ಸಂಧಿವಾತದಂತಹ ಸಮಸ್ಯೆ ಮತ್ತು ಮಂಡಿ ವಿಪರೀತ ನೋವು ಬರ್ತಾ ಇದೆ ಅಂದ್ರೆ ಅದಕ್ಕೆ ಈ ಸುಲಭ ಪರಿಹಾರ ಮಾಡಿ. ಆಸ್ಪತ್ರೆಯಲ್ಲಿಯೂ ಸಿಗದ ಚಿಕಿತ್ಸೆ ಮನೆಯಲ್ಲಿಯೇ ಮಾಡಬಹುದು ಮತ್ತು ಅದಕ್ಕೂ ಮೀರಿ ಮಾತ್ರೆಗಳು ನೀಡದ ಪ್ರಭಾವಶಾಲಿಯಾದ ಪರಿಹಾರವನ್ನು ಈ ಮನೆಮದ್ದು ನಿಮಗೆ ಕೊಡುತ್ತೆ.
ನಮಸ್ಕಾರ ಮಂಡಿನೋವು ವಿಪರೀತವಾಗಿದೆ ಆ ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳುವುದಕ್ಕೆ ಆಸ್ಪತ್ರೆಗಳಿಗೆ ಅಲೆದಾಡಿ ಸಾಕಾಗಿದೆ ಮಾತ್ರೆ ಔಷಧಿ ತೆಗೆದುಕೊಂಡು ಸುಸ್ತಾಗಿದೆ, ಆದರೆ ನೋವಿನಿಂದ ಮಾತ್ರ ಶಮನ ಸಿಗುತ್ತಿಲ್ಲ ಅನ್ನುವವರು ಈ ಪುಟವನ್ನು ಸಂಪೂರ್ಣವಾಗಿ ತಿಳಿಯಿರಿ. ಹೌದು ನೀವು ಮಂಡಿ ನೋವು ಬರುತ್ತಿದೆ ಅಂತ ಅದಕ್ಕೆ ಆಸ್ಪತ್ರೆಗಳಿಗೆ ಸುತ್ತಿ ಸುತ್ತಿ ಕೇವಲ ಹಣವನ್ನು ಕಳೆದುಕೊಳ್ಳುತ್ತಿದ್ದೀರಾ ಸಮಯ ವ್ಯರ್ಥ ಮಾಡಿಕೊಳ್ಳುತ್ತಿದ್ದಿರ ಹೊರತು, ನಿಮಗೆ ಬೇಕಾದ ಪರಿಹಾರವನ್ನು ಮಾತ್ರ ನೀವು ಪಡೆದುಕೊಳ್ಳುತ್ತಿಲ್ಲ ಅಷ್ಟೆ.
ಹಾಗಾಗಿ ನಿಮ್ಮ ಈ ಸಮಸ್ಯೆಗೆ ಮನೆಯಲ್ಲಿಯೇ ಶಮನಕಾರಿ ಮನೆ ಮತ್ತು ಅದನ್ನು ನೀವು ತಿಳಿದುಕೊಂಡು ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದೇ ಆದಲ್ಲಿ ಹಣ ಖರ್ಚು ಇಲ್ಲದೆ ಮನೆಯಲ್ಲಿಯೇ ನಿಮ್ಮ ಆರೋಗ್ಯದಲ್ಲೂ ವೃದ್ಧಿ ಮಾಡಿಕೊಳ್ಳುವ ಮೂಲಕ ಯಾವುದೇ ತರಹದ ಅಡ್ಡಪರಿಣಾಮಗಳಿಲ್ಲದೆ ನಿಮ್ಮ ಈ ಸಮಸ್ಯೆಗೆ ಮುಕ್ತಿ ಹಾಡಬಹುದು.
ಹೌದು ಇಂದಿನ ದಿನಗಳಲ್ಲಿ ಆಸ್ಪತ್ರೆಗಳಿಗೆ ಸುತ್ತಿಸುತ್ತಿ ನಮ್ಮ ನೋವನ್ನು ಕಡಿಮೆ ಮಾಡಿಕೊಳ್ಳುವುದು, ನಮಗೆ ಬಂದಿರುವ ರೋಗವನ್ನು ಪರಿಹಾರ ಮಾಡಿಕೊಳ್ಳುವುದು ಬಹಳ ಕಷ್ಟದ ಮಾತಾಗಿದೆ ಹಾಗಾಗಿ ಮನೆಯಲ್ಲಿಯೇ ಕೆಲವೊಂದು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ವಿಪರೀತ ಮಂಡಿ ನೋವು ಕಾಣಿಸಿಕೊಳ್ಳುತ್ತದೆ ಆದರೆ ಅದು ಕೆಲವರಿಗೆ ಮೂಳೆ ಸವೆತದಿಂದ ಆಗಿದ್ದರೆ, ಇನ್ನೂ ಕೆಲವರಿಗೆ ಮಾತ್ರ ದೇಹದಲ್ಲಿ ಯೂರಿಕ್ ಆಸಿಡ್ ಅಂಶ ಹೆಚ್ಚಾಗಿರುವುದರಿಂದ ಈ ರೀತಿ ಮಂಡಿ ನೋವು ಸಂಧಿ ನೋವು ಕೀಲು ನೋವು ಕಾಣಿಸಿಕೊಳ್ಳುತ್ತಾ ಇರುತ್ತದೆ.
ಹೌದು ನೀವು ಹೆಚ್ಚು ತೂಕವುಳ್ಳ ಮತ್ತು ಹೆಚ್ಚು ಕೆಲಸವನ್ನು ಮಾಡುವುದಿಲ್ಲ ಆದರೂ ಕೂಡ ಮಂಡಿ ನೋವು ಬರುತ್ತದೆ ಅಂದರೆ ಮೊದಲು ನಿಮ್ಮ ಜೀವನ ಶೈಲಿಯ ಬಗ್ಗೆ ನೀವು ಗಮನ ವಹಿಸಬೇಕು ವಿಪರೀತ ಮ..ದ್ಯಪಾನ ಮಾಡುತ್ತಿದ್ದೀರಾ ಅಂದರೆ ಅಥವಾ ವಿಪರೀತ ಮಾಂಸಾಹಾರ ಪದಾರ್ಥಗಳನ್ನು ತಿನ್ನುತ್ತಿದ್ದೀರಾ ಅಂದರೆ, ಇಂತಹ ಜೀವನ ಶೈಲಿಯಿಂದ ದೇಹದಲ್ಲಿ ಯೂರಿಕ್ ಆಸಿಡ್ ಅಂಶ ಹೆಚ್ಚಾಗಿ ಇದರಿಂದ ಈ ಯೂರಿಕ್ ಆಸಿಡ್ ಅಂಶವು ಮೂಳೆಗಳ ಭಾಗದಲ್ಲಿ ಕುಳಿತು ಅದು ನೋವನ್ನು ನೀಡುತ್ತಾ ಇರುತ್ತದೆ, ಹೀಗಾಗಿಯೇ ಮಂಡಿನೋವು ಕೀಲುನೋವು ಸಂಧಿ ನೋವು ಕಾಣಿಸಿಕೊಳ್ಳುತ್ತೆ.
ಅಂತಹ ಸಮಯದಲ್ಲಿ ನೀವು ಇಷ್ಟೇ ಮಾತ್ರೆ ತೆಗೆದುಕೊಂಡರೂ ಎಷ್ಟೇ ಚಿಕಿತ್ಸೆ ಪಡೆದುಕೊಂಡರೂ ಪರಿಹಾರ ಸಿಗುತ್ತಿರಲಿಲ್ಲ ಅದಕ್ಕೆ ನೀವು ಮಾಡಬೇಕಿರುವುದೇನು ಅಂದರೆ ಜೀವನಶೈಲಿಯನ್ನು ಬದಲಾಯಿಸಿಕೊಳ್ಳುವುದು ಮತ್ತು ಅದಷ್ಟು ಕೆಟ್ಟ ಚಟಗಳಿಂದ ದೂರವಾಗಿ ಆಹಾರ ಪದ್ಧತಿಯಲ್ಲಿ ಕಂಟ್ರೋಲ್ ಹೊಂದುವುದು ಇದಿಷ್ಟೇ ಮಾಡಬೇಕಾಗಿರುವ ಪರಿಹಾರ ಜೊತೆಗೆ ಈ ಮನೆಮದ್ದನ್ನು ಪಾಲಿಸಿ.
ಏನೆಂದರೆ ಕುದಿಯುವ ನೀರಿಗೆ ಪಲಾವ್ ಎಲೆ ಹಾಕಿ ಇದಕ್ಕೆ ಮೆಂತ್ಯದ ಪುಡಿಯನ್ನು ಮಿಶ್ರಮಾಡಿ ಬಳಿಕ ಸ್ಟವ್ ಆಫ್ ಮಾಡಿ ಇದಕ್ಕೆ ಸ್ವಲ್ಪ ಬೆಲ್ಲವನ್ನು ಮಿಶ್ರ ಮಾಡಿ ಕುಡಿಯಬೇಕು ಇದರಲ್ಲಿರುವ ಪಲಾವ್ ಎಲೆ ದೇಹದಲ್ಲಿ ಅಧಿಕವಾಗಿರುವ ಯೂರಿಕ್ ಆಮ್ಲವನ್ನು ದೇಹದಿಂದ ಹೊರಹಾಕಲು ಸಹಕಾರಿ, ಜತೆಗೆ ಈ ಮೆಂತೆ ಪುಡಿ ರಕ್ತವನ್ನು ಶುದ್ಧಿ ಮಾಡುತ್ತದೆ ಕೊಲೆಸ್ಟ್ರಾಲ್ ತಗ್ಗಿಸುತ್ತೆ, ತೂಕವನ್ನು ಇಳಿಸುತ್ತೆ.
ಈ ಸಹಕಾರಿ ಮನೆ ಮದ್ದಿನಲ್ಲಿ ನಾವು ಮತ್ತೊಂದು ಪದಾರ್ಥವನ್ನು ಬಳಸಿದ್ದೆವೆ, ಅದೇ ಬೆಲ್ಲ. ಇದರಲ್ಲಿ ಕ್ಯಾಲ್ಷಿಯಂ ಹೆಚ್ಚಿರುವುದರಿಂದ ಮೂಳೆಗಳು ಸದೃಡಗೊಳ್ಳುತ್ತದೆ. ಈ ಡ್ರಿಂಕ್ ಅನ್ನು ಬೆಳಗಿನ ಸಮಯದಲ್ಲಿ ಕುಡಿಯಬೇಕು. ಈ ಸರಳ ಪರಿಹಾರವನ್ನು ಪಾಲಿಸಿ ನಿಮ್ಮ ಮಂಡಿನೋವಿಗೆ ವಿಪರೀತ ಕೀಲು ನೋವಿಗೆ ಶಮನ ಪಡೆದುಕೊಳ್ಳಿ.
Huchcha Venkat ಮುಂಬರುವ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ವೈಲ್ಡ್ ಕಾರ್ಡ್ ಪ್ರವೇಶಗಳು ಮತ್ತು ವಿಶೇಷ ಅತಿಥಿ…
Bigg Boss Kannada ನಾವು ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಸ್ಪರ್ಧಿಗಳ ಸಂಬಳವನ್ನು ಚರ್ಚಿಸುತ್ತೇವೆ. ಪ್ರತಿಯೊಬ್ಬ ಭಾಗವಹಿಸುವವರ…
Sudeep’s mother : ತಾಯಿಯನ್ನು ಕಳೆದುಕೊಂಡ ಭಾವುಕ ನೋವು ಪದಗಳಲ್ಲಿ ಹೇಳತೀರದು, ಅಂತಹ ದುಃಖ ಇದೀಗ ಕನ್ನಡದ ಜನಪ್ರಿಯ ನಟ…
Nivedita Gowda ಕನ್ನಡ ಕಿರುತೆರೆ ವ್ಯಕ್ತಿತ್ವ ಮತ್ತು ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ, ಗಾಯಕ ಚಂದನ್ ಶೆಟ್ಟಿಯಿಂದ ವಿಚ್ಛೇದನದ…
Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…
Bigg Boss Kannada ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭದಿಂದಲೂ ನಾಟಕೀಯ ಮತ್ತು ಅನಿರೀಕ್ಷಿತ ತಿರುವುಗಳಿಂದ ತುಂಬಿದೆ ಮತ್ತು…
This website uses cookies.