ನಮಸ್ಕಾರ ಪ್ರಿಯ ಸ್ನೇಹಿತರೆ ನಾವು ಈ ದಿನದ ಮಾಹಿತಿಯಲ್ಲಿ ನರಹುಲಿ ಈ ಸಮಸ್ಯೆಗೆ ಪರಿಹಾರ ಕುರಿತು ಮಾತನಾಡುತ್ತಿದ್ದೇವೆ, ಈ ತೊಂದರೆ ಕುರಿತು ಇನ್ನಷ್ಟು ಮಾಹಿತಿ ತಿಳಿದುಕೊಳ್ಳೋಣ ಬನ್ನಿ ಇವತ್ತಿನ ಈ ಲೇಖನದಲ್ಲಿಹೌದು ನರಹುಲಿ ಇದನ್ನು ಇಂಗ್ಲೀಷಿನಲ್ಲಿ ಏನೆಂದುಕೊಳ್ತಾರೆ ಗೊತ್ತಾ ಹೌದು ಈ ನರಹುಲಿ ಸಮಸ್ಯೆಯನ್ನು ಸ್ಕಿನ್ ಟ್ಯಾಗ್ ಅಂತ ಕರೆಯುತ್ತಾರೆ. ಈ ಸಮಸ್ಯೆಗೆ ಹಲವರು ಹಲವಾರು ಪ್ರಯತ್ನಗಳನ್ನು ಮಾಡಿ ಈ ತೊಂದರೆಯಿಂದ ಪರಿಹಾರ ಪಡೆದುಕೊಳ್ಳುತ್ತಾರೆ ಮುಖ್ಯವಾಗಿ ಹೆಚ್ಚಿನ ಮಂದಿ ಈ ಸರ್ಜರಿ ಮೊರೆ ಹೋಗಿ ಆಪರೇಷನ್ ಮಾಡಿಸಿಕೊಳ್ಳುವ ಮೂಲಕ ಸ್ಕಿನ್ ಟ್ಯಾಗ್ ಅನ್ನು ತೆಗೆದು ಹಾಕುತ್ತಾರೆ
ಆದರೆ ಅಷ್ಟು ಕಷ್ಟ ಪಡಬೇಕಾಗಿಲ್ಲ ಈ ಸ್ಕಿನ್ ಟ್ಯಾಗ್ ಸಮಸ್ಯೆಗೆ ಬಹಳ ಬೇಗ ಪರಿಹಾರ ಪಡೆದುಕೊಳ್ಳಬಹುದು ಅದು ಸುಲಭವಾಗಿ ಹೇಗೆ ಅನ್ನುವುದನ್ನು ತಿಳಿಸಿಕೊಡುತ್ತೇವೆ ಬನ್ನಿ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ಫ್ರೆಂಡ್ಸ್ ಸ್ಕಿನ್ ಟ್ಯಾಗ್ ಅನ್ನು ತೆಗೆದುಹಾಕಲು ಪ್ರಕೃತಿಯಲ್ಲಿ ಅದ್ಭುತವಾದ ಪರಿಹಾರ ಅಡಗಿದೆ ಅದು ಯಾವ ಗಿಡದಿಂದ ಮಾಡಬೇಕು ಹೇಗೆ ಮಾಡಬೇಕು ಯಾವ ಸಮಯದಲ್ಲಿ ಮಾಡಬೇಕು ಎಷ್ಟೂ ದಿನಗಳ ವರೆಗೂ ಈ ಪರಿಹಾರ ಪಾಲಿಸ ಬೇಕು
ಇದೆಲ್ಲವನ್ನೂ ತಿಳಿಯೋಣ ಬನ್ನಿ ಇಂದಿನ ಲೇಖನಿಯಲ್ಲಿ. ಹೌದು ಸ್ಕಿನ್ ಟ್ಯಾಗ್ ಸಮಸ್ಯೆಯನ್ನು ತೆಗೆದು ಹಾಕಲು ಮಾಡಬೇಕಿರುವ ಪರಿಹಾರ ಎಷ್ಟು ಸುಲಭ ಅಂದರೆ ಇದನ್ನು ಮಾಡುವುದಕ್ಕೆ ನಮಗೆ ಬೇಕಾಗಿರುವುದು ಜೇನುತುಪ್ಪ ಮತ್ತು ನೆನ್ನಕ್ಕಿ ಗಿಡದ ಎಲೆಗಳು ಹೌದು ಈ ಗಿಡದ ಎಲೆ ನಿಮಗೆ ಹಳ್ಳಿಗಳಲ್ಲಿ ಚೆನ್ನಾಗಿ ಸಿಗುತ್ತದೆ ಹೌದು ಹಳ್ಳಿ ಮಂದಿಗೆ ಇದರ ಪರಿಚಯ ಇರುತ್ತದೆ ಅದರಲ್ಲಿಯೂ ನಾಟಿ ಔಷಧಿ ಮಾಡುವ ಮಂದಿಗೆ ಈ ಗಿಡದ ಬಗ್ಗೆ ಕೇಳಿದ್ರೆ ನಿಮಗೆ ಇನ್ನಷ್ಟು ಹೆಚ್ಚಿನ ಮಾಹಿತಿ ದೊರೆಯುತ್ತದೆ
ಹಾಗಾಗಿ ಇನ್ಯಾವುದೋ ಸರ್ಜರಿ ಮಾಡಿಸಿ ಕೊಳ್ಳುವುದರ ಬದಲು ಹೆಚ್ಚು ಖರ್ಚು ಮಾಡುವುದರ ಬದಲು ಎಲ್ಲರಿಗೂ ಸಹ ಹಳ್ಳಿಯಲ್ಲಿ ಪರಿಚಯಸ್ಥರು ಇದ್ದೇ ಇರುತ್ತಾರೆ ಅಂಥವರ ಬಳಿ ಈ ಗಿಡದ ಎಲೆಯನ್ನು ತರೆಸಿಕೊಂಡು ಇದನ್ನ ಚೆನ್ನಾಗಿ ಅರೆದು, ಅದರಿಂದ ಬಂದ ರಸವನ್ನು ತೆಗೆದುಕೊಂಡು ಆ ರಸಕ್ಕೆ ಜೇನುತುಪ್ಪ ವನ ಮಿಶ್ರ ಮಾಡಬೇಕು.
ಈ ವಿಧಾನದಲ್ಲಿ ಪರಿಹಾರ ಮಾಡಿಕೊಂಡು ಸ್ಕಿನ್ ಟ್ಯಾಗ್ ಆಗಿರುವ ಭಾಗಕ್ಕೆ ಮಾಡುತ್ತ ಬರಬೇಕು ದಿನಾ ರಾತ್ರಿ ಮಲಗುವ ಮುನ್ನ ಈ ಪರಿಹಾರವನ್ನು ಮಾಡಿಈ ಪರಿಹಾರವನ್ನು ಮಾಡುತ್ತಾ ಬರುವುದರಿಂದ ಸ್ಕಿನ್ ಟ್ಯಾಗ್ ಆಗಿರುವ ಜಾಗದಲ್ಲಿ ಆ ನರಹುಲಿ ಬೇಗ ಬಿದ್ದು ಹೋಗುತ್ತದೆ ಹಾಗೂ ನೋವು ಆಗುವುದಿಲ್ಲ ಆ ಭಾಗದಲ್ಲಿ ನಿಮಗೆ ಯಾವುದೇ ತರಹದ ಕಲೆಯೂ ಕೂಡ ಉಳಿಯುವುದಿಲ್ಲ ಹಾಗಾಗಿ ಲೇಖನವನ್ನು ತಿಳಿದ ಮೇಲೆ ನೀವು ಕೂಡ ಈ ಸ್ಕಿನ್ ಟ್ಯಾಗ್ ಸಮಸ್ಯೆಯಿಂದ ಬಳಲುತ್ತಿದ್ದಲ್ಲಿ ಈ ಪರಿಹಾರವನ್ನು ಪಾಲಿಸಿ ನೋಡಿ
ಹೌದು ಈ ತರಹದ ಪರಿಹಾರಗಳು ಬಹಳಷ್ಟು ಇವೆ ಹಾಗಾಗಿ ಪ್ರತಿಯೊಂದು ಮಾಹಿತಿ ಎಲ್ಲಿಯೂ ಕೂಡ ನಿಮಗೆ ಉಪಯುಕ್ತವಾಗುವಂತಹ ಹಲವು ಮಾಹಿತಿಗಳ ಬಗ್ಗೆ ನಾವು ನಿಮಗೆ ತಿಳಿಸಿಕೊಡುವ ಪ್ರಯತ್ನವನ್ನೂ ಮಾಡುತ್ತದೆ ಹಾಗೆ ನಮ್ಮ ಹಿರಿಯರು ಪಾಲಿಸುತ್ತಿದ್ದಂತಹ ಮನೆಮದ್ದುಗಳ ಬಗ್ಗೆ ತಿಳಿದು ಅವುಗಳ ಪ್ರಯೋಜನವನ್ನು ಪಡೆದುಕೊಳ್ಳುತ್ತಾ ನಿಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಿ
ಅಷ್ಟೇ ಅಲ್ಲ ಪದೇ ಪದೇ ಆಸ್ಪತ್ರೆಗೆ ಹೋಗುವಂತಹ ಪ್ರಮೇಯವೂ ಬರುವುದಿಲ್ಲ ಇಂತಹ ಉತ್ತಮ ಮನೆಮದ್ದುಗಳನ್ನು ಪಾಲಿಸುವುದರಿಂದ, ಹಾಗಾಗಿ ಮಾಹಿತಿ ತಿಳಿದ ಮೇಲೆ ಮಾಹಿತಿ ಉಪಯುಕ್ತವಾಗಿದ್ದಲ್ಲಿ ಈ ಪರಿಹಾರವನ್ನು ಬೇರೆಯವರಿಗು ಕೂಡ ತಿಳಿಸಿಕೊಡಿ ಧನ್ಯವಾದ.
Hanumantu ಅಚ್ಚರಿಯ ಟ್ವಿಸ್ಟ್ನಲ್ಲಿ, ವೈಲ್ಡ್ ಕಾರ್ಡ್ ಎಂಟ್ರಿ ಮತ್ತು ಬಿಗ್ ಬಾಸ್ ಕನ್ನಡ ಸೀಸನ್ 11 ರ ಹಾಲಿ ಹೌಸ್…
Huchcha Venkat ಮುಂಬರುವ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ವೈಲ್ಡ್ ಕಾರ್ಡ್ ಪ್ರವೇಶಗಳು ಮತ್ತು ವಿಶೇಷ ಅತಿಥಿ…
Bigg Boss Kannada ನಾವು ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಸ್ಪರ್ಧಿಗಳ ಸಂಬಳವನ್ನು ಚರ್ಚಿಸುತ್ತೇವೆ. ಪ್ರತಿಯೊಬ್ಬ ಭಾಗವಹಿಸುವವರ…
Sudeep’s mother : ತಾಯಿಯನ್ನು ಕಳೆದುಕೊಂಡ ಭಾವುಕ ನೋವು ಪದಗಳಲ್ಲಿ ಹೇಳತೀರದು, ಅಂತಹ ದುಃಖ ಇದೀಗ ಕನ್ನಡದ ಜನಪ್ರಿಯ ನಟ…
Nivedita Gowda ಕನ್ನಡ ಕಿರುತೆರೆ ವ್ಯಕ್ತಿತ್ವ ಮತ್ತು ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ, ಗಾಯಕ ಚಂದನ್ ಶೆಟ್ಟಿಯಿಂದ ವಿಚ್ಛೇದನದ…
Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…
This website uses cookies.