ಅರೋಗ್ಯ

ಮನೆಯಲ್ಲೇ ಸಿಗುವಂತಹ ವಸ್ತುಗಳಿಂದ ಮಾಡಬಹುದಾದ ಈ ಪಾನೀಯವನ್ನ ಕುಡಿದರೆ ಹುಳಿತೇಗು , ಅಜೀರ್ಣ , ಹೊಟ್ಟೆ ಹುಣ್ಣು ಯಾವುದೂ ಕೂಡ ಜನ್ಮದಲ್ಲಿ ಬರಲ್ಲ…

ನಿಮಗೆ ಗೊತ್ತಿರಬಹುದು ಮಜ್ಜಿಗೆಯನ್ನು ಕುಡಿಯುವುದರಿಂದ ಹಲವಾರು ಲಾಭಗಳನ್ನು ನಾವು ನಮ್ಮ ದೇಹಕ್ಕೆ ಪಡೆದುಕೊಳ್ಳಬಹುದು, ನೀವೇನಾದರೂ ಹಳ್ಳಿಗಳಿಗೆ ಹೋದರೆ ಒಂದು ಸಾರಿ ಊಟ ಆದ ನಂತರ ಮಜ್ಜಿಗೆ ಏನು ಕುಳಿತರೆ ಮಜ್ಜಿಗೆ ಏನೋ ಕುಡಿಯುವುದರಿಂದ ನಮ್ಮ ದೇಹಕ್ಕೆ ಹಲವಾರು ತರನಾದ ಲಾಭಗಳಾಗುತ್ತವೆ.ಅದಲ್ಲದೆ ನೀವೇನಾದರೂ ಹಳ್ಳಿಗಳಲ್ಲಿ ಮನೆಗಳಿಗೆ ಹೋದರೆ ನಿಮ್ಮ ಬಾಯಾರಿಕೆ ನೀಗಲು ಮಜ್ಜಿಗೆಯನ್ನು ಸಾಮಾನ್ಯವಾಗಿ ಕೊಡುತ್ತಾರೆ. ಹಾಗಾದರೆ ಮಜ್ಜಿಗೆ ಏನು ಕುಡಿಯುವುದರಿಂದ ನಿಮ್ಮ ದೇಹಕ್ಕೆ ಆಗುವಂತಹ ಲಾಭಗಳು ಆದರೂ  ಏನು ಎನ್ನುವ ಪ್ರಶ್ನೆಗೆ ಸಂಪೂರ್ಣವಾದ ಮಾಹಿತಿಯನ್ನು ನಾವು ನಿಮಗೆ ಇವತ್ತು ಹೇಳಲಿದ್ದೇವೆ.

ಮಜ್ಜಿಗೆಯನ್ನು ಹೆಚ್ಚಾಗಿ ಕುಡಿಯುವುದರಿಂದ ಹಾಗೂ ಊಟ ಮಾಡಿದ ನಂತರ ಹೆಚ್ಚಾಗಿ ಮಜ್ಜಿಗೆಯನ್ನು ಕುಡಿಯುವುದರಿಂದ ನಿಮ್ಮ ಜೀರ್ಣ ಕ್ರಿಯೆಯು ತುಂಬಾ ಚೆನ್ನಾಗಿ ಆಗುತ್ತದೆ, ಹಾಗೂ ಕೆಲವೊಂದು ಬಾರಿ ಕೆಲವೊಂದು ಜನರಿಗೆ ಊಟ ಮಾಡಿದ ನಂತರ ಹುಳಿತೇಗು ಬರುವಂತಹ ಸಮಸ್ಯೆ ಇರುತ್ತದೆ .ಆದರೆ ಊಟ ಮಾಡಿದ ನಂತರ ನೀವೇನಾದರೂ ಮಜ್ಜಿಗೆಯನ್ನು ಸರಿಯಾಗಿ ಸೇವನೆ ಮಾಡಿದ್ದೆ,

ಆದಲ್ಲಿ ನಿಮಗೆ ಯಾವುದೇ ತರನಾದ ಹುಳಿತೇಗು ಸಮಸ್ಯೆ ಹಾಗೂ ಅಜೀರ್ಣದ ಸಮಸ್ಯೆ ಬರುವುದಿಲ್ಲ. ನಿಮಗೇನಾದರೂ ವಾಂತಿ ಅಥವಾ ವಾಕರಿಕೆ ಸಮಸ್ಯೆ ಏನಾದರೂ ಇದ್ದರೆ ನೀವು ಶುಂಠಿ ಹಾಗೂ ಸ್ವಲ್ಪ ಅರಿಶಿನ ಪುಡಿಯನ್ನು ಮಜ್ಜಿಗೆಗೆ ಸೇರಿಸಿ ಅದನ್ನು ಕುಡಿಯುವುದರಿಂದ ನಿಮಗೆ ಇರುವಂತಹ ವಾಂತಿ ಹಾಗೂ ವಾಕರಿಕೆಯ ಸಮಸ್ಯೆಯನ್ನು ಸಂಪೂರ್ಣವಾಗಿ ತಡೆಗಟ್ಟಬಹುದು. ಅದಲ್ಲದೆ ಎದೆ ಉರಿತ ಅನ್ನುವಂತಹ ಕಾರಣಗಳಿಂದಲೂ ಕೂಡ ತುಂಬಾ ದೂರ ಇರಬಹುದು.

ಕೆಲವೊಂದು ಬಾರಿ ಊಟ ಮಾಡಿದ ನಂತರ ನಾವು ಮಲಬದ್ಧತೆಯ  ಪ್ರಾಬ್ಲಮ್ ಹೊಂದುತ್ತೇವೆ ಆದರೆ ನೀವು ಊಟ ಮಾಡಿದ ನಂತರ ಮಜ್ಜಿಗೆ ಸೇವನೆ ಮಾಡಿದ್ದೆ ಆದಲ್ಲಿ ನಿಮಗೆ ಯಾವುದೇ ತರದ ಮಲಬದ್ಧತೆಯ ಸಮಸ್ಯೆ ಇರುವುದಿಲ್ಲ ಏಕೆಂದರೆ ಇರಲಿ ಹೆಚ್ಚಾಗಿ ನೀರಿನ ಅಂಶ ಇರುವುದರಿಂದ ಹಾಗೂ ಆಮ್ಲದ ಅಂಶ ಇರುವುದರಿಂದ ಮಲಬದ್ಧತೆ ಸಂಪೂರ್ಣವಾದ ಪ್ರಾಬ್ಲಮ್ ಗಳನ್ನು ಕಡಿಮೆ ಮಾಡುತ್ತದೆ.ನಿಮಗೆ ಏನಾದರೂ ಮಲಬದ್ಧತೆ ಸಮಸ್ಯೆ ಬಂದಲ್ಲಿ ಮಜ್ಜಿಗೆಗೆ ಸ್ವಲ್ಪ ಶುಂಠಿ ಹಾಕಿ ಅದಕ್ಕೆ ಸ್ವಲ್ಪ  ಜೀರಿಗೆಯನ್ನು ಬಳಸಿ ಕುಡಿದರೆ ನಿಮಗೆ ಮಲಬದ್ಧತೆಯ ಸಮಸ್ಯೆ ಸಂಪೂರ್ಣವಾಗಿ ಕಡಿಮೆಯಾಗುತ್ತದೆ. ನಿಮಗೇನಾದರೂ ನಿಮ್ಮ ದೇಹದ ಒಳಗಡೆ ಹೊಟ್ಟೆ ಹುಣ್ಣು ಹಾಗಿದ್ದರೆ ಮಜ್ಜಿಗೆ ಇದಕ್ಕೆ ಒಂದು ದಿವ್ಯ ಔಷಧಿ ಅಂತ ನಾವು ಹೇಳಬಹುದು.

ಏಕೆಂದರೆ ನಿಮ್ಮ ಹೊಟ್ಟೆಯಲ್ಲಿ ಹುಣ್ಣು ಆದರೆ ಖಾರದ ಅಡುಗೆ ತಿನ್ನುವುದರ ಮುಖಾಂತರ ಅದನ್ನು ಸಂಪೂರ್ಣವಾಗಿ ತಡೆಗಟ್ಟಬಹುದು ಆದರೆ ಹೆಚ್ಚಾಗಿ ಕಾಲದ ಅಡುಗೆ ತಿಂದರೆ ನನಗೆ ಹೊಟ್ಟೆಯಲ್ಲಿ ಉರಿ ಶುರುವಾಗುತ್ತದೆ ಅದನ್ನು ನಿವಾರಣೆ ಮಾಡುವುದಕ್ಕೆ ಅದೇ ಸಮಯದಲ್ಲಿ ನೀವು ಮಜ್ಜಿಗೆ ಕುಡಿದರೆ ಅದು ನಿಮ್ಮ ದೇಹದಲ್ಲಿ ತಂಪಾದ ವಾತಾವರಣವನ್ನು ಸೃಷ್ಟಿಮಾಡುತ್ತದೆ. ನೀವೇನಾದರೂ ನಿಮ್ಮ ದೇಹದಲ್ಲಿ ಅತಿ ಹೆಚ್ಚು ಉಷ್ಣಾಂಶ ಹೊಂದಿದ್ದರೆ ಅದನ್ನು ಸಂಪೂರ್ಣವಾಗಿ ಕಡಿಮೆ ಮಾಡುವಂತಹ ಶಕ್ತಿ ಮಜ್ಜಿಗೆಯಿಂದ ಇದೆ ಆದರಿಂದ ಅತಿಯಾಗಿ ನೀರು ಕುಡಿಯುವುದರಿಂದ ನಿಮ್ಮ ದೇಹ ತುಂಬಾ ತಂಪಾಗಿರುತ್ತದೆ.

ನಿಮಗೆ ಗೊತ್ತಿರಬಹುದು ಕೆಲವೊಂದು ಬಾರಿ ಬಾಯಲ್ಲಿ ಹುಣ್ಣುಗಳು ಆಗುತ್ತವೆ ನಾಲಿಗೆಯಲ್ಲಿ ಹುಣ್ಣು ಆಗುತ್ತವೆ ಉರಿ ಮೂತ್ರದ ಸಮಸ್ಯೆ ಬರುತ್ತದೆ ಕಣ್ಣು ಉರಿತ ಜಾಸ್ತಿ ಆಗುತ್ತದೆ ಇದು ಆಗುವುದು ಕೇವಲ ನಮ್ಮ ದೇಹವು ಹೆಚ್ಚಾಗಿ ಉಷ್ಣತೆಯಿಂದ ಕೂಡಿರುವುದರಿಂದ, ಇದನ್ನು ಕಡಿಮೆಮಾಡಲು ಒಂದೇ ಒಂದು ಸುಲಭವಾದ ಉಪಾಯ ಹೆಚ್ಚಾಗಿ ಮಜ್ಜಿಗೆಯನ್ನು ಸೇವನೆ ಮಾಡುವುದು.

san00037

Share
Published by
san00037

Recent Posts

Hanumantu : ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಲು ನಿರ್ದಾರ ಮಾಡಿದ ಮನುಮಂತ !! ಕಾರಣ ಏನು ಗೊತ್ತ ..

Hanumantu ಅಚ್ಚರಿಯ ಟ್ವಿಸ್ಟ್‌ನಲ್ಲಿ, ವೈಲ್ಡ್ ಕಾರ್ಡ್ ಎಂಟ್ರಿ ಮತ್ತು ಬಿಗ್ ಬಾಸ್ ಕನ್ನಡ ಸೀಸನ್ 11 ರ ಹಾಲಿ ಹೌಸ್…

11 hours ago

Huchcha Venkat : 3ನೆ ವೈಲ್ಡ್ ಕಾರ್ಡ್ ಎಂಟ್ರಿ ಆಗಿ ಬರ್ತಾರಾ ಹುಚ್ಚ ವೆಂಕಟ್ ..! ಬಿಗ್ ಬಾಸ್ ಮಹತ್ವದ ಘೋಷಣೆ . ..

Huchcha Venkat ಮುಂಬರುವ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ವೈಲ್ಡ್ ಕಾರ್ಡ್ ಪ್ರವೇಶಗಳು ಮತ್ತು ವಿಶೇಷ ಅತಿಥಿ…

3 days ago

Bigg Boss Kannada : ಬಿಗ್ ಬಾಸ್ ಸ್ವರ್ದಿಗಳು ವಾರಕ್ಕೆ ಎಷ್ಟು ಕೂತಲ್ಲೇ ಎಷ್ಟು ಸಂಪಾದನೆ ಮಾಡುತ್ತಾರೆ ಗೊತ್ತ .. ಗೊತ್ತಾದ್ರೆ ಬೆಚ್ಚಿ ಬೀಳ್ತೀರಾ …

Bigg Boss Kannada  ನಾವು ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಸ್ಪರ್ಧಿಗಳ ಸಂಬಳವನ್ನು ಚರ್ಚಿಸುತ್ತೇವೆ. ಪ್ರತಿಯೊಬ್ಬ ಭಾಗವಹಿಸುವವರ…

3 days ago

Sudeep’s mother : ಅಂಕಲ್ ಬೊಮ್ಮಾಯಿ ಯನ್ನು ಬಿಗಿದಪ್ಪಿ ಚಿಕ್ಕ ಮಕ್ಕಳ ಹಾಗೆ ಕಣ್ಣೀರಿಟ್ಟ ಕಿಚ್ಚ ಸುದೀಪ್..!

Sudeep’s mother : ತಾಯಿಯನ್ನು ಕಳೆದುಕೊಂಡ ಭಾವುಕ ನೋವು ಪದಗಳಲ್ಲಿ ಹೇಳತೀರದು, ಅಂತಹ ದುಃಖ ಇದೀಗ ಕನ್ನಡದ ಜನಪ್ರಿಯ ನಟ…

3 days ago

Nivedita Gowda : ಇದ್ದಕಿದ್ದಂತೆ ತೆರೆಗೆ ಬಂದ ನಿವೇದಿತಾ ಗೌಡ . . ಕಣ್ಣು ದಿಟ್ಟಿಸಿ ನೋಡಿದ ಯುವಕರು

Nivedita Gowda ಕನ್ನಡ ಕಿರುತೆರೆ ವ್ಯಕ್ತಿತ್ವ ಮತ್ತು ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ, ಗಾಯಕ ಚಂದನ್ ಶೆಟ್ಟಿಯಿಂದ ವಿಚ್ಛೇದನದ…

3 days ago

ಮತ್ತೆ ಬಿಗ್ ಬಾಸ್​ಗೆ ಮಾಸ್ ಎಂಟ್ರಿ ಕೊಡ್ತಾರಾ ಜಗದೀಶ್..! ಲೀಕ್ ಆಯಿತು ಹೊಸ ನ್ಯೂಸ್

Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…

4 days ago

This website uses cookies.