ಸ್ನೇಹಿತರೆ ಈ ವಿಚಾರವನ್ನು ನೀವೇನಾದ್ರೂ ತೆಗೆದುಕೊಂಡಿದ್ದೆ ಅದರಲ್ಲಿ ಒಂದು ಸಾರಿ ಬೆಚ್ಚಿಬೀಳ್ತಿರಾ ಅದು ಏನು ಅಂತೀರಾ ಆನ್ಲೈನ್ ಮುಖಾಂತರ ಈ ವ್ಯಕ್ತಿ ಒಂದು ಬಿರಿಯಾನಿಯನ್ನು ಮಾಡಲು ಮಾಡಿರುತ್ತಾನೆ ಹೀಗೆ ಆಡರ್ ಮಾಡಿರುವಂತಹ ಸಂದರ್ಭದಲ್ಲಿ ಅವನಿಗೆ ಬಿರಿಯಾನಿ ಯಲ್ಲಿ ಕೆಲವೊಂದು ಲೆಗ್ ಪೀಸ್ ಕಾಣುವುದಿಲ್ಲ ಅದಕ್ಕಾಗಿ ಇವನು ಮಾಡಿರುವಂತಹ ಕೆಲಸ ಏನು ಗೊತ್ತಾ.ಕೆಲವರು ಯಾವ ರೀತಿ ಇರುತ್ತಾರೆ ಎಂದರೆ ಇವಾಗಿನ ಸಂದರ್ಭದಲ್ಲಿ ನಾವು ಹೇಗೆ ಇರಬೇಕು ಹಾಗೂ ಎಷ್ಟು ಸೀರಿಯಸ್ಸಾಗಿ ಇರಬೇಕು ಎನ್ನುವಂತಹ ವಿಚಾರ ಇರುವುದಿಲ್ಲ ಕೆಲವರು ತುಂಬಾ ತಮಾಷೆಯಿಂದಲೇ ಜೀವನವನ್ನು ಕಳೆಯುತ್ತಾರೆ.ಸ್ನೇಹಿತರಿಗೆ ನಡೆದಿದ್ದು ಹೈದರಾಬಾದಿನಲ್ಲಿ ತೋಟಪುರಿ ರಘುಪತಿ ಎಂಬುವ ವ್ಯಕ್ತಿ ಆನ್ಲೈನಲ್ಲಿ ಊಟವನ್ನು ತೋರಿಸಿಕೊಳ್ಳುತ್ತಾನೆ ಅಂದರೆ ಬಿರಿಯಾನಿಯನ್ನು ತೋರಿಸಿಕೊಳ್ಳುತ್ತಾನೆ.
ಹೀಗೆ ತಂದುಕೊಟ್ಟಂತಹ ಬಿರಿಯಾನಿ ಯಲ್ಲಿ ಗುಣಮಟ್ಟ ಚೆನ್ನಾಗಿ ಇರುವುದಿಲ್ಲ ಅದಕ್ಕಾಗಿ ಇದರಲ್ಲಿ ಕೆಲವೊಂದು ಲೆದೀಸ್ಗಳು ಕಾಣುತ್ತಿಲ್ಲ ಎನ್ನುವಂತಹ ವಿಚಾರವನ್ನು ಜಮೋಟೋ ಅವರಿಗೆ ದೂರು ನೀಡುತ್ತೇನೆ.ಅದು ಅಲ್ಲದೆ ಇವನು ಮಾಡಿದ ಕೆಲಸವೇನು ಗೊತ್ತಾ ತೆಲಂಗಾಣದ ನಗರಾಭಿವೃದ್ಧಿ ಸಚಿವ ಆಗಿರುವಂತಹ ಕೆ ಟಿ ರಾಮರಾವ್ ಅವರಿಗೂ ಕೂಡ ಟ್ವಿಟರ್ ನಲ್ಲಿ ಟೈಪ್ ಮಾಡಿರುವುದು ಪ್ರತಿಯೊಬ್ಬರನ್ನು ನಗುವ ಹಾಗೆ ಮಾಡಿದೆ.
ಹೀಗೆ ಈ ವ್ಯಕ್ತಿ ಟ್ವಿಟರ್ ಮೂಲಕ ಟ್ಯಾಂಕ್ ಮಾಡಿದ್ದು ದಯವಿಟ್ಟು ಬಿರಿಯಾನಿ ಲೆಗ್ ಪೀಸ್ ಗಳು ಇರಲೇಬೇಕು ಎನ್ನುವಂತಹ ವಿಚಾರವನ್ನು ಕೆ ಟಿ ರಾಮರಾವ್ ಅವರಿಗೆ ಟ್ವಿಟರ್ ಮುಖಾಂತರ ಟ್ರ್ಯಾಕ್ ಮಾಡುತ್ತಾನೆ.ದಿನನಿತ್ಯ ಜನರ ಸಮಸ್ಯೆಗಳನ್ನು ಆಲಿಸುವ ಅಂತಹ ಸಚಿವರು ಆಗಿರುವಂತಹ ಕೆ ಟಿ ರಾಮರಾವ್ ಅವರು ಇದನ್ನ ಕೇಳಿ ಅವರಿಗೂ ಕೂಡ ನಗಬೇಕೋ ಅಳಬೇಕೋ ಅನ್ನುವಂತಹ ವಿಚಾರ ಕಂಡುಬರುವುದಿಲ್ಲ.
ಕೆಆರ್ ಟ್ವಿಟರ್ ಗೆ ಅವರು ಕೂಡ ರಿಪ್ಲೈ ಮಾಡಿ ಬ್ರದರ್ ಇದಕ್ಕೆ ನಾನು ಏನು ಮಾಡಬೇಕು ನನ್ನಿಂದ ಏನನ್ನು ನಿರೀಕ್ಷೆ ಮಾಡಿದ್ದೀರಾ ಎನ್ನುವಂತಹ ವಿಚಾರವನ್ನು ಹುಡುಗನಿಗೆ ಕೆ ಟಿ ರಾಮರಾವ್ ಅವರು ಕೇಳುತ್ತಾರೆ.ಹೀಗೆ ಈ ಪುಟ್ಟ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತದೆ ಹಾಗೂ ತುಂಬಾ ನಗುವಂತೆ ಮಾಡುತ್ತದೆ.
ಇದಕ್ಕೆ ಹಲವಾರು ದೊಡ್ಡ ದೊಡ್ಡ ವ್ಯಕ್ತಿಗಳು ರಿಪ್ಲೈ ಮಾಡಿದ್ದು ಇವರಿಗೆ ಏನಾದರೂ ಮಾಡಿ ಸಹಾಯವನ್ನು ಮಾಡಿ ಹಾಗೂ ಅವರ ಮನವಿಯನ್ನು ದಯವಿಟ್ಟು ಮಾಡಿಸಿಕೊಡು ಎನ್ನುವಂತಹ ವಿಚಾರವನ್ನು ನಗುನಗುತ್ತ ಪ್ರತಿಯೊಬ್ಬರು ಹೇಳಿಕೊಂಡಿದ್ದಾರೆ.ಸ್ನೇಹಿತರೆ ಹೌದು ಈ ಸಮಯದಲ್ಲಿ ನಾವು ಯಾವುದೇ ಕಾರಣಕ್ಕೂ ಸೀರಿಯಸ್ಸಾಗಿ ಇರಬಾರದು ನಮ್ಮ ಜೀವನದಲ್ಲಿ ಏನಾದರೂ ಆಗ್ಲಿ ಪರವಾಗಿಲ್ಲ ಸಂದರ್ಭದಲ್ಲಿ ನಾವು ಸಂತೋಷವಾಗಿರಬೇಕು ಎನ್ನುವಂತಹ ಮನಸ್ಥಿತಿಯನ್ನು ಇಟ್ಟುಕೊಂಡರೆ ನಮ್ಮ ದೇಶದಲ್ಲಿ ಅಥವಾ ನಿಮಗೆ ಏನಾದರೂ ಬಂದರೂ ಕೂಡ ಅದನ್ನು ಸಂಪೂರ್ಣವಾಗಿ ಎದುರಿಸುವಂತಹ ತಾಕತ್ತು ನಮಗೆ ಬರುತ್ತದೆ.
ಇಲ್ಲಿ ನಿಮಗೆ ಇಷ್ಟವಾದಲ್ಲಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ಈ ಲೇಖನವನ್ನು ಶೇರ್ ಮಾಡುವುದನ್ನು ಮರೆಯಬೇಡಿ ಹಾಗೂ ನಿಮ್ಮ ಅನಿಸಿಕೆ ಅಭಿಪ್ರಾಯ ಕಾಮೆಂಟ್ ಮಾಡುವುದನ್ನು ಮರೆಯಬೇಡಿ.
Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…
ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…
Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…
Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…
Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…
Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…
This website uses cookies.