ಅರೋಗ್ಯ

ಬೆಳಿಗ್ಗೆ ಲಂಡನ್ ಮಾಡುವಾಗ ಬಿಗಿಯಾಗಿ ಬರುತಿದೆಯಾ ಹಾಗಾದ್ರೆ ಈ ಮನೆಮದ್ದು ಮಾಡಿ ಸಾಕು ಬಿಸಿ ರೊಟ್ಟಿಮೇಲೆ ಬೆಣ್ಣೆ ಜಾರಿದ ಹಾಗೆ ಇಳಿದು ಹೋಗುತ್ತೆ… ಎಂತ ಸುಖ ಗುರು ಅಂತೀರಾ ಎಂಜಾಯ್ ಮಾಡ್ತೀರಾ…

ಮಲಬದ್ಧತೆ ಸಮಸ್ಯೆಗೆ ಮಾಡಿ ಈ ಸರಳ ಉಪಾಯ ಇದರಿಂದ ಹೊಟ್ಟೆ ಗಟ್ಟಿಯಾಗುವುದು ಅಥವಾ ಮಲಬದ್ಧತೆ ಉಂಟಾಗಬಹುದು ಏನೆಲ್ಲ ತೊಂದರೆ ಬರುವುದಿಲ್ಲ! ನಮಸ್ಕಾರಗಳು ಇಂದಿನ ಲೇಖನದಲ್ಲಿ ಮಲಬದ್ಧತೆ ಕುರಿತು ಮಾತನಾಡುತ್ತಿದ್ದು ಒಬ್ಬ ಆರೋಗ್ಯವಂತ ವ್ಯಕ್ತಿ ತನ್ನ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಪ್ರತಿದಿನ ಅಂದರೆ ದಿನಕ್ಕೆ 3 ಬಾರಿ ಆದರೂ ಮಲ ವಿಸರ್ಜನೆ ಮಾಡಬೇಕೆಂದು ಹೇಳಲಾಗಿದೆ.

ಹಾಗಾಗಿ ಒಬ್ಬ ವ್ಯಕ್ತಿ ದಿನಕ್ಕೆ ಎಷ್ಟು ಬಾರಿ ಮಲ ವಿಸರ್ಜನೆ ಮಾಡದೇ ಹೋದರೆ ಆತನಿಗೆ ಮಲಬದ್ಧತೆ ಸಮಸ್ಯೆ ಕಾಡುತ್ತಿದೆ ಎಂದು ಪರಿಗಣಿಸಲಾಗುತ್ತದೆ ಹಲವರು ಈ ಮಾಹಿತಿ ತಿಳಿದಿರುವುದಿಲ್ಲ ಇಂದಿನ ಲೇಖನದಲ್ಲಿ ನಮ್ಮ ಹೊಟ್ಟೆ ಕ್ಲೀನ್ ಆಗುವುದಕ್ಕೆ ಮತ್ತು ಮಲಬದ್ಧತೆ ನಿವಾರಣೆ ಆಗುವುದಕ್ಕೆ ಮಾಡಬಹುದಾದ ಸರಳ ಉಪಯೋಗದ ಬಗ್ಗೆ ನಾವು ಮಾಹಿತಿ ನೀಡುತ್ತಿದ್ದೇವೆ

ಬನ್ನಿ ಇಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಯಿರಿ ಹಾಗೂ ನಿಮ್ಮ ಆರೋಗ್ಯವನ್ನು ವೃದ್ಧಿಸಿ ಕೊಳ್ಳು ವುದಕ್ಕೆ ಈ ಸರಳ ಮನೆಮದ್ದುಗಳು ಜತೆಗೆ ಈ ವಿಚಾರಗಳು ಸಹಕಾರಿಯಾಗಿರುತ್ತದೆ ಲೇಖನನ ಸಂಪೂರ್ಣವಾಗಿ ತಿಳಿದು ನಿಮ್ಮ ಆರೋಗ್ಯ ವೃದ್ಧಿಗೆ ಈ ಪರಿಹಾರವನ್ನು ತಪ್ಪದೆ ಮಾಡಿ.ಹೌದು ವ್ಯಕ್ತಿ ತಾನು ಸೇವಿಸಿದ ಆಹಾರ ಜೀರ್ಣವಾದ ಬಳಿಕ ಅದರಲ್ಲಿರುವ ತ್ಯಾಜ್ಯವನ್ನು ಮಲದ ಮೂಲಕ ಆಚೆ ಹಾಕುತ್ತಾನೆ.

ಈ ರೀತಿ ಆಗದೆ ಹೋದರೆ ಆ ವ್ಯಕ್ತಿಯ ದೇಹದಲ್ಲಿ ಕೆಲವೊಂದು ಬದಲಾವಣೆಗಳುಂಟಾಗುತ್ತದೆ ಮತ್ತು ಕೆಲವೊಂದು ರಿಯಾಕ್ಷನ್ ನಡೆದು ಆತನ ದೇಹದಲ್ಲಿ ಕೆಲವೊಂದು ಕೆಮಿಕಲ್ ಉತ್ಪತ್ತಿ ಸಹ ಆಗಬಹುದು ಹಾಗಾಗಿ ಪ್ರತಿದಿನ ಮಲವಿಸರ್ಜನೆ ಮಾಡುವುದು ಮೊದಲು ಆರೋಗ್ಯಕ್ಕೆ ತುಂಬಾ ಒಳ್ಳೆಯ ಅಭ್ಯಾಸವಾಗಿದೆ.

ಈಗ ಈ ಮಲಬದ್ಧತೆ ಸಮಸ್ಯೆ ನಿವಾರಣೆಗೆ ಮಾಡಬಹುದಾದ ಪರಿಹಾರ ಏನು ಅಂತ ಕುರಿತು ಹೇಳುವುದಾದರೆ ಈ ಮಲಬದ್ಧತೆ ನಿವಾರಣೆ ಆಗಬೇಕು ಅಂದರೆ ಮಾಡಿ ಈ ಸರಳ ಉಪಾಯ ಅದೇನೆಂದರೆ ಪ್ರತಿದಿನ ಹೆಚ್ಚು ನೀರು ಕುಡಿಯಬೇಕು ಹೌದು ನಮ್ಮ ದೇಹದಲ್ಲಿ ನೀರಿನ ಅಂಶ ಕಡಿಮೆ ಆದರು ಸಹ ಮಲ ಗಟ್ಟಿಯಾಗುತ್ತದೆ ಆಗ ಮಲ ವಿಸರ್ಜನೆ ಮಾಡಲು ಕಷ್ಟವಾಗುತ್ತದೆ.

ಕೆಲವರಿಗೆ ದೇಹದಲ್ಲಿ ನೀರಿನಾಂಶ ಕಡಿಮೆ ಆದಕಾರಣವೇ ಮನದಲ್ಲಿ ನೀರಿನಾಂಶ ಕಡಿಮೆ ಆಗಿ ಮಲ ವಿಸರ್ಜನೆ ಮಾಡಲು ಸಾಧ್ಯವಾಗದೆ ಕೆಲವರಿಗೆ ಈ ವೇಳೆ ರಕ್ತಸ್ರಾವ ಆಗುವ ಸ್ಥಿತಿ ಕೂಡ ಎದುರಾಗಿರುತ್ತದೆ. ಹಾಗಾಗಿ ಈ ಸ್ಥಿತಿಯನ್ನು ನಿರ್ಲಕ್ಷ್ಯ ಮಾಡದೆ ಇದಕ್ಕೆ ತಕ್ಕ ಪರಿಹಾರವನ್ನು ಪಾಲಿಸಿ ಈಗ ಪರಿಹಾರದ ಕುರಿತು ಮಾತನಾಡುವುದಾದರೆ ಈ ಮನೆ ಮದ್ದು ಮಾಡುವುದಕ್ಕೆ ಬೇಕಾಗಿರುವುದು ಓಂಕಾಳು ಜೀರಿಗೆ ಮತ್ತು ಕಪ್ಪು ಉಪ್ಪು ಓಂಕಾಳು ಜೀರಿಗೆ ಹುರಿದುಕೊಂಡು ಪುಡಿ ಮಾಡಿಟ್ಟುಕೊಳ್ಳಿ ಈಗ ಇದಕ್ಕೆ ಕಪ್ಪು ಉಪ್ಪು ಸೇರಿಸಿ ಈ ಮಿಶ್ರಣವನ್ನು ನೀರಿಗೆ ಹಾಕಿ ಆ ನೀರನ್ನು ಕುದಿಸಿ ಬಳಿಕ ಇದಕ್ಕೆ ಬೇಕಾದ ಚಿಟಕಿ ಅರಿಶಿನ ಕೂಡ ಮಿಶ್ರಮಾಡಿ ಕುಡಿಯುತ್ತ ಬರಬಹುದು.

ಈ ಪರಿಹಾರ ಪಾಲಿಸುವುದರಿಂದ ದೇಹಕ್ಕೆ ಹೆಚ್ಚಿನ ನಾರಿನಂಶ ದೊರೆಯುತ್ತದೆ ಮತ್ತು ಹೊಟ್ಟೆ ಕ್ಲೀನ್ ಆಗುತ್ತದೆ ಓಂಕಾಳು ಅಜೀರ್ಣತೆಯನ್ನೂ ದೂರ ಮಾಡುತ್ತದೆ ಹಾಗೂ ಮೆಟಬಾಲಿಸಂ ರೇಟ್ ಹೆಚ್ಚಿಸುವ ಮೂಲಕ ಮಲಬದ್ಧತೆಯ ಸಮಸ್ಯೆಯನ್ನು ದೂರ ಮಾಡುತ್ತದೆ. ಹಾಗಾಗಿ ಇವತ್ತಿನ ಲೇಖನವನ್ನು ನೀವು ಕೂಡ ಸಂಪೂರ್ಣವಾಗಿ ತಿಳಿದ ಮೇಲೆ ಈ ದಿನ ತಿಳಿಸಿದಂತಹ ಈ ಮನೆ ಮದ್ದನ್ನು ನೀವು ಕೂಡ ಪಾಲಿಸಿ ಯಾವುದೇ ಸೈಡ್ ಎಫೆಕ್ಟ್ ಗಳು ಇಲ್ಲದೆ ಆರೋಗ್ಯವನ್ನು ವೃದ್ಧಿಸಿಕೊಳ್ಳಿ

san00037

Share
Published by
san00037

Recent Posts

Hanumantu : ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಲು ನಿರ್ದಾರ ಮಾಡಿದ ಮನುಮಂತ !! ಕಾರಣ ಏನು ಗೊತ್ತ ..

Hanumantu ಅಚ್ಚರಿಯ ಟ್ವಿಸ್ಟ್‌ನಲ್ಲಿ, ವೈಲ್ಡ್ ಕಾರ್ಡ್ ಎಂಟ್ರಿ ಮತ್ತು ಬಿಗ್ ಬಾಸ್ ಕನ್ನಡ ಸೀಸನ್ 11 ರ ಹಾಲಿ ಹೌಸ್…

16 hours ago

Huchcha Venkat : 3ನೆ ವೈಲ್ಡ್ ಕಾರ್ಡ್ ಎಂಟ್ರಿ ಆಗಿ ಬರ್ತಾರಾ ಹುಚ್ಚ ವೆಂಕಟ್ ..! ಬಿಗ್ ಬಾಸ್ ಮಹತ್ವದ ಘೋಷಣೆ . ..

Huchcha Venkat ಮುಂಬರುವ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ವೈಲ್ಡ್ ಕಾರ್ಡ್ ಪ್ರವೇಶಗಳು ಮತ್ತು ವಿಶೇಷ ಅತಿಥಿ…

3 days ago

Bigg Boss Kannada : ಬಿಗ್ ಬಾಸ್ ಸ್ವರ್ದಿಗಳು ವಾರಕ್ಕೆ ಎಷ್ಟು ಕೂತಲ್ಲೇ ಎಷ್ಟು ಸಂಪಾದನೆ ಮಾಡುತ್ತಾರೆ ಗೊತ್ತ .. ಗೊತ್ತಾದ್ರೆ ಬೆಚ್ಚಿ ಬೀಳ್ತೀರಾ …

Bigg Boss Kannada  ನಾವು ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಸ್ಪರ್ಧಿಗಳ ಸಂಬಳವನ್ನು ಚರ್ಚಿಸುತ್ತೇವೆ. ಪ್ರತಿಯೊಬ್ಬ ಭಾಗವಹಿಸುವವರ…

3 days ago

Sudeep’s mother : ಅಂಕಲ್ ಬೊಮ್ಮಾಯಿ ಯನ್ನು ಬಿಗಿದಪ್ಪಿ ಚಿಕ್ಕ ಮಕ್ಕಳ ಹಾಗೆ ಕಣ್ಣೀರಿಟ್ಟ ಕಿಚ್ಚ ಸುದೀಪ್..!

Sudeep’s mother : ತಾಯಿಯನ್ನು ಕಳೆದುಕೊಂಡ ಭಾವುಕ ನೋವು ಪದಗಳಲ್ಲಿ ಹೇಳತೀರದು, ಅಂತಹ ದುಃಖ ಇದೀಗ ಕನ್ನಡದ ಜನಪ್ರಿಯ ನಟ…

3 days ago

Nivedita Gowda : ಇದ್ದಕಿದ್ದಂತೆ ತೆರೆಗೆ ಬಂದ ನಿವೇದಿತಾ ಗೌಡ . . ಕಣ್ಣು ದಿಟ್ಟಿಸಿ ನೋಡಿದ ಯುವಕರು

Nivedita Gowda ಕನ್ನಡ ಕಿರುತೆರೆ ವ್ಯಕ್ತಿತ್ವ ಮತ್ತು ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ, ಗಾಯಕ ಚಂದನ್ ಶೆಟ್ಟಿಯಿಂದ ವಿಚ್ಛೇದನದ…

3 days ago

ಮತ್ತೆ ಬಿಗ್ ಬಾಸ್​ಗೆ ಮಾಸ್ ಎಂಟ್ರಿ ಕೊಡ್ತಾರಾ ಜಗದೀಶ್..! ಲೀಕ್ ಆಯಿತು ಹೊಸ ನ್ಯೂಸ್

Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…

4 days ago

This website uses cookies.