ನೀವು ನಿಮ್ಮ ಕೆಲಸದಲ್ಲಿ ಉನ್ನತ ಮಟ್ಟಕ್ಕೇರಲು ಸರ್ ಎಂ ವಿ ಅವರ ಸಲಹೆಗಳು ತುಂಬಾ ಉಪಯೋಗ ಆಗುತ್ತದೆ ಯಾವಾಗ್ಲೂ ನೆನಪಲ್ಲಿ ಇಟ್ಕೊಳಿ …!!!!

ಕೆಲಸ ಮಾಡುವಂತಹ ಮನಸ್ಸು ನಿಮಗೆ ಇಲ್ಲವಾ ಅಥವಾ ನೀವು ಮಾಡುತ್ತಿರುವಂತಹ ಕೆಲಸದ ಮೇಲೆ ನಿಮಗೆ ಬೇಸರ ಬಂದಿದೆಯ ಹಾಗಾದರೆ ಸರ್ ಎಂ ವಿಶ್ವೇಶ್ವರಯ್ಯ ಅವರು ಕೆಲಸದ ಬಗ್ಗೆ ಆಡಿರುವಂತಹ ಕೆಲವೊಂದು ಮಾತುಗಳನ್ನು ನಾವು ಈ ದಿನದ ಮಾಹಿತಿಯಲ್ಲಿ ತಿಳಿಯೋಣ .ಹೌದು ಸ್ನೇಹಿತರೇ ನಾವು ಮಾಡುವಂತಹ ಕೆಲಸ ಕೆಲವೊಂದು ಬಾರಿ ಯಾರಿಗಾದರೂ ಬೇಸರ ವಾಗಿಯೇ ಇರುತ್ತದೆ ಯಾಕೆ ಎಂದರೆ ಮಾಡಿದ್ದೇ ಕೆಲಸ ಮಾಡೋದಕ್ಕೆ ಯಾರಿಗಾದರೂ ಬೇಸರವಾಗುತ್ತದೆ ಅದೇ ಅಲ್ವಾ ನಮ್ಮ ಮನುಷ್ಯ ಜಾತಿಯ ಒಂದು ಗುಣ.ಆದರೆ ನಾವು ಮಾಡುತ್ತಿರುವಂತಹ ಕೆಲಸ ನಾವು ಎರಡು ಹೊತ್ತು ಊಟ ಮಾಡುವುದಕ್ಕೆ ಕಾರಣವಾಗಿರುತ್ತದೆ.

ಜೊತೆಗೆ ನಾವು ಮಾಡುತ್ತಿರುವಂತಹ ಕೆಲಸ ನಮಗೆ ಈ ಸಮಾಜದಲ್ಲಿ ಒಂದು ಬೆಳೆಯನ್ನು ಗೌರವವನ್ನು ತಂದು ಕೊಟ್ಟಿರುತ್ತದೆ .ಆದರೆ ನಾವು ಮಾತ್ರ ಕೆಲಸ ಬೇಸರವಾಯಿತು ಎಂದು ಕೆಲಸವನ್ನೇ ಬೈದುಕೊಂಡು ಇರುತ್ತೇವೆ ಆದರೆ ಆ ಕೆಲಸ ಇಲ್ಲವಾದರೆ ಏನು ಮಾಡೋದು ಹೇಳಿ ಅಲ್ವಾ ಆದ್ದರಿಂದ ನಮಗೆ ಸಿಕ್ಕಿರುವಂತಹ ಕೆಲಸದಲ್ಲಿಯೇ ನಾವು ತೃಪ್ತಿ ಬಿಡುತ್ತಾ ಆ ಕೆಲಸದಲ್ಲಿ ಉನ್ನತ ಮಟ್ಟಕ್ಕೆ ಹೋಗೋದನ್ನು ಯೋಚಿಸಬೇಕು ಹಾಗೆ ಆ ಕೆಲಸದಲ್ಲಿಯೇ ಆ ಕ್ಷೇತ್ರದಲ್ಲಿ ಮುನ್ನುಗ್ಗಬೇಕು .

ಈ ರೀತಿ ಆಕೆಯ ಸರ್ ಎಂ ವಿಶ್ವೇಶ್ವರಯ್ಯ ಅವರು ಹೇಳುತ್ತಾರೆ ನಮ್ಮ ಭಾರತೀಯರಲ್ಲಿ ಸೋಂಬೇರಿತನ ಎಂಬುದು ಹೆಚ್ಚಾಗಿದೆ ಹಾಗೆಯೇ ಆ ಕೆಲಸವನ್ನು ನಾಳೆ ಮಾಡಿದರಾಯಿತು ಎಂಬುವ ಆಲೋಚನೆ ಕೂಡ ಹೆಚ್ಚಾಗಿಯೇ ಇದೆ . ಆದರೆ ಪಾಶ್ಚಾತ್ಯರನ್ನು ನೋಡಿದರೆ ತಿಳಿಯುತ್ತದೆ ಅವರು ತಾವು ಮಾಡುವಂತಹ ಕೆಲಸವನ್ನು ಅತ್ಯಂತ ನಿಷ್ಠೆ ಇಟ್ಟು ಪರಿಶ್ರಮ ಕೊಟ್ಟು ತಮ್ಮ ಭಾಗಿಗಳೆಂದೂ ಸೇರಿ ತಮ್ಮ ಕೆಲಸವನ್ನು ಮುಗಿಸುತ್ತಾರೆ .

ಈ ಕಾರಣದಿಂದಾಗಿಯೇ ಪಾಶ್ಚಾತ್ಯರು ಎಲ್ಲಾ ಕ್ಷೇತ್ರಗಳಲ್ಲಿಯೂ ಕೂಡ ಮುಂದೆ ಇರುವುದು , ಹಾಗೆಯೇ ಸ್ನೇಹಿತರೇ ಪಾಶ್ಚಾತ್ಯರಂತೆ ನಾವು ಕೂಡ ನಮ್ಮಲ್ಲಿ ಕೆಲವೊಂದು ಬದಲಾವಣೆಯನ್ನು ತಂದುಕೊಂಡರೆ ನಮ್ಮ ದೇಶವನ್ನು ನಾವು ವಿಶ್ವ ಮಟ್ಟದಲ್ಲಿ ಅತ್ಯಂತ ಉನ್ನತ ರಾಷ್ಟ್ರವೆಂದು ಎನಿಸಿಕೊಳ್ಳಬಹುದು .
ಆದ್ದರಿಂದ ನಾವು ಮೊದಲಿಗೆ ನಾವು ಮಾಡುತ್ತಿರುವಂತಹ ಕೆಲಸದಲ್ಲಿ ನಿಷ್ಠೆ ಇಟ್ಟುಕೊಳ್ಳಬೇಕು ಹಾಗೂ ನಾವು ಮಾಡುವಂತಹ ಕೆಲಸವನ್ನು ಶ್ರಮವಿಟ್ಟು ಕೆಲಸ ಮಾಡಿದರೆ ಆಶ್ರಮ ನಮ್ಮನ್ನು ಮತ್ತೊಂದು ಮೇಲ್ಮಟ್ಟಕ್ಕೆ ಕರೆದುಕೊಂಡು ಹೋಗುತ್ತದೆ .

ಇನ್ನು ಕೆಲಸ ಮಾಡುತ್ತಿರುವಂತಹ ಸಂದರ್ಭದಲ್ಲಿ ನಾವು ನಿಷ್ಠೆ ಇಟ್ಟುಕೊಳ್ಳಬೇಕು ಮತ್ತು ಪರಿಶ್ರಮವನ್ನು ಹಾಕಬೇಕು ಎಂದು ಹೇಳಿದೆವು ಇದರ ಜೊತೆಗೆ ನಾವು ಕೆಲಸ ಮಾಡುತ್ತಿರುವಂತಹ ಸ್ಥಳದಲ್ಲಿ ನಮ್ಮ ಸಹಪಾಠಿಗಳೊಂದಿಗೆ ಕೂಡ ನಾವು ಸೇರಿ ಇನ್ನೂ ಹೆಚ್ಚು ಹೆಚ್ಚು ತಿಳಿದುಕೊಳ್ಳಬೇಕು ಆಗ ನಾವು ಮಾಡುವಂತಹ ಕೆಲಸ ನಮಗೆ ಎಂದಿಗೂ ಕೂಡಾ ಬೇಸರ ಅಂತ ಅನ್ನಿಸೋದಿಲ್ಲ .

ಆದ್ದರಿಂದ ಸ್ನೇಹಿತರೇ ನಾವು ಕೆಲಸ ಮಾಡುವಾಗ ಪರಿಶ್ರಮದ ಜೊತೆ ಸಮಯಕ್ಕೂ ಕೂಡ ಅಷ್ಟೇ ಪ್ರಾಮುಖ್ಯತೆಯನ್ನು ನೀಡಬೇಕಾಗುತ್ತದೆ ನಾವು ಮಾಡುವಂತಹ ಕೆಲಸವನ್ನು ಇಷ್ಟೇ ಸಮಯದಲ್ಲಿ ಮಾಡಿ ಮುಗಿಸಬೇಕು ಅಂತ ಅಂದುಕೊಂಡ ಮೇಲೆ ಅದನ್ನು ಮಾಡಿಯೇ ತೀರಬೇಕು ನಂತರವೇ ಬೇರೆ ಕೆಲಸ ಮಾಡಲು ಮುಂದಾಗಬೇಕು ಆಗಲೇ ನಾವು ಮಾಡುವಂತಹ ಕೆಲಸ ಬೇಗನೇ ಮುಗಿಯುತ್ತದೆ ಜೊತೆಗೆ ಅಂದುಕೊಂಡದ್ದು ಕೂಡಾ ಆಗುತ್ತದೆ .

ಸರ್ ಎಂ ವಿಶ್ವೇಶ್ವರಯ್ಯ ಅವರು ಮತ್ತೊಂದು ಮಾತನ್ನು ಹೇಳುತ್ತಾರೆ ಅದೇನೆಂದರೆ ನಾವು ಕೆಲಸ ಮಾಡಿ ಸುಸ್ತಾಗಿದ್ದೇವೆ ಅಂದುಕೊಂಡರೆ ನಮ್ಮ ಮನಸ್ಸಿಗೆ ವಿಶ್ರಾಂತಿ ಬೇಕು ಅಂದರೆ ಅದು ತಪ್ಪಾಗುತ್ತದೆ , ನಮ್ಮ ಮನಸ್ಸಿಗೆ ವಿಶ್ರಾಂತಿ ಎಂಬುದು ಯಾವಾಗ ಸಿಗುತ್ತದೆ ಎಂದರೆ ನಾವು ಅಂದುಕೊಂಡಂತಹ ಗೋಲನ್ನು ರೀಚ್ ಅದಾಗ ಅದೆ ಮನಸ್ಸಿಗೆ ಕೊಡುವಂತಹ ವಿಶ್ರಾಂತಿಯಾಗಿರಬೇಕು .

san00037

Share
Published by
san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

1 week ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

1 week ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

1 week ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

1 week ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

2 weeks ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

2 weeks ago

This website uses cookies.