ನಮಸ್ಕಾರಗಳು ಪ್ರಿಯ ಓದುಗರೆ ಇದೀಗ ಇಂದಿನಿಂದ ಮುಂದಿನ ಎರಡೂ ತಿಂಗಳುಗಳವರೆಗೂ ಈ ಐದೂ ರಾಶಿಯವರ ಮೇಲೆ ತಾಯಿ ದುರ್ಗಾ ಮಾತೆಯ ಕೆಂಗಣ್ಣಿನ ಕೋಪ ಬೀರಲಿದ್ದು ಈ ರಾಶಿಯಲ್ಲಿ ಜನಿಸಿದವರಿಗೆ ಮುಂದಿನ 2 ತಿಂಗಳುಗಳು ಬಹಳ ಕಷ್ಟಕರವಾಗಿ ಇರಲಿದೆ. ಆದ್ದರಿಂದ ಯಾವುದೇ ಹೊಸ ಕೆಲಸ ಮಾಡುವಾಗ ಆಗಲೇ ನಿಮ್ಮ ಆರೋಗ್ಯ ವಿಚಾರ ಕುರಿತು ಆಗಲಿ ನಿರ್ಲಕ್ಷ್ಯ ಮಾಡದೆ ಆದಷ್ಟು ಹುಷಾರಾಗಿ ಇರಿ ತಾಯಿ ದುರ್ಗಾ ಮಾತೆಯ ಕೆಂಗಣ್ಣಿನ ಶಕ್ತಿಗೆ ಪಾತ್ರರಾಗಲಿರುವ ಆ 5ರಾಷ್ಟ್ರಗಳು ಯಾವುವು ಮತ್ತು ಇದರಿಂದ ಅವರ ಜೀವನದಲ್ಲಿ ಉಂಟಾಗಲಿರುವ ಏರುಪೇರುಗಳು ಏನು ಎಂಬುದನ್ನು ತಿಳಿಯೋಣ ಬನ್ನಿ ಕೆಳಗಿನ ಲೇಖನಿಯಲ್ಲಿ ಸಂಪೂರ್ಣ ಮಾಹಿತಿಯನ್ನು ತಿಳಿದು ನಿಮ್ಮ ರಾಶಿ ಇದೆಯೋ ಇಲ್ಲವೋ ಎಂದು ತಿಳಿದು ಅದಷ್ಟು ಜಾಗರೂಕರಾಗಿರಿ.
ಹೌದು ಆ 5 ರಾಶಿಗಳಲ್ಲಿ ಮೊದಲನೆಯದ್ದು, ವೃಷಭ ರಾಶಿ ಈ ರಾಶಿಯಲ್ಲಿ ಜನಿಸಿದವರಿಗೆ ಇದೀಗ ದುರ್ಗಾಮಾತೆಯ ಕೆಂಗಣ್ಣಿನ ಶಕ್ತಿಗೆ ಪಾತ್ರರಾಗಿದ್ದು ಇವರು ತಮ್ಮ ಆರೋಗ್ಯದ ಬಗ್ಗೆ ಮತ್ತು ತಮ್ಮ ಕೆಲಸದ ಕುರಿತು ಹೆಚ್ಚು ಗಮನ ನೀಡಬೇಕಾಗುತ್ತದೆ ನಿರ್ಲಕ್ಷ್ಯ ಮಾಡಿದ್ದಲ್ಲಿ ಬಹಳ ದೊಡ್ಡ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ ಅಷ್ಟೇ ಅಲ್ಲ ನೀವೇನಾದರೂ ಹೊಸ ಕೆಲಸವನ್ನು ಪ್ರಾರಂಭ ಮಾಡಬೇಕು ಅಂತ ಇದ್ದಲ್ಲಿ ಅಥವಾ ಹೊಸ ಬ್ಯುಸಿನೆಸ್ ಶುರು ಮಾಡಬೇಕು ಅಂತ ಆಲೋಚನೆ ಮಾಡುತ್ತಾ ಇದ್ದಲ್ಲಿ ಈ ಮುಂದಿನ 2 ತಿಂಗಳುಗಳ ಕಾಲ ಅದರ ಬಗ್ಗೆ ಯೋಚನೆ ಮಾಡದೆ ಇರುವುದು ಉತ್ತಮ ಏಕೆಂದರೆ ನಿಮಗೆ ಈಗ ಸಮಯ ಸರಿ ಇಲ್ಲದ ಕಾರಣ ಸಾಕ್ಷಾತ್ ಅಮ್ಮನವರ ಅನುಗ್ರಹವೇ ಇಲ್ಲದಿರುವಾಗ ನೀವು ಯಾವ ಹೊಸ ಆಲೋಚನೆ ಮಾಡಿದರು ಅದರಿಂದ ನಿಮಗೆ ನಷ್ಟ ಆಗುತ್ತದೆ ಹೊರತು ಲಾಭವಾಗುವುದಿಲ್ಲ.
ಎರಡನೆಯದಾಗಿ ಸಿಂಹ ರಾಶಿ, ಸಿಂಹ ರಾಶಿಯಲ್ಲಿ ಜನಿಸಿದವರಿಗೆ ಕೂಡ ಇದೀಗ ಸಮಯ ಸರಿ ಇಲ್ಲದ ಕಾರಣ ನೀವು ಇಷ್ಟಪಡುವ ನಿಮ್ಮ ಜೀವನದಲ್ಲಿ ಅತ್ಯಮೂಲ್ಯ ಅನಿಸುವ ವಸ್ತುವೊಂದನ್ನು ನೀವು ಮುಂದೆ ಕಳೆದುಕೊಳ್ಳಬಹುದಾಗಿದೆ ಆದ್ದರಿಂದ ನಿಮ್ಮ ವಸ್ತುಗಳ ಬಗ್ಗೆ ಜೋಪಾನವಾಗಿರಿ. ಯಾವುದೇ ಕಾರಣಕ್ಕೂ ಮನೆಯಲ್ಲಿ ಎಚ್ಚರದಿಂದ ಇರಿ ಏಕೆಂದರೆ ನಿಮ್ಮ ಜೀವನದಲ್ಲಿ ನೀವು ಇಷ್ಟಪಡುವ ವಸ್ತುವನ್ನು ಕಳುವಾಗುವ ಸಾಧ್ಯತೆ ಇತ್ತು ಆರೋಗ್ಯದ ಬಗ್ಗೆ ಗಮನವಿರಲಿ ಹಾಗೂ ಆಚೆ ಓಡಾಡುವಾಗ ಬಹಳಷ್ಟು ಎಚ್ಚರವಹಿಸಿ ಓಡಾಡುವುದು ಒಳ್ಳೆಯದು.
ಮೂರನೆಯದಾಗಿ ಮಿಥುನ ರಾಶಿ, ಹೌದು ಮಿಥುನ ರಾಶಿಯಲ್ಲಿ ಜನಿಸಿದವರಿಗೆ ಕೂಡ ಇನ್ನೂ 2ತಿಂಗಳು ಸಮಯ ಸರಿ ಇಲ್ಲದ ಕಾರಣ ಅನಾರೋಗ್ಯದಿಂದ ಇವರು ಬಳಲಬೇಕಾಗುತ್ತದೆ ಹಾಗೆಯೇ ನೀವು ಸೇವಿಸುವ ಆಹಾರದ ಬಗ್ಗೆಯೂ ಕೂಡ ಹೆಚ್ಚು ಗಮನವಹಿಸಬೇಕು ಯಾಕೆ ಅಂದರೆ ನಿಮಗೆ ಸಮಯ ಸರಿ ಇಲ್ಲದ ಕಾರಣ ಇದರ ನೇರ ಪ್ರಭಾವ ನಿಮ್ಮ ಆರೋಗ್ಯದ ಮೇಲೆ ಉಂಟಾಗಲಿದೆ ಅದರಲ್ಲಿಯೂ ನೀವು ಸೇವಿಸುವ ಆಹಾರದ ಬಗ್ಗೆ ನೀವು ಹೆಚ್ಚು ಗಮನವಹಿಸಬೇಕು. ಇಲ್ಲವಾದಲ್ಲಿ ಖಂಡಿತ ನೀವು ದೊಡ್ಡ ಸಮಸ್ಯೆಗೆ ಪಾತ್ರರಾಗುತ್ತೀರ ಆದರೆ ಆಚೆ ಯಾವುದೇ ಕಾರಣಕ್ಕೂ ಊಟ ಮಾಡಬೇಡಿ ಇದರಿಂದ ಕೂಡಾ ನರದ ಸಮಸ್ಯೆ ಉಂಟಾಗಬಹುದು.
ನಾಲ್ಕನೆಯದಾಗಿ ಮಕರ ರಾಶಿ ಈ ರಾಶಿಯಲ್ಲಿ ಜನಿಸಿದವರಿಗೆ ಕೂಡ ಸಮಯ ಸರಿ ಇಲ್ಲದ ಕಾರಣ ಅಮ್ಮನವರ ಅನುಗ್ರಹ ಇಲ್ಲದ ಕಾರಣ ತುಂಬಾ ಬೇಸರದ ಸಮಯ ಎದುರಾಗಲಿದೆ ಜೊತೆಗೆ ಆಪ್ತರಿಂದಲೇ ನೀವು ಮನಸ್ಸು ನೋವಾಗಬಹುದು ಜಾಗರೂಕತೆ ಹೌದು ನೀವು ನಿಮ್ಮ ಆಪ್ತರ ಜೊತೆ ಜಗಳವಾಡುವ ಸಮಸ್ಯೆ ಬರಬಹುದು ಅರಸು ಎಚ್ಚರದಿಂದ ಇರಿ. ಐದನೆಯದಾಗಿ ಧನಸ್ಸು ರಾಶಿ ಈ ರಾಶಿಯಲ್ಲಿ ಜನಿಸಿದವರಿಗೆ ಹಿತಶತ್ರುಗಳು ಹೆಚ್ಚು. ನಿಮ್ಮ ಶ್ರಮದಿಂದ ನಿಮಗೆ ಒಳ್ಳೆಯ ಹೆಸರು ತರಬಹುದು ಅಂದುಕೊಂಡಿದ್ದೀರಾ ಆದರೆ ಮುಂದಿನ 2 ತಿಂಗಳು ನೀವು ಯಾವ ಶ್ರಮ ಹಾಕಿದರೂ ನಮಗೆ ಒಳ್ಳೆಯ ಫಲ ಸಿಗುವುದಿಲ್ಲ ಜೊತೆಗೆ ನಿಮ್ಮ ಸಮಸ್ಯೆಗಳು ಇನ್ನಷ್ಟು ಹೆಚ್ಚಾಗಲಿದೆ ಅದು ಆರೋಗ್ಯ ವಿಚಾರವೇ ಆಗಲಿ ಅದಷ್ಟು ಜಾಗರೂಕರಾಗಿರಿ.
Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…
ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…
Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…
Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…
Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…
Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…
This website uses cookies.