ಕೂದಲು ಉದುರುವಂತಹ ಸಮಸ್ಯೆಗೆ ಇಲ್ಲಿದೆ ನೋಡಿ ಪರಿಹಾರ, ಈ ಮನೆ ಮದ್ದು ಮಾಡುವ ವಿಧಾನವನ್ನು ನೀವು ತಿಳಿದು ಮನೆಯಲ್ಲಿಯೇ ದೊರೆಯುವ ಪದಾರ್ಥಗಳನ್ನು ಬಳಸಿ ಹೇಗೆ ಕೂದಲು ಉದುರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂಬುದನ್ನು ತಿಳಿಯಿರಿ.ಹೌದು ಸಾಮಾನ್ಯವಾಗಿ ಇವತ್ತಿನ ದಿನಗಳಲ್ಲಿ ಕೂದಲುದುರುವ ಸಮಸ್ಯೆ ಎಲ್ಲರಲ್ಲೂ ಕಾಡುತ್ತಿರುವಂತಹ ತೊಂದರೆಯಾಗಿದೆ ಹಾಗಾಗಿ ಈ ಸಮಸ್ಯೆಗೆ ಹೆಚ್ಚಿನ ಮಂದಿ ಪರಿಹಾರವನ್ನು ಕಂಡುಕೊಳ್ಳಲು ಪರಿಹಾರವನ್ನು ಹುಡುಕುತ್ತ ಇರುತ್ತಾರೆ.
ಆದರೆ ಹಲವರಿಗೆ ಗೊತ್ತಿಲ್ಲ ಈ ಕೂದಲುದುರುವ ಸಮಸ್ಯೆಗೆ ಮನೆಯಲ್ಲಿಯೇ ಪರಿಹಾರ ಅಡಗಿದೆಯೆಂದು ಮನೆಯಲ್ಲಿ ಇರುವಂತಹ ಮನೆಯಲ್ಲೇ ದೊರೆಯುವಂತಹ ಕೆಲವೊಂದು ಪದಾರ್ಥಗಳನ್ನು ಬಳಸಿ ನಾವು ಈ ಪರಿಹಾರವನ್ನು ಮಾಡಬಹುದು ಈ ಪದಾರ್ಥಗಳನ್ನು ಅಂದರೆ ಈ ಮನೆ ಮದ್ದಿನಲ್ಲಿ ಬಳಸುತ್ತಿರುವಂತಹ ಪದಾರ್ಥಗಳನ್ನು ನೀವು ಪ್ರತಿನಿತ್ಯ ಮನೆಯಲ್ಲಿಯೂ ಕೂಡ ಬೇರೆ ವಿಚಾರಗಳಿಗಾಗಿ ಬಳಸುತ್ತ ಇರುತ್ತೀರಾ ಅಂದರೆ ಉದಾಹರಣೆಗೆ ಈ ಮನೆ ಮದ್ದಿಗಾಗಿ ಬೇಕಾಗಿರುವುದು ಮೆಂತ್ಯೆ ಕಾಳುಗಳು
ಈ ಮೆಂತ್ಯೆ ಕಾಳುಗಳು ಆರೋಗ್ಯಕರ ಪ್ರಯೋಜನ ನೀಡುತ್ತದೆ ಹಾಗೂ ಕೂದಲನ್ನು ಕೂಡ ಪೋಷಣೆ ಮಾಡಿ ಕೂದಲಿಗೆ ಕಾಳಜಿ ಮಾಡಿ ಕೂದಲು ಉದುರುವ ಸಮಸ್ಯೆಗೆ ಪರಿಹಾರ ನೀಡುತ್ತದೆ ಹಾಗೆಯೇ ಈ ಮನೆ ಮದ್ದಿಗೆ ಟೀ ಪುಡಿ ಬೇಕಾಗಿರುತ್ತದೆಈ ಪದಾರ್ಥವು ಕೂದಲು ಉದುರುವಂತಹ ಸಮಸ್ಯೆಯನ್ನು ಪರಿಹಾರ ಮಾಡುತ್ತದೆ ಜೊತೆಗೆ ಕೂದಲಿಗೆ ಒಳ್ಳೆಯ ಪೋಷಣೆ ನೀಡಿ ನೈಸರ್ಗಿಕವಾಗಿ ಕೂದಲಿನ ಬುಡವನ್ನು ದೃಢ ಮಾಡುತ್ತದೆ ಹಾಗಾಗಿ ಈ ಕೆಲವೊಂದು ಪದಾರ್ಥಗಳನ್ನು ನಾವು ಕೂದಲು ಉದುರುವ ಸಮಸ್ಯೆ ನಿವಾರಣೆಗೆ ಬಳಕೆ ಮಾಡುತ್ತಾ ಇದ್ದೇವೆ.
ಮೊದಲಿಗೆ ನೀರನ್ನು ಕುದಿಯಲು ಇಡಿ ಈ ನೀರಿಗೆ ಟೀಪುಡಿ ಹಾಕಿ ಬಳಿಕ ಇದಕ್ಕೆ ಕರಿಬೇವಿನ ಎಲೆಗಳು ಜೊತೆಗೆ ಮೆಂತೆ ಕಾಳುಗಳನ್ನು ಹಾಕಿ ನೀರನ್ನು ಚೆನ್ನಾಗಿ ಕುದಿಸಿಕೊಳ್ಳಬೇಕು, ಆ ಬಳಿಕ ನೀರಿನ ಬಣ್ಣ ಬದಲಾಗುತ್ತದೆ ಆ ಬದಲಾದಂತಹ ಬಣ್ಣದ ನೀರನ್ನು ಶೋಧಿಸಿ ಕೊಳ್ಳಿಈಗ ಈ ಶೋಧಿಸಿಕೊಂಡಂತಹ ನೀರಿಗೆ ಆಲಿವ್ ಎಣ್ಣೆಯನ್ನು ಮಿಶ್ರ ಮಾಡಬೇಕು ಹೌದು ಈ ಆಲಿವ್ ಎಣ್ಣೆ ಕೂಡ ಕೂದಲಿನ ಬುಡವನ್ನು ದೃಡ ಪಡಿಸುತ್ತದೆ ಹಾಗೂ ಕೂದಲು ಉದುರುವಂತಹ ಸಮಸ್ಯೆಯನ್ನು ನಿವಾರಣೆ ಮಾಡಲು ಸಹಕಾರಿಯಾಗಿರುತ್ತದೆ.
ಹಾಗಾಗಿ ಇವತ್ತಿನ ಲೇಖನದಲ್ಲಿ ನಾವು ತೋರಿಸಿಕೊಟ್ಟಂತಹ ಈ ಸರಳ ಮನೆ ಮದ್ದನ್ನು ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಯಾರೂ ಕೂದಲು ಉದುರುವ ಸಮಸ್ಯೆಯಿಂದ ಬಳಲುತ್ತಿರುತ್ತಾರೆ ಅಂಥವರು ಮಾಡಿ ಪಾಲಿಸುವುದರಿಂದ ಕೂದಲಿಗೆ ಯಾವುದೇ ಸೈಡ್ ಎಫೆಕ್ಟ್ ಗಳು ಇಲ್ಲದೆ ಕೂದಲನ್ನು ಸೂಕ್ಷ್ಮವಾಗಿ ಕಾಳಜಿ ಮಾಡಿ ಕೂದಲು ಉದುರುವಂತಹ ಸಮಸ್ಯೆಯಿಂದ ಪರಿಹಾರವನ್ನು ನೀಡುತ್ತದೆ ಈ ಸರಳ ಮನೆಮದ್ದು.
ಇದನ್ನು ಪಾಲಿಸುವ ವಿಧಾನ ;ತಯಾರಿಸಿ ಕೊಂಡಂತಹ ಈ ಮಿಶ್ರಣವನ್ನು ಹತ್ತಿಯ ಸಹಾಯದಿಂದ ಕೂದಲಿನ ಬುಡಕ್ಕೆ ಲೇಪಿಸಿ ಸ್ವಲ್ಪ ಸಮಯ ಹಾಗೆಯೇ ಬಿಟ್ಟು, ಅದನ್ನು ಅಂದರೆ ಕೂದಲಿನ ಬುಡವನ್ನು ಮಸಾಜ್ ಮಾಡಿ ಅದನ್ನ 1 ಗಂಟೆಗಳವರೆಗೂ ಹಾಗೇ ಬಿಡಬೇಕುಈಗ ಶೀಗೆಕಾಯಿ ಪುಡಿ ಅಥವಾ ಶ್ಯಾಂಪೂ ಬಳಸಿ ನಿಮ್ಮ ಕೂದಲನ್ನು ಸ್ವಚ್ಛ ಮಾಡಿಕೊಳ್ಳಿ ಈ ಪರಿಹಾರ ಮಾಡಿದಾಗ ಮುಖ್ಯವಾಗಿ ತಡೆಯಿರಿ ಬಿಸಿಬಿಸಿ ನೀರನ್ನು ಕೂದಲಿಗೆ ಹಾಕಬಾರದುಬೆಚ್ಚಗಿನ ನೀರು ಅಥವಾ ತಣ್ಣಗಿನ ನೀರನ್ನು ನೀವು ಬಳಸಿ ಕೂದಲನ್ನು ಸ್ವಚ್ಛ ಮಾಡುವುದರಿಂದ ಕೂದಲು ಇನ್ನಷ್ಟು ಸಾಫ್ಟ್ ಸಿಲ್ಕಿ ಆಗುತ್ತದೆ ಮತ್ತು ಕೂದಲಿನ ಬುಡ ಸದೃಢ ಆಗುತ್ತದೆ.
Hanumantu ಅಚ್ಚರಿಯ ಟ್ವಿಸ್ಟ್ನಲ್ಲಿ, ವೈಲ್ಡ್ ಕಾರ್ಡ್ ಎಂಟ್ರಿ ಮತ್ತು ಬಿಗ್ ಬಾಸ್ ಕನ್ನಡ ಸೀಸನ್ 11 ರ ಹಾಲಿ ಹೌಸ್…
Huchcha Venkat ಮುಂಬರುವ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ವೈಲ್ಡ್ ಕಾರ್ಡ್ ಪ್ರವೇಶಗಳು ಮತ್ತು ವಿಶೇಷ ಅತಿಥಿ…
Bigg Boss Kannada ನಾವು ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಸ್ಪರ್ಧಿಗಳ ಸಂಬಳವನ್ನು ಚರ್ಚಿಸುತ್ತೇವೆ. ಪ್ರತಿಯೊಬ್ಬ ಭಾಗವಹಿಸುವವರ…
Sudeep’s mother : ತಾಯಿಯನ್ನು ಕಳೆದುಕೊಂಡ ಭಾವುಕ ನೋವು ಪದಗಳಲ್ಲಿ ಹೇಳತೀರದು, ಅಂತಹ ದುಃಖ ಇದೀಗ ಕನ್ನಡದ ಜನಪ್ರಿಯ ನಟ…
Nivedita Gowda ಕನ್ನಡ ಕಿರುತೆರೆ ವ್ಯಕ್ತಿತ್ವ ಮತ್ತು ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ, ಗಾಯಕ ಚಂದನ್ ಶೆಟ್ಟಿಯಿಂದ ವಿಚ್ಛೇದನದ…
Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…
This website uses cookies.