ನಮಸ್ಕಾರ ಓದುಗರೇ ಇವತ್ತಿನ ಮಾಹಿತಿಯಲ್ಲಿ ನಾವು ತಿಳಿಸಲು ಹೊರಟಿರುವುದು ಏನು ಅಂದರೆ ಆಂಜನೇಯ ಸ್ವಾಮಿಯ ಕೃಪೆಯಿಂದ ಪಡೆಯುವುದಕ್ಕಾಗಿ ಯಾವ ಮಂತ್ರವನ್ನು ಪಠಿಸಬೇಕು ಎಂಬುದನ್ನು ಕುರಿತು ತಿಳಿಸಲಿದ್ದಾರೆ ಹೌದು ಅದು ಹನುಮಂತನು ರಾಮನ ಬಂಟ ರಾಮಭಕ್ತ ಹನುಮಂತ ದೇವರನ್ನು ಒಲಿಸಿಕೊಳ್ಳುವುದಕ್ಕಾಗಿ, ಶ್ರೀ ರಾಮನನ್ನು ಜಪಿಸಬೇಕು. ಇದು ಎಲ್ಲರಿಗೂ ತಿಳಿದಿರುವುದೆ ಹಾಗೆ ನಾವು ಇಂದಿನ ಲೇಖನದಲ್ಲಿ ಹೇಳಲು ಹೊರಟಿರುವುದು ಮನೆಯಲ್ಲಿ ಕೆಟ್ಟ ಶಕ್ತಿಯ ಪ್ರಭಾವ ಆಗಿದೆ ಅಂದಾಗ ಆಂಜನೇಯ ಸ್ವಾಮಿಯ ಕೃಪೆಯಿಂದಾಗಿ ಹೇಗೆ ಕಷ್ಟಗಳನ್ನು ಬಗೆಹರಿಸಿಕೊಳ್ಳುವುದು ಎಂಬುದನ್ನು ತಿಳಿಯಬೇಕಾಗಿದೆ.
ಆಂಜನೇಯನ ಕೃಪೆಯನ್ನೂ ಪಡೆದುಕೊಳ್ಳುವುದಕ್ಕೆ ಆಂಜನೇಯನ ಆರಾಧನೆಯನ್ನು ಮಾಡಬೇಕು ಜೊತೆಗೆ ರಾಮನ ಆರಾಧನೆಯನ್ನು ಮಾಡುಬೇಕು. ಆದರೆ ಯಾವಾಗ ಮನೆಯಲ್ಲಿ ಕೆಟ್ಟ ಶಕ್ತಿಯ ಪ್ರವೇಶವಾಗಿದೆ ಕೆಟ್ಟ ಶಕ್ತಿಗಳ ಅಟ್ಟಹಾಸ ಮನೆಯಲ್ಲಿ ಹೆಚ್ಚಾಗಿ ಸಮಸ್ಯೆಗಳನ್ನು ಉಂಟು ಮಾಡುತ್ತಾ ಇದೆ ಅಂದರೆ ನಾವು ಹೇಳುವಂತೆ ಆಂಜನೇಯನ ಮಂತ್ರವನ್ನು ಪಠಿಸಿ ಇದರಿಂದ ಮನೆಯಲ್ಲಿರುವ ಕೆಟ್ಟ ಶಕ್ತಿಯ ಪ್ರಭಾವ ಕಡಿಮೆಯಾಗುತ್ತದೆ ಹೌದು ಸಿನೆಮಾಗಳಲ್ಲಿ ನೀವು ನೋಡಿರುತ್ತೀರಾ ಭೂತ ಪ್ರೇತದ ಕಾಟ ಇದ್ದಾಗ ಹನುಮಾನ್ ಚಾಲೀಸವನ್ನು ಪಠಿಸುತ್ತಾರೆ ಇದು ಕೇವಲ ಸಿನೆಮಾ ಗಷ್ಟೇ ಸೀಮಿತ ಅಂತ ಅಂದುಕೊಳ್ಳಬೇಡಿ ನಿಮ್ಮ ಮನೆಯಲ್ಲಿಯೂ ಕೂಡ ಸಮಸ್ಯೆಗಳು ಕಾಡ್ತಾ ಇದೆ ಕೆಟ್ಟಕನಸು ಬರುತ್ತಾ ಇದೆ ಮನೆಯಲ್ಲಿ ಏನೋ ಕೆಟ್ಟ ಶಕ್ತಿ ಇದೆ ಕೆಟ್ಟದ್ದು ನಡೆಯುತ್ತಾ ಇದೆ ಅಂದಾಗ ನೀವು ಸಹ ಹನುಮಂತನ ಈ ಆಂಜನೇಯನ ಚಾಲೀಸವನ್ನು ಪಠಿಸಬಹುದು ಅಥವಾ ಕೇಳಿಸಿಕೊಳ್ಳಬಹುದು ಇದರಿಂದ ನಿಮ್ಮ ಜೀವನದಲ್ಲಿ ನಿಮ್ಮ ದಿನಚರಿಯಲ್ಲಿ ಆಗುವ ಬದಲಾವಣೆಯನ್ನು ನೀವು ಎಂದಿಗೂ ಊಹಿಸಿರುವುದಿಲ್ಲ ಅಷ್ಟು ಬದಲಾವಣೆಯನ್ನು ನೀವು ಅಲ್ಲಿ ಕಾಣಬಹುದು.
ಅಕಸ್ಮಾತ್ ಆಂಜನೇಯನ ಚಾಲೀಸವನ್ನು ನಿಮಗೆ ಬಡಿಸಲು ಸಾಧ್ಯವಾಗಿಲ್ಲ ಅಂದಲ್ಲಿ ಈ ಮಂತ್ರವನ್ನು ಪಠಿಸಿ ಇದನ್ನು ಹೇಗೆ ಮಾಡಬೇಕು ಅಂದರೆ ಮನೆಯಲ್ಲಿ ಯಾವುದೇ ತರದ ಗಂಡ ಹೆಂಡತಿಯ ನಡುವೆ ಕಲಹ ಹೆಚ್ಚಾಗಿದೆ ಅನ್ನುವವರು ಅಥವಾ ಇನ್ಯಾವುದೇ ಸಮಸ್ಯೆಗಳು ನಿಮ್ಮನ್ನು ಕಾಡುತ್ತಾ ಇರಲಿ ಈ ಮಂತ್ರವನ್ನು ಪಠಿಸಿ ಮನೆಯಲ್ಲಿ ಸಾಮಾನ್ಯವಾಗಿ ಪ್ರತಿದಿನ ಹೇಗೆ ಪೂಜೆ ಮಾಡುತ್ತಿದ್ದ ಹಾಗೆ ಮಂಗಳವಾರ ಮತ್ತು ಶನಿವಾರ ದ ದಿನವೂ ಕೂಡ ಪೂಜೆಯನ್ನು ಮಾಡಬೇಕು ಬಳಿಕ ಮನೆ ದೇವರ ಹೆಸರಲ್ಲಿ ಸಂಕಲ್ಪವನ್ನು ಮಾಡಿಕೊಂಡು ಆಂಜನೇಯನನ್ನು ನೆನೆದು ಈ ಮಂತ್ರವನ್ನು ಪಠಿಸಬೇಕು.
“ನಮೋ ಹನುಮತೇ ರುದ್ರಾವತರಾಯ
ಸರ್ವ ಶತ್ರು ಸಂಹರಣಾಯ ಸರ್ವರೋಗ
ಹರಾಯ ಸರ್ವವಶಿಕರಣಾಯ
ರಾಮದೂತಾಯ ಸ್ವಾಹ”
ಹೇಗಿದೆ ಈ ಮಂತ್ರ ಇದನ್ನು 108 ಬಾರಿ ಪಠಿಸಬೇಕು ಹೌದು ಈ ಮಂತ್ರವನ್ನು ಪ್ರತಿದಿನ ಬೇಕಾದರೂ ಪಠಿಸಿ ಅಥವಾ ಸಮಯ ಇಲ್ಲ ಅನ್ನುವವರು ಕಡ್ಡಾಯವಾಗಿ ಮಂಗಳವಾರ ಮತ್ತು ಶನಿವಾರ ದಿನದಂದು ಪಟಣೆ ಮಾಡುತ್ತಾ ಬನ್ನಿ. ಈ ಮಂತ್ರದ ಶಕ್ತಿ ಅಪಾರವಾದದ್ದು ಇದರಲ್ಲಿ ಆಂಜನೇಯನ ಶಕ್ತಿ ಇದೆ ಆದ್ದರಿಂದ ಆಂಜನೇಯಸ್ವಾಮಿಯ ಈ ಮಂತ್ರವನ್ನು ನೀವು ಮನಸಾರೆ ಭಕ್ತಿಯಿಂದಲೇ ಪಠಿಸಿ ನಂಬಿಕೆ ಇಟ್ಟು ಖಂಡಿತವಾಗಿಯೂ ನೀವು ಈ ಪರಿಹಾರವನ್ನು ಪಾಲಿಸಿದ್ದೇ ಆದಲ್ಲಿ ಮನೆಯಲ್ಲಿ ಕಾಡುತ್ತಿರುವ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಕೆಲವರು ಮಕ್ಕಳ ಮದುವೆ ಮಾಡಬೇಕು ಅಂತ ಅಂದುಕೊಳ್ಳುತ್ತಾ ಇರುತ್ತಾರೆ ಆದರೆ ಅದಕ್ಕೆ ಸಮಯ ಕೂಡಿ ಬರುತ್ತೋ ಇರುವುದಿಲ್ಲ ಇನ್ನೂ ಕೆಲವರಿಗೆ ಸಾಲ ಬಾಧೆ ಹೆಚ್ಚಿರುತ್ತದೆ ಮನೆಯಲ್ಲಿನ ಸಮಸ್ಯೆಗಳಿಗೆ ಹಣ ಖರ್ಚು ಮಾಡಲು ಸಾಧ್ಯವಾಗುತ್ತದೆ ಇರುವುದಿಲ್ಲ ಸಾಲ ಹೇಗೆ ತೀರಿಸುವುದು ಅನ್ನುವ ಚಿಂತೆ ಇರುತ್ತದೆ.
ಇನ್ನು ಕೆಲವರಿಗಂತೂ ಸಮಾಜದಲ್ಲಿ ಎಲ್ಲರ ಮುಂದೆ ಅವಮಾನಗಳ ಆಗುತ್ತಾ ಇರುತ್ತದೆ ತಮ್ಮ ತಪ್ಪಿಲ್ಲದಿದ್ದರೂ ತಾವು ಶಿಕ್ಷೆಯನ್ನು ಎದುರಿಸುತ್ತಾರೋ ಇಂತಹ ಹಲವು ಸಮಸ್ಯೆಗಳಿಂದ ನೀವು ಸಹ ತೊಂದರೆಗಳನ್ನು ಅನುಭವಿಸುತ್ತಾ ಇದ್ದೀರಾ ಅಂದರೆ ಮನೆಯಲ್ಲಿ ಯಾವುದೋ ಕೆಟ್ಟ ಶಕ್ತಿ ನೆಲೆ ಆಗಿದೆ ಅಂದರೆ ಮನೆದೇವರನ್ನು ಸಂಕಲ್ಪ ಮಾಡಿಕೊಂಡು ಆಂಜನೇಯನನ್ನು ನೆನೆಯುತ್ತಾ ಈ ಮಂತ್ರವನ್ನು ಪಠಿಸಿ ಖಂಡಿತಾ ನಿಮಗೆ ಶುಭ ಫಲಿತಾಂಶವೇ ಲಭಿಸುತ್ತದೆ ಧನ್ಯವಾದ….
Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…
ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…
Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…
Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…
Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…
Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…
This website uses cookies.