ಅರೋಗ್ಯ

ಮಕ್ಕಳು ಆಗುತ್ತಿಲ್ಲ ಅಂತ ಕೊರಗುತ್ತಿರೋರು ಈ ಒಂದು ಕೆಲಸವನ್ನ ಮನೆಯಲ್ಲಿ ಮಾಡಿ ಕೇವಲ 3 ದಿನಗಳ ಕಾಲ ಸೇವಿಸಿ ಸಾಕು… ಸಂತಾನ ಪ್ರಾಪ್ತಿ ಆಗುತ್ತದೆ ಬದುಕು ಜಟಕಾ ಬಂಡಿ ಆಗೋ ಬದಲು ಬಂಗಾರ ಆಗುತ್ತದೆ…

ಈ ಪರಿಹಾರ ಮಾಡಿದ್ರೆ ಸಂತಾನ ಸಮಸ್ಯೆ ನಿವಾರಣೆಯಾಗುತ್ತದೆ! ಹೌದು ಬಹಳಷ್ಟು ಮಂದಿಗೆ ಇವತ್ತಿನ ಕಾಲದಲ್ಲಿ ಹೌದು ಅದರಲ್ಲಿಯೂ ಹೆಣ್ಣು ಮಕ್ಕಳಲ್ಲಿ ಹಾರ್ಮೋನ್ ಇಂಬ್ಯಾಲೆನ್ಸ್ ಸಮಸ್ಯೆ ಉಂಟಾಗುತ್ತಿರುವ ಕಾರಣ ಸಂತಾನ ಸಂಬಂಧಿ ವಿಚಾರಗಳಿಗೆ ಇದು ಪ್ರಭಾವ ಬೀರಿ ಮಕ್ಕಳಾಗುವುದು ತಡವಾಗುತ್ತದೆ.

ನಮಸ್ಕಾರಗಳು ಯಾರಿಗೆ ಈ ಸಂತಾನ ಸಂಬಂಧಿ ಸಮಸ್ಯೆ ಕಾಡುತ್ತಾ ಇರುತ್ತದೆ ಹಾಗೂ ಲೈಂಗಿಕ ವಿಚಾರದಲ್ಲಿ ಆಸಕ್ತಿ ಇರುವುದಿಲ್ಲ ಅಥವಾ ಈ ವಿಚಾರದಲ್ಲಿ ತೊಂದರೆ ಎದುರಿಸುತ್ತಾ ಇರುತ್ತಾರೆ ಅಂಥವರು ಮಾಡಿ ಈ ಸರಳ ಮನೆಮದ್ದು ಹಲವರು ಈ ಪರಿಹಾರ ಮಾಡಿ ಈಗಾಗಲೆ ಫಲಿತಾಂಶವನ್ನ ಪಡೆದುಕೊಂಡಿದ್ದಾರೆ ಸ್ವಂತ ಅನುಭವ ಉಳ್ಳವರು ಕೂಡ ತಮ್ಮ ಅನಿಸಿಕೆ ಹಂಚಿಕೊಂಡಿದ್ದು ಈ ಪರಿಹಾರ ಪಾಲಿಸುವುದರಿಂದ ಹಾರ್ಮೋನ್ ಇಂಬ್ಯಾಲೆನ್ಸ್ ಸಮಸ್ಯೆ ಪರಿಹಾರವಾಗುತ್ತದೆ ಮತ್ತು ಸಂತಾನ ಸಂಬಂಧಿ ತೊಂದರೆಗಳು ನಿವಾರಣೆ ಆಗಿ

ಮಕ್ಕಳ ಆಗುವ ಆಸೆ ಹೊಂದಿರುವವರಿಗೆ ತಮ್ಮ ಆಸೆಯನ್ನು ನನಸು ಮಾಡಿಕೊಳ್ಳುವ ಈ ಸರಳ ಮನೆಮದ್ದು, ಈ ಪರಿಹಾರವನ್ನು ಮಾಡಿಕೊಳ್ಳುವುದರಿಂದ ಆಗುವ ಲಾಭಗಳೇನು ಮತ್ತು ಇದರಿಂದ ಯಾವುದಾದರೂ ಸೈಡ್ ಎಫೆಕ್ಟ್ ಆಗುತ್ತದೆಯೇ ಹಾಗೂ ಇದಕ್ಕಾಗಿ ಯಾವುದಾದರೂ ಇಂಗ್ಲಿಷ್ ಮೆಡಿಸಿನ್ ಉಪಯೋಗಿಸಬೇಕೆ? ಇನ್ನೂ ಏನೆಲ್ಲಾ ಈ ಸಮಸ್ಯೆ ನಿವಾರಣೆಗೆ ಪಾಲಿಸಬೇಕಾಗಿರುತ್ತದೆ ಎಂಬ ಹಲವು ಮಾಹಿತಿಗಳನ್ನು ನಾವು ಈ ದಿನದ ಲೇಖನಿಯಲ್ಲಿ ಹಂಚಿಕೊಳ್ಳಲಿದ್ದೇವೆ

ಹಾಗಾಗಿ ಈ ಕುರಿತು ಯಾರೇ ಆಗಲಿ ಸಮಸ್ಯೆ ಎದುರಿಸುತ್ತಾ ಇದ್ದಲ್ಲಿ ಮಾಡಿ ಈ ಸರಳ ಪರಿಹಾರ ಸಾಕಷ್ಟು ಕಡೆ ಚಿಕಿತ್ಸೆ ಪಡೆದುಕೊಂಡು ಸಾಕಾಗಿದೆ ಆದರೆ ಮಕ್ಕಳಾಗಿಲ್ಲ ಅನ್ನೋರು ಈ ಪರಿಹಾರ ಮಾಡಿ ಇದಕ್ಕಾಗಿ ಬೇಕಾಗಿರುವುದು ಪ್ರಕೃತಿಯಲ್ಲಿ ಬೆಳೆಯುವ ಕೇವಲ ಒಂದೇ ಗಿಡಮೂಲಿಕೆ ಅದೇ ದಾಗಡಿ ಸೊಪ್ಪು

ಈ ದಾಗಡಿ ಗಿಡವು ಕೆರೆಯ ಸುತ್ತಮುತ್ತ ಬೆಳೆಯುತ್ತದೆ ಸುಮಾರು ಮೂವತ್ತು ಅಡಿಯವರೆಗೂ ಬೆಳೆಯುವ ಈ ಗಿಡವು, ಸಂತಾನ ಸಂಬಂಧಿ ಸಮಸ್ಯೆಗಳ ನಿವಾರಣೆ ಮಾಡುತ್ತದೆ ಈ ಗಿಡಮೂಲಿಕೆಯಿಂದ ಮಾಡುವ ಪರಿಹಾರ ತುಂಬಾ ಸುಲಭವಾಗಿದೆ ಅಷ್ಟೇ ಎಫೆಕ್ಟಿವ್ ಸಹ ಆಗಿದೆ.ಹೌದು ಇದಕ್ಕಾಗಿ ಮಾಡಬೇಕಾಗಿರುವುದೇನೆಂದರೆ ಈ ಎಲೆಗಳನ್ನು ತಂದು ಚೆನ್ನಾಗಿ ಶುಚಿ ಮಾಡಿ 3 ದಿನಗಳ ಕಾಲ ಈ ಗಿಡದ ಎಲೆಯ ಪ್ರಯೋಜನ ಪಡೆದುಕೊಳ್ಳುತ್ತಾ ಬರಬೇಕು.

ಹೇಗೆ ಅಂತೀರಾ ಈ ಎಲೆಗಳನ್ನು ಮೊದಲು ಉಪ್ಪುನೀರಿನಲ್ಲಿ ಸ್ವಚ್ಚ ಮಾಡಿ ಬಳಿಕ ಈ ಎಲೆಗಳನ್ನು ಜಜ್ಜಿ ರಸವನ್ನು ಬೇರ್ಪಡಿಸಿ ಪುರುಷರು ಮಹಿಳೆ ಇಬ್ಬರು ಸಹ ಈ ಯೋಜನೆಯ ಪ್ರಯೋಜನವನ್ನು ಅಂದರೆ ಈ ಎಲೆಯ ರಸವನ್ನು ಸೇರಿಸುತ್ತಾ ಬರಬೇಕು

ಇದರಿಂದ ಲೈಂಗಿಕ ವಿಚಾರ ಸಂಬಂಧಿ ಏನೇ ಸಮಸ್ಯೆ ಇದ್ದರೂ ಅದು ಸಹ ಪರಿಹಾರವಾಗುತ್ತದೆ ಮತ್ತು ಸಂತಾನ ಸಂಬಂಧಿ ಸಮಸ್ಯೆಯಿಂದ ನೀವು ಬಳಲುತ್ತ ಇದ್ದಲ್ಲಿ, ಆ ಸಮಸ್ಯೆ ಏನೆ ಆಗಿರಲಿ ಅದನ್ನು ನಿವಾರಣೆ ಮಾಡುತ್ತದೆ, ಗರ್ಭಕೋಶವನ್ನು ಸ್ವಚ್ಛ ಮಾಡುತ್ತದೆ ಹಾರ್ಮೋನ್ ಇಂಬ್ಯಾಲೆನ್ಸ್ ಪರಿಹರಿಸುತ್ತದೆ.

ಈ ಪರಿಹಾರದ ಜೊತೆಗೆ ಹೆಣ್ಣು ಮಕ್ಕಳ ಗಲಿ ಅಥವಾ ಗಂಡು ಮಕ್ಕಳಾಗಲಿ ಇಬ್ಬರಲ್ಲಿ ಯಾರ ಸಮಸ್ಯೆಯನ್ನು ಎದುರಿಸುತ್ತಿದ್ದಲಿ ಇಬ್ಬರು ಕೂಡ ಒಬ್ಬರ ಮೇಲೊಬ್ಬರು ವಿಶ್ವಾಸ ಇಡಬೇಕು ಮತ್ತು ಗಂಡ ಹೆಂಡತಿ ತಮ್ಮ ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಬೇಕು ಆಗಲೇ ಹುಟ್ಟುವ ಮಗುವಿನ ಆರೋಗ್ಯ ಕೂಡ ಉತ್ತಮವಾಗಿರಲು ಸಾಧ್ಯ.

ಗಂಡುಮಕ್ಕಳು ಆಗಲಿ ಅಥವಾ ಹೆಣ್ಣುಮಕ್ಕಳದೇ ಧೂಮಪಾನ ಮದ್ಯಪಾನ ಮಾಡುವುದಾಗಲಿ ಮಾಡಬಾರದು, ಮಗು ಪಡೆಯುವ ಸಮಯದಲ್ಲಿಯೇ ಒಬ್ಬರನೊಬ್ಬರು ನಂಬಬೇಕು ಇಬ್ಬರು ಪ್ರೀತಿಸಬೇಕು ಮತ್ತು ಯಾರಿಗೆ ಸಮಸ್ಯೆ ಇರಲಿ ಆ ಸಮಸ್ಯೆ ಇಬ್ಬರದು ಎಂದು ಭಾವಿಸಿ ಸಮಸ್ಯೆ ನಿವಾರಣೆ ಮಾಡಿಕೊಂಡು ಮುಂದಿನ ಹೆಜ್ಜೆ ಇಡಬೇಕು ಧನ್ಯವಾದ.

san00037

Share
Published by
san00037

Recent Posts

Hanumantu : ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಲು ನಿರ್ದಾರ ಮಾಡಿದ ಮನುಮಂತ !! ಕಾರಣ ಏನು ಗೊತ್ತ ..

Hanumantu ಅಚ್ಚರಿಯ ಟ್ವಿಸ್ಟ್‌ನಲ್ಲಿ, ವೈಲ್ಡ್ ಕಾರ್ಡ್ ಎಂಟ್ರಿ ಮತ್ತು ಬಿಗ್ ಬಾಸ್ ಕನ್ನಡ ಸೀಸನ್ 11 ರ ಹಾಲಿ ಹೌಸ್…

1 day ago

Huchcha Venkat : 3ನೆ ವೈಲ್ಡ್ ಕಾರ್ಡ್ ಎಂಟ್ರಿ ಆಗಿ ಬರ್ತಾರಾ ಹುಚ್ಚ ವೆಂಕಟ್ ..! ಬಿಗ್ ಬಾಸ್ ಮಹತ್ವದ ಘೋಷಣೆ . ..

Huchcha Venkat ಮುಂಬರುವ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ವೈಲ್ಡ್ ಕಾರ್ಡ್ ಪ್ರವೇಶಗಳು ಮತ್ತು ವಿಶೇಷ ಅತಿಥಿ…

4 days ago

Bigg Boss Kannada : ಬಿಗ್ ಬಾಸ್ ಸ್ವರ್ದಿಗಳು ವಾರಕ್ಕೆ ಎಷ್ಟು ಕೂತಲ್ಲೇ ಎಷ್ಟು ಸಂಪಾದನೆ ಮಾಡುತ್ತಾರೆ ಗೊತ್ತ .. ಗೊತ್ತಾದ್ರೆ ಬೆಚ್ಚಿ ಬೀಳ್ತೀರಾ …

Bigg Boss Kannada  ನಾವು ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಸ್ಪರ್ಧಿಗಳ ಸಂಬಳವನ್ನು ಚರ್ಚಿಸುತ್ತೇವೆ. ಪ್ರತಿಯೊಬ್ಬ ಭಾಗವಹಿಸುವವರ…

4 days ago

Sudeep’s mother : ಅಂಕಲ್ ಬೊಮ್ಮಾಯಿ ಯನ್ನು ಬಿಗಿದಪ್ಪಿ ಚಿಕ್ಕ ಮಕ್ಕಳ ಹಾಗೆ ಕಣ್ಣೀರಿಟ್ಟ ಕಿಚ್ಚ ಸುದೀಪ್..!

Sudeep’s mother : ತಾಯಿಯನ್ನು ಕಳೆದುಕೊಂಡ ಭಾವುಕ ನೋವು ಪದಗಳಲ್ಲಿ ಹೇಳತೀರದು, ಅಂತಹ ದುಃಖ ಇದೀಗ ಕನ್ನಡದ ಜನಪ್ರಿಯ ನಟ…

4 days ago

Nivedita Gowda : ಇದ್ದಕಿದ್ದಂತೆ ತೆರೆಗೆ ಬಂದ ನಿವೇದಿತಾ ಗೌಡ . . ಕಣ್ಣು ದಿಟ್ಟಿಸಿ ನೋಡಿದ ಯುವಕರು

Nivedita Gowda ಕನ್ನಡ ಕಿರುತೆರೆ ವ್ಯಕ್ತಿತ್ವ ಮತ್ತು ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ, ಗಾಯಕ ಚಂದನ್ ಶೆಟ್ಟಿಯಿಂದ ವಿಚ್ಛೇದನದ…

4 days ago

ಮತ್ತೆ ಬಿಗ್ ಬಾಸ್​ಗೆ ಮಾಸ್ ಎಂಟ್ರಿ ಕೊಡ್ತಾರಾ ಜಗದೀಶ್..! ಲೀಕ್ ಆಯಿತು ಹೊಸ ನ್ಯೂಸ್

Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…

5 days ago

This website uses cookies.