ಅರೋಗ್ಯ

ಮಕ್ಕಳು ಆಗದೆ ಇರೋದು , ಬಂಜೆತನವನ್ನ ನಿವಾರಣೆ ಮಾಡಿಕೊಳ್ಳಲು ಈ ಮನೆ ಮದ್ದು ಸಿಕ್ಕಾಪಟ್ಟೆ ಸಹಕಾರಿ ಆಗುತ್ತದೆ…

ಬಂಜೆತನಕ್ಕೆ ಅಪರೂಪದ ಮನೆ ಮದ್ದು ಇದಾಗಿದೆ ಹೌದು ಬಂಜೆತನ ಎಂಬುದು ಇತ್ತೀಚೆಗೆ ಹೆಣ್ಣು ಮಕ್ಕಳಲ್ಲಿ ಕಾಡುತ್ತಿರುವಂತಹ ಮುಖ್ಯ ಸಮಸ್ಯೆ ಆಗಿದೆ ಮದುವೆ ಆದಂತಹ ಹೆಣ್ಣುಮಕ್ಕಳು ಸ್ವಲ್ಪ ದಿನಗಳ ಕಾಲ ಮಕ್ಕಳು ಪಡೆಯಬಾರದು ಎಂಬ ಕಾರಣಕ್ಕೆ ಫ್ಯಾಮಿಲಿ ಪ್ಲಾನಿಂಗ್ ಮಾಡಿಕೊಂಡಿರುತ್ತಾರೆ ಮತ್ತು ಅಷ್ಟೇ ಅಲ್ಲ ಇದರ ನಡುವೆ ತಮ್ಮ ನಿರ್ಧಾರ ವನ್ನೂ ಪಾಲಿಸುವುದಕ್ಕಾಗಿ ಕೆಲವೊಂದು ಔಷಧಿಗಳನ್ನು ಕೂಡ ಸವೆಸಿರುತ್ತಾರೆ ಹೌದು ಇತ್ತೀಚೆಗೆ ನೋಡಿರುತ್ತೀರಾ ಅಲ್ವಾ ಮಾತ್ರೆ ಇಂತಹ ವಿಧಾನದಲ್ಲಿ ತಮ್ಮ ಫ್ಯಾಮಿಲಿ ಪ್ಲ್ಯಾನಿಂಗ್ ಅನ್ನು ನಡೆಸುವ ಹೆಣ್ಣುಮಕ್ಕಳು, ಮಗು ಪಡೆಯಬೇಕು ಎಂಬ ಆಶಯ ಉಂಟಾದಾಗ ಕೆಲವು ಸಮಸ್ಯೆಗಳು ಎದುರಾಗುತ್ತವೆ.

ಹೌದು ಕೆಲವೊಂದು ಚಿಕಿತ್ಸೆ ಮಾತ್ರೆ ಇವುಗಳನ್ನೆಲ್ಲಾ ತೆಗೆದುಕೊಂಡು ತಾ1ಕೊಂಡಂತೆ ನಡೆದುಕೊಂಡಿರುತ್ತಾರೆ ಆದರೆ ಮಗು ಪಡೆಯಬೇಕು ಎಂಬ ಸಮಯದಲ್ಲಿಯೇ ಆಗುವ ತೊಂದರೆಗಳು ಹೆಣ್ಣು ಮಕ್ಕಳ ಆರೋಗ್ಯವನ್ನು ಎಷ್ಟು ಹದಗೆಡಿಸುತ್ತದೆ ಅಂದರೆ ಮಗು ಪಡೆಯಬೇಕು ಅಂದಾಗ ಯಾವುದೇ ಕಾರಣಕ್ಕೂ ಅದು ಸಕ್ಸಸ್ ಆಗುವುದಿಲ್ಲ ಹಾಗಾಗಿ ಈ ಬಂಜೆತನ ಉಂಟಾದವರಲ್ಲಿ ಉಂಟಾಗುವ ಹಾರ್ಮೋನ್ ಇಂಬ್ಯಾಲೆನ್ಸ್ ಸಮಸ್ಯೆಯನ್ನು ಪರಿಹಾರ ಮಾಡುವುದಕ್ಕೆ ಈ ಪರಿಹಾರ ಮಾಡಿ ಈ ಮನೆಮದ್ದು ಸಕತ್ ಪರಿಣಾಮಕಾರಿಯಾಗಿ ಕೆಲಸ ಮಾಡಿ ಬಂಜೆತನ ನಿವಾರಣೆ ಮಾಡುತ್ತದೆ.

ಹೌದು ಬಂಜೆತನ ಉಂಟಾದಾಗ ಲಕ್ಷಾಂತರ ರೂಪಾಯಿಗಳನ್ನು ಆಸ್ಪತ್ರೆಗೆ ಸರಿಯುತ್ತಾರಾ ಹಾಗೂ ಆ ಸಮಸ್ಯೆ ನಿವಾರಣೆಗೆ ಇಷ್ಟೆಲ್ಲ ಬಡಿದಾಡುತ್ತಾರೆ ಆದರೆ ಸ್ನೇಹಿತರೇ ಈ ಬಂಜೆತನ ನಿವಾರಣೆ ಮಾಡುವುದಕ್ಕೆ ನಿಮ್ಮ ಮನೆಯ ಹಿತ್ತಲಿನಲ್ಲಿಯೇ ಮನೆಮದ್ದು ಕೇಳಿ ಅದನ್ನು ನಾವು ಇವತ್ತಿನ ಲೇಖನದಲ್ಲಿ, ಇದನ್ನು ನೀವು ಪಾಲಿಸಿಕೊಂಡು ಬಂದರೆ ಸಾಕು ಖಂಡಿತವಾಗಿಯೂ ನಿಮ್ಮ ಈ ತೊಂದರೆಗೆ ಅಂದರೆ ಬಂಜೆತನಕ್ಕೆ ಪರಿಹಾರ ಕಂಡುಕೊಳ್ಳಬಹುದು ಹಾಗೂ ನಿಮ್ಮ ಆರೋಗ್ಯದ ಮೇಲೆ ಯಾವುದೇ ತರದ ಅಡ್ಡಪರಿಣಾಮಗಳು ಉಂಟಾಗುವುದಿಲ್ಲಾ.

ಪರಿಹಾರ ಏನು ಅಂದರೆ ಅದು ನಂದಬಟ್ಟಲು ಗಿಡದ ಎಲೆ, ಹೌದು ಇವುಗಳನ್ನೂ ತೆಗೆದುಕೊಂಡು ಚೆನ್ನಾಗಿ ಶುದ್ಧ ಮಾಡಿ ಬಳಿಕ ಆ ಎಲೆಯ ಮಿಶ್ರಣಕ್ಕೆ ಶುದ್ಧ ಹಸುವಿನ ತುಪ್ಪ ಮತ್ತು ಶುದ್ಧ ಜೇನುತುಪ್ಪವನ್ನು ಮಿಶ್ರಣ ಮಾಡಬೇಕು.ಅದಕ್ಕೂ ಮೊದಲು ಈ ಎಲೆಯ ಮಿಶ್ರಣಕ್ಕೆ ಪಾಲಿಶ್ ಮಾಡದ ಅಕ್ಕಿಯನ್ನು ರುಬ್ಬಿ ಎಲೆಯ ಮಿಶ್ರಣದೊಂದಿಗೆ ಹಾಕಿ ಈಗ ಇದಕ್ಕೆ ಹಸುವಿನ ತುಪ್ಪ ಮತ್ತು ಜೇನುತುಪ್ಪವನ್ನು ಮಿಶ್ರಮಾಡಿ ಇದನ್ನು ಸೇವಿಸಬೇಕು.

ನೆನಪಿನಲ್ಲಿ ಇಡೀ ಕೇವಲ 5 ಎಲೆಗಳನ್ನು ಮಾತ್ರ ಈ ಮನೆ ಮದ್ದಿಗಾಗಿ ಬಳಸಬೇಕು ಮತ್ತು ಇದನ್ನು ಹೆಣ್ಣುಮಕ್ಕಳು ಮುಟ್ಟಾದ ಸಮಯದಲ್ಲಿ ನಾಲ್ಕನೆಯ ದಿನದಂದು ಸ್ನಾನವಾದ ಬಳಿಕ ದೇವರಿಗೆ ನಮಸ್ಕರಿಸಿ ಮನೆ ದೇವರಲ್ಲಿ ಪ್ರಾರ್ಥಿಸಿ ಇಷ್ಟ ದೇವರನ್ನು ನೆನಪಿಸಿಕೊಂಡು ಖಾಲಿ ಹೊಟ್ಟೆಗೆ ಈ ತಯಾರಿಸಿಕೊಂಡ ಮಿಶ್ರಣವನ್ನು ಸೇವಿಸಬೇಕು ಈ ರೀತಿ ಪ್ರತಿ ತಿಂಗಳು 5 ತಿಂಗಳುಗಳ ಕಾಲ ಮಾಡುತ್ತ ಬರುವುದರಿಂದ ಬಂಜೆತನವನ್ನು ಸಂಪೂರ್ಣವಾಗಿ ಪರಿಹಾರ ಮಾಡಿಕೊಳ್ಳಬಹುದು.

ಹೌದು ಈ ಪರಿಹಾರ ಪಾಲಿಸುವುದರಿಂದ ಬಂಜೆತನ ಎಂಬುದು ಪರಿಹಾರ ಆಗುತ್ತದೆ ಜೊತೆಗೆ ಯಾವುದೇ ಅಡ್ಡಪರಿಣಾಮಗಳು ಇಲ್ಲದೆ ಹಾರ್ಮೋನ್ ಇಂಬ್ಯಾಲೆನ್ಸ್ ಪರಿಹಾರ ಆಗುವುದರ ಜೊತೆಗೆ ಈ ಬಂಜೆತನಕ್ಕೂ ಕೂಡ ಪರಿಹಾರ ಸಿಗುತ್ತದೆ.

ಹೌದು ಬಂಜೆತನಕ್ಕೆ ಇತ್ತೀಚಿನ ದಿನಗಳಲ್ಲಿ ಹಲವಾರು ಮಂದಿ ಸಾಕಷ್ಟು ಪರಿಹಾರಗಳನ್ನು ಸುಸ್ತಾಗಿರುತ್ತಾರೆ ಕೊನೆಗೆ ಏನೂ ಬೇಡಪ್ಪಾ ಅನ್ನುವ ಸ್ಥಿತಿಗೆ ಬಂದಿರುತ್ತಾರೆ, ಆದರೆ ಇಂತಹ ಆಲೋಚನೆಗಳನ್ನು ಮಾಡದೆ ಈ ಪರಿಹಾರ ಪಾಲಿಸಿ ಖಂಡಿತ ನಿಮ್ಮ ಈ ಸಮಸ್ಯೆಗೆ ಪರಿಹಾರ ದೊರೆಯುತ್ತೆ.

san00037

Share
Published by
san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

1 week ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

1 week ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

1 week ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

1 week ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

2 weeks ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

2 weeks ago

This website uses cookies.