ಅರೋಗ್ಯ

ಮುಖದ ಮೇಲೆ ಆಗುವ ಎಲ್ಲ ಕಲೆಗಳನ್ನ ನಿವಾರಣೆ ಮಾಡಿ ನಿಮ್ಮ ಮುಖವನ್ನ ತೊಂಡೆ ಹಣ್ಣಿನ ತರ ಮಾಡುವ ಏಕೈಕ ಮನೆಮದ್ದು ಇದು … ಇದನ್ನ ಹಚ್ಚಿ ಸಾಕು …

ಮುಖವನ್ನು ಹೊಳಪಾಗಿಸಲು ಈ ಮನೆ ಮದ್ದು ಪ್ರಭಾವವಾಗಿ ಕೆಲಸ ಮಾಡಿ ಪಿಗ್ಮೆಂಟೇಶನ್ ತೊಂದರೆಯಿಂದ ಹಿಡಿದು ಪಿಂಪಲ್ ಸಮಸ್ಯೆ ನಿವಾರಣೆಗೂ ಈ ಒಂದೇ ಪರಿಹಾರ ಸಾಕುಸಾಮಾನ್ಯವಾಗಿ ಎಲ್ಲರಿಗೂ ಆಸೆ ನಮ್ಮ ಮುಖ ಅಂದವಾಗಿರಬೇಕು ಹೊಳಪಾಗಿ ರಬೇಕು ಕಾಂತಿಯುತವಾಗಿರಬೇಕು ಕಲೆ ಗಳಿರಬಾರದು ಅಂತ ಅಲ್ವ ಹೌದು ಯಾರಿಗೆ ತಾನೇ ಇರುವುದಿಲ್ಲ ಹೇಳಿ ಈ ಆಸೆ ಆಕಾಂಕ್ಷೆಗಳ ಮಕ್ಕಳ ಹಾಗೆ ತ್ವಚೆ ಬೇಕು ಅನ್ನುವ ಆಸೆ ಎಲ್ಲರಿಗೂ ಆದರೆ ಏನು ಮಾಡೋದು ಮಕ್ಕಳಾಗಿದ್ದಾಗ ನಮ್ಮ ಮುಖವನ್ನು ಪೋಷಕರು ಕಾಳಜಿ ಮಾಡುತ್ತಿದ್ದರು

ಅಷ್ಟೆ ಅಲ್ಲ ಹುಟ್ಟಿದಾಗ ನಾವು ಸೇವಿಸುವ ಆಹಾರದ ಆಧಾರದ ಮೇಲೆ ಜೊತೆಗೆ ನೈಸರ್ಗಿಕವಾಗಿ ನಮ್ಮ ಮುಖ ಕಾಂತಿಯುತವಾಗಿ ರುತ್ತಿತ್ತು ತ್ವಚೆಯು ತುಂಬಾ ಸಾಫ್ಟ್ ಸಾಫ್ಟ್ ಹಾಗೆ ಇರುತ್ತಿತ್ತು.ಆದರೆ ಬೆಳೆಯುತ್ತ ಬೆಳೆಯುತ್ತ ಧೂಳು ಪ್ರದೂಷಣೆ ಮುಖ ಒಡ್ಡುವುದರಿಂದ ಸೂರ್ಯನ ಕಿರಣಗಳಿಂದ ತ್ವಚೆ ಡ್ರೈ ಆಗುತ್ತದೆ ಮತ್ತು ನಾವು ಬಳಸುವ ಸೋಪು ಹಾಗೆ ನೀರು ನಾವು ಬಳಸುವ ಕ್ರೀಮ್ ಇದೆಲ್ಲದರ ಪ್ರಭಾವ ತ್ವಚೆ ಅಲ್ಲಿರುವ ಆ ಮೃದುತ್ವ ಕಾಂತಿ ಹೊಳಪು ಇದೆಲ್ಲವೂ ಮಾಯವಾಗುತ್ತಾ ಹೋಗುತ್ತದೆ.

ಆದರೆ ಕೆಲವೊಂದು ಪರಿಹಾರಗಳನ್ನು ಮಾಡುತ್ತಾ ಕೆಲವೊಂದು ಆಹಾರ ಕ್ರಮವನ್ನ ಪಾಲಿಸುತ್ತ ಕೆಲವೊಂದು ಜೀವನಶೈಲಿಯನ್ನು ಅಳವಡಿಸಿಕೊಳ್ಳುತ್ತ ಕೆಲವೊಂದು ಒಳ್ಳೆಯ ಅಭ್ಯಾಸಗಳನ್ನು ರೂಢಿಸಿಕೊಳ್ಳುವ ಮೂಲಕ ನಮ್ಮ ತ್ವಚೆಯು ಕಾಂತಿಯುತವಾಗಿ ಸಿಕೊಳ್ಳಬಹುದು ಹೌದು ಸಿಕ್ಕಸಿಕ್ಕ ಕ್ರೀಮ್ ಹಚ್ಚುವುದರ ಬದಲು ನಾವು ನಮ್ಮ ತ್ವಚೆಗೆ ಕಾಳಜಿ ಮಾಡುವಂತಹ ಒಳ್ಳೆಯ ಮನೆಮದ್ದು ಪಾಲಿಸ ಬೇಕುಪ್ರತಿದಿನ ಕನಿಷ್ಠ ಪಕ್ಷ 3 ಬಾರಿಯಾದರೂ ಮುಖವನ್ನ ಸ್ವಚ್ಛಮಾಡಬೇಕು ಮುಖ ತೊಳೆಯಬೇಕು ಹಾಗೂ ಹೊರಗೆ ಹೋಗಿ ಬಂದ ಮೇಲೆ ಮುಖವನ್ನು ತೊಳೆಯಬೇಕು ಮುಖವನ್ನ ಮಾಯಿಶ್ಚರೈಸ್ ಮಾಡಬೇಕು ಮತ್ತು ಇಷ್ಟೇ ಸಾಲದು ಒಳ್ಳೆಯ ಆಹಾರ ಪದಾರ್ಥಗಳನ್ನು ಸೇವಿಸಬೇಕು.

ಹೌದು ಇದೆಲ್ಲ ಕ್ರಮವನ್ನ ಪಾಲಿಸಿ ನಾವು ಉತ್ತಮ ಆಹಾರ ಪದಾರ್ಥಗಳ ಸೇವನೆ ಮಾಡದೆ ಹೋದಾಗ ನಮ್ಮ ತ್ವಚೆ ಕಾಂತಿಯುತವಾಗಿ ಕಾಣುವುದಿಲ್ಲ ಹಾಗಾಗಿ ನಾವು ತಿನ್ನುವ ಆಹಾರವೂ ಕೂಡ ನಮ್ಮ ಮುಖದ ಹೊಳಪಿಗೆ ಕಾರಣವಾಗುತ್ತದೆ.ಈಗ ನಾವು ಮನೆಯಲ್ಲೇ ಮಾಡಬಹುದಾದ ತ್ವಚೆಯ ಮೇಲಿರುವ ಕಲೆಗಳನ್ನು ನಿವಾರಿಸಿ ತ್ವಚೆಯನ್ನೂ ಸಾಫ್ಟ್ ಮಾಡುವಂತಹ ಮನೆಮದ್ದಿನ ಕುರಿತು ತಿಳಿಯೋಣ ಈ ಮನೆಮದ್ದು ಮಾಡುವುದಕ್ಕೆ ಬೇಕಾಗಿರುವುದು ಕಡಲೆಹಿಟ್ಟು ಮೊಸರು ಜೇನುತುಪ್ಪ ಮತ್ತು ನಿಂಬೆರಸ.

ಕಡಲೆಹಿಟ್ಟು ಆ್ಯಂಟಿಆಕ್ಸಿಡೆಂಟ್ ಹೊಂದಿದೆ ಮುಖದ ಮೇಲಿರುವ ಕಲೇನ ನಿವಾರಿಸುತ್ತೆ ತ್ವಚೆಯನ್ನು ಮೃದುವಾಗಿಸುತ್ತದೆ ಮುಸುರು ಇದರಲ್ಲಿ ಕೂಡ ಆ್ಯಂಟಿ ಆಕ್ಸಿಡೆಂಟ್ ಇದೆ ಜೊತೆಗೆ ನಿಂಬೆ ರಸ ವಿಟಮಿನ್ ಸಿ ಜೀವಸತ್ವವನ್ನೂ ಹೊಂದಿರುತ್ತದೆ ಹಾಗೆಯೇ ಜೇನುತುಪ್ಪ ಮುಖವನ್ನ ನೈಸರ್ಗಿಕವಾಗಿ ಕಾಂತಿಯುತವಾಗಿಸುತ್ತದೆ ಹೊಳಪಾಗಿಸುತ್ತದೆ.ಈಗ ಈ ಪದಾರ್ಥಗಳನ್ನು ಮಿಶ್ರಣ ಮಾಡಿ ಮುಖಕ್ಕೆ ಲೇಪ ಮಾಡಬೇಕು ಬಳಿಕ ಇದು ಒಣಗಿದ ಮೇಲೆ ಮುಖವನ್ನು ತಣ್ಣೀರಿನಿಂದ ಅಥವಾ ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಬೇಕು

ಈ ಪರಿಹಾರವನ್ನು ದಿನಬಿಟ್ಟು ದಿನ ಮಾಡುತ್ತಾ ಬರುವುದರಿಂದ ತ್ವಚೆ ಸಾಫ್ಟ್ ಆಗುತ್ತದೆ ಕಲೆಗಳು ನಿವಾರಣೆಯಾಗುತ್ತದೆ ಮತ್ತು ನಿಮಗೆ ಯಾವುದೇ ಕ್ರೀಮ್ ಅವಶ್ಯಕತೆಯೇ ಬರುವುದಿಲ್ಲ ಪಿಗ್ಮೆಂಟೇಶನ್ ತೆಗೆದುಹಾಕಲು ಟ್ಯಾನ್ ರಿಮೂವ್ ಮಾಡಲು.ಈ ಸರಳ ಪರಿಹಾರವನ್ನು ನೀವು ಕೂಡ ಪಾಲಿಸಿ ಉತ್ತಮ ಆಹಾರಗಳು ಅಂದರೆ ವಿಟಮಿನ್ ಸಿ ಜೀವಸತ್ವ ವಿಟಮಿನ್ ಎ ಮತ್ತು ವಿಟಮಿನ್ ಇ ಜೀವಸತ್ವ ಹೇರಳವಾಗಿರುವ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಸೇವನೆ ಮಾಡುವುದರಿಂದ ತ್ವಚೆಯ ಕಾಂತಿ ಹೆಚ್ಚುತ್ತದೆ ತ್ವಚೆಯ ಮೇಲಿರುವ ಕಲೆಗಳು ನಿವಾರಣೆಯಾಗುತ್ತವೆ ಮೊಡವೆ ಸಮಸ್ಯೆ ಪರಿಹಾರವಾಗುತ್ತೆ.

san00037

Share
Published by
san00037

Recent Posts

Hanumantu : ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಲು ನಿರ್ದಾರ ಮಾಡಿದ ಮನುಮಂತ !! ಕಾರಣ ಏನು ಗೊತ್ತ ..

Hanumantu ಅಚ್ಚರಿಯ ಟ್ವಿಸ್ಟ್‌ನಲ್ಲಿ, ವೈಲ್ಡ್ ಕಾರ್ಡ್ ಎಂಟ್ರಿ ಮತ್ತು ಬಿಗ್ ಬಾಸ್ ಕನ್ನಡ ಸೀಸನ್ 11 ರ ಹಾಲಿ ಹೌಸ್…

23 hours ago

Huchcha Venkat : 3ನೆ ವೈಲ್ಡ್ ಕಾರ್ಡ್ ಎಂಟ್ರಿ ಆಗಿ ಬರ್ತಾರಾ ಹುಚ್ಚ ವೆಂಕಟ್ ..! ಬಿಗ್ ಬಾಸ್ ಮಹತ್ವದ ಘೋಷಣೆ . ..

Huchcha Venkat ಮುಂಬರುವ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ವೈಲ್ಡ್ ಕಾರ್ಡ್ ಪ್ರವೇಶಗಳು ಮತ್ತು ವಿಶೇಷ ಅತಿಥಿ…

3 days ago

Bigg Boss Kannada : ಬಿಗ್ ಬಾಸ್ ಸ್ವರ್ದಿಗಳು ವಾರಕ್ಕೆ ಎಷ್ಟು ಕೂತಲ್ಲೇ ಎಷ್ಟು ಸಂಪಾದನೆ ಮಾಡುತ್ತಾರೆ ಗೊತ್ತ .. ಗೊತ್ತಾದ್ರೆ ಬೆಚ್ಚಿ ಬೀಳ್ತೀರಾ …

Bigg Boss Kannada  ನಾವು ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಸ್ಪರ್ಧಿಗಳ ಸಂಬಳವನ್ನು ಚರ್ಚಿಸುತ್ತೇವೆ. ಪ್ರತಿಯೊಬ್ಬ ಭಾಗವಹಿಸುವವರ…

3 days ago

Sudeep’s mother : ಅಂಕಲ್ ಬೊಮ್ಮಾಯಿ ಯನ್ನು ಬಿಗಿದಪ್ಪಿ ಚಿಕ್ಕ ಮಕ್ಕಳ ಹಾಗೆ ಕಣ್ಣೀರಿಟ್ಟ ಕಿಚ್ಚ ಸುದೀಪ್..!

Sudeep’s mother : ತಾಯಿಯನ್ನು ಕಳೆದುಕೊಂಡ ಭಾವುಕ ನೋವು ಪದಗಳಲ್ಲಿ ಹೇಳತೀರದು, ಅಂತಹ ದುಃಖ ಇದೀಗ ಕನ್ನಡದ ಜನಪ್ರಿಯ ನಟ…

3 days ago

Nivedita Gowda : ಇದ್ದಕಿದ್ದಂತೆ ತೆರೆಗೆ ಬಂದ ನಿವೇದಿತಾ ಗೌಡ . . ಕಣ್ಣು ದಿಟ್ಟಿಸಿ ನೋಡಿದ ಯುವಕರು

Nivedita Gowda ಕನ್ನಡ ಕಿರುತೆರೆ ವ್ಯಕ್ತಿತ್ವ ಮತ್ತು ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ, ಗಾಯಕ ಚಂದನ್ ಶೆಟ್ಟಿಯಿಂದ ವಿಚ್ಛೇದನದ…

3 days ago

ಮತ್ತೆ ಬಿಗ್ ಬಾಸ್​ಗೆ ಮಾಸ್ ಎಂಟ್ರಿ ಕೊಡ್ತಾರಾ ಜಗದೀಶ್..! ಲೀಕ್ ಆಯಿತು ಹೊಸ ನ್ಯೂಸ್

Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…

5 days ago

This website uses cookies.