ಎಲ್ಲ ನ್ಯೂಸ್

ಪ್ರತಿದಿನ ನೀವು ಕೇವಲ ನಾಲ್ಕು ಬಾದಾಮಿಯನ್ನ ತಿನ್ನುತ್ತಾ ಬಂದರೆ ನಿಮ್ಮ ದೇಹಕ್ಕೆ ಆಗುವ ಚಮತ್ಕಾರಿ ಲಾಭಗಳು ಏನು ..

ಬಾದಾಮಿ ತಿನ್ನೊ ಮುಂಚೆ ಹುಷಾರು ಇದರಲ್ಲಿ ಟ್ಯಾನಿನ್ ಇದೆ ಇದು ಆ್ಯಸಿಡ್ ಸಮಾನ, ದೇಹ ಸುಡಬಹುದು ಎಚ್ಚರ!ನಮಸ್ಕಾರಗಳು ಓದುಗರೆ ಈ ಬಾದಾಮಿ ಅನ್ನೋದು ಇದೆಯಲ್ಲಾ ಇದು ಆರೋಗ್ಯಕ್ಕೆ ಬಹಳ ಉಪಯುಕ್ತಕಾರಿ ಅಂತ ಎಲ್ಲರೂ ಭಾವಿಸಿದ್ದಾರೆ ಹಾಗೂ ವೈದ್ಯರು ಕೂಡ ನಮ್ಮ ಆರೋಗ್ಯ ವೃದ್ಧಿಗಾಗಿ, ಬಲಾಢ್ಯ ಶರೀರಕ್ಕಾಗಿ ಇದನ್ನ ತಿನ್ನುವುದಕ್ಕಾಗಿ ಹೇಳ್ತಾರೆ. ಆದರೆ ಇದರ ಜೊತೆಗೆ ಬಾದಾಮಿಯನ್ನು ನೆನೆಸಿಟ್ಟು ತಿನ್ನಬೇಕು ಅಂತ ಕೂಡ ಹೇಳ್ತಾರೆ ಅಲ್ವಾ ಇದನ್ನು ನೀವು ಗಮನಿಸಿರಲೆ ಬೇಕು.

ಹೌದು ಬಾದಾಮಿಯನ್ನು ನೆನೆಸಿ ತಿನ್ನುವುದರಿಂದ ಇದರ ಸಂಪೂರ್ಣ ಪ್ರಯೋಜನ ದೊರೆಯುತ್ತೆ, ಆದರೆ ಇದನ್ನೇನಾದರೂ ನೀವು ನೆನೆಸಿಡದೆ ಹಾಗೇ ತಿನ್ನುತ್ತಾ ಬಂದರೆ ಏನೆಲ್ಲಾ ಆಗಬಹುದು ಎಂಬುದರ ಅರಿವು ನಿಮಗೆ ಇರಲೇಬೇಕು. ಹೌದು ಇದು ನಿಮ್ಮ ಆರೋಗ್ಯ ಸಂಬಂಧಿ ವಿಚಾರ ಆಗಿದೆ ಹಾಗಾಗಿ ನೀವು ಈ ಕುರಿತು ತುಳಿಯಲೇಬೇಕು ನಿನ್ನ ಸಿದ್ಧವಾದ ಮಿ ತಿನ್ನುವುದರಿಂದ ಆರೋಗ್ಯಕ್ಕೆ ಅಪಾರ ಲಾಭಗಳಿವೆ ಆದರೆ ಈ ಬಾದಾಮಿಯನ್ನು ನೆನೆಸಿ ಬಿಡದೆ ಹಾಗೇ ತಿಂದರೆ ಇದರಿಂದ ನಿಮಗೆ ಪ್ರಯೋಜನಗಳಿಗಿಂತ ಆರೋಗ್ಯದ ದೃಷ್ಟಿ ಇಂದ ವ್ಯರ್ಥವೇ ಹೆಚ್ಚುತ್ತದೆ.

ಹಾಗಾಗಿ ಈ ಬಾದಾಮಿಯನ್ನು ನೆನೆಸಿ ತಿನ್ನುವುದರಿಂದ ಆಗುವ ಅನಾನುಕೂಲಗಳೇನು ಎಂಬುದನ್ನು ಮೊದಲು ತಿಳಿದುಕೊಳ್ಳೋಣ ಹೌದು ಈ ಬಾದಾಮಿಯ ಸಿಪ್ಪೆಯಲ್ಲಿ ಟ್ಯಾನಿನ್ ಎಂಬ ಅಂಶವಿದೆ ಇದು ಆಮ್ಲಕ್ಕೆ ಸಮನಾಗಿರುತ್ತದೆ ಈ ಆಮ್ಲವನ್ನು ನೀವು ಟೀ ಅಲ್ಲಿ ಕಾಣಬಹುದು. ಈ ಟ್ಯಾನಿನ್ ಪ್ರಭಾವ ಏನು ಅಂದರೆ ಜೀರ್ಣ ಶಕ್ತಿಯನ್ನು ಕುಂದಿಸಬಹುದು ಮತ್ತು ಇದು ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಉಂಟು ಮಾಡುವ ಸಾಧ್ಯತೆಗಳು ಇರುತ್ತದೆ ಹಾಗಾಗಿ ಬಾದಾಮಿ ತಿನ್ನುವ ಮುನ್ನ ಎಚ್ಚರ!

ಆದರೆ ಬಾದಾಮಿಯನ್ನು ನೆನೆಸಿ ತಿಂದರೆ ಆಗುವ ಲಾಭಗಳೇನು ಎಂಬುದು ಗೊತ್ತೇ ಇದೆ ಅಲ್ವಾ.ಹೌದು ನಿಮ್ಮ ದೇಹ ಬಲಾಡ್ಯವಾಗ ಬೇಕು ಅಂದರೆ ನೀವು ನಿಶ್ಯಕ್ತಿಗೆ ಒಳಗಾಗಿದ್ದರೆ, ಸರಿಯಾಗಿ ಹಸಿವಾಗುತ್ತಿಲ್ಲ ಅಥವ ತಿಂದ ಆಹಾರ ಜೀರ್ಣವಾಗುವುದಿಲ್ಲ ಅನ್ನುವ ಸಮಸ್ಯೆಯಿದ್ದರೆ ಅದು ಈ ಮನೆಮದ್ದಿನಿಂದ ಪರಿಹಾರವಾಗುತ್ತೆ.

ಅಷ್ಟೆ ಅಲ್ಲ ಬಾದಾಮಿಯ ಪ್ರಯೋಜನ ಅಪಾರ ಈ ಬಾದಾಮಿಯನ್ನು ಕನಿಷ್ಠಪಕ್ಷ 8 ಗಂಟೆಗಳಾದರೂ ನೆನೆಸಿಡಬೇಕು ಬಳಿಕ ಅದನ್ನು ಬೆಳಿಗ್ಗೆ ಖಾಲಿ ಹೊಟ್ಟೆಗೆ ತಿನ್ನಬೇಕು ಈ ರೀತಿ ಬಾದಾಮಿಯನ್ನು ತಿನ್ನುವುದರಿಂದ ತ್ವಚೆಯ ಅಂದ ಹೆಚ್ಚುತ್ತದೆ ಹೌದು ಇದು ಮುಪ್ಪನ್ನು ಮುಂದೂಡುತ್ತದೆ.ಅಷ್ಟೆಲ್ಲಾ ಯಾರಿಗೆ ದೇಹದಲ್ಲಿ ಕೆಲವೊಂದು ಖನಿಜಾಂಶಗಳ ಕೊರತೆ ಆಗಿರುತ್ತದೆ ಅದನ್ನು ಪೂರ್ಣಗೊಳಿಸುವುದಕ್ಕೆ ಅದನ್ನು ಸರಿಪಡಿಸುವುದಕ್ಕೆ ಬಾದಾಮಿಯನ್ನು ಅತ್ಯದ್ಭುತವಾದ ಆರೋಗ್ಯಕರ ಲಾಭ ದೊರೆಯುತ್ತದೆ ಇದನ್ನು ನೆನೆಸಿಟ್ಟು ಅದರ ಸಿಪ್ಪೆ ತೆಗೆದು ಬಾದಾಮಿಯನ್ನು ತಿನ್ನುವುದರಿಂದ ಕೂದಲುದುರುವ ಸಮಸ್ಯೆಯಾಗಲಿ ಚರ್ಮದ ಮೇಲೆ ಉಂಟಾದ ಮೊಡವೆ ಕಲೆಗಳು ಇವೆಲ್ಲವೂ ಪರಿಹಾರವಾಗುತ್ತೆ.

ಹೌದು ನೀವು ಸದಾ ಯಂಗ್ ಆಗಿ ಕಾಣಬೇಕು ಅಂದರೆ ಬಾದಾಮಿಯನ್ನು ಕೇವಲ 4ಸಂಖ್ಯೆಯಲ್ಲಿ ನೆನೆಸಿಟ್ಟು ತಿನ್ನಬೇಕು ಇದರಿಂದ ಬಹಳ ಉತ್ತಮ ಪೋಷಕಾಂಶಗಳು ದೇಹಕ್ಕೆ ದೊರೆಯುತ್ತದೆ ಹಾಗೂ ಇದನ್ನು ತಿನ್ನುವುದರಿಂದ ನಮ್ಮ ದೇಹದಲ್ಲಿರುವ ಫ್ರೀ ರಾಡಿಕಲ್ ಗಳನ್ನು ತೆಗೆದು ಹಾಕಲು ಸಹಕಾರಿಯಾಗಿರುತ್ತದೆ.ಹಲವು ವಿಧದ ಕ್ಯಾನ್ಸರ್ ಪರಿಹಾರವಾಗುತ್ತೆ ನಿವೇನಾದರೂ ಬಾದಾಮಿಯನ್ನು ನೆನೆಸಿಟ್ಟು ತಿನ್ನುವುದರಿಂದ.

ಕೇವಲ 4 ಸಂಖ್ಯೆಯಲ್ಲಿ ಬಾದಾಮಿಯನ್ನು ನೆನೆಸಿಟ್ಟು ತಿಂದರೆ ಸಾಕು ಇದರ ಸಂಪೂರ್ಣ ಪ್ರಯೋಜನ ನಿಮಗೆ ಸಿಗುತ್ತೆ ಬೋನ್ ಡೆನ್ಸಿಟಿ ಹೆಚ್ಚಲು ಮತ್ತು ಮೂಳೆಗಳ ಸಂಬಂಧಿ ಸಮಸ್ಯೆಗಳು ಬಾರದಿರುವ ಹಾಗೆ ಕೀಲುನೋವು ಮಂಡಿನೋವು ಕಾಲುನೋವು ಇವೆಲ್ಲವೂ ಬಾರದಿರುವ ಹಾಗೆ ಆರೋಗ್ಯವನ್ನು ಕಾಪಾಡುತ್ತೆ.

san00037

Share
Published by
san00037

Recent Posts

Huchcha Venkat : 3ನೆ ವೈಲ್ಡ್ ಕಾರ್ಡ್ ಎಂಟ್ರಿ ಆಗಿ ಬರ್ತಾರಾ ಹುಚ್ಚ ವೆಂಕಟ್ ..! ಬಿಗ್ ಬಾಸ್ ಮಹತ್ವದ ಘೋಷಣೆ . ..

Huchcha Venkat ಮುಂಬರುವ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ವೈಲ್ಡ್ ಕಾರ್ಡ್ ಪ್ರವೇಶಗಳು ಮತ್ತು ವಿಶೇಷ ಅತಿಥಿ…

7 hours ago

Bigg Boss Kannada : ಬಿಗ್ ಬಾಸ್ ಸ್ವರ್ದಿಗಳು ವಾರಕ್ಕೆ ಎಷ್ಟು ಕೂತಲ್ಲೇ ಎಷ್ಟು ಸಂಪಾದನೆ ಮಾಡುತ್ತಾರೆ ಗೊತ್ತ .. ಗೊತ್ತಾದ್ರೆ ಬೆಚ್ಚಿ ಬೀಳ್ತೀರಾ …

Bigg Boss Kannada  ನಾವು ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಸ್ಪರ್ಧಿಗಳ ಸಂಬಳವನ್ನು ಚರ್ಚಿಸುತ್ತೇವೆ. ಪ್ರತಿಯೊಬ್ಬ ಭಾಗವಹಿಸುವವರ…

8 hours ago

Sudeep’s mother : ಅಂಕಲ್ ಬೊಮ್ಮಾಯಿ ಯನ್ನು ಬಿಗಿದಪ್ಪಿ ಚಿಕ್ಕ ಮಕ್ಕಳ ಹಾಗೆ ಕಣ್ಣೀರಿಟ್ಟ ಕಿಚ್ಚ ಸುದೀಪ್..!

Sudeep’s mother : ತಾಯಿಯನ್ನು ಕಳೆದುಕೊಂಡ ಭಾವುಕ ನೋವು ಪದಗಳಲ್ಲಿ ಹೇಳತೀರದು, ಅಂತಹ ದುಃಖ ಇದೀಗ ಕನ್ನಡದ ಜನಪ್ರಿಯ ನಟ…

8 hours ago

Nivedita Gowda : ಇದ್ದಕಿದ್ದಂತೆ ತೆರೆಗೆ ಬಂದ ನಿವೇದಿತಾ ಗೌಡ . . ಕಣ್ಣು ದಿಟ್ಟಿಸಿ ನೋಡಿದ ಯುವಕರು

Nivedita Gowda ಕನ್ನಡ ಕಿರುತೆರೆ ವ್ಯಕ್ತಿತ್ವ ಮತ್ತು ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ, ಗಾಯಕ ಚಂದನ್ ಶೆಟ್ಟಿಯಿಂದ ವಿಚ್ಛೇದನದ…

9 hours ago

ಮತ್ತೆ ಬಿಗ್ ಬಾಸ್​ಗೆ ಮಾಸ್ ಎಂಟ್ರಿ ಕೊಡ್ತಾರಾ ಜಗದೀಶ್..! ಲೀಕ್ ಆಯಿತು ಹೊಸ ನ್ಯೂಸ್

Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…

2 days ago

Bigg Boss Kannada : ಬಿಗ್​ಬಾಸ್​ನಲ್ಲಿ ಐಶ್ವರ್ಯಾ ಎಂಜಲು ಕಾಫೀ ಚಪ್ಪರಿಸಿ ಕುಡಿದ ​ಶಿಶಿರ್…! ಬಿಗ್​ಬಾಸ್​ನಲ್ಲಿ ಅರಳಿ ಬಿಡ್ತಾ ಮತ್ತೊಂದು ಕ್ಯೂಟ್​ ಲವ್

Bigg Boss Kannada ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭದಿಂದಲೂ ನಾಟಕೀಯ ಮತ್ತು ಅನಿರೀಕ್ಷಿತ ತಿರುವುಗಳಿಂದ ತುಂಬಿದೆ ಮತ್ತು…

2 days ago

This website uses cookies.