ಈ ಗಿಡವನ್ನು ಕನ್ನಡದಲ್ಲಿ ತುರಿವೆ ಗಿಡ ಅಂತ ಕರೆಯುತ್ತಾರೆ, ಇದನ್ನು ಸಂಸ್ಕೃತದಲ್ಲಿ ಬಲ ಅಂತ ಹೆಸರಿಸಲಾಗಿದೆ ಒಂದೊಂದು ಪ್ರಾಂತದಲ್ಲಿ ಒಂದೊಂದು ಹೆಸರಿನಿಂದ ಗುರುತಿಸಲ್ಪಡುವ ಈ ಗಿಡವು ಸುಮಾರು ಮೂರರಿಂದ ನಾಲ್ಕು ಅಡಿ ಉದ್ದ ಬೆಳೆಯುತ್ತದೆ.ಹೌದು ನಾವು ಮಾತನಾಡುತ್ತಿರುವುದು ಅತಿಬಲ ಎಂಬ ಗಿಡದ ಕುರಿತು ಈ ಅತಿಬಲ ಗಿಡದ ಪ್ರಯೋಜನ ನಿಮಗೆ ಗೊತ್ತಿದೆಯಾ ಹೌದು ಈ ಅತಿಬಲದ ಗಿಡವು ನರದೌರ್ಬಲ್ಯದ ಸಮಸ್ಯೆಯನ್ನು ಮೂಳೆ ನೋವು ಸಮಸ್ಯೆ ನಿವಾರಿಸುತ್ತೆ
ಅಷ್ಟೇ ಅಲ್ಲ ಈ ಅತಿಬಲದ ಪ್ರಯೋಜನ ಅಪಾರವಾದುದು ಇದನ್ನು ಬಲ ಅತಿಬಲ ತುರವೇ ಗಿಡ ಅಂತೆಲ್ಲಾ ಕರೆಯುತ್ತಾರೆ, ಈ ಅತಿಬಲದ ಗಿಡದಲ್ಲಿ ಬಿಡುವ ಕಾಯಿ ತುಂಬಾನೆ ಆರೋಗ್ಯ ಅಂಶಗಳನ್ನು ಹೊಂದಿದೆ.ಸಾಮಾನ್ಯವಾಗಿ ಹಳ್ಳಿ ಕಡೆ ರಸ್ತೆಯ ಬದಿಯಲ್ಲಿಯೇ ಕಾಣಸಿಗುವಂತಹ ಈ ಗಿಡವು ಇದರ ಕಾಯಿಯನ್ನು ಬಹಳಷ್ಟು ಅನರೋಗ್ಯ ಸಮಸ್ಯೆಗಳ ಪರಿಹಾರಕ್ಕಾಗಿ ಬಳಸಲಾಗುತ್ತದೆ ಈ ಗಿಡದ ಕಾಯನ್ನು ಅರೆದು ಇದರ ಪೇಸ್ಟ್ ಅನ್ನು ನೋವಿರುವ ಭಾಗಕ್ಕೆ ಲೇಪ ಮಾಡುವುದರಿಂದ ನೋವು ತಕ್ಷಣವೇ ಪರಿಹಾರವಾಗುತ್ತದೆ.
ಹೌದು ಈ ಅತಿಬಲದಂತೆ ಹಿಪ್ಪುನೇರಳೆ ನೆಲನೆಲ್ಲಿ ಅಮೃತಬಳ್ಳಿ ಇವುಗಳು ಕೂಡ ತುಂಬಾನೇ ಆರೋಗ್ಯಕರ ಅಂಶಗಳನ್ನು ಹೊಂದಿದೆ ಇದರಂತೆ.ಈ ಅತಿಬಲದ ಬಗ್ಗೆ ಮಾತನಾಡುವಾಗ ಈ ಬಲ ಅತಿಬಲ ಗಿಡವು, ಆಯುರ್ವೇದದಲ್ಲಿ ಉತ್ತಮ ಸ್ಥಾನವನ್ನು ಪಡೆದುಕೊಂಡಿದೆ.ಅತಿಬಲದ ಗಿಡದ ಎಲೆ ಮತ್ತು ಕಾಯಿಯನ್ನು ತೆಗೆದುಕೊಂಡು ಇದನ್ನು ಪೇಸ್ಟ್ ಮಾಡಬೇಕು ಈ ಪೇಸ್ಟನ್ನು ಸಾಸಿವೆ ಎಣ್ಣೆಯೊಂದಿಗೆ ಹಾಕಿ ಎಣ್ಣೆಯನ್ನು ಕುದಿಸಬೇಕು ಈ ಎಣ್ಣೆ ಕುದಿಯುವಾಗ ಇದಕ್ಕೆ ಕರ್ಪೂರದ ಪುಡಿ ಮತ್ತು ಮೆಣಸಿನ ಹಾಲನ್ನು ಹಾಕಿ ಈ ಮಿಶ್ರಣವನ್ನು ಚೆನ್ನಾಗಿ ಕುದಿಸಿಕೊಳ್ಳಬೇಕು
ಇದೀಗ ಈ ದೊರೆತಂಥ ಈ ಕ್ಷೀರಬಲಾ ಎಣ್ಣೆ ಅನ್ನು ಮಾನಸಿಕ ತೊಂದರೆಯಿಂದ ಬಳಲುತ್ತಿರುವ ವ್ಯಕ್ತಿಗಳು ಬಳಸಿಕೊಳ್ಳುವುದರಿಂದ ತುಂಬಾನೆ ಬೇಗ ಮಾನಸಿಕ ಸಮಸ್ಯೆಗಳಿಂದ ಪರಿಹಾರ ಪಡೆದುಕೊಳ್ಳಬಹುದುತಲೆ ನೋವು ಇರುವವರು ಈ ಕಾಯಿ ಇಂಥ ಅದ್ಭುತ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಹೌದು ಈ ಎಲೆಯ ಮಿಶ್ರಣವನ್ನು ನೋವಿರುವ ಭಾಗಕ್ಕೆ ಲೇಪ ಮಾಡುವುದರಿಂದ ನೋವು ಕಡಿಮೆಯಾಗುತ್ತದೆ ಜತೆಗೆ ಈ ಎಲೆಯ ಕಷಾಯ ಸೇವನೆ ಮಾಡುವುದರಿಂದ ಕೂಡ ತಲೆನೋವು ಬಹು ಬೇಗ ಕಡಿಮೆಯಾಗುತ್ತದೆ
ನಿಮಗಿದು ಗೊತ್ತಾ ಅತಿಬಲದ ಎಲೆ ಮತ್ತು ಕಾಯಿಗಳಿಂದ ತಯಾರಿಸಿದ ಎಣ್ಣೆ ಇವತ್ತಿಗೆ ಅಂಗಡಿಗಳಲ್ಲಿ ಮಾರಾಟವಾಗುತ್ತಿದೆ ಹಾಗಾಗಿ ಈ ಎಣ್ಣೆಯನ್ನು ತಂದು ಬೆನ್ನು ನೋವು ಸೊಂಟ ನೋವು ಅಥವಾ ಮಂಡಿ ನೋವು ಇರುವ ಭಾಗಕ್ಕೆ ಲೇಪ ಮಾಡಿ ಮಸಾಜ್ ಮಾಡುತ್ತ ಬರಬೇಕು ಈ ರೀತಿ ಪ್ರತಿದಿನ ಮಾಡುತ್ತ ಬರುವುದರಿಂದಸೊಂಟನೋವು ಮಂಡಿನೋವು ಇಂತಹ ಸಮಸ್ಯೆಯಿಂದ ನಾವು ಬಹುಬೇಗ ಪರಿಹಾರವನ್ನು ಪಡೆದುಕೊಳ್ಳಬಹುದು, ಹೌದು ಈ ಎಣ್ಣೆ ತುಂಬಾ ಪ್ರಯೋಜನಕಾರಿಯಾಗಿದೆ ಹಾಗೂ ನೋವು ನಿವಾರಣೆ ಎಣ್ಣೆಯಂತೆ ಕೆಲಸ ಮಾಡುವ ಈ ಎಣ್ಣೆ ನಿಮಗೆ ಆಯುರ್ವೇದಿಕ್ ಅಂಗಡಿಗಳಲ್ಲಿ ಈ ಎಣ್ಣೆ ದೊರೆಯುತ್ತದೆ.
ಹಾಗಾಗಿ ಅತಿಬಲದ ಆರೋಗ್ಯಕರ ಲಾಭಗಳು ಅಪಾರವಾಗಿದ್ದು ಈ ದಿನದ ಲೇಖನದಲ್ಲಿ ನಾವು ತಿಳಿಸಿ ಕೊಟ್ಟಂತಹ ಈ ಸರಳ ಪರಿಹಾರ ಹಾಗೂ ಈ ಮಾಹಿತಿ ನಿಮಗೂ ಕೂಡ ಉಪಯುಕ್ತವಾಗಿದೆ ಎಂದು ಭಾವಿಸಿದ್ದೇವೆ ಈ ದಿನದ ಲೇಖನ ನಿಮ್ಮ ಅರಿವಿಕೆಗಾಗಿ ತಿಳಿಸಿಕೊಟ್ಟಿದ್ದು, ಹಾಗಾಗಿ ಅತಿಬಲದ ಪ್ರಯೋಜನವನ್ನು ನೀವು ಸಹ ಪಡೆದುಕೊಳ್ಳಬೇಕು ಅಂದಲ್ಲಿ ಒಮ್ಮೆ ವೈದ್ಯರ ಸಲಹೆ ಪಡೆದು ಇದರ ಪ್ರಯೋಜನ ಪಡೆದುಕೊಳ್ಳುವುದು ಒಳ್ಳೆಯದಾಗಿದೆ.
Hanumantu ಅಚ್ಚರಿಯ ಟ್ವಿಸ್ಟ್ನಲ್ಲಿ, ವೈಲ್ಡ್ ಕಾರ್ಡ್ ಎಂಟ್ರಿ ಮತ್ತು ಬಿಗ್ ಬಾಸ್ ಕನ್ನಡ ಸೀಸನ್ 11 ರ ಹಾಲಿ ಹೌಸ್…
Huchcha Venkat ಮುಂಬರುವ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ವೈಲ್ಡ್ ಕಾರ್ಡ್ ಪ್ರವೇಶಗಳು ಮತ್ತು ವಿಶೇಷ ಅತಿಥಿ…
Bigg Boss Kannada ನಾವು ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಸ್ಪರ್ಧಿಗಳ ಸಂಬಳವನ್ನು ಚರ್ಚಿಸುತ್ತೇವೆ. ಪ್ರತಿಯೊಬ್ಬ ಭಾಗವಹಿಸುವವರ…
Sudeep’s mother : ತಾಯಿಯನ್ನು ಕಳೆದುಕೊಂಡ ಭಾವುಕ ನೋವು ಪದಗಳಲ್ಲಿ ಹೇಳತೀರದು, ಅಂತಹ ದುಃಖ ಇದೀಗ ಕನ್ನಡದ ಜನಪ್ರಿಯ ನಟ…
Nivedita Gowda ಕನ್ನಡ ಕಿರುತೆರೆ ವ್ಯಕ್ತಿತ್ವ ಮತ್ತು ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ, ಗಾಯಕ ಚಂದನ್ ಶೆಟ್ಟಿಯಿಂದ ವಿಚ್ಛೇದನದ…
Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…
This website uses cookies.