ನಮಸ್ಕಾರಗಳು ಪ್ರಿಯ ಓದುಗರೆ ಜೀವನದಲ್ಲಿ ಸಮಸ್ಯೆಗಳು ಆಗಾಗ ಬರುತ್ತಲೇ ಇರುತ್ತದೆ ಇನ್ನು ಕೆಲವೊಂದು ಬಾರಿ ನಮಗೆ ತಿಳಿಯದೆ ಕೆಲವೊಂದು ಸಮಸ್ಯೆಗಳು ನಮ್ಮೆದುರು ಬಂದು ನಿಂತಿರುತ್ತದೆ ಜೀವನದಲ್ಲಿ ದೊಡ್ಡ ದೊಡ್ಡ ಸಮಸ್ಯೆಗಳನ್ನು ಎದುರಿಸಬೇಕಾಗಿ ಬರುತ್ತದೆ ಹಾಗೆ ಈ ನರ ದೃಷ್ಟಿ ಸಮಸ್ಯೆ ಕೆಟ್ಟ ಶಕ್ತಿಯ ಪ್ರಭಾವ ಎಂಬುದು ಕೂಡ ನಮಗೆ ತಿಳಿಯದೆ ನಮಗೆ ಸಮಸ್ಯೆಗಳನ್ನು ಉಂಟು ಮಾಡಿರುತ್ತದೆ. ಈ ದಿನದ ಲೇಖನಿಯಲ್ಲಿ ಅಮವಾಸ್ಯೆಯ ದಿನದಂದು ನಾವು ಯಾವ ಪರಿಹಾರವನ್ನು ಮಾಡಿಕೊಳ್ಳುವುದರಿಂದ ಮನೆಯಲ್ಲಿರುವ ಕೆಟ್ಟ ಶಕ್ತಿಗಳ ಹಾಗೆ ಮನೆಯೊಳಕ್ಕೆ ಕಿತ್ತ ಶಕ್ತಿಯ ಆಗಮನ ಆಗಬಾರದು ಅಂದರೆ ಅಮವಾಸ್ಯೆ ದಿನ ಯಾವ ಪರಿಹಾರವನ್ನು ಮನೆಯ ಮೇಲೆ ನೇರ ದೃಷ್ಟಿ ಯಾವ ಪರಿಹಾರವನ್ನು ಪಾಲಿಸಬೇಕು ಎಲ್ಲ ತನ್ನ ತಿಳಿಯೋಣ ಬನ್ನಿ ಕೆಳಗಿನ ಲೇಖನಿಯಲ್ಲಿ.
ಹೌದು ಅಮವಾಸೆಯಲ್ಲಿ ವಾತಾವರಣದಲ್ಲಿ ಕೆಟ್ಟ ಶಕ್ತಿ ಇರುತ್ತದೆ ಈ ಕೆಟ್ಟ ಶಕ್ತಿಯಿಂದ ನಾವು ನಮ್ಮ ಮನೆಯನ್ನು ಮನೆಯ ಸದಸ್ಯರನ್ನ ಕಾಪಾಡಿಕೊಳ್ಳಲು ಅಮವಾಸ್ಯೆಯ ದಿನ ಉಂಟಾಗುವ ಹಲವು ತೊಂದರೆಗಳನ್ನು ಪರಿಹಾರ ಮಾಡಿಕೊಳ್ಳುವುದಕ್ಕೆ ಈ ಪರಿಹಾರವನ್ನು ನಾವು ಪಾಲಿಸಬಹುದು ಹೌದು ಹೇಳಲಾಗುತ್ತದೆ ಅಮವಾಸ್ಯೆಯ ಹಿಂದಿನ ದಿನ ಮತ್ತು ಮಾರನೇ ದಿನ ಬಹಳ ಕೆಟ್ಟದಾಗಿರುತ್ತದೆ ಅಮವಾಸ್ಯೆ ದಿನದಂದು ಬಹಳ ಸಮಯ ಚೆನ್ನಾಗಿರುತ್ತದೆ ಅಂತ. ಹಾಗಾಗಿಯೇ ಅಮವಾಸ್ಯೆಯ ದಿನದಂದು ನಾವು ಈ ಪರಿಹಾರವನ್ನು ಮಾಡಿಕೊಳ್ಳುವುದರಿಂದ ದೇವರ ಅನುಗ್ರಹವನ್ನು ಪಡೆದು ಕೊಳ್ಳಬಹುದು ಹಾಗೂ ನಮಗೆ ಕಾಡುತ್ತಿರುವ ಹಲವು ಸಮಸ್ಯೆಗಳಿಂದ ಪರಿಹಾರವನ್ನು ಪಡೆದುಕೊಳ್ಳಬಹುದು ಆದರೆ ಅದು ಹೇಗೆ ಚಿಕ್ಕ ನಿಂಬೆ ಹಣ್ಣಿನಿಂದ ನಿಮ್ಮ ಸಮಸ್ಯೆಯನ್ನು ದೂರ ಮಾಡಿಕೊಳ್ಳಬಹುದು ಅದನ್ನು ನೀವು ಅಮವಾಸ್ಯೆಯ ರಾತ್ರಿ ದಿನದಂದು ಅಂದರೆ ಹತ್ತು ಗಂಟೆಯ ಬಳಿಕ ಮಾಡಬೇಕು.
ಮನೆಗೆ ನಿಂಬೆಹಣ್ಣಿನಿಂದ ನಿವಾಳಿಸಬೇಕು ಇದನ್ನು ಹೇಗೆ ಪಾಲಿಸಬೇಕು ಎಂಬುದನ್ನು ವಿವರವಾಗಿ ತಿಳಿಯೋಣ ಮೊದಲಿಗೆ ನಿಂಬೆ ಹಣ್ಣನ್ನು ತೆಗೆದುಕೊಳ್ಳಿ ಆ ನಿಂಬೆಹಣ್ಣಿನ ಮೇಲೆ ಗೆರೆ ಆಕಾರ ವಿರಬೇಕು ಅಂತಹ ನಿಂಬೆಹಣ್ಣನ್ನು ತೆಗೆದುಕೊಂಡರೆ ತಂತ್ರ ಶಕ್ತಿಯಲ್ಲಿ ಬಹಳ ಪ್ರಯೋಜನವಾಗುತ್ತದೆ ಬಳಿಕ ನಿಂಬೆಹಣ್ಣಿನಿಂದ ಮನೆಯ ಹೊಸ್ತಿಲಿನ ಮುಂದೆ ನಿಂತು ಮನೆಯನ್ನು ದೃಷ್ಟಿ ತೆಗೆದಂತೆ ಮನ್ ನಿಂಬೆಹಣ್ಣಿನಿಂದ ಮನೆಗೆ ನಿವಾಳಿಸಬೇಕು ಬಲಭಾಗದಿಂದ ಎಡಭಾಗಕ್ಕೆ 3ಬಾರಿ ಎಡಭಾಗದಿಂದ ಬಲಭಾಗಕ್ಕೆ 3ಬಾರಿ ನಿವಾಳಿಸಿದ ನಂತರ ಆ ನಿಂಬೆಹಣ್ಣನ್ನ ಹೋಳಾಗಿಸಿ ಅದಕ್ಕೆ ಕುಂಕುಮವನ್ನು ಲೇಪ ಮಾಡಿ ಅಂದರೆ ನಿಂಬೆಹಣ್ಣು ಹೋಳಿನ ಮೇಲೆ ಕುಂಕುಮ ವನ ಹಾಕಿ ಮನೆಯ ಮುಖ್ಯ ದ್ವಾರದ ಹೊಸ್ತಿಲ 2 ಬದಿಯಲ್ಲಿ ಇಡಬೇಕು ರಾತ್ರಿಯೆಲ್ಲ ಆ ನಿಂಬೆ ಹಣ್ಣಿನ ಹೋಳು ಅಲ್ಲಿಯೇ ಇರಬೇಕು ಬಳಿಕ ಮಾರನೇ ದಿನ ಎದ್ದು ಅದನ್ನು ಯಾರೂ ಓಡಾಡದ ಜಾಗದಲ್ಲಿ ಬಿಸಾಡಬೇಕು ಈ ರೀತಿ ಅಮವಾಸ್ಯೆಯ ಸಮಯದಲ್ಲಿ ಮಾಡುವುದರಿಂದ ಈ ಪರಿಹಾರ ಎಷ್ಟು ಪರಿಣಾಮಕಾರಿಯಾದ ಫಲವನ್ನು ನೀಡುತ್ತದೆ ಅಂದರೆ ಮನೆಗೆ ಯಾವುದೇ ತರಹದ ಕೆಟ್ಟ ಶಕ್ತಿಯ ಆಗಮನ ಆಗಿದ್ದರೂ ಆ ಸಮಸ್ಯೆಗಳು ಪರಿಹಾರವಾಗುತ್ತದೆ.
ಈ ನಿಂಬೆ ಹಣ್ಣಿನಿಂದ ಮನೆಗೆ ದೃಷ್ಟಿ ತೆಗೆಯುವಾಗ ಆಗುವ ಲಾಭಗಳು ಅಂದರೆ ನರ ದೃಷ್ಟಿ ಪ್ರಭಾವ ಮನೆಯ ಮೇಲೆ ಉಂಟಾಗಿದ್ದರೆ ಆ ಸಮಸ್ಯೆ ನಿವಾರಣೆಯಾಗುತ್ತದೆ ಈ ಪರಿಹಾರವನ್ನು ಮಾಡುವಾಗ ನಿಂಬೆಹಣ್ಣಿನ ಹೋಳಿನ ಮೇಲೆ 2ಮೆಣಸಿನಕಾಯಿಯನ್ನು ಇಡಬೇಕು ಇದರಿಂದ ಕೂಡ ಮನೆಗೆ ಯಾವುದೇ ತರದ ಕೆಟ್ಟ ಶಕ್ತಿಯ ಆಗಮನ ಆಗುವುದಿಲ್ಲ ಹಾಗೂ ಮನೆಯೊಳಗಿರುವ ಕೆಟ್ಟ ಶಕ್ತಿಯನ್ನು ಹೊರಹಾಕಲು ಸಹಕಾರಿಯಾಗುತ್ತದೆ ಈ ಪರಿಹಾರವನ್ನು ಮನೆಯ ಮುಂದೆ ಆಗಲಿ ಅಥವಾ ಅಂಗಡಿ ಮುಂಗಟ್ಟಿನ ಮುಂದೆಯಾಗಲಿ ಮಾಡಬಹುದು.
ಈ ಸರಳ ಪರಿಹಾರಗಳ ನೀವು ಕೂಡ ಪಾಲಿಸಿ ಮುಂದೆ ನಡೆಯುವ ಹಲವು ಅಪಘಾತಗಳಿಂದ ಪರಿಹಾರ ಪಡೆದುಕೊಳ್ಳಿ ನರ ದೃಷ್ಟಿ ಎಂಬುದು ಸಾಮಾನ್ಯವಾಗಿರುವುದಿಲ್ಲ ಮನುಷ್ಯನ ಕಣ್ಣಿಗೆ ಮರವೆ ಸಿಡಿಯಿತು ಎಂಬ ಮಾತಿದೆ ಹಾಗೆ ನರ ದೃಷ್ಟಿಯಿಂದ ಮನೆಯ ನೆಮ್ಮದಿ ಹಾಳಾಗಬಹುದು ಹಾಗಾಗಿ ಅಮವಾಸ್ಯೆಯ ದಿನ ಈ ಪರಿಹಾರವನ್ನು ಮಾಡಿಕೊಂಡರೆ ನರ ದೃಷ್ಟಿ ಎಂಬ ಸಮಸ್ಯೆಯಿಂದ ಪರಿಹಾರ ಪಡೆಯಬಹುದು ಧನ್ಯವಾದ.
Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…
ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…
Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…
Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…
Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…
Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…
This website uses cookies.