ನೀವು ಹಿಂದಿನ ಜನ್ಮದಲ್ಲಿ ಮಾಡಿದ ಪುಣ್ಯಗಳನ್ನ ಈ ಜನ್ಮಗಳಲ್ಲಿ ಅನುಭವಿಸಲು ಈ ಚಿಕ್ಕ ಕೆಲಸ ಮಾಡಿ ನೋಡಿ ಸಾಕು ಈ ಜನ್ಮದಲ್ಲಿ ನೀವು ಯಾವುದೇ ಕಷ್ಟ ನಷ್ಟಗಳು ಅನುಭವಿಸದೇ ತುಂಬ ಚನ್ನಾಗಿ ಬಾಳುತ್ತೀರಾ …

335

ನಮಸ್ಕಾರಗಳು ಓದುಗರ ಹಿಂದಿನ ಜನ್ಮದಲ್ಲಿ ಮಾಡಿದ ಪುಣ್ಯ ಫಲ ನಾವು ಈ ಜನ್ಮದಲ್ಲಿ ಪಡೆದುಕೊಳ್ಳುತ್ತೇವೆ ಅಂತ ಹೇಳುವುದುಂಟು ಈ ಮಾತನ್ನು ನೀವು ಕೂಡ ಹಿರಿಯರು ಹೇಳುವುದನ್ನು ಕೇಳಿರಬಹುದು. ಹಾಗಾಗಿ ಇವತ್ತಿನ ಲೇಖನ ಯಲ್ಲಿಯೂ ಕೂಡ ಹಿಂದಿನ ಜನ್ಮದಲ್ಲಿ ಅಥವಾ ನಾವು ಮುಂದಿನ ಜನ್ಮದಲ್ಲಿ ಪುಣ್ಯವಂತರಾಗಬೇಕೆಂದು ಅಥವಾ ಪುಣ್ಯವಂತರಾಗಿ ಚಲಿಸಬೇಕೆಂದರೆ ಯಾವೆಲ್ಲ ಒಳ್ಳೆಯ ಕೆಲಸಗಳನ್ನು ಮಾಡಿದರೆ, ನಾವು ಆ ಫಲವನ್ನು ನಾವು ಮುಂದಿನ ಜನ್ಮದಲ್ಲಿ ಪಡೆದುಕೊಳ್ಳಬಹುದು ಎಂಬುದರ ಮಾಹಿತಿಯನ್ನು ಈ ಲೇಖನದಲ್ಲಿ ದುಡಿಸಿಕೊಳ್ಳಲು ಹೊರಟಿದ್ದೇವೆ ಲೇಖನವನ್ನ ಸಂಪೂರ್ಣವಾಗಿ ತಡೆಯಿರಿ ಅಂದು ಈ ಕೆಲವೊಂದು ಮಾಹಿತಿಗಳನ್ನು ಮನೆಯಲ್ಲಿ ಹಿರಿಯರು ತಿಳಿಸುತ್ತಿದ್ದರು ಆದರೆ ಇಂದಿನ ಯುವ ಜನತೆ ಕೆಲಸ ಬ್ಯುಸಿ ಅಂತ ಉತ್ತಮ ಸಮಯವನ್ನೂ ಕೆಲಸದಲ್ಲಿ ಕಳೆಯುವ ಕಾರಣ, ಇದನ್ನ ಹೇಳುವವರು ಯಾರೂ ಇಲ್ಲ ಅಷ್ಟೇ ಅಲ್ಲ ಮನೆಯಲ್ಲಿ ಹಿರಿಯರು ಕೂಡ ಇರುವುದು ಕಡಿಮೆ ಹಾಗಾಗಿ ಈ ಮಾಹಿತಿಯಲ್ಲಿ ನಿಮಗೆ ಈ ಉತ್ತಮ ಮಾಹಿತಿಯನ್ನು ತಿಳಿಸಿಕೊಡುತ್ತಿದ್ದೆವೆ.

ಹೌದು ನಿಮ್ಮ ಸಹಾಯ ಮೀರಿ ಅಥವಾ ಯೋಗ್ಯತೆಗೂ ಮೀರಿ ಅಗತ್ಯಕ್ಕೂ ಮೀರಿ ಕೆಲಸಗಳನ್ನ ಮಾಡಬೇಕು ಅಂತ ಅಲ್ಲ ತಮ್ಮ ಕೈಲಾದ ಕೆಲಸವನ್ನು ನಿಷ್ಠೆಯಿಂದ ಮಾಡಿದರೆ ಆ ಫಲವ ನ್ನೂ ನಾವು ಈ ಜನ್ಮದಲ್ಲಿ ಜೊತೆಗೆ ಮುಂದಿನ ಜನ್ಮದಲ್ಲಿಯೂ ಕೂಡಾ ಪಡೆದುಕೊಳ್ಳುತ್ತವೆ ಮನುಷ್ಯ ಒಳ್ಳೆಯ ಕೆಲಸವನ್ನು ಮಾಡಿದರೆ ಮಾತ್ರ ಅವನ ಕೊನೆಯ ದಿನಗಳು ಸುಗಮವಾಗಿರುತ್ತದೆ ಇಲ್ಲವಾದಲ್ಲಿ ಆತ ಯಾವ ಸ್ಥಿತಿಯಲ್ಲಿ ತನ್ನ ಕೊನೆಯ ದಿನಗಳನ್ನು ಕಳೆಯಬೇಕಾಗುತ್ತದೆ ಎಂಬುದನ್ನು ಸಹ ಊಹಿಸಿಕೊಳ್ಳಲು ಸಾಧ್ಯವಿರುವುದಿಲ್ಲ.

ಹಾಗಾಗಿ ಇಲ್ಲಿದೆ ನೋಡಿ ಎಲ್ಲರೂ ಸಹ ತಮ್ಮ ಜೀವನದಲ್ಲಿ ತಮ್ಮನ್ನು ತೊಡಗಿಸಿಕೊಂಡ ಬೇಕಾಗಿರು ತಕ್ಕಂತಹ ಕೆಲವೊಂದು ಮುಖ್ಯ ಮಾಹಿತಿ ಇದನ್ನು ಚಿಕ್ಕಮಕ್ಕಳಿರುವಾಗಲೇ ತಂದೆ ತಾಯಿ ಮಕ್ಕಳಿಗೆ ತಿಳಿಸಿಕೊಡಿ. ಇದರಿಂದ ಖಂಡಿತ ಜೀವನದಲ್ಲಿ ತಂದೆ ತಾಯಿ ಕೂಡ ಖುಷಿಯಾಗಿರಬಹುದು, ಆ ಮನೆಯ ಹಿರಿಯರು ಕೂಡ ಖುಷಿಯಾಗಿರಬಹುದು ಜೊತೆಗೆ ಆ ಮಕ್ಕಳು ಕೂಡಾ ಜೀವನದಲ್ಲಿ ಒಳ್ಳೆಯ ದಾರಿಯಲ್ಲಿ ನಡೆಯುತ್ತಾರೆ ಒಳ್ಳೆಯದನ್ನೇ ಮಾಡುತ್ತಾ ಸಮಾಜದಲ್ಲಿ ಮಾದರಿ ವ್ಯಕ್ತಿಯಾಗಿರುತ್ತಾರೆ.

ಹೌದು ಮೊದಲನೆಯದಾಗಿ ಯಾರು ತಂದೆ ತಾಯಿಯನ್ನು ಪೂಜಿಸುತ್ತಾರೋ ಅವರ ಸೇವೆಯನ್ನು ಮಾಡುತ್ತಾ ಅಂಥವರು ಖಂಡಿತ ಜೀವನದಲ್ಲಿ ಒಳ್ಳೆಯ ವ್ಯಕ್ತಿಗಳಾಗಿರುತ್ತಾರೆ ಉನ್ನತ ಮಟ್ಟದಲ್ಲಿ ಬೆಳೆಯುತ್ತಾರೆ ಸಮಾಜದಲ್ಲಿ ಒಳ್ಳೆಯ ಹೆಸರನ್ನು ಪಡೆದುಕೊಳ್ಳುತ್ತಾರೆ. ಕಣ್ಣಿಗೆ ಕಾಣದಿರುವ ದೇವರಿಗೆ ಸಾವಿರ ಸಾವಿರ ಲಕ್ಷ ಲಕ್ಷ ಹಣ ಕೊಟ್ಟು ಪೂಜೆ ಮಾಡಿಸುವುದು ಕಾಣಿಕೆ ಕೊಡುವುದು ಮಾಡುವುದಕ್ಕಿಂತ ತಂದೆತಾಯಿಯ ಸೇವೆ ಮಾಡಿದರೆ ಖಂಡಿತ ಆ ದೈವ ಮೆಚ್ಚುತ್ತಾನೆ, ಹಾಗೆ ಹಿರಿಯರಿಗೆ ವೃದ್ಧರಿಗೆ ಜಾರು ಮರ್ಯಾದೆ ಕೊಡುತ್ತಾರೆ ತಾವು ಮಾಡುವ ಕೆಲಸಕ್ಕೆ ಹೋಗುವಾಗ ತಂದೆ ತಾಯಿ ಹಿರಿಯರ ಆಶೀರ್ವಾದ ಪಡೆಯುತ್ತಾರೆ ಹಾಗೆ ನಮ್ಮ ಪೂರ್ವಜರ ಹಿರಿಯರ ಪೂಜೆ ಮಾಡುತ್ತಾರೆ ಅಂಥವರಿಗೆ ಖಂಡಿತ ಈ ಜನ್ಮದಲ್ಲಿ ಮಾತ್ರವಲ್ಲ ಮುಂದಿನ ಜನ್ಮದಲ್ಲಿಯೂ ಕೂಡ ಒಳ್ಳೆಯ ಫಲ ಲಭಿಸುತ್ತದೆ ಎಂದು ಶಾಸ್ತ್ರಗಳು ಹೇಳುತ್ತವೆ.

ಎರಡನೆಯದಾಗಿ ಅರಳೀಮರದ ಪೂಜಾ ಹೌದು ಅರಳಿ ಮರ ಬಹಳ ಪುರಾತನವಾದ ಮರಗಳಾಗಿರುತ್ತದೆ. ಇದಕ್ಕೆ ನೂರಾರು ವರುಷದ ಆಯಸ್ಸು ಇರುತ್ತದೆ ಇಂತಹ ಮರವನ್ನ ಪೂಜಿಸುವುದರಿಂದ ಇಂತಹ ಮರಕ್ಕೆ ಪ್ರತಿದಿನ ನೀರನ್ನು ಹಾಕುವುದರಿಂದ ಮನಸ್ಸು ಕೂಡ ತಿಳಿಯಾಗುತ್ತದೆ. ಮನಸ್ಸಿನಲ್ಲಿರುವ ಕೆಟ್ಟ ಆಲೋಚನೆಗಳು ಕೂಡ ದೂರವಾಗುತ್ತದೆ ಜೊತೆಗೆ ಏಳೇಳು ಜನ್ಮದ ಪುಣ್ಯ ಲಭಿಸುತ್ತದೆ. ಆ ದೈವದ ಅನುಗ್ರಹವಿರುತ್ತದೆ ಸದಾ ನಿಮ್ಮ ಜೊತೆಗೆ ಸಕಾರಾತ್ಮಕ ಶಕ್ತಿಯು ನೆಲೆಸಿರುತ್ತದೆ. ಮೂರನೆಯದಾಗಿ ಹೇಳಬೇಕೆಂದರೆ ಯಾರು ದಾನಧರ್ಮಾದಿಗಳನ್ನು ಮಾಡುತ್ತಾರೋ ಅಂಥವರ ಮನಸ್ಸು ಸದಾ ಒಳ್ಳೆಯ ಆಲೋಚನೆಯಿಂದ ಮಾಡುತ್ತದೆ. ಒಳ್ಳೆಯದನ್ನೇ ಮಾಡಬೇಕು ಅನ್ನುತ್ತಿರುತ್ತದೆ. ಹಾಗಾಗಿ ದಾನಧರ್ಮಾದಿಗಳನ್ನು ಯಾರು ಮಾಡ್ತಾರೆ ಆ ಅಂಥವರಿಗೆ ಖಂಡಿತ ಉತ್ತಮ ಫಲ ಸಿಕ್ಕೇ ಸಿಗುತ್ತದೆ.

ಕೊನೆಯದಾಗಿ ಯಾರೋ ಸೂರ್ಯ ದೇವನಿಗೆ ಜಲವನ್ನು ಅರ್ಪಿಸುತ್ತಾರೆ ಅಂಥವರು ಸದಾ ಒಳ್ಳೆಯದನ್ನೇ ಯೋಚಿಸುತ್ತಾರಾ ಸದಾ ಬೆಳಕಿನೆಡೆಗೆ ಪ್ರಯಾಣ ಮಾಡುತ್ತಾರೆ ಇವರು ಅಡ್ಡಮಾರ್ಗವನ್ನು ಇಳಿಯುವುದಿಲ್ಲ ಆ ಸೂರ್ಯದೇವನ ಅನುಗ್ರಹವೂ ಸದಾ ಇಂದ್ರಚಂದ್ರ ಇರುತ್ತದೆ ಸೂರ್ಯನಂತೆ ತೇಜಸ್ಸು ಹೊಂದಿರುತ್ತಾರೆ ಇಂತಹ ವ್ಯಕ್ತಿಗಳು…