ನಮಸ್ಕಾರಗಳು ಪ್ರಿಯ ಓದುಗರೆ ಬೆಳಿಗ್ಗೆ ಎದ್ದಕೂಡಲೇ ನೀವೇನಾದರೂ ಈ ಕೆಲಸವನ್ನು ಮಾಡಿದರೆ ನಿಮ್ಮ ದಿನವೆಲ್ಲ ಲಾಭದಾಯಕವಾಗಿ ಇರುತ್ತದೆ. ಹೌದು ನಾವು ಮಾಡುವ ಕೆಲವೊಂದು ಕೆಲಸವೇ ನಮಗೆ ದಾರಿದ್ರ್ಯತನವನ್ನು ತಂದು ಕೊಡುತ್ತದೆ ಕೆಲವು ರೂಢಿಗಳೇ ನಮ್ಮನ್ನು ಜೀವನದಲ್ಲಿ ಎತ್ತರಕ್ಕೆ ಹೋಗುವುದನ್ನು ತಡೆ ಹಿಡಿಯುತ್ತದೆ. ಆದ್ದರಿಂದ ಈ ಕೆಲವೊಂದು ಮಾಹಿತಿಯನ್ನು ತಿಳಿದು ಈ ಕೆಲವೊಂದು ಪರಿಹಾರಗಳನ್ನು ತಿಳಿದು ಮತ್ತು ನೀವು ಜೀವನದಲ್ಲಿ ರೂಢಿಸಿಕೊಳ್ಳಬೇಕಾದ ಕೆಲವೊಂದು ಪದ್ಧತಿಗಳನ್ನು ತಿಳಿದುಕೊಂಡು ಇದನ್ನು ನೀವು ರೂಢಿಸಿಕೊಳ್ಳಿ ಇದರಿಂದ ಖಂಡಿತ ಮುಂದೆ ನಡೆಯಬಹುದಾದ ಹಲವು ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು ಮತ್ತು ಜೀವನದಲ್ಲಿ ನಡೆಯಬಹುದಾದ ಹಲವು ತೊಂದರೆಗಳನ್ನು ಕೂಡ ದೂರ ಮಾಡಿಕೊಳ್ಳಬಹುದು. ಹಾಗಾದರೆ ಆ ಅಭ್ಯಾಸಗಳು ಯಾವುವು ಪರಿಹಾರಗಳ ಯಾವುವು ಬೆಳಿಗ್ಗೆ ಎದ್ದ ಕೂಡಲೇ ನೀವು ಮಾಡಬೇಕಿರುವ ಆ ಕೆಲವೊಂದು ಪರಿಹಾರಗಳೇನು ಎನ್ ಅಂತ ಕೂಡ ತಿಳಿಸುತ್ತವೆ ಇದನ್ನ ನೀವು ರೂಢಿಸಿಕೊಂಡಿದ್ದೆ ಆಗಲೇ ನಿಮ್ಮ ಜೀವನದಲ್ಲಿ ಆಗುವ ಸಕಾರಾತ್ಮಕ ಬದಲಾವಣೆಯನ್ನು ನೀವು ಕಾಣಬಹುದು.
ಹೌದು ಹಾಗಾದರೆ ನೀವು ಮುಂಜಾನೆ ಎದ್ದು ಈ ಕೆಲಸವನ್ನ ಮಾಡಿ ಸಾಮಾನ್ಯವಾಗಿ ಇವತ್ತಿನ ದಿವಸಗಳಲ್ಲಿ ಯುವಕ ಯುವತಿಯರೇ ಆಗಲಿ ಅಥವಾ ಸಣ್ಣ ಮಕ್ಕಳೇ ಆಗಲಿ ಆನ್ ಲೈನ್ ಕ್ರಾಸ್ ಎಂದು ಅವರ ಬಳಿಯೂ ಕೂಡ ಮೊಬೈಲ್ ಇರುತ್ತದೆ ಹಾಗೆ ಕೆಲವರು ಎದ್ದ ಕೂಡಲೇ ಮೊಬೈಲ್ ನೋಡುವುದು ಅಥವಾ ಇನ್ನೂ ಕೆಲವೊಂದು ಫೋಟೋಗಳನ್ನು ನೋಡುವುದು ಈ ಅಭ್ಯಾಸವನ್ನು ರೂಢಿಸಿಕೊಂಡಿರುತ್ತಾರೆ ಆದರೆ ಇದು ನಮ್ಮ ಜೀವನದ ಮೇಲೆ ನಮ್ಮ ದಿನನಿತ್ಯ ಚಟುವಟಿಕೆ ಮೇಲೆ ಅದೆಷ್ಟು ಪರಿಣಾಮ ಬೀರುತ್ತದೆ ಅಂತಾ ಗೊತ್ತಿರುವುದಿಲ್ಲ ಹಾಗಾಗಿ ಬೆಳಿಗ್ಗೆ ಎದ್ದ ಕೂಡಲೇ ನೀವೇನಾದರೂ ಇಂತಹ ಕೆಲವೊಂದು ತಪ್ಪುಗಳನ್ನು ಮಾಡುತ್ತಿದ್ದರೆ ಅದನ್ನು ಸರಿಪಡಿಸಿಕೊಳ್ಳಿ ಅದೇನೆಂದರೆ ಬೆಳಿಗ್ಗೆ ಎದ್ದಕೂಡಲೇ ದಂಪತಿಗಳಾದರೆ ಜೋಡಿ ದೇವರನ್ನು ಅಂದರೆ ರಾಮ ಸೀತೆ ಶಿವ ಪಾರ್ವತಿ ಇವರ ಫೋಟೋಗಳನ್ನ ದರ್ಶನ ಪಡೆಯಬೇಕು. ಆಗ ನಿಮ್ಮ ದಾಂಪತ್ಯ ಜೀವನವು ನೆಮ್ಮದಿಯಾಗಿರುತ್ತದೆ ಮತ್ತು ಗಂಡ ಹೆಂಡತಿ ಕಲಹವು ಪರಿಹಾರವಾಗುತ್ತದೆ ಈ ಪರಿಹಾರವನ್ನು ಗಂಡ ಹೆಂಡತಿ ತಪ್ಪದೆ ಪಾಲಿಸಿ.
ಎರಡನೆಯದಾಗಿ ವಿದ್ಯಾರ್ಥಿಗಳಾದರೆ ಬೆಳಿಗ್ಗೆ ಎದ್ದು ವಿನಾಯಕನ ಅಥವಾ ಸರಸ್ವತಿಯ ಫೋಟೋಗಳ ದರ್ಶನ ಪಡೆಯಿರಿ, ಸಂಸಾರಸ್ಥರಾದ ಅದರಲ್ಲಿ ಪುರುಷರು ಬೆಳಿಗ್ಗೆದ್ದು ಆಂಜನೇಯನ ದರ್ಶನ ಪಡೆಯುವುದು ಉತ್ತಮವಲ್ಲ ಯಾಕೆ ಅಂದರೆ ಆಂಜನೇಯನ ದರ್ಶನ ಪಡೆಯುವುದರಿಂದ ಸಂಸಾರದಲ್ಲಿ ವೈರಾಗ್ಯ ಮೂಡುತ್ತದೆ ಆದರೆ ಇನ್ನೂ ಮದುವೆ ಆಗಿಲ್ಲ ಅಥವಾ ನೀವೆನಾದರು ಸನ್ಯಾಸಿಗಳಾಗಬೇಕು ಅಂತ ಇದ್ದರೆ ಅಂಥವರು ಬೆಳಿಗ್ಗೆ ಎದ್ದು ಆಂಜನೇಯನ ದರ್ಶನ ಪಡೆಯಿರಿ ಇದು ಬಹಳ ಒಳ್ಳೆಯದು.
ನೀವು ಮಲಗುವ ಕೋಣೆಯಲ್ಲಿ ಆಗಲಿ ಅಥವಾ ಮಕ್ಕಳು ಮಲಗುವ ಕೋಣೆಯಲ್ಲಿ ಅಥವಾ ಬೆಳಿಗ್ಗೆ ಎದ್ದ ಕೂಡಲೇ ಕಣ್ಣಿಗೆ ಆ ಯಾವುದಾದರೂ ಕ್ರೂರ ಪ್ರಾಣಿ ಫೋಟೋ ಕಾಣುವ ಹಾಗೆ ಮನೆಯಲ್ಲಿ ಯಾವತ್ತಿಗೂ ಫೋಟೋಗಳನ್ನು ಇಡಬೇಡಿ ಯಾಕೆಂದರೆ ಬೆಳಿಗ್ಗೆ ಎದ್ದಕೂಡಲೆ ಈ ಒಂದು ಕ್ರೂರ ಪ್ರಾಣಿಗಳ ದರ್ಶನ ಪಡೆದಾಗ ಆ ದಿನವೆಲ್ಲ ನಮಗೆ ಏನು ಸರಿಯಿಲ್ಲದ ಭಾವನೆ ಅಷ್ಟೇ ಅಲ್ಲ ದಿನವೆಲ್ಲಾ ನಾವು ಮಾಡುವ ಕೆಲಸದ ಮೇಲೆ ನಾವು ಗಮನವನ್ನು ವಹಿಸುವುದಿಲ್ಲ ಈ ರೀತಿ ಬೆಳಿಗ್ಗೆ ಎದ್ದ ಕೂಡಲೇ ನೀವು ಯಾರನ್ನ ದರ್ಶನ ಪಡೆಯುತ್ತಿರುವ ಈ ಯಾವ ವಸ್ತುವನ್ನು ನೋಡುತ್ತೇನೆ ಎಂಬುದರ ಕುರಿತು ನಿಮ್ಮ ದಿನದ ಚಟುವಟಿಕೆಗಳು ನಡೆಯುತ್ತವೆ.
ಬೆಳಿಗ್ಗೆ ಎದ್ದ ಕೂಡಲೆ ಹೆಂಡತಿಯ ಹಣೆಯ ಕುಂಕುಮವನ್ನೂ ಪತಿ ನೋಡುವುದರಿಂದ ಆ ದಿನ ಲಾಭದಾಯಕವಾಗಿರುತ್ತದೆ ಎಂಬ ನಂಬಿಕೆ ಕೂಡ ಇದೆ ಜತೆಗೆ ಬೆಳಿಗ್ಗೆ ಎದ್ದ ಕೂಡಲೆ ದೇವರ ದರ್ಶನ ಪಡೆಯುವುದು ಒಳ್ಳೆಯದು ಹಾಗೆ ಎರಡೂ ಕೈಗಳನ್ನು ಜೋಡಿಸಿ ಈ ಮಂತ್ರವನ್ನು ಪಠಿಸಿ “ಕರಾಗ್ರೇ ವಸತೇ ಲಕ್ಷ್ಮಿ ಕರಮಧ್ಯೆ ಸರಸ್ವತಿ ಕರಮೂಲೇ ಸ್ಥಿತೆ ಗೌರಿ ನಾರಾಯಣಿ ನಮೋಸ್ತುತೆ” ಈ ಮಂತ್ರವನ್ನು ಪಠಣೆ ಮಾಡಿ ಎಲ್ಲವೂ ಒಳ್ಳೆಯದಾಗುತ್ತದೆ.
Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…
ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…
Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…
Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…
Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…
Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…
This website uses cookies.