ಅರೋಗ್ಯ

ಮೂತ್ರ ಕೋಶದಲ್ಲಿ ಸೋಂಕು ಬರಬಾರದು ಅಂದ್ರೆ ಈ ಒಂದು ಸಸ್ಯವನ್ನ ಹೀಗೆ ಬಳಸಿ ಸಾಕು .. ಅದ್ಬುತ ಮನೆಮದ್ದು ಇದು ..

ಮೂತ್ರದ ಸೋಂಕು ನಿವಾರಣೆಗೆ ನೆಲನೆಲ್ಲಿಯ ಪ್ರಯೋಜನ ಈ ರೀತಿ ಪಡೆದುಕೊಳ್ಳಿ ಇದರಿಂದ ಇನ್ನಷ್ಟು ಅನಾರೋಗ್ಯ ಸಮಸ್ಯೆಗಳು ಸಹ ಪರಿಹರವಾಗುತ್ತದೆ, ಹಾಗಾದರೆ ಬನ್ನಿ ಮನೆಮದ್ದು ಮಾಡುವ ವಿಧಾನ ತಿಳಿಯೋಣ!ನಮಸ್ಕಾರಗಳು ಮೂತ್ರದ ಸೋಂಕು ಸಾಮಾನ್ಯವಾಗಿ ಹಲವರಲ್ಲಿ ಕಾಡುತ್ತಾ ಇರುತ್ತದೆ ಇದಕ್ಕೆ ಪರಿಹಾರ ಕೇಳೋದಕ್ಕೆ ಹಲವರಿಗೆ ಮುಜುಗರ ಸಹ ಉಂಟಾಗಬಹುದು, ಹಾಗಾಗಿ ಮನೆಯಲ್ಲೇ ಮಾಡಬಹುದಾದ ಸರಳ ಮನೆಮದ್ದಿನ ಕುರಿತು ನಾವು ಹೇಳುವಾಗ ಮತ್ತೊಂದು ಸರಳ ವಿಧಾನದಲ್ಲಿ ಈ ಸಮಸ್ಯೆಯನ್ನ ಪರಿಹರ ಮಾಡಿಕೊಳ್ಳಬಹುದು.

ಹೌದು ಈ ಸಮಸ್ಯೆ ಯಾರಲ್ಲೇ ಕಾಡುತ್ತಾ ಇದ್ದರೂ ಹತ್ತು ವರ್ಷ ಮೇಲ್ಪಟ್ಟ ಯಾರೇ ಆಗಲಿ ಈ ಪರಿಹಾರವನ್ನು ಪಾಲಿಸಿ ಇದನ್ನು ಮಾಡುವುದು ತುಂಬ ಸುಲಭ ಹಾಗೂ ಪರಿಸರದಲ್ಲಿ ಈ ಪರಿಸರದ ನಡುವೆಯೇ ಇರುವ ಚಿಕ್ಕದಾದ ಗಿಡಮೂಲಿಕೆಯಿಂದ ಈ ಸಮಸ್ಯೆಯನ್ನು ಪರಿಹರಿಸಲು ಸಾಧ್ಯ ಅನ್ನೋದಾದರೆ ನಿಮ್ಮ ಕೂಡ ಅಚ್ಚರಿ ಪಡ್ತೀರಾ.

ಹೌದು ಈ ಮನೆಮದ್ದು ಮಾಡುವುದಕ್ಕೆ ನಮಗೆ ಬೇಕಾಗಿರುವುದು ನೆಲದಲ್ಲಿ ಮಾತ್ರ ಈ ನೆಲದಲ್ಲಿ ಅದ್ಬುತವಾದ ಗಿಡಮೂಲಿಕೆಯಾಗಿದೆ ಮೂತ್ರ ಸೋಂಕಿನ ಸಮಸ್ಯೆ ನಿವಾರಣೆ ಮಾಡುವುದರ ಜೊತೆಗೆ ಇನ್ನಷ್ಟು ಅನಾರೋಗ್ಯ ಸಮಸ್ಯೆಗಳನ್ನು ಪರಿಹಾರ ಮಾಡಲು ಸಹಕಾರಿ ಆಗಿದೆ ಈ ನೆಲ ನೆಲ್ಲಿ.ಹಾಗಾದರೆ ಪರಿಹಾರ ಮಾಡುವ ವಿಧಾನ ಹೇಗೆಂದು ಸೆಳೆಯುವುದಾದರೆ ಈ ಮನೆಮದ್ದು ಮಾಡುವುದಕ್ಕೆ ಬೇಕಾಗಿರುವಂತಹ ಮೊದಲನೆಯ ಪದಾರ್ಥ ನೆಲನಲ್ಲಿ ಇದನ್ನ ನಾವು ಹೇಗೆ ಬಳಕೆ ಮಾಡಬೇಕೆಂದರೆ ನೆಲನೆಲ್ಲಿಯ ಬೇರು ಔಷಧಿಯುಕ್ತವಾಗಿದೆ

ಹೌದು ಈ ನೆಲನೆಲ್ಲಿಯ ಬೇರು, ಔಷಧಿ ಗುಣವನ್ನು ಹೊಂದಿದ್ದು ಕಹಿ ರುಚಿಯಲ್ಲಿ ಇದ್ದರೂ ಮಕ್ಕಳಿಗೂ ಸಹ ನೀಡಬಹುದಾದ ಈ ಗಿಡಮೂಲಿಕೆಯ ಹಲವಾರು ಆರೋಗ್ಯ ಸಮಸ್ಯೆಗಳನ್ನು ಪರಿಹಾರ ಮಾಡುತ್ತದೆ ಮೂತ್ರಪಿಂಡದಲ್ಲಿರುವ ಕಲ್ಲು ಕರಗಿಸಲು ಸಹಕಾರಿ ಆಗಿದೆ ಸಹ

ಹಾಗಾಗಿ ಈ ನೆಲದಲ್ಲಿಯ ಪ್ರಯೋಜನವನ್ನು ಪಡೆದುಕೊಳ್ಳುವುದರಿಂದ ಮೂತ್ರಪಿಂಡದಲ್ಲಿ ಕಲ್ಲನ್ನೂ ಕರಗಿಸುವ ಶಕ್ತಿ ಸಹ ಇದರಲ್ಲಿರುವುದರಿಂದ ಮೂತ್ರದ ಸೋಂಕು ನಿವಾರಣೆಗೂ ಸಹಕಾರಿ ಆಗಿದೆ ಹಾಗೂ ಈ ನೆಲನೆಲ್ಲಿಯ ಪ್ರಯೋಜನವನ್ನು ಆಯುರ್ವೇದದಲ್ಲಿ ಸಾಕಷ್ಟು ಅನಾರೋಗ್ಯ ಸಮಸ್ಯೆ ನಿವಾರಣೆಗೆ ಬಳಸಿಕೊಳ್ಳಲಾಗುತ್ತದೆ ಹಾಗಾಗಿ ಮೂತ್ರದ ಸೋಂಕು ಇದ್ದವರು ಈ ನೆಲದಲ್ಲಿಯ ಪ್ರಯೋಜನ ಪಡೆದುಕೊಳ್ಳಿ ಹೇಗೆ ಅಂದರೆ ನೀರನ್ನು ಕುದಿಯಲು ಇಟ್ಟು ನೀರಿಗೆ ಬೇರಿನ ಚೂರ್ಣ ಅಥವಾ ಈ ಬೇರನ್ನು ಚಿಕ್ಕಚಿಕ್ಕದಾಗಿ ಕತ್ತರಿಸಿ ನೀರಿಗೆ ಹಾಕಿ ಕುದಿಸಿ ಬಳಿಕ ನೀವು ಬೇಕಾದರೆ ಇದಕ್ಕೆ ರುಚಿಗೆ ನಿಂಬೆರಸ ಅಥವಾ ಕಲ್ಲುಸಕ್ಕರೆಯನ್ನು ಸಹ ಮಿಶ್ರ ಮಾಡಿ ಕೊಳ್ಳಬಹುದು.

ಹೌದು ರುಚಿಗೆ ಬೇಕಾದರೆ ಕಲ್ಲುಸಕ್ಕರೆ ಅಥವಾ ನಿಂಬೆ ರಸವನ್ನು ಮಿಶ್ರ ಮಾಡಿ, ಈ ಡ್ರಿಂಕ್ ಅನ್ನೂ ಕುಡಿಯುತ್ತ ಬರುವುದರಿಂದ ಮೂತ್ರ ಸೋಂಕು ಬಹಳ ಬೇಗ ಪರಿಹರವಾಗುತ್ತದೆ ಹಾಗೂ ಕಲ್ಲು ಸಕ್ಕರೆಯನ್ನು ಮಿಶ್ರಣ ಮಾಡುವುದರಿಂದ ದೇಹದ ಉಷ್ಣಾಂಶ ಅತಿಯಾಗಿದ್ದರೆ ಆ ಸಮಸ್ಯೆ ಕೂಡ ಪರಿಹಾರವಾಗುತ್ತೆ ಅಥವಾ ನೀವೇನಾದರು ನಿಂಬೆ ರಸವನ್ನು ಮಿಶ್ರ ಮಾಡಿದರೆ ನಿಮಗೆ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.

ಹಾಗಾಗಿ ಈ ಸರಳ ಪರಿಹಾರಗಳನ್ನು ನೀವು ಕೂಡ ಪಾಲಿಸಿ ಸಿ ಹಾಗೂ ಮೂತ್ರ ಸೋಂಕು ನಿವಾರಣೆಗೆ ಪರಿಹಾರ ಕಂಡುಕೊಳ್ಳಿ ಜೊತೆಗೆ ನೆಲನೆಲ್ಲಿಯ ಪ್ರಯೋಜನ ಪಡೆದುಕೊಳ್ಳುವುದರಿಂದ ಗಂಟಿನ ನೀಡಿರುವ ಕಸಗೋಡ ಕರಗುತ್ತೆ ಹಾಗೂ ಈ ಕಷಾಯದಲ್ಲಿ ನಿಂಬೆ ರಸವನ್ನು ಬೆರೆಸಿ ಕುಡಿದರೆ, ಈ ಡ್ರಿಂಕ್ ನಿಮಗೆ ಅದ್ಭುತ ಶಕ್ತಿಯನ್ನು ನೀಡುತ್ತದೆ ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಲು ಸಹಕಾರಿಯಾಗಿದೆ ಯಾವುದೇ ಸೈಡ್ ಎಫೆಕ್ಟ್ ಇಲ್ಲದೆ ಸಾಕಷ್ಟು ಆರೋಗ್ಯಕರ ಲಾಭ ಪಡೆದುಕೊಳ್ಳಲು ನೆಲನೆಲ್ಲಿಯ ಪ್ರಯೋಜನ ಪಡೆದುಕೊಳ್ಳಿ.

san00037

Share
Published by
san00037

Recent Posts

Hanumantu : ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಲು ನಿರ್ದಾರ ಮಾಡಿದ ಮನುಮಂತ !! ಕಾರಣ ಏನು ಗೊತ್ತ ..

Hanumantu ಅಚ್ಚರಿಯ ಟ್ವಿಸ್ಟ್‌ನಲ್ಲಿ, ವೈಲ್ಡ್ ಕಾರ್ಡ್ ಎಂಟ್ರಿ ಮತ್ತು ಬಿಗ್ ಬಾಸ್ ಕನ್ನಡ ಸೀಸನ್ 11 ರ ಹಾಲಿ ಹೌಸ್…

2 days ago

Huchcha Venkat : 3ನೆ ವೈಲ್ಡ್ ಕಾರ್ಡ್ ಎಂಟ್ರಿ ಆಗಿ ಬರ್ತಾರಾ ಹುಚ್ಚ ವೆಂಕಟ್ ..! ಬಿಗ್ ಬಾಸ್ ಮಹತ್ವದ ಘೋಷಣೆ . ..

Huchcha Venkat ಮುಂಬರುವ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ವೈಲ್ಡ್ ಕಾರ್ಡ್ ಪ್ರವೇಶಗಳು ಮತ್ತು ವಿಶೇಷ ಅತಿಥಿ…

4 days ago

Bigg Boss Kannada : ಬಿಗ್ ಬಾಸ್ ಸ್ವರ್ದಿಗಳು ವಾರಕ್ಕೆ ಎಷ್ಟು ಕೂತಲ್ಲೇ ಎಷ್ಟು ಸಂಪಾದನೆ ಮಾಡುತ್ತಾರೆ ಗೊತ್ತ .. ಗೊತ್ತಾದ್ರೆ ಬೆಚ್ಚಿ ಬೀಳ್ತೀರಾ …

Bigg Boss Kannada  ನಾವು ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಸ್ಪರ್ಧಿಗಳ ಸಂಬಳವನ್ನು ಚರ್ಚಿಸುತ್ತೇವೆ. ಪ್ರತಿಯೊಬ್ಬ ಭಾಗವಹಿಸುವವರ…

4 days ago

Sudeep’s mother : ಅಂಕಲ್ ಬೊಮ್ಮಾಯಿ ಯನ್ನು ಬಿಗಿದಪ್ಪಿ ಚಿಕ್ಕ ಮಕ್ಕಳ ಹಾಗೆ ಕಣ್ಣೀರಿಟ್ಟ ಕಿಚ್ಚ ಸುದೀಪ್..!

Sudeep’s mother : ತಾಯಿಯನ್ನು ಕಳೆದುಕೊಂಡ ಭಾವುಕ ನೋವು ಪದಗಳಲ್ಲಿ ಹೇಳತೀರದು, ಅಂತಹ ದುಃಖ ಇದೀಗ ಕನ್ನಡದ ಜನಪ್ರಿಯ ನಟ…

4 days ago

Nivedita Gowda : ಇದ್ದಕಿದ್ದಂತೆ ತೆರೆಗೆ ಬಂದ ನಿವೇದಿತಾ ಗೌಡ . . ಕಣ್ಣು ದಿಟ್ಟಿಸಿ ನೋಡಿದ ಯುವಕರು

Nivedita Gowda ಕನ್ನಡ ಕಿರುತೆರೆ ವ್ಯಕ್ತಿತ್ವ ಮತ್ತು ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ, ಗಾಯಕ ಚಂದನ್ ಶೆಟ್ಟಿಯಿಂದ ವಿಚ್ಛೇದನದ…

4 days ago

ಮತ್ತೆ ಬಿಗ್ ಬಾಸ್​ಗೆ ಮಾಸ್ ಎಂಟ್ರಿ ಕೊಡ್ತಾರಾ ಜಗದೀಶ್..! ಲೀಕ್ ಆಯಿತು ಹೊಸ ನ್ಯೂಸ್

Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…

6 days ago

This website uses cookies.