ತನ್ನ ಪತಿ ಬೇರೊಬ್ಬ ಯುವತಿಯ ಜತೆ ಸಂಬಂಧವನ್ನು ಹೊಂದಿದ್ದನು ಎಂದು ಗೊತ್ತಾದ ಪತ್ನಿ ಮಾಡಿದ್ದೇನು ಗೊತ್ತಾ ಹೌದು ಸಾಮಾನ್ಯವಾಗಿ ತಪ್ಪು ಮಾಡಿದವರಿಗೆ ಶಿಕ್ಷೆ ಕೊಡುವುದು ಈ ಕಾಲದ ನಿಯಮ ಆಗಿದೆ ಅಲ್ವಾ ಆದರೆ ಈ ಪತ್ನಿ ಮಾಡಿದ್ದೇ ಬೇರೆ ಪತಿ ತಪ್ಪುದಾರಿ ಹಿಡಿದ ತಿಳಿದುಕೊಂಡ ಪತ್ನಿ ಮಾಡಿದ್ದೇನು ಗೊತ್ತಾ ನೀವು ಊಹೆ ಮಾಡಿರುವುದಿಲ್ಲ ಆಕೆ ಮಾಡಿರುವ ಕೆಲಸ ಕುರಿತು ನಾವು ಹೇಳ್ತಾರೆ ಬನಿ ಆಕೆ ಮಾಡಿದ್ದೇನು ಅಂತ ಲೇಖನವನ್ನು ಸಂಪೂರ್ಣವಾಗಿ ತಿಳಿಯಿರಿ.
ಜಗತ್ತಲ್ಲೇ ಎಂತಹ ಜನರಿರುತ್ತಾರೆ ಅಲ್ವಾ ಹೌದು ಮನೆಯಲ್ಲಿ ಚಿನ್ನದಂಥ ಹೆಂಡತಿ ಇದ್ದರೂ ಆಕೆಯನ್ನು ಬಿಟ್ಟು ಪರ ಸ್ತ್ರೀ ಸ್ನೇಹ ಬೆಳೆಸಿದ ಈತ ಮುಂದೇನಾಗುತ್ತದೊ ಅನ್ನುವ ಊಹೆ ಸಹ ಅವನಿಗಿರಲಿಲ್ಲ ತನ್ನದೇ ಆದ ಲೋಕದಲ್ಲಿ ಮತ್ತೊಬ್ಬರ ಸಹವಾಸ ಮಾಡಿ ಇವನ ಸ್ಥಿತಿ ಮತ್ತು ಇವನು ಸಂಬಂಧ ಹೊಂದಿದ್ದ ಹುಡುಗಿಯ ಸ್ಥಿತಿ ಯಾವ ಕಥೆಗೆ ಬಂತು ನೋಡಿ. ಹೌದು ಮದುವೆ ಮಾಡಿಕೊಡುವಾಗ ಮಗ ಮಗಳು ಇಬ್ಬರು ಚೆನ್ನಾಗಿರಲಿ ಅಂತ ಆಲೋಚನೆ ಮಾಡಿಯೇ ಎಲ್ಲರೂ ಆಶೀರ್ವದಿಸಿ ಹಿರಿಯರ ಸಮ್ಮುಖದಲ್ಲಿ ಮದುವೆ ಮಾಡಿಕೊಡುತ್ತಾರೆ ಆದರೆ ತಮ್ಮ ಆಸೆ ಗಳನ್ನು ದುರಾಸೆ ಮಾಡಿಕೊಂಡು ಸಂಸಾರದ ಮೌಲ್ಯಗಳನ್ನು ತಿಳಿಯದೆ ಮದುವೆಯಾಗಿದ್ದರೂ ಪರ ಸ್ತ್ರೀ ಸಹವಾಸ ಮಾಡಿ ಕೊಂಡು ತನ್ನ ಸುಖವನ್ನು ಮಾತ್ರ ಬಯಸುತ್ತಾ ಸಂಸಾರದ ಹೊಣೆಯನ್ನು ಮರೆತ ಈ ಪತಿರಾಯ ತನ್ನ ಪಕ್ಕದ ಮನೆಯ ಹುಡುಗಿ ಜೊತೆ ಸಂಬಂಧವನ್ನು ಹೊಂದುತ್ತಾನೆ ಸಂಬಂಧವನ್ನು ಬೆಳೆಸಿ ಸುಮಾರು ದಿನಗಳೇ ಕಳೆಯಿತೋ ಇವರಿಬ್ಬರ ಸಂಬಂಧ ಯಾವ ಮಟ್ಟಕ್ಕೆ ಬಂದಿತ್ತು ಅಂದರೆ ತನ್ನ ಹೆಂಡತಿಯನ್ನು ಬೇಕಾದರೂ ಬಿಟ್ಟುಬರುತ್ತೇನೆ ಅನ್ನುವಷ್ಟು ಬದಲಾಗಿ ಹೋಗಿದ್ದ ಪತಿರಾಯ.
ಹೌದು ಇವರ ಸಂಬಂಧ ಇಷ್ಟರಮಟ್ಟಿಗೆ ಬಂದಾಗ ಹೆಂಡತಿಗೆ ತನ್ನ ಗಂಡನ ಮೇಲೆ ಅನುಮಾನ ಬರುತ್ತದೆ ಆಗ ತನ್ನ ಪತಿರಾಯ ಯಾವ ತಪ್ಪನ್ನು ಮಾಡುತ್ತಿದ್ದಾನೆ ಎಂದು ತಿಳಿದುಕೊಳ್ಳಲು ಮುಂದಾದ ಪತ್ನಿ ಪಕ್ಕದ ಮನೆಯವಳ ದೆಸೆಯಿಂದಲೇ ತನ್ನ ಪತಿರಾಯ ತಪ್ಪು ದಾರಿ ಹಿಡಿದಿದ್ದಾನೆಂದು ತಿಳಿದ ಆಕೆ ಬೇರೇನೂ ಯೋಚನೆ ಮಾಡಲಿಲ್ಲ ತನ್ನ ಗಂಡ ರದ್ದು ಈ ತಪ್ಪಿನಲ್ಲಿ ಏನು ಕೈವಾಡವಿದೆ ಅಂತಲೂ ಯೋಚಿಸಲಿಲ್ಲ ಅಕ್ಕನ ಸಹೋದರರ ಸಹಾಯ ತೆಗೆದುಕೊಂಡು ಆಕೆ ತನ್ನ ಗಂಡನ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯ ಕಿಡ್ನಾಪ್ ಮಾಡಿ ಸ್ಥಳ ಅಷ್ಟಕ್ಕೆ ಸುಮ್ಮನೆ ಬಿಡಲಿಲ್ಲ ಅವಳಿಗೆ ಚಿತ್ರಹಿಂಸೆ ಕೊಟ್ಟು ಚೆನ್ನಾಗಿ ಹೊಡೆದು ಬಡೆದು ಅವಳನ್ನು ನಿರ್ಜನ ಪ್ರದೇಶ ದಲ್ಲಿ ಬಿಟ್ಟು ಬರುತ್ತಾರೆ.
ಒಬ್ಬ ಹೆಣ್ಣಾಗಿ ಮತ್ತೊಂದು ಹೆಣ್ಣು ಯಾಕೆ ಈ ರೀತಿ ಮಾಡಿದಳು ಅಥವಾ ಈ ತಪ್ಪಿನಲ್ಲಿ ತನ್ನ ಗಂಡನದ್ದು ತಪ್ಪೇನಿಲ್ಲ ಅವಳತ್ತೆ ಎಲ್ಲ ತಪ್ಪು ಎಂದು ಆಕೆಗೆ ಮಾತ್ರ ಇಂತಹ ಘೋರ ಶಿಕ್ಷೆ ಕೊಟ್ಟ ಆ ಮಹಿಳೆ ಅವಳನ್ನು ಅರ್ಧ ಜೀವ ಮಾಡಿ ಯಾರೂ ಇಲ್ಲದಿರುವ ಪ್ರದೇಶದಲ್ಲಿ ಬಿಟ್ಟು ಬರುತ್ತಾಳೆ ಕೊನೆಗೆ ಹಲ್ಲೆಗೊಳಗಾದ ಹುಡುಕಿ ಹೇಗೋ ಹಳ್ಳಿ ತನಕ ನಡೆದು ಬಂದು ಅಲ್ಲಿ ದಾರಿಹೋಕರ ಸಹಾಯ ಪಡೆದು ಆಸ್ಪತ್ರೆಗೆ ದಾಖಲಾಗುತ್ತಾಳೆ ಕೊನೆಗೆ ಈ ವಿಚಾರ ಪೊಲೀಸರ ತನಿಖೆ ತನಕ ಹೋಯಿತು.
ಪೊಲೀಸರ ತನಿಖೆ ವೇಳೆ ಎಲ್ಲಾ ವಿಚಾರವೂ ಬಯಲಿಗೆ ಬಂದಿತ್ತು ನೋಡಿ ಅನೈತಿಕ ಸಂಬಂಧ ಹೊಂದಿದ್ದಲ್ಲದೆ ತಪ್ಪು ಒಬ್ಬರಿಂದ ಮಾತ್ರ ನಡೆದಿಲ್ಲ ಆದರೆ ಇಲ್ಲಿ ತಪ್ಪು ಮಾಡಿದ್ದರೂ ಆಕೆ ಮಾತ್ರ ಶಿಕ್ಷೆ ಅನುಭವಿಸಬೇಕಾಯಿತು ಕೊನೆಗೆ ತನ್ನದು ತಪ್ಪಿದ್ದರೂ ಪತಿರಾಯ ಬಚಾವಾದ ಇಲ್ಲಿ ತಿಳಿಯದೆ ದಿಢೀರನೆ ನಿರ್ಧಾರ ತೆಗೆದುಕೊಂಡ ಪತ್ನಿ ಜೈ ಲು ಪಾಲಾದಳು. ಈ ಕೆಲಸಕ್ಕೆ ಸಹಾಯ ಮಾಡಿದವರು ಸಹ ಪೊಲೀಸರಿಂದ ಶಿಕ್ಷೆ ಪಡೆದುಕೊಂಡರು. ಹೌದು ಇಲ್ಲಿ ತಪ್ಪು ಮಾಡಿದವರಿಗೆ ಶಿಕ್ಷೆ ಕಟ್ಟಿಟ್ಟ ಬುತ್ತಿ ಶಿಕ್ಷೆ ಆಗುತ್ತದೆ ಅಂತ ತಿಳಿದಿದ್ದರೂ ಸಹ ನೈತಿಕವಾಗಿ ಇರುವುದರ ಬದಲು ಮನೆಯಲ್ಲಿ ಒಳ್ಳೆಯ ಹೆಂಡತಿ ಇದ್ದರೂ ಮತ್ತೊಬ್ಬರ ಸಹವಾಸ ಮಾಡುವುದು ಎಷ್ಟು ಸರಿ. ಸಂಬಂಧ ಗಳ ಮೌಲ್ಯ ತಿಳಿದುಕೊಳ್ಳಿ ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ದಿನಗಳಲ್ಲಿ ಇದಕ್ಕಿಂತ ಹೆಚ್ಚಾಗಿ ಶಿಕ್ಷೆಯನ್ನು ಅನುಭವಿಸಲು ಬೇಕಾಗುವ ಪರಿಸ್ಥಿತಿ ಕೂಡ ಬರಬಹುದು ಆ ಸಮಯ ದೂರವೇನೂ ಇಲ್ಲ ಬಿಡಿ ಏನಂತೀರಾ…
Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…
ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…
Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…
Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…
Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…
Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…
This website uses cookies.