ರಣಂ ಚಿತ್ರದ ಬಗ್ಗೆ ಸುಂದರ್ ರಾಜ್ ಅವರು ಮಾತುಗಳನ್ನು ಆಡುವಾಗ ಈ ರಣಂ ಚಿತ್ರದ ಕುರಿತು ಮಾಡಿದ ಕಾರ್ಯಕ್ರಮದಲ್ಲಿ ಬಹಳಷ್ಟು ಒಳ್ಳೆಯ ಮಾತುಗಳನ್ನು ಆಡಿದ್ದಾರೆ ಹೌದು ರೈತಾಪಿ ಕುಟುಂಬದವರ ಬಗ್ಗೆ ರೈತರ ಹೋರಾಟವನ್ನು ಕುರಿತು ಹಾಗೂ ಯೋಧರ ಕುರಿತು ಯೋಧರ ಕುಟುಂಬವನ್ನು ಕುರಿತು ಅದೇ ರೀತಿ ಚಿರಂಜೀವಿ ಅವರ ಕೊನೆಯ ಕ್ಷಣಗಳನ್ನು ಕುರಿತು ಸಾಕಷ್ಟು ಮಾತುಗಳನ್ನು ಹಂಚಿಕೊಂಡಿದ್ದಾರೆ. ಚಿರಂಜೀವಿ ಸರ್ಜಾ ಅವರ ರಣಂ ಚಲನಚಿತ್ರವು ಇದು ಇವರ ಕೊನೆಯಲ್ಲ, ಇನ್ನೂ ಇದು ಶುರು ಎಂಬ ಮಾತುಗಳನ್ನು ಆಡಿ ಮುಂದಿನ ದಿವಸಗಳಲ್ಲಿ ಚಿರಂಜೀವಿ ಸರ್ಜಾ ಅವರ ಮಗನೂ ಕೂಡ ಚಿತ್ರರಂಗಕ್ಕೆ ಬರುತ್ತಾನೆ ಎಂಬ ಸೂಚನೆಯನ್ನು ನೀಡಿದ್ದಾರೆ.
ಅದೇ ರೀತಿ ಸುಂದರ್ ರಾಜ್ ಅವರು ರಣಂ ಚಲನಚಿತ್ರವನ್ನು ಕುರಿತು ಸಾಕಷ್ಟು ಒಳ್ಳೆಯ ಮಾತುಗಳನ್ನು ಆಡಿ ಚಲನಚಿತ್ರವನ್ನು ಕುರಿತು ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ ಹಾಗೂ ಚಿರಂಜೀವಿ ಸರ್ಜಾ ಅವರ ಇಪ್ಪತ್ತೊಂದನೆ ಚಲನ ಚಿತ್ರ ರಣಂ ಆಗಿದ್ದು, ಈ ಚಿತ್ರ ತಂಡವು ರೈತಾಪಿ ಕುಟುಂಬಕ್ಕೆ ಆದಷ್ಟು ಒಳ್ಳೆಯದನ್ನು ಮಾಡಲಿ ಹಾಗೂ ರೈತರ ಹೋರಾಟಕ್ಕೆ ನಮ್ಮ ಬೆಂಬಲ ಸದಾ ಇದೆ ಎಂದು ಸುಂದರ್ ರಾಜ್ ರವರು ರೈತಾಪಿ ಕುಟುಂಬದವರಿಗೆ ತಮ್ಮ ಮಾತುಗಳ ಮೂಲಕ ಧೈರ್ಯವನ್ನು ನೀಡಿದ್ದಾರೆ.
ತಮ್ಮ ಮಾತುಗಳಲ್ಲಿ ಗೋಕಾಕ್ ಚಳುವಳಿ ಬಗ್ಗೆಯೂ ಕೂಡ ವಿಚಾರವನ್ನು ಪ್ರಸ್ತಾಪ ಮಾಡಿ ಈ ಗೋಕಾಕ್ ಚಳುವಳಿಗೆ ಹೊಸ ಹುರುಪು ಬಂದಿದೆ, ರಾಜಕುಮಾರ್ ಅವರು ಕೈಜೋಡಿಸಿದಾಗ. ಅದೇ ರೀತಿ ಚಿತ್ರ ತಂಡವೂ ಕೂಡ ರೈತರ ಕುಟುಂಬಕ್ಕೆ ಸಹಾಯಕವಾಗಿರಬೇಕು ರೈತಾಪಿ ಕುಟುಂಬದವರಿಗೆ ರೈತರ ಹೋರಾಟಕ್ಕೆ ಸಹಾಯಕವಾಗಿದ್ದು ಸಮಾಜದಲ್ಲಿ ಒಳ್ಳೆಯ ಬದಲಾವಣೆಯನ್ನು ಮಾಡಬೇಕು ಎಂದು ಸಹ ಹೇಳಿದ್ದಾರೆ.
ಭಾರತ ದೇಶದ ಎರಡು ಕಣ್ಣುಗಳು, ಯೋಧರು ಮತ್ತು ರೈತರು. ಯೋಧ ತನ್ನ ಕುಟುಂಬವನ್ನು ಬಿಟ್ಟು ದೇಶವನ್ನು ಕಾಯುವ ಸಲುವಾಗಿ ಹೋಗುತ್ತಾನೆ ಆಗ ನಾವು ಯೋಧನಿಗೆ ಚಿಕ್ಕ ಈ ಮಾತನ್ನು ಹೇಳಿದರೆ ಯೋಧರಿಗೆ ಎಷ್ಟೋ ಧೈರ್ಯ ಬಂದಂತಾಗುತ್ತದೆ ಅದೇನೆಂದರೆ ನಿನ್ನ ಕುಟುಂಬವನ್ನು ನಾವು ನೋಡಿಕೊಳ್ಳುತ್ತೇವೆ ನೀನು ದೇಶವನ್ನು ನೋಡಿಕೊ ಎಂಬ ಭರವಸೆಯನ್ನು ನೀಡಿದರೆ ಆತ ಖುಷಿಯಿಂದ ದೇಶಸೇವೆಗಾಗಿ ತೆರಳುತ್ತಾನೆ. ಅದೇ ರೀತಿ ರೈತಾಪಿ ಕುಟುಂಬದವರಿಗೂ ಕೂಡ ರೈತ ಹೋರಾಟಕ್ಕೂ ಕೂಡಾ ನಾವಿದ್ದೇವೆ ನಿಮ್ಮ ಜೊತೆ ಎಂದು ಹೇಳಿದರೆ ಈ ದೇಶದ ಅನ್ನದಾತನಿಗೆ ಅದೇ ನಾವು ನೀಡುವ ದೊಡ್ಡ ಬಹುಮಾನ ಆಗಿರುತ್ತದೆ. ಹೀಗೆಂದು ಸುಂದರ್ ರಾಜ್ ರವರು ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡಿದ್ದಾರೆ.
ರಣಂ ಚಲನಚಿತ್ರದ ಕುರಿತು ಮಾತನಾಡುವಾಗ ಚಿತ್ರರಂಗಕ್ಕೆ ಸಮಾಜಸೇವೆಗಾಗಿ ಒಳ್ಳೆಯ ಸಂದೇಶವನ್ನು ಸಿನಿಮಾರಂಗವು ನೀಡಲಿ ಎಂದು ಕೂಡ ಸುಂದರ್ ರಾಜ್ ರವರು ಕೇಳಿಕೊಂಡಿದ್ದಾರೆ ಅದೇ ರೀತಿ ರೈತರಿಗೆ ಸಹಾಯಕವಾಗುವ ಕೆಲಸಗಳನ್ನು ಚಿತ್ರರಂಗವು ಮಾಡಲಿ ಎಂದು ಕೂಡ ಹೇಳಿದ್ದಾರೆ ಈ ರೀತಿ ಸಮಾಜಕ್ಕೆ ಒಳ್ಳೆಯ ಮಾತುಗಳನ್ನು ಹೇಳುವ ಮೂಲಕ ಸುಂದರ್ ರಾಜ್ ರವರು ರಣಂ ಚಲನಚಿತ್ರವನ್ನು ಕುರಿತು ಮಾಡಿದ ಕಾರ್ಯಕ್ರಮವೊಂದರಲ್ಲಿ ಇಷ್ಟೆಲ್ಲ ಮಾತುಗಳನ್ನು ಹಂಚಿಕೊಂಡಿದ್ದಾರೆ. ರಣಂ ತ್ರವು ಆಕ್ಷನ್ ಮೂವಿ ಎಲ್ಲ ಕುಟುಂಬದವರೆಲ್ಲ ಕುಳಿತು ನೋಡಬಹುದಾದ ಉತ್ತಮ ಸಂದೇಶವನ್ನು ನೀಡುವ ಚಲನಚಿತ್ರವಾಗಿದೆ ಇಂತಹ ಚಲನಚಿತ್ರವನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡುತ್ತಿರುವ ರಣಂ ಚಿತ್ರದ ನಿರ್ದೇಶಕರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ ಸುಂದರರಾಜನ್ ಅವರು.
Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…
ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…
Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…
Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…
Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…
Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…
This website uses cookies.