ಬನ್ನಿ ತೂಕ ಇಳಿಕೆಗೆ ಮಾಡಬಹುದಾದ ಸರಳ ಮನೆಮದ್ದಿನ ಬಗ್ಗೆ ಕುರಿತು ತಿಳಿಯೋಣ ಜೊತೆಗೆ ಕಣ್ಣಿನ ದೃಷ್ಟಿ ವೃದ್ಧಿಯಾಗಲು ಕೂದಲುದುರುವ ಸಮಸ್ಯೆ ನಿವಾರಣೆ ಮಾಡಲು ಬೊಜ್ಜು ಕರಗಲು ಮಾಡಬಹುದಾದ ಮನೆಯಲ್ಲಿಯೇ ಮಾಡುವ ಸರಳ ವಿಧಾನದ ಕುರಿತು ತಿಳಿದುಕೊಳ್ಳೋಣ ಇವತ್ತಿನ ಲೇಖನದಲ್ಲಿ.ನಮಸ್ಕಾರಗಳು ಕಣ್ಣಿನ ದೃಷ್ಟಿ ವೃದ್ಧಿ ಆಗಬೇಕೆಂದ ಲ್ಲಿಯೇ ಈ ಪರಿಹಾರ ಪಾಲಿಸಿ ಜೊತೆಗೆ ಹಲವರಿಗೆ ಕಾಡುತ್ತಿರುವ ಸ್ಥೂಲಕಾಯ ಸಮಸ್ಯೆ ನಿವಾರಣೆಗೆ ಕೇವಲ ಒಂದೇ ಪದಾರ್ಥದಿಂದ ಈ ಸಮಸ್ಯೆಯನ್ನು ನಿವಾರಣೆ ಮಾಡಬಹುದು ಈ ಸರಳ ವಿಧಾನ ಯಾವುದು ಗೊತ್ತೆ?
ದಪ್ಪ ಇರೋರು ತೂಕ ಇಳಿಸಿಕೊಳ್ಳಲು ಬಹಳಷ್ಟು ಪ್ರಯತ್ನಗಳನ್ನು ಮಾಡುತ್ತಾ ಇರುತ್ತಾರೆ, ಆದರೆ ಇದೊಂದು ಪದಾರ್ಥದಿಂದ ನೀವು ಡ್ರಿಂಕ್ ತಯಾರಿಸಿಕೊಂಡು ಕುಡಿಯುತ್ತ ಬಂದದ್ದೇ ಆದಲ್ಲಿ, ನಿಮ್ಮ ಆರೋಗ್ಯ ತುಂಬಾನೇ ಸುಧಾರಿಸುತ್ತೆ ಜೊತೆಗೆ ಕೊಬ್ಬು ಕರಗಲು ಸಹಕಾರಿಯಾಗಿರುತ್ತದೆ.ಈ ಪಾನೀಯ ಮಾಡಲು ನಮಗೆ ಬೇಕಾಗಿರುವಂತಹ ಪದಾರ್ಥವೇನು ಗೊತ್ತಾ? ಹೌದು ಪುದಿನಾ ಎಲೆ ಇದೊಂದು ಪುದೀನ ಎಲೆಯಿಂದ ನಿಮ್ಮ ತೂಕ ಅದೆಷ್ಟು ಕರಗುತ್ತೆ ಅಂದರೆ ನೀವು ಊಹಿಸಿರುವುದಿಲ್ಲ ಆ ರೀತಿ ನಿಮ್ಮ ತೂಕ ಇಳಿಕೆಗೆ ಪುದೀನಾ ಕಾರಣವಾಗುತ್ತದೆ ಇದನ್ನು ಬಳಸುವ ವಿಧಾನ ಹೇಗೆ ಅಂದರೆ
ಪುದಿನ ಎಲೆಗಳನ್ನು ತಂದು ತೊಳೆದು ಅದನ್ನು ಚೆನ್ನಾಗಿ ಒಣಗಿಸಿಕೊಳ್ಳಬೇಕು ನಂತರ ಪುಡಿ ಮಾಡಿ ಇಟ್ಟುಕೊಂಡು ಇದನ್ನ ಶೇಖರಣೆ ಮಾಡಿ ಇಟ್ಟು ಪ್ರತಿದಿನ ಖಾಲಿಹೊಟ್ಟೆಗೆ ಸೇವಿಸಿ ನೀರಿಗೆ ಪುದೀನಾ ಎಲೆಯ ಪುಡಿಯನ್ನು ಮಿಶ್ರ ಮಾಡಿ ಇದಕ್ಕೆ ನಿಂಬೆ ಹಣ್ಣಿನ ರಸ ಹಾಕಿ ಕುಡಿಯುತ್ತಾ ಬರಬೇಕು ನೀವು ಬೇಕಾದರೆ ಇದಕ್ಕೆ ಶುಂಠಿ ರಸ ಜೊತೆಗೆ ಪಿಂಕ್ ಸಾಲ್ಟ್ ರುಚಿಗೆ ಸೇರಿಸಿಕೊಳ್ಳಬಹುದು
ಹೌದು ನೀವೇನಾದರೂ ಈ ಬಿಸಿ ನೀರಿಗೆ ಪುದೀನಾ ಎಲೆ ಯೊಂದಿಗೆ ಶುಂಠಿರಸ ಪಿಂಕ್ ಶರ್ಟ್ ಧರಿಸಿ ಕುಡಿಯುತ್ತ ಬಂದರೆ ಇದರಿಂದ ನಿಮ್ಮ ಮೆಟಬಾಲಿಸಮ್ ರೇಟ್ ಹೆಚ್ಚುತ್ತೆ. ಹೌದು ಶುಂಠಿ ಮೆಟಬಾಲಿಸಮ್ ರೇಟ್ ಅನ್ನು ಹೆಚ್ಚಿಸುತ್ತದೆ ಹಾಗೂ ಪಿಂಕ್ ಸಾಲ್ಟ್ ತೂಕ ಇಳಿಕೆಗೆ ಕಾರಣ ಆಗುತ್ತೆ ಬ್ಲಡ್ ಪ್ರೆಶರ್ ಸಮಸ್ಯೆ ನಿಯಂತ್ರಣದಲ್ಲಿಡುತ್ತದೆ.ಈ ಸರಳ ವಿಧಾನ ಪಾಲಿಸಿ ನಿಮ್ಮ ತೂಕ ಇಳಿಸಿಕೊಳ್ಳಿ ಜೊತೆಗೆ ಕಣ್ಣಿನ ದೃಷ್ಟಿ ವೃದ್ಧಿಗೆ ಕೂದಲುದುರುವ ಸಮಸ್ಯೆ ನಿವಾರಣೆ ಮಾಡುತ್ತದೆ.
ಈ ಪರಿಹಾರ ಮಾಡುವುದಕ್ಕೆ ಬೇಕಾಗಿರುವುದು ಅಗಸಿಬೀಜ ಹೌದು ಅಗಸಿಬೀಜ ಇದೊಂದು ಉತ್ತಮ ಆಹಾರ ಪದಾರ್ಥ.ಅಪಾರ ನ್ಯೂಟ್ರಿಯಂಟ್ಸ್ ಹೊಂದಿದೆ ಅಗಸೆ ಬೀಜದಲ್ಲಿ ಫೈಬರ್ ಅಂಶ ಇದೆ ಹಾಗೂ ಖನಿಜಾಂಶಗಳಿವೆ ಇದರಿಂದ ಆರೋಗ್ಯಕ್ಕೆ ಪುಷ್ಟಿ ದೊರೆಯುತ್ತದೆ.ಅಗಸೆ ಬೀಜ ತೂಕವನ್ನು ಇಳಿಸಲು ಸಹಕಾರಿಯಾಗಿದೆ ಅಗಸೆ ಬೀಜವನ್ನು ಚಟ್ನಿ ಪುಡಿಯಾಗಿ ಸೇವಿಸಬಹುದು ಅಥವಾ ಅಗಸೆ ಬೀಜವನ್ನು ಬೇಯಿಸಿ ಅದರಿಂದ ರಸವನ್ನು ತೆಗೆದು ಅದನ್ನು ಕೂದಲಿಗೆ ಹಚ್ಚುವುದರಿಂದ ಕೂದಲು ಸಿಲ್ಕಿ ಮತ್ತು ಸ್ಮೂತ್ ಆಗುತ್ತದೆ.
ಈ ಪರಿಹಾರವನ್ನು ನೀವು ಕೂಡ ಪಾಲಿಸಿ ಜೊತೆಗೆ ಪುದೀನ ಎಲೆಯ ಈ ಮನೆ ಮದ್ದನ್ನು ಮಾಡುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ಸಹ ನಿವಾರಣೆಯಾಗುತ್ತದೆ, ಮುಖ್ಯವಾಗಿ ವಾಯು ಸಮಸ್ಯೆ ನಿವಾರಣೆಗೆ ಪುದೀನಾ ಎಲೆಯ ಪ್ರಯೋಜನ ಪಡೆದುಕೊಳ್ಳಿ ಖಂಡಿತ ಎದೆ ಉರಿ ಹೊಟ್ಟೆ ಉರಿ ವಾಂತಿ ಬರುವ ಅನುಭವ ಇದೆಲ್ಲವೂ ಬಹಳ ಬೇಗ ಪರಿಹಾರವಾಗುತ್ತದೆ.ಈ ಮನೆ ಮದ್ದನ್ನು ಪಾಲಿಸುವುದರಿಂದ ಹೃದಯದ ಆರೋಗ್ಯ ವೃದ್ಧಿಸುತ್ತದೆ ಜೊತೆಗೆ ಬಾಯಿಯಿಂದ ಬರುವ ದುರ್ಗಂಧದ ಈ ತೊಂದರೆ ನಿವಾರಣೆಯಾಗುತ್ತದೆ.
Hanumantu ಅಚ್ಚರಿಯ ಟ್ವಿಸ್ಟ್ನಲ್ಲಿ, ವೈಲ್ಡ್ ಕಾರ್ಡ್ ಎಂಟ್ರಿ ಮತ್ತು ಬಿಗ್ ಬಾಸ್ ಕನ್ನಡ ಸೀಸನ್ 11 ರ ಹಾಲಿ ಹೌಸ್…
Huchcha Venkat ಮುಂಬರುವ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ವೈಲ್ಡ್ ಕಾರ್ಡ್ ಪ್ರವೇಶಗಳು ಮತ್ತು ವಿಶೇಷ ಅತಿಥಿ…
Bigg Boss Kannada ನಾವು ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಸ್ಪರ್ಧಿಗಳ ಸಂಬಳವನ್ನು ಚರ್ಚಿಸುತ್ತೇವೆ. ಪ್ರತಿಯೊಬ್ಬ ಭಾಗವಹಿಸುವವರ…
Sudeep’s mother : ತಾಯಿಯನ್ನು ಕಳೆದುಕೊಂಡ ಭಾವುಕ ನೋವು ಪದಗಳಲ್ಲಿ ಹೇಳತೀರದು, ಅಂತಹ ದುಃಖ ಇದೀಗ ಕನ್ನಡದ ಜನಪ್ರಿಯ ನಟ…
Nivedita Gowda ಕನ್ನಡ ಕಿರುತೆರೆ ವ್ಯಕ್ತಿತ್ವ ಮತ್ತು ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ, ಗಾಯಕ ಚಂದನ್ ಶೆಟ್ಟಿಯಿಂದ ವಿಚ್ಛೇದನದ…
Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…
This website uses cookies.