ಅರೋಗ್ಯ

ಮೊಣಕಾಲು , ಕೀಲು ನೋವು ನೀವು ಬದುಕಿರೋ ವರೆಗೂ ಬರಬಾರದು ಅಂದ್ರೆ ಈ ಎರಡು ಎಲೆಯನ್ನ ಹೀಗೆ ಬಳಸಿ ಸಾಕು…

ನಿಮಗಿದು ಗೊತ್ತಾ ಈ ಎಲೆಯ ಸಹಾಯದಿಂದ ಮಂಡಿ ನೋವು ಮೊಣಕಾಲು ನೋವು ನಿವಾರಣೆ ಮಾಡಿಕೊಳ್ಳಬಹುದುಹೌದು ನಿಮಗೆ ಗೊತ್ತಿರಬಹುದು ವಯಸ್ಸಾದ ಮೇಲೆ ಮೊಣಕಾಲು ಮಂಡಿ ನೋವು ಸೊಂಟ ನೋವು ಇವೆಲ್ಲ ಬರುವುದು ಸಹಜವೇ ಆಗಿರುತ್ತೆ ಆದರೆ ನಿಮಗೆ ಗೊತ್ತಾ ಮಂಡಿ ನೋವು ಮೊಣಕಾಲು ನೋವನ್ನು ಮನೆಯಲ್ಲಿಯೆ ಪರಿಹಾರ ಮಾಡಿಕೊಳ್ಳಬಹುದು. ಅದು ಕೇವಲ ಈ ಎಲೆಯಿಂದ ಎಂದು ಹೌದು ಇಲ್ಲಿಯವರೆಗೂ ನಮಗೆ ಯಾರೂ ಕೂಡ ಇಂತಹ ಅದ್ಭುತ ಪರಿಹಾರದ ಬಗ್ಗೆ ತಿಳಿಸಿ ಕೊಟ್ಟಿರುವುದಿಲ್ಲ

ಯಾಕೆ ಗೊತ್ತಾ ಹೌದು ಇಂತಹ ಅದ್ಭುತ ಪರಿಹಾರವನ್ನು ನೀವು ಎಲ್ಲಿಯೂ ಹೇಳಿರುವುದಿಲ್ಲಾ, ಆದರೆ ಇಂತಹ ಪ್ರಕೃತಿಯಲ್ಲಿ ದೊರೆಯುವ ಅದ್ಭುತ ಶಕ್ತಿ, ಹಿಂದಿನ ಕಾಲದಲ್ಲಿ ಹಿರಿಯರು ಪಾಲಿಸುತ್ತಿದ್ದರು ಇಂತಹ ಮನೆಮದ್ದುಗಳನ್ನು, ಇವತ್ತಿನ ಲೇಖನಿಯಲ್ಲಿ ಹೌದು ನಿಮಗೆ ತಿಳಿಸಿಕೊಡುತ್ತಿದ್ದೇವೆ ಅದ್ಭುತವಾದ ಪ್ರಭಾವವಿತವಾದ ಮನೆ ಮದ್ದನ್ನೂ

ಈ ಲೇಖನ ತಿಳಿದ ನಂತರ ನೀವು ಕೂಡ ಮಂಡಿ ನೋವು ಮೊಣಕಾಲು ನೋವಿನ ತೊಂದರೆಗಳಿಂದ ಬಳಲುತ್ತ ಇದ್ದಲ್ಲಿ ಈ ಮನೆಮದ್ದನ್ನು ಬಳಸುವ ಮೂಲಕ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿಮಾಡುವುದು ಸುಲಭ ಇದಕ್ಕಾಗಿ ಬೇಕಾಗಿರುವುದು ಸೀಬೆ ಮರದ ಎಲೆಗಳು ಸೀಬೆಹಣ್ಣು ಎಲ್ಲರಿಗೂ ಇಷ್ಟ ಅಂದರೆ ಬಹಳ ರುಚಿ ಜೊತೆಗೆ ಆರೋಗ್ಯಕರ ಲಾಭಗಳನ್ನು ಹೊಂದಿದೆ ವಿಟಮಿನ್ ಸಿ ಜೀವಸತ್ವ ಆದರೆ ಉತ್ತಮ ಪ್ರಯೋಜನಕಾರಿ ಆದಂತಹ ಅರೋಗ್ಯಕರ ಲಾಭಗಳನ್ನು ಕೊಡತ್ತೆ ಅದು ಸಕ್ಕರೆ ಕಾಯಿಲೆಯಿಂದ ಬಳಲುತ್ತಾ ಇರುವವರಿಗೆ ಸಹ

ಇಂದಿನ ಲೇಖನದಲ್ಲಿ ನೀವು ಕೂಡಾ ಕರೆದ ಮೇಲೆ ನಿಮ್ಮ ಉತ್ತಮ ಆರೋಗ್ಯದೊಂದಿಗೆ ಮಾಡಿ ಸರಳ ಪರಿಹಾರ ಅದು ಸೀಬೆಹಣ್ಣಿನ ಎಲೆಯಿಂದ ಹೌದು ಮೊಣಕಾಲು ಮಂಡಿ ನೋವು ಅಂತ ಇದ್ದಲ್ಲಿ ಅಂಥವರು ಸೀಬೆ ಎಲೆಗಳನ್ನು ತೆಗೆದುಕೊಂಡು ಅದನ್ನು ಪೇಸ್ಟ್ ಮಾಡಿ ಅದಕ್ಕೆ ಅರಿಶಿನ ಮಿಶ್ರ ಮಾಡಿ ಅದನ್ನು ನೋವಿರುವ ಭಾಗಕ್ಕೆ ಹಚ್ಚಬೇಕು.

ಈ ರೀತಿ ಪ್ರತಿದಿನ ಮಾಡುತ್ತ ಬರುವುದರಿಂದ ನೋವು ಕಡಿಮೆ ಆಗುವುದು ನಾನಿರೆ ಗಮನಿಸಬಹುದು.ಹೌದಲ್ವಾ ಕೆಲವರಿಗೆ ಮಾತ್ರ ಎಷ್ಟೇ ತೆಗೆದುಕೊಂಡರೂ ಮಂಡಿ ನೋವಿನ ಸಮಸ್ಯೆ ನಿವಾರಣೆಯಾಗಿರುವುದಿಲ್ಲ, ಆದರೆ ಈ ಮನೆಮದ್ದು ಉತ್ತಮ ಆಗಿದೆ ಹಾಗೂ ಸೈಡ್ ಎಫೆಕ್ಟ್ ಗಳು ಕೂಡ ಇರುವುದಿಲ್ಲ ಹಾಗೂ ಹೆಚ್ಚು ಖರ್ಚು ಆಗುವುದಿಲ್ಲ

ಹೌದು ಈ ಸೇವೆ ಎಲೆಯ ಈ ಮನೆಮದ್ದನ್ನು ಮಾಡುವುದರಿಂದ ನಿಮಗೆ ಬಹಳ ಬೇಗ ನೋವು ನಿವಾರಣೆಯಾಗುತ್ತದೆ ಹಾಗಾಗಿ ಹೆಚ್ಚು ಖರ್ಚು ಇಲ್ಲದಂತಹ, ಈ ಮನೆಮದ್ದನ್ನು ಪಾಲಿಸಿ ಮಂಡಿ ನೋವು ಮೊಣಕಾಲು ನೋವು, ಇಂತಹ ನೋವಿನಿಂದ ಪರಿಹಾರವನ್ನು ಪಡೆದುಕೊಳ್ಳಿ.ಸೀಬೆಹಣ್ಣಿನ ಎಲೆ ಬರೀ ನೋವು ನಿವಾರಕ ಮಾತ್ರೆ ಅಲ್ಲಾ ದೇಹದೊಳಗೆ ಇರುವ ಹಲವು ಅನಾರೋಗ್ಯ ಸಮಸ್ಯೆಗಳನ್ನು ನಿವಾರಣೆ ಮಾಡಲು ಸಹ ಸಹಕಾರಿ, ಇದು ಬಾಡಿಯನ್ನು ಡಿಟಾಕ್ಸಿಫೈ ಮಾಡುತ್ತದೆ, ರಕ್ತಶುದ್ಧಿ ಮಾಡುತ್ತದೆ ಹಾಗೂ ಈ ಸೀಬೆ ಎಲೆಯ ಪ್ರಯೋಜನವನ್ನು ಪಡೆದುಕೊಳ್ಳುವುದರಿಂದ ನೈಸರ್ಗಿಕವಾಗಿ ನಿಮ್ಮ ಮೂಳೆಗಳಿಗೆ ಬಲ ದೊರೆಯುತ್ತದೆ

ಪೇರಲೆ ಎಲೆಯ ಪ್ರಯೋಜನವನ್ನು ಪಡೆದುಕೊಳ್ಳುವುದರಿಂದ ದೇಹಕ್ಕೆ ಅವಶ್ಯಕವಾದ ವಿಟಮಿನ್ ಸಿ ಜೀವಸತ್ವ ದೊರೆಯುತ್ತದೆ ಆದರೆ ಈ ಸೀಬೆ ಎಲೆಯನ್ನು, ಪ್ರತಿದಿನ ಸೇವಿಸುವ ಅಗತ್ಯ ಇರುವುದಿಲ್ಲ, ವಾರಕ್ಕೆ ಒಮ್ಮೆ ಅಥವಾ ಎರಡೂ ಬಾರಿ ಮಾಡಿ ಸಾಕು ಉತ್ತಮ ಆರೋಗ್ಯ ಲಭಿಸುತ್ತದೆ ಮತ್ತು ಸೀಬೆ ಹಣ್ಣನ್ನು ಸಹ ಸೇವಿಸಿ, ಇದೂ ಸಹ ಆರೋಗ್ಯಕ್ಕೆ ಉತ್ತಮ ಲಾಭಗಳನ್ನ ಕೊಡುತ್ತೆ ದಿನಕ್ಕೊಂದು ಸೀಬೆಹಣ್ಣು ಆರೋಗ್ಯವನ್ನು ವೃದ್ಧಿಸುತ್ತೆ.

san00037

Share
Published by
san00037

Recent Posts

Hanumantu : ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಲು ನಿರ್ದಾರ ಮಾಡಿದ ಮನುಮಂತ !! ಕಾರಣ ಏನು ಗೊತ್ತ ..

Hanumantu ಅಚ್ಚರಿಯ ಟ್ವಿಸ್ಟ್‌ನಲ್ಲಿ, ವೈಲ್ಡ್ ಕಾರ್ಡ್ ಎಂಟ್ರಿ ಮತ್ತು ಬಿಗ್ ಬಾಸ್ ಕನ್ನಡ ಸೀಸನ್ 11 ರ ಹಾಲಿ ಹೌಸ್…

16 hours ago

Huchcha Venkat : 3ನೆ ವೈಲ್ಡ್ ಕಾರ್ಡ್ ಎಂಟ್ರಿ ಆಗಿ ಬರ್ತಾರಾ ಹುಚ್ಚ ವೆಂಕಟ್ ..! ಬಿಗ್ ಬಾಸ್ ಮಹತ್ವದ ಘೋಷಣೆ . ..

Huchcha Venkat ಮುಂಬರುವ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ವೈಲ್ಡ್ ಕಾರ್ಡ್ ಪ್ರವೇಶಗಳು ಮತ್ತು ವಿಶೇಷ ಅತಿಥಿ…

3 days ago

Bigg Boss Kannada : ಬಿಗ್ ಬಾಸ್ ಸ್ವರ್ದಿಗಳು ವಾರಕ್ಕೆ ಎಷ್ಟು ಕೂತಲ್ಲೇ ಎಷ್ಟು ಸಂಪಾದನೆ ಮಾಡುತ್ತಾರೆ ಗೊತ್ತ .. ಗೊತ್ತಾದ್ರೆ ಬೆಚ್ಚಿ ಬೀಳ್ತೀರಾ …

Bigg Boss Kannada  ನಾವು ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಸ್ಪರ್ಧಿಗಳ ಸಂಬಳವನ್ನು ಚರ್ಚಿಸುತ್ತೇವೆ. ಪ್ರತಿಯೊಬ್ಬ ಭಾಗವಹಿಸುವವರ…

3 days ago

Sudeep’s mother : ಅಂಕಲ್ ಬೊಮ್ಮಾಯಿ ಯನ್ನು ಬಿಗಿದಪ್ಪಿ ಚಿಕ್ಕ ಮಕ್ಕಳ ಹಾಗೆ ಕಣ್ಣೀರಿಟ್ಟ ಕಿಚ್ಚ ಸುದೀಪ್..!

Sudeep’s mother : ತಾಯಿಯನ್ನು ಕಳೆದುಕೊಂಡ ಭಾವುಕ ನೋವು ಪದಗಳಲ್ಲಿ ಹೇಳತೀರದು, ಅಂತಹ ದುಃಖ ಇದೀಗ ಕನ್ನಡದ ಜನಪ್ರಿಯ ನಟ…

3 days ago

Nivedita Gowda : ಇದ್ದಕಿದ್ದಂತೆ ತೆರೆಗೆ ಬಂದ ನಿವೇದಿತಾ ಗೌಡ . . ಕಣ್ಣು ದಿಟ್ಟಿಸಿ ನೋಡಿದ ಯುವಕರು

Nivedita Gowda ಕನ್ನಡ ಕಿರುತೆರೆ ವ್ಯಕ್ತಿತ್ವ ಮತ್ತು ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ, ಗಾಯಕ ಚಂದನ್ ಶೆಟ್ಟಿಯಿಂದ ವಿಚ್ಛೇದನದ…

3 days ago

ಮತ್ತೆ ಬಿಗ್ ಬಾಸ್​ಗೆ ಮಾಸ್ ಎಂಟ್ರಿ ಕೊಡ್ತಾರಾ ಜಗದೀಶ್..! ಲೀಕ್ ಆಯಿತು ಹೊಸ ನ್ಯೂಸ್

Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…

4 days ago

This website uses cookies.