‘ಸುವ್ವಿ ಸುವ್ವಾಲಿ’ ಹಾಡಿಗೆ ಮಸ್ತ್ ಮಸ್ತ್ ಆಗಿ ಪಂಜಾಬಿ ಸ್ಟೈಲ್ ನಲ್ಲಿ ಪೇಟಾ ಧರಿಸಿ ಅಪ್ಪು ಮಾಡಿದ ಡ್ಯಾನ್ಸ್ ವೀಡಿಯೋ ಇದೀಗ ಅಪ್ಪು ಅವರ ಫ್ಯಾನ್ ಪೇಜ್ ನಲ್ಲಿ ಎಷ್ಟು ಲೈಕ್ ಪಡೆದುಕೊಳ್ಳುತ್ತಿದೆ ಗೊತ್ತಾ. ಹೌದು ಅಪ್ಪು ಅಂದ್ರೆ ಕಡಿಮೇನಾ ಇಲ್ಲಿದೆ ನೋಡಿ ಅಪ್ಪು ಅವರ ಎನರ್ಜಿಟಿಕ್ ಡಾನ್ಸ್ ಪರ್ಫಾರ್ಮೆನ್ಸ್ ವಿಡಿಯೋ ಕುರಿತು ಹೆಚ್ಚಿನ ಮಾಹಿತಿ.
ದಕ್ಷಿಣ ಭಾರತ ಚಿತ್ರರಂಗದಲ್ಲಿ ಉತ್ತಮ ಡಾನ್ಸರ್ ಗಳಲ್ಲಿ ಅಪ್ಪು ಅವರು ಕೂಡ ಒಬ್ಬರು ಹೌದು ತೆರೆಮೇಲೆ ನಾವು ಅಪ್ಪು ಅವರ ಡ್ಯಾನ್ಸ್ ವಿಡಿಯೋಗಳನ್ನ ನೋಡಿರುತ್ತೇವೆ. ಸಿನಿಮಾದಲ್ಲಿ ಅಪ್ಪು ಸ್ಟೆಪ್ ಹಾಕುತ್ತಿದ್ದರೆ ಅಭಿಮಾನಿಗಳಿಗೂ ಕೂಡ ಕಾಲು ಕುಣಿಸುವಂತೆ ಆಗುತ್ತದೆ ಅಷ್ಟು ಗಮ್ಮತ್ತಾಗಿ ಸ್ಟೆಪ್ ಹಾಕುತ್ತಿದ ಅಪ್ಪು ಈಗ ನೆನಪು ಮಾತ್ರ. ಹೌದು ಅಭಿಮಾನಿಗಳು ಅಪ್ಪು ಅವರ ಅಗಲಿಕೆಯ ವಿಚಾರವನ್ನು ಮಾತ್ರ ಎಂದಿಗೂ ಒಪ್ಪಿಕೊಳ್ಳುವುದಿಲ್ಲ. ಯಾಕೆಂದರೆ ಅಪ್ಪು ಇನ್ನೂ ಕೂಡ ನಮ್ಮ ಜೊತೆ ಜೀವಂತವಾಗಿದ್ದಾರೆ ಎಂದೆ ಎಲ್ಲರೂ ಭಾವಿಸಿದ್ದಾರೆ.
ಹಾಗಾಗಿ ಇವತ್ತಿಗೂ ಅಪ್ಪು ಅವರನ್ನ ನೆನಪಿಸಿಕೊಳ್ಳುವುದಕ್ಕೆ ಅಪ್ಪು ಅವರ ಬಹಳಷ್ಟು ಫೋಟೊಗಳು ವೀಡಿಯೊಗಳು ಇಂದಿಗೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಲೇ ಇದೆ ಅಪ್ಪು ಅವರ ಹೆಸರಲ್ಲಿ ಬಹಳಷ್ಟು ಫ್ಯಾನ್ ಪೇಜ್ ಗಳು ಇವೆ ಹಾಗೆ ಆ ಫ್ಯಾನ್ ಪೇಜ್ ಗಳಲ್ಲಿ ಇನ್ನೂ ಕೂಡ ಅಪ್ಪು ಅವರನ್ನು ನೆನಪಿಸಿಕೊಳ್ಳುವುದಕ್ಕಾಗಿ ಅಪ್ಪು ಅವರ ಫೋಟೋಗಳು ವಿಡಿಯೋಗಳು ಶೇರ್ ಆಗುತ್ತಲೇ ಇವೆ ಅಂಥ ವಿಡಿಯೋಗಳಲ್ಲಿ ,
ಇದೀಗ ಅಪ್ಪು ಅವರ ಡ್ಯಾನ್ಸ್ ಪರ್ಫಾರ್ಮೆನ್ಸ್ ವಿಡಿಯೋವೊಂದು ಭಾರೀ ವೈರಲ್ ಆಗುತ್ತಿದ್ದು ಈ ಕುರಿತು ಮಾಹಿತಿ ತಿಳಿಸುತ್ತೆವೆ ಬನ್ನಿ. ಅಪ್ಪು ಅವರು ದೊಡ್ಡ ಸ್ಟಾರ್ ನಟ ಆಗಿರಬಹುದು ಹಾಗೆ ಒಬ್ಬ ದೊಡ್ಡ ಸ್ಟಾರ್ ಮಗ ಕೂಡ ಆಗಿರಬಹುದು. ಆದರೆ ಅದನ್ನು ಎಲ್ಲಿಯೂ ಕೂಡ ತೋರಿಸಿಕೊಳ್ಳದ ಅಪ್ಪು ಅವರು ತಮ್ಮ ಅಭಿಮಾನಿಗಳು ಅವರನ್ನು ಆ ಮದುವೆಗೆ ಆಹ್ವಾನಿಸಿದ್ದರೆ ಬಹಳ ಖುಷಿಯಿಂದ ಮದುವೆಗೆ ಹೋಗಿ ವಧು ವರರಿಗೆ ಶುಭಾಶಯಗಳನ್ನ ತಿಳಿಸಿ ಉಡುಗೊರೆಯನ್ನು ನೀಡಿ ಬರುತ್ತಿದ್ದರು ಅಪ್ಪು.
ಹೌದು ಅಪ್ಪು ಕೆಲವೊಂದು ಬಾರಿ ತಮ್ಮ ಪತ್ನಿ ಅಶ್ವಿನಿ ಅವರನ್ನು ಕೂಡ ಕೆಲವು ಕಾರ್ಯಕ್ರಮಗಳಿಗೆ ತಮ್ಮ ಜೊತೆಗೆ ಕರೆದುಕೊಂಡು ಹೋಗುತ್ತಿದ್ದರು. ಯಾವುದೇ ಕಾರ್ಯಕ್ರಮಗಳಿಗೆ ಹೋದರೂ ತುಂಬ ಸರಳವಾಗಿ ಹೋಗುತ್ತಿದ್ದ ಅಪ್ಪು ಅವರು ಆ ಸಮಾರಂಭದಲ್ಲಿ ತಮ್ಮದೇ ಮನೆ ಕಾರ್ಯಕ್ರಮ ಎಂದು ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದರು ಹಾಗೆ ಅಭಿಮಾನಿಯೊಬ್ಬರ ಮದುವೆಗೆ ಅಪ್ಪು ಅವರು ಹೋದಾಗ ಅಲ್ಲಿ ಮದುವೆಯಲ್ಲಿ ಮುಂಗಾರು ಮಳೆ ಸಿನಿಮಾದ ಸುವ್ವಿ ಸುವ್ವಾಲಿ ಹಾಡಿಗೆ ತಾವು ಕೂಡ ಸ್ಟೆಪ್ ಹಾಕಿದ್ದು, ಪಂಜಾಬಿ ಸ್ಟೈಲಿನಲ್ಲಿ ಪೇಟ ಧರಿಸಿ ಪಂಜಾಬಿ ಸ್ಟೈಲ್ ನಲ್ಲಿ ಸ್ಟೆಪ್ ಹಾಕಿದ್ದಾರೆ ಅಪ್ಪು.
ಈ ವಿಡಿಯೋ ನೋಡುತ್ತಿದ್ದರೆ ಯಾರಿಗಾದರೂ ಕಣ್ಣು ತುಂಬಿ ಬಂತು ಯಾಕೆಂದರೆ ಯಾವುದೇ ಸೆಲೆಬ್ರಿಟಿ ಎಂದೂ ತೋರಿಸಿಕೊಳ್ಳದ ಎಲ್ಲರ ಜೊತೆ ಅತಿ ಸರಳವಾಗಿ ನಡೆದುಕೊಳ್ಳುವ ಅಪ್ಪು ಎಲ್ಲರೊಟ್ಟಿಗೆ ಸೇರಿ ಇವರು ಸಾಮಾನ್ಯರಂತೆ ಇರುತ್ತಿದ್ದರು ಅಂತಹ ಗುಣ ಇರುವುದು ವಿರಳದಲ್ಲಿ ವಿರಳ. ಹೌದು ದೊಡ್ಡ ಸ್ಟಾರ್ ಗಿರಿ ಇದ್ದರು ಅದನ್ನು ಎಲ್ಲಿಯೂ ತೋರಿಸಿಕೊಳ್ಳದೆ ಎಲ್ಲರನ್ನು ತಮ್ಮವರೇ ಎಂದು ಭಾವಿಸುವ ಅಷ್ಟೋ ಇಷ್ಟು ಬೇಗ ನಮ್ಮನ್ನು ಅಗಲುತ್ತಾರೆ.
ಎಂದು ಯಾರೂ ಅಂದುಕೊಂಡಿರಲಿಲ್ಲ ಆದರೆ ಅವರು ದೈಹಿಕವಾಗಿ ಇಲ್ಲವಾದರೂ ಅಪ್ಪು ಅವರು ಸಮಾಜದಲ್ಲಿ ಎಂದೆಂದಿಗೂ ಜೀವಂತವಾಗಿರುತ್ತಾರೆ. ಇವತ್ತಿಗೂ ಅಪ್ಪು ಅವರ ಅದೆಷ್ಟೋ ಅಭಿಮಾನಿಗಳು ಅವರು ಮಾಡುತ್ತಿದ್ದಂತಹ ಒಳ್ಳೆಯ ಕೆಲಸಗಳನ್ನು ತಾವು ಕೂಡ ತಮ್ಮ ಜೀವನದಲ್ಲಿ ರೂಢಿಸಿಕೊಂಡು ಅದನ್ನು ಪಾಲಿಸುತ್ತಿದ್ದಾರೆ, ಈ ರೀತಿ ಅಪ್ಪು ಅವರನ್ನ ಅವರ ಅಭಿಮಾನಿಗಳು ಈ ಸಮಾಜದಲ್ಲಿ ಸದಾ ಜೀವಂತವಾಗಿರಿಸಿರುತ್ತಾರೆ ಏನಂತೀರ ಸ್ನೇಹಿತರೆ.
Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…
Bigg Boss Kannada ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭದಿಂದಲೂ ನಾಟಕೀಯ ಮತ್ತು ಅನಿರೀಕ್ಷಿತ ತಿರುವುಗಳಿಂದ ತುಂಬಿದೆ ಮತ್ತು…
Bigg Boss Kannada 11 ಬಿಗ್ ಬಾಸ್ ಕನ್ನಡ 11 ರ ಮೂರನೇ ವಾರದಲ್ಲಿ, ಅತ್ಯಂತ ಅಪ್ರಾಮಾಣಿಕ ಮತ್ತು ಕುತಂತ್ರದ…
Bigg Boss Kannada ಈ ವಾರದ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ತಿರುವುಗಳನ್ನು ಕಂಡಿತು, ವಕೀಲ ಜಗದೀಶ್…
Bigg Boss Kannada ಪ್ರಸ್ತುತ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡ ಸೀಸನ್ 11, ಶಿವಮೊಗ್ಗ ಜಿಲ್ಲೆಯ ಸಾಗರದ…
Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…
This website uses cookies.