ಬಂಗಾರವನ್ನು ಕೊಂಡುಕೊಳ್ಳಲು ಹೋದ ರೈತನಿಗೆ ವಾಚ್ ಮ್ಯಾನ್ ಅವಮಾನ ಮಾಡುತ್ತಾನೆ ನಂತರ ಏನಾಯ್ತು ಗೊತ್ತ ಅದನ್ನು ನೀವು ಊಹಿಸಲೂ ಸಾಧ್ಯವಿಲ್ಲ …!!!

ಅರ್ಮುಗಮ್ ಎಂಬ ರೈತನ ಬದುಕಿನಲ್ಲಿ ನಡೆದ ಈ ಘಟನೆ ಇದನ್ನು ಕೇಳಿದರೆ ನಿಮಗೂ ಸಹ ಮನ ಕಲಕುತ್ತದೆ ಹೌದು ಕೆಲವರ ಜೀವನದಲ್ಲಿ ಇಂತಹ ಘಟನೆಗಳು ನಡೆದಿರುತ್ತದೆ ಯಾವತ್ತಿಗೂ ಮುಖ ನೋಡಿ ಮಣೆ ಹಾಕಬಾರದು ಎಂದು ಹೇಳಿದ್ದಾರೆ ಈ ಮಾತು ಎಷ್ಟು ಸತ್ಯ ಎಂದರೆ ಆರ್ಮುಗಮ್ ಜೀವನದಲ್ಲಿಯೂ ಸಹ ನಡೆದದ್ದೂ ಇದೆ. ಆರ್ಮುಗಂ ಸುಮಾರು ಇಪ್ಪತ್ತು ಎಕರೆ ತೋಟದ ಮಾಲೀಕ ಈತ ತನ್ನ ಜೀವನದ ಮಧ್ಯದಲ್ಲಿಯೇ ತನ್ನ ಹೆಂಡತಿಯನ್ನು ಕಳೆದುಕೊಂಡ ಇಬ್ಬರು ಮಕ್ಕಳಿದ್ದರು ಈತ ತೋಟವನ್ನು ನೋಡಿಕೊಳ್ಳುವುದು ಅಥವಾ ಮಕ್ಕಳನ್ನು ನೋಡಿಕೊಳ್ಳುವುದು ಎಂದು ತಿಳಿಯದೆ ಕೊನೆಗೆ ತನ್ನ ಮಕ್ಕಳನ್ನು ಬಹಳ ಪ್ರೀತಿಸಿ ಬೆಳೆಸುತ್ತಾನೆ.ಯಾವ ಕಷ್ಟವನ್ನೂ ಕೊಡದೆ ಮಕ್ಕಳನ್ನು ಬೆಳೆಸಿದ ಆರ್ಮುಗಮ್ ತೋಟದ ಬಳಿ ತನ್ನ ಮಕ್ಕಳು ಬಾರದಿರುವ ಹಾಗೆ ನೋಡಿಕೊಳ್ಳುತ್ತಾ ಎದ್ದ ನಂತರ ಯಾವುದೇ ನಿರೀಕ್ಷೆ ಇಲ್ಲದೆ ಬೆಳೆ ಬೆಳೆಯುತ್ತಿದ್ದ ಆರ್ಮುಗಂ ಒಮ್ಮೆ ನುಗ್ಗೆಕಾಯಿ ಅನ್ನೋ ಇಪ್ಪತ್ತು ಎಕರೆ ಅಲ್ಲಿ ಬೆಳೆದು, ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ ಹಾಕಿದಾಗ ಆತ ನಿರೀಕ್ಷೆ ಮಾಡಿದಷ್ಟು ಹಣ ಆತನಿಗೆ ದೊರೆತಿತ್ತು ಹೌದು ಆರ್ಮುಗಂ ಬೆಳೆದ ಬೆಳೆಗೆ ಸುಮಾರು ಹದಿನೈದು ಲಕ್ಷ₹ಹಣ ಆತನಿಗೆ ನೀಡಲಾಗಿತ್ತು.

ತಾನು ಬೆಳೆದ ಬೆಳೆಗೆ ಇಷ್ಟು ಹಣ ಬಂದಿದ್ದಕ್ಕೆ ಆರ್ಮುಗಮ್ ಮನೆಗೆ ಹೋಗುವಾಗ ತನ್ನ ಮೊದಲ ಮಗಳಿಗೆ ಏನಾದರೂ ಚಿನ್ನವನ್ನು ತೆಗೆದುಕೊಂಡು ಹೋಗಬೇಕೆಂದು ಚಿನ್ನದ ಅಂಗಡಿಗೆ ಹೋಗುವಾಗ ಚಿನ್ನದ ಅಂಗಡಿಯ ಮುಂದೆ ನಿಂತಿದ್ದ ವಾಚ್ ಮ್ಯಾನ್ ರೈತನನ್ನು ನಿಲ್ಲಿಸಿ ನೀವು ಇಂತಹ ಜಾಗಕ್ಕೆ ಹೋಗಬಾರದು ಎಂದು ಅರ್ಮುಗಂ ಗೆ ಅವಮಾನ ಮಾಡುತ್ತಾನೆ.

ಹೌದು ಹಳ್ಳಿಗಳ ರೈತರು ಅಂದರೆ ಅವರ ಉಡುಗೆ ತೊಡುಗೆ ಕೊಳೆ ನಿಂದ ಕೂಡಿರುತ್ತದೆ ಆದರೆ ಮನಸ್ಸು ತುಂಬಾ ಒಳ್ಳೆಯದಾಗಿರುತ್ತದೆ ಆದರೆ ಯಾರೂ ಅದನ್ನು ಅರ್ಥವೇ ಮಾಡಿಕೊಳ್ಳುವುದಿಲ್ಲ ಅದೇ ರೀತಿ ವಾಚ್ ಮನ್ ಕೂಡ ರೈತನನ್ನು ಆಚೆ ನಿಲ್ಲಿಸಿ ಅವಮಾನ ಮಾಡುತ್ತಾನೆ ನಂತರ ಈ ಶಾಪ್ ನ ಮ್ಯಾನೇಜರ್ ಆಚೆ ಬಂದು ಏನು ನಡೆಯುತ್ತಿದೆ ಎಂದು ಕೇಳಿದಾಗ ಮತ್ತೆ ಮ್ಯಾನೇಜರ್ ಕೂಡ ಹಣವಿಲ್ಲದವರು ಒಳಗೆ ಬರುವಂತಿಲ್ಲ ಎಂದು ಮತ್ತೆ ಅವಮಾನಿಸುತ್ತಾನೆ ಆದರೆ ಆರ್ಮುಗಮ್ ತನ್ನ ಬಳಿ ಇರುವ ಹದಿನೈದು ಲಕ್ಷ ರೂಪಾಯಿಗಳನ್ನು ತೋರಿಸಿದಾಗ ಮ್ಯಾನೇಜರ್ ಸುಮ್ಮನಾಗಿ ವಾಚ್ ಮನ್ ಗೆ ಆ ರೈತನನ್ನು ಒಳಗೆ ಕಳಿಸುವುದಾಗಿ ಸನ್ನೆ ಮಾಡಿ ಹೋಗುತ್ತಾನೆ ಹಾಗೂ ವಾಚ್ ಮನ್ ರೈತನನ್ನು ಸಮಾಧಾನ ಮಾಡುವ ಮೂಲಕ ಒಳಗೆ ಕರೆದು ತರುತ್ತಾನೆ. ಆದರೆ ಮ್ಯಾನೇಜರ್ ಗೆ ಆ ರೈತನ ಮೇಲೆ ನಂಬಿಕೆ ಬರುವುದಿಲ್ಲ ರೈತನಿಗೆ ತಿಳಿಯದ ಹಾಗೆ ಪೋಲಿಸ್ ಠಾಣೆಗೆ ಕರೆ ಮಾಡಿ ಪೊಲೀಸರನ್ನು ಸಹ ಕರೆಸುತ್ತಾನೆ.

ಆರ್ಮುಗಂ ಬಳಿ ಇರುವ ಹಣವನ್ನು ಕಂಡು ಅಲ್ಲಿರುವವರಿಗೆ ಈತ ಕಳ್ಳ ಎಂದು ಭಾವಿಸಿ ಭಾವನೆ ಮೂಡುತ್ತದೆ ಆದರೆ ಅರ್ಮುಗಮ್ ಊರಿನ ಪೊಲೀಸರಿಗೆ ವಿಚಾರಣೆ ಮಾಡಿದಾಗ ಹೌದು ಅವರು ಇಪ್ಪತ್ತು ಎಕರೆ ತೋಟದ ಮಾಲೀಕರು ಅಷ್ಟೇ ಅಲ್ಲ ಅವರು ಬೆಳೆ ಮಾರಿ ಹದಿನೈದು ಲಕ್ಷ ರೂಪಾಯಿಗಳನ್ನು ಸಂಪಾದನೆ ಮಾಡಿದ್ದಾರೆ ಎಂದು ತಿಳಿದಾಗ ಅಲ್ಲಿರುವವರು ತಮ್ಮ ವ್ಯಕ್ತಿತ್ವವನ್ನು ಬದಲಾಯಿಸಿಕೊಂಡು ರೈತನಿಗೆ ಮರ್ಯಾದೆ ನೀಡಿ ಮಾತನಾಡುತ್ತಾ ಹೀಗೆ ಎಷ್ಟೋ ಜನರಿಗೆ ಈ ಅನುಭವ ಆಗಿರುತ್ತದೆ. ಆದರೆ ಎಂದಿಗೂ ಸಹ ನೋಡಿ ಮಣೆ ಹಾಕಬಾರದು ಎಂದು ಹೇಳುವುದು ಈ ಕಾರಣಕ್ಕಾಗಿಯೇ ಏನಂತೀರಾ ಫ್ರೆಂಡ್ಸ್ ಧನ್ಯವಾದಗಳು.

san00037

Share
Published by
san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

1 week ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

1 week ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

1 week ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

1 week ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

1 week ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

1 week ago

This website uses cookies.