ಯನ ವಿಚಾರಕ್ಕೆ ಬಂದರೆ ಪ್ರಾಣಿಗಳಿಗಿಂತ ಮನುಷ್ಯನೇ ಇಂದು ಅಟ್ಟಹಾಸದಿಂದ ಮರೆಯುತ್ತಿದ್ದಾನೆ. ಪ್ರಾಣಿಗಳ ಪರಿಸರಕ್ಕೆ ಹೊಂದಿಕೊಂಡು ಪರಿಸರಕ್ಕೆ ತಕ್ಕಂತೆ ಬಾಳುತ್ತಿವೆ ಆದರೆ ಪರಿಸರಕ್ಕೆ ವಿರುದ್ಧವಾಗಿ ಹೋಗುತ್ತಿರುವವನು ಅಂದರೆ ಅವನೂ ಮನುಷ್ಯನೆ.

ಈಗಾಗಲೇ ಪ್ರಕೃತಿಯನ್ನ ಅದೆಷ್ಟು ಹಾಳು ಮಾಡಿದ್ದಾನೆ ಅಂದರೆ ಅದಕ್ಕೆ ತಕ್ಕ ಶಿಕ್ಷೆಯನ್ನು ಸಹ ಮನುಷ್ಯ ಈಗಾಗಲೇ ಒಮ್ಮೆ ನೋಡಿದ್ದಾರೆ ಮುಂದೆ ಇದೇ ರೀತಿ ಅವನ ಅಟ್ಟಹಾಸ ಮೆರೆದ ಪ್ರಕೃತಿಯ ವಿಕೋಪವನ್ನು ಇನ್ನಷ್ಟು ನಾವುಗಳು ನೋಡಬೇಕಾಗುತ್ತದೆ. ಮನುಷ್ಯನ ತಪ್ಪಿನಿಂದ ಕೆಲ ಪ್ರಾಣಿಗಳು ಕೂಡ ಇವತ್ತಿನ ದಿವಸಗಳಲ್ಲಿ ತಮ್ಮ ಪ್ರಾಣ ಕಳೆದುಕೊಳ್ಳುತ್ತಿವೆ ಈಗಾಗಲೇ ಅದೆಷ್ಟೊ ಪ್ರಾಣಿಗಳು ಮನುಷ್ಯನ ಅಟ್ಟಹಾಸಕ್ಕೆ ಮನುಷ್ಯನ ದುರಾಸೆಗೆ ಭೂಮಿ ಮೇಲೆ ಕ್ಷೀಣಿಸಿ ಹೋಗಿದೆ. ಇಂತಹ ಸಂದರ್ಭದ ನಡುವೆ ಮನುಷ್ಯ ಇನ್ನೂ ಕೂಡ ಎಚ್ಚೆತ್ತುಕೊಂಡಿಲ್ಲ ಅಂದಲ್ಲಿ ಮುಂದಿನ ದಿವಸಗಳಲ್ಲಿ ಭಾರೀ ಕಷ್ಟಗಳನ್ನು ಎದುರಿಸಬೇಕಾಗುತ್ತದೆ.

ನೀರಿನ ವಿಚಾರಕ್ಕೆ ಬಂದರೆ ಮನುಷ್ಯ ಮಾಡುತ್ತಿರುವ ತಪ್ಪುಗಳೇನೆಂದು ಆತ ಬಹಳ ಪಶ್ಚಾತಾಪವನ್ನು ಮುಂದೆ ಎದುರಿಸಬೇಕಾಗುತ್ತದೆ ಹಾಗೆ ನೀರಿನ ವಿಚಾರದಲ್ಲಿ ನೀವು ಕೂಡ ಈ ತಪ್ಪು ಮಾಡದಿದ್ದಲ್ಲಿ ಆಧ್ಯಾತ್ಮಿಕವಾಗಿ ಮತ್ತು ವೈಜ್ಞಾನಿಕವಾಗಿ ಎರಡರಲ್ಲಿಯೂ ಮುಂದೆ ಬಹಳ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹೌದು ಸಾಮಾನ್ಯವಾಗಿ ನದಿ ಕೆರೆ ಪುಣ್ಯ ಕ್ಷೇತ್ರಗಳಿಗೆ ಹೋದಾಗ ಅಲ್ಲಿ ಇರುವ ಪುಣ್ಯ ನದಿಗಳಲ್ಲಿ ಜನರು ಮಾಡುವ ತಪ್ಪುಗಳು ಅವರನ್ನು ಮುಂದೆ ಅದೆಷ್ಟು ಕಾಡುತ್ತದೆ ಹಾಗೆ ಮನುಷ್ಯನ ಈ ತಪ್ಪಿನಿಂದ ಬೇರೆ ಪ್ರಾಣಿಗಳು ಜಲಚರಗಳು ಅದೆಷ್ಟು ಕಷ್ಟ ಅನುಭವಿಸುತ್ತಾರೆ ಎಂಬುದು ಮನುಷ್ಯನಿಗೆ ಅರಿವಿಲ್ಲ.

ಆಧ್ಯಾತ್ಮಿಕದ ಪರವಾಗಿ ಹೇಳುತ್ತಾ ಹೋದರೆ ಮನುಷ್ಯ ನದಿ ಕಟ್ಟೆಕೆರೆ ಇವುಗಳಲ್ಲಿ ಮಾಡುತ್ತಿರುವ ತಪ್ಪು ಜಲಚರಗಳಿಗೆ ತೊಂದರೆಯನ್ನುಂಟು ಮಾಡುತ್ತದೆ ಹಾಗೆ ಯಾರು ಸಹ ಅದರ ಬಗ್ಗೆ ಕುರಿತು ಯೋಚನೆ ಕೂಡ ಮಾಡುತ್ತಿಲ್ಲ ಇದು ಕೆಲವರಿಗೆ ಬೇಡದಿರುವ ಮಾತುಗಳಂತೆ ಅನಿಸಬಹುದು ಆದರೆ ನದಿಗಳಲ್ಲಿ ಕೆರೆಗಳಲ್ಲಿ ಶುಚಿತ್ವ ಕಾಪಾಡಿಕೊಂಡಿಲ್ಲ ಅಂದರೆ ಮುಂದೆ ಅದು ಬಹಳ ದೊಡ್ಡ ಸಮಸ್ಯೆಯಾಗಿ ಮುಂದೆ ಬಹಳಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹೌದು ನದಿ ಕೆರೆ ಭಾವಿ ಇಂತಹ ಕಡೆ ನಾವು ಹೋದಾಗ ಶುಚಿತ್ವ ಕಾಪಾಡಿಕೊಳ್ಳುವುದು ಮನದಿಚ್ಛೆ ಬಂದಂತೆ ನಡೆದುಕೊಳ್ಳುವ ಆಗ ಇದರಿಂದ ನಮಗೆ ಖುಷಿ ಅನಿಸಬಹುದು ಆದರೆ ನಾವು ನದಿಗಳಲ್ಲಿ ಮಾಡುವ ಈ ಕೊಳಕು ಜಲಚರಗಳಿಗೆ ಮುಂದೆ ಪ್ರಾಣಿಗಳಿಗೆ ದೊಡ್ಡ ಸಮಸ್ಯೆಯಾಗುತ್ತದೆ ಅಷ್ಟೇ ಅಲ್ಲ ಪ್ರಕೃತಿಯ ಮೇಲೆಯೂ ಪ್ರಭಾವ ಬೀರುತ್ತದೆ.

ಹೀಗಿರುವಾಗ ಮನುಷ್ಯ ನದಿ ಕೆರೆ ಬಳಿಯ ಹೋದಾಗ ಅಥವಾ ಉದಾಹರಣೆ ಕೊಟ್ಟು ಹೇಳಬೇಕೆಂದರೆ ಪುಣ್ಯಕ್ಷೇತ್ರಕ್ಕೆ ಹೋಗಿರುತ್ತಾರೆ ಆ ಪುಣ್ಯ ಕ್ಷೇತ್ರಕ್ಕೆ ಹೋದಾಗ ಅಲ್ಲಿ ಪುಣ್ಯಸ್ನಾನ ಮಾಡಬೇಕಿರುತ್ತದೆ ಆದರೆ ಅಲ್ಲಿ ಮನುಷ್ಯ ಮಾಡೋದು ಗಲೀಜು ಕೊಳಕುತನ ಸೋಪಿನ ಅಕಬರ್ ಅಲಿಯವರ ಹಾಕುವುದು ಏನಾದರೂ ತಿಂದು ಕವರ್ ಅನ್ನು ಅಲ್ಲೇ ಹಾಕೋದು ಹೀಗೆ ಮಾಡುವುದರಿಂದ ಅದು ಪುಣ್ಯಕ್ಷೇತ್ರ ಎಂದು ಕರೆಸಿಕೊಳ್ಳುವುದಿಲ್ಲ ಪುಣ್ಯ ನದಿ ಅಂತ ಕೂಡ ಕರೆಸಿಕೊಳ್ಳುವುದಿಲ್ಲ ನಾವೊಬ್ಬರೇ ಶುಚಿಯಾಗಿ ಬಂದರೆ ನಮ್ಮ ಹಿಂದೆ ಬರುವವರು ಮತ್ತೆ ಭವಿಷ್ಯದಲ್ಲಿ ಬರುವವರು ಅವರು ಅಲ್ಲಿ ಪುಣ್ಯಸ್ನಾನ ಎಂದು ಹೇಗೆ ಮಾಡಲು ಸಾಧ್ಯ ಹೇಳಿ ಇದರಿಂದ ಪುಣ್ಯಕ್ಷೇತ್ರದಲ್ಲಿ ಮಾಡಿದ ನಿನ್ನ ತಪ್ಪು ಮುಂದೆ ನಿಮ್ಮನ್ನು ಕಾಡುತ್ತದೆ ಅಷ್ಟೆಲ್ಲಾ ನೀವು ನೀರು ಇರುವೆಡೆ ಈ ತಪ್ಪುಗಳನ್ನು ಮಾಡುವುದರಿಂದ ಅದೆಷ್ಟು ಪ್ರಾಣಿಗಳು ತಮ್ಮ ಪ್ರಾಣ ಕಳೆದುಕೊಳ್ಳುತ್ತದೆ ಅದೆಷ್ಟು ಪ್ರಾಣಿಗಳು ಎಷ್ಟು ಸಮಸ್ಯೆ ಎದುರಿಸುತ್ತದೆ ಇದೆಲ್ಲಾ ಪಾಪವನ್ನ ಮನುಷ್ಯ ಮುಂದೆ ಎದುರಿಸಬೇಕಾಗುತ್ತದೆ ಆದ್ದರಿಂದ ಶುಚಿತ್ವ ಕಾಪಾಡಿ ನೀರು ಎಲ್ಲಿಯೇ ಇರಲಿ ಅಲ್ಲಿ ಶುಚಿತ್ವ ಕಾಪಾಡಿ.

san00037

Share
Published by
san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

1 week ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

1 week ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

1 week ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

1 week ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

2 weeks ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

2 weeks ago

This website uses cookies.