ಅಪ್ಪು ಪುನರ್ಜನ್ಮ ಕುರಿತು ಖ್ಯಾತ ಜ್ಯೋತಿಷಿಯೊಬ್ಬರು ಹೇಳಿದ್ದೇನು ಗೊತ್ತಾ? ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ಈ ವಿಚಾರ ಕೇಳಿ ಅಭಿಮಾನಿಗಳು ಕೂಡ ಫುಲ್ ಖುಷ್ ಆಗಿದ್ದಾರೆ. ಮತ್ತೆ ಹುಟ್ಟಿ ಬನ್ನಿ ಅಪ್ಪು ಅಂತಿದ್ದಾರೆ, ಈ ವೀಡಿಯೊ ಕುರಿತು ಹೆಚ್ಚಿನ ಮಾಹಿತಿ ತಿಳಿಯಲು ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ.
ಹೌದು ಅಪ್ಪು ಅಗಲಿ 7 ತಿಂಗಳುಗಳು ಕಳೆದರೂ ಎಲ್ಲಾ ಕಡೆ ಅಪ್ಪು ಅಪ್ಪು ಸಾಮಾಜಿಕ ಜಾಲತಾಣಗಳನ್ನು ತೆರೆದರೂ ಅಪ್ಪು ಹಾಗೆ ಕಾರ್ಯಕ್ರಮಗಳಲ್ಲಿಯೂ ಈ ಸಿನೆಮಾ ರಂಗದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿಯೂ ಜೊತೆಗೆ ಕರ್ನಾಟಕದೆಲ್ಲೆಡೆ ಕೆಲವೊಂದು ಕಡೆ ನಡೆಯುವ ಜಾತ್ರಾ ಮಹೋತ್ಸವ ಗಳಲ್ಲಿಯೂ ಕೂಡ ಅಪ್ಪು ಫೋಟೊಗಳು ರಾರಾಜಿಸುತ್ತಿರುವುದು ನೀವು ನಾವೆಲ್ಲರೂ ನೋಡಿರುತ್ತೇವೆ.
ಹೌದು ಅಪ್ಪು ನಮ್ಮ ಕರುನಾಡ ರಾಜಕುಮಾರ ಆಗಿದ್ದರೂ ಅವರು ಏನು ಎಂದು ಎಲ್ಲರಿಗೂ ಗೊತ್ತಿತ್ತು ಹಾಗೆ ಅಪ್ಪು ಅವರ ಅಗಲಿಕೆಯ ನಂತರ ಅವರ ಬಗ್ಗೆ ತಿಳಿದು ಬಂದ ಬಹಳಷ್ಟು ವಿಚಾರಗಳು ಅವರ ಮೇಲಿನ ಪ್ರೀತಿ ಅಭಿಮಾನವನ್ನ ಇನ್ನಷ್ಟು ಹೆಚ್ಚು ಮಾಡಿತ್ತು ಹೌದು ಅವರನ್ನು ಎಷ್ಟೆಲ್ಲಾ ಮಂದಿ ಇಷ್ಟಪಡುತ್ತಿದ್ದರು ಅನ್ನೋದಕ್ಕೆ ಅಪ್ಪು ಅವರ ಅಂತಿಮ ದರ್ಶನಕ್ಕೆ ಬಂದ ಜನರೇ ಸಾಕ್ಷಿಯಾಗಿದ್ದರು ಅವರು ಏನು? ಅವರು ಎಂತಹ ವ್ಯಕ್ತಿ ಆಗಿದ್ದರೂ ಅಂತ. ಅಂತಹ ಅಜಾತ ಶತ್ರು ನಮ್ಮನೆಲ್ಲ ಇಷ್ಟು ಬೇಗ ಅಗಲುತ್ತಾರೆ ಎಂಬುದು ಯಾರಿಗೂ ಕೂಡ ಊಹೆ ಸಹ ಇರಲಿಲ್ಲ.
ಇದೇ ವೇಳೆ ಮತ್ತೊಂದು ವಿಚಾರ ಅಂದರೆ ಅಪ್ಪು ಅಗಲಿಕೆಯ ನಂತರ ಮತ್ತೊಂದು ವಿಚಾರ ಭಾರಿ ಸದ್ದು ಮಾಡಿತ್ತು ಸಾಮಾಜಿಕ ಜಾಲತಾಣದಲ್ಲಿ. ಅದೇನೆಂದರೆ ಅಪ್ಪು ಅವರಿಗೆ ಪುನರ್ಜನ್ಮ ಇದೆ ಎಂಬುದನ್ನು ಖ್ಯಾತ ಜ್ಯೋತಿಷಿಯೊಬ್ಬರು ತಿಳಿಸಿದ್ದು ಅಪ್ಪು ಮತ್ತೆ ಹುಟ್ಟಿ ಬರುತ್ತಾರೆ ಎಂಬುದರ ಸುಳಿವು ನೀಡಿದ್ದಾರೆ. ಹೌದು ಜ್ಯೋತಿಷಿಗಳು ಅಂದರೆ ಅವರಿಗೆ ಗಣಿತದ ಕುರಿತು ಹೆಚ್ಚಿನ ಮಾಹಿತಿ ಇರುತ್ತದೆ ಹಾಗೆ ಅವರು ತಿಳಿದುಕೊಂಡ ಜ್ಞಾನದಿಂದ ಭವಿಷ್ಯದಲ್ಲಿ ಹೇಳಬಹುದಾಗಿದ್ದು.
ಹಾಗೆ ಅಪ್ಪು ಅವರ ಭವಿಷ್ಯದ ಬಗ್ಗೆಯೂ ಕೂಡ ಖ್ಯಾತ ಜ್ಯೋತಿಷಿಗಳು ತಿಳಿಸಿದ್ದು ಹಕ್ಕು ಅವರಿಗೆ ಮತ್ತೆ ಪುನರ್ಜನ್ಮ ಇದೆ ಅವರ ಆತ್ಮ ಮತ್ತೆ ಹುಟ್ಟಿ ಬರುತ್ತದೆ ಅದು ಎಲ್ಲಿಯೂ ಅಲಿ ಅಪ್ಪು ಅವರು ಇಷ್ಟ ಪಡುತ್ತಿದ್ದಂತಹ ಅವರ ಕುಟುಂಬದಲ್ಲಿಯೇ ಅಥವಾ ಅವರು ಇಷ್ಟಪಡುತ್ತಿದ್ದ ವ್ಯಕ್ತಿಗಳ ನಡುವೆಯೇ ಮತ್ತೆ ಹುಟ್ಟಿ ಬರ್ತಾರೆ ಎಂದು ಖ್ಯಾತ ಜ್ಯೋತಿಷಿಗಳು ತಿಳಿಸಿ ಹೇಳಿದ್ದಾರೆ. ಇದನ್ನು ಕೇಳಿದ ಅಭಿಮಾನಿಗಳು ಫುಲ್ ಖುಷ್ ಆಗಿದ್ದು ಅಪ್ಪು ಮತ್ತೆ ಹುಟ್ಟಿ ಬರಲಿ ಎಂದು ಸಂತಸದಿಂದ ಕಮೆಂಟ್ ಮಾಡಿದ್ದಾರೆ.
ಇನ್ನು ಈ ರೀತಿ ಸಕಾರಾತ್ಮಕವಾಗಿ ಇನ್ನೂ ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ ಇನ್ನೂ ಕೆಲವರಂತೂ ಇದೆಲ್ಲ ಸುಳ್ಳು ಯಾಕೆ ಇಂತಹ ತಪ್ಪು ಸುದ್ದಿಯನ್ನು ಹಬ್ಬಿಸಿ ಅಭಿಮಾನಿಗಳ ಮನಸ್ಸನ್ನು ಇನ್ನಷ್ಟು ನೋವು ಪಡಿಸುತ್ತೀರಾ ಸುಮ್ಮನಿರಿ ಎಂದು ಹೇಳಿ ಕಾಮೆಂಟ್ ಮಾಡಿದ್ದಾರೆ ಆದರೆ ಅವರವರ ಅಭಿರುಚಿ ಅವರವರಿಗೆ ಅವರವರ ನಂಬಿಕೆ ಅವರಿಗೆ ಅಲ್ವಾ. ಆದರೆ ಎಲ್ಲರಿಗೂ ಒಂದೇ ಯೋಚನೆ ಇರುವುದು ಅಪ್ಪು ಮತ್ತೆ ಹುಟ್ಟಿ ಬರಲಿ ಮತ್ತೆ ನಮ್ಮ ನಡುವೆಯೇ ಹುಟ್ಟಿ ಬರಲಿ ಎಂದು. ಹೌದು ಖ್ಯಾತ ಜ್ಯೋತಿಷಿಗಳು ಅಪ್ಪು ಅವರ ಪುನರ್ಜನ್ಮ ಕುರಿತು ತಿಳಿಸಿ ಹೇಳಿದ್ದು ಅಪ್ಪು ಅವರ ಆತ್ಮ ಮತ್ತೆ ಪುನರ್ಜನ್ಮ ಪಡೆದು ಕೊಳ್ಳಲಿದೆ, ಆದರೆ ಎಲ್ಲ ಪ್ರಾರಬ್ಧಕರ್ಮಗಳು ಕಳೆದ ಮೇಲೆ ಅವರು ಪುನರ್ಜನ್ಮ ಪಡೆದುಕೊಳ್ಳಲಿದ್ದಾರೆ ಎಂದು ಜ್ಯೋತಿಷಿಗಳು ತಿಳಿಸಿದ್ದೂ, ಸದ್ಯ ಈ ವಿಡಿಯೋ ಭಾರೀ ವೈರಲ್ ಆಗ್ತಿದೆ ಸೋಶಿಯಲ್ ಮೀಡಿಯಾದಲ್ಲಿ. ಹಾಗಾದರೆ ಈ ವಿಚಾರ ಕುರಿತು ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ.
Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…
ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…
Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…
Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…
Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…
Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…
This website uses cookies.